¥ÀwæPÁ
¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ
¥ÀæPÀgÀtzÀ ªÀiÁ»w:-
ದಿನಾಂಕ : 16-10-15 ರಂದು ಸಂಜೆ 5-30 ಗಂಟೆಗೆ ಶ್ರೀ ಸತ್ಯನಾರಾಯಣ ಎಇಇ ಮಾನವಿ ರವರು ಠಾಣೆಗೆ ಹಾಜರಾಗಿ ತಮ್ಮ ವರದಿಯೊಂದಿಗೆ ಅಕ್ರಮ ಮರಳು ಸಂಗ್ರಹಿಸಿದ ಮೂಲ ಜಪ್ತಿ ಪಂಚನಾಮೆಯನ್ನು ಹಾಜರು ಪಡಿಸಿದ್ದು,
ಸದರಿ ಪಂಚನಾಮೆಯ ಸಾರಾಂಶವೇನೆಂದರೆ, '' ಮಾನವಿ ಠಾಣಾ ವ್ಯಾಪ್ತಿಯ ಬುರಾನಪೂರು,
ಚೀಕಲಪರ್ವಿ, ಮದ್ಲಾಪೂರು ಗ್ರಾಮಗಳಲ್ಲಿ ಅನಧಿಕೃತವಾಗಿ ಸರಕಾರಕ್ಕೆ ಯಾವದೇ ರಾಜ ಧನವನ್ನು ಭರಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಿಸಿದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ತಹಸೀಲ್ದಾರರು ಮಾನವಿ ರವರು ತಮ್ಮ ಸಿಬ್ಬಂದಿ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ಪೋಲೀಸ ಇಲಾಖೆ ಸಹಯೋಗದೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಮೇಲ್ಕಂಡ ಗ್ರಾಮಗಳಲ್ಲಿ 1) ಶರಣಪ್ಪಗೌಡ ತಂದೆ ತಿಮ್ಮನಗೌಡ ವಯಾ 40 ಜಾತಿ ಲಿಂಗಾಯತ ಉ: ಒಕ್ಕಲುತನ ಸಾ: ಮದ್ಲಾಪೂರು. 2) ಬಾಷು ತಂದೆ ಖಾದರ ಸಾಬ ಗೋನವಾರ ಸಾ:ಚೀಕಲಪರ್ವಿ 3) ಈಶ್ವರ ಸ್ವಾಮಿ ತಂದೆ ಸಿದ್ದಲಿಂಗ ಸ್ವಾಮಿ ಸಾ: ಚೀಕಲಪರ್ವಿ4) ಕರಿಯಪ್ಪ ನಾಯಕ ತಂದೆ ಸಣ್ಣ ಈರಣ್ಣ ಜಾತಿ ನಾಯಕ ಸಾ: ಬುರಾನಪೂರು5) ಸತ್ತರಸಾಬ ತಂದೆ ಬಾಷುಮಿಯಾ ಸಾ: ಬುರಾನಪೂರು6) ರಫಿ ತಂದೆ ಮಹಿಬೂಬ ಸಾ: ಬುರಾನಪೂರು7) ನಭಿ ತಂದೆ ಶೇಷಾವಲಿ ಸಾ: ಬುರಾನಪೂರು EªÀgÀÄUÀ¼ÀÄ ಅಕ್ರಮವಾಗಿ ಸಂಗ್ರಹಿಸಿದ
ಒಟ್ಟು 246.20 ಘನಮೀಟರ
ಮರಳು ಅ.ಕಿ.ರೂ.1, 72, 340 =00 ಬೆಲೆ ಬಾಳುವದು ಮರಳನ್ನು ಜಪ್ತಿ ಮಾಡಿದ್ದು, ಕಾರಣ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಅಂತಾ ಮುಂತಾಗಿ ಇದ್ದ ವರದಿ ಮತ್ತು ಜಪ್ತಿ ಪಂಚನಾಮೆಯ ಶ್ರೀ ಸತ್ಯನಾರಾಯಣ ನಾಯಕ ಸಹಾಯಕಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪವಿಭಾಗ ಮಾನವಿ gÀªÀgÀÄ ºÁdgÀ
¥Àr¹zÀÝgÀ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 269/15 ಕಲಂ
3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957
& 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ದಿ: 17-10-15 ರಂದು ಬೆಳಿಗ್ಗೆ 07-10 ಗಂಟೆಗೆ ಫಿರ್ಯಾದಿ ಶ್ರೀ ಯಂಕಪ್ಪ ಎ.ಎಸ್.ಐ ನಗರ ಪೊಲೀಸ್ ಠಾಣೆ ಸಿಂಧನೂರು.
gÀªÀgÀÄ ಠಾಣೆಯಲ್ಲಿ ಹಾಜರಾಗಿ ಮರಳು ಜಪ್ತು ಪಂಚನಾಮೆ ಮತ್ತು ಜಪ್ತು ಮಾಡಿದ
ಕೆಂಪು ಬಣ್ಣದ ಮಹಿಂದ್ರಾ 475 ಡಿಐ ಇಂಜಿನ್ ನಂ RAJO00269 ನೇದ್ದನ್ನು ಮತ್ತು ಮರಳು ತುಂಬಿದ ಅದರ ಟ್ರಾಲಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ : 17-10-2015 ರಂದು 05-40 ಎ.ಎಮ್ ದಲ್ಲಿ ಸಿಂಧನೂರಿನ ಹಿರೇಹಳ್ಳದಲ್ಲಿ ಯಮನೂರಪ್ಪನ ದರ್ಗಾದ ಹತ್ತಿರ ಹಳ್ಳದಲ್ಲಿ ಆರೋಪಿ ಟ್ರಾಕ್ಟರ ಚಾಲಕನು ಸರ್ಕಾರಕ್ಕೆ ರಾಜಧನ ಕಟ್ಟದೇ ಮರಳನ್ನು
ಕಳ್ಳತನದಿಂದ ಟ್ರಾಕ್ಟರ ಟ್ರಾಲಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಾಗಣಿಕೆ
ಮಾಡುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ಟ್ರಾಕ್ಟರ ಚಾಲಕನು ಮಹಿಂದ್ರಾ ಟ್ರಾಕ್ಟರ ಇಂಜನ್ ನಂ RAJO00269 ರ ಮತ್ತು ಅದರ ಟ್ರ್ಯಾಲಿಯಲ್ಲಿ ರೂ 1500/- ಬೆಲೆ ಬಾಳುವದನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿ ತಪ್ಪಸಿಕೊಂಡಿದ್ದು, ಟ್ರ್ಯಾಲಿಯಲ್ಲಿ ಮರಳು ಇದ್ದು, ಸದರಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು
ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮುಖಾಂತರ ಜಪ್ತಿ ಮಾಡಿಕೊಂಡಿದ್ದು ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ . ಗುನ್ನೆ ನಂ.
204/2015, ಕಲಂ: 379 ಐ.ಪಿ.ಸಿ & ಕಲಂ 4, 4(1-A), 21 OF
MMDR-1957, ಕಲಂ. 43 OF KARNATAKA MINOR MINIRAL CONSISTANT
RULE 1994 & ಕಲಂ 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
zÉÆA© ¥ÀæPÀgÀtzÀ ªÀiÁ»w:-
ಪಿರ್ಯಾದಿ ಶೇಖರಪ್ಪ
ತಂದೆ ಹನುಮಯ್ಯ ವಯಸ್ಸು 40 ವರ್ಷ ಜಾತಿ ನಾಯಕ, ಉ: ಒಕ್ಕಲುತನ ಸಾ ನಾರಬಂಡಾ ತಾ: ಮಾನವಿ FvÀ£ÀÄ ,ಗಾಯಾಳು
ಮತ್ತು 1] ಹನುಮಂತ
2] ಯೋಗಪ್ಪ
3] ವೀರೇಶ 4] ರಮ 5] ಸಾಬಣ್ಣ 6] ಆನಂದ 7] ಲಚುಮಣ್ಣ ಎಲ್ಲರೂ ಜಾತಿ:ನಾಯಕ ಸಾ:ನಾರಬಂಡಾ ವಾಸಿಗಳು EªÀರಲ್ಲಿ ಸನ್ 2012ನೇ
ಸಾಲಿನಲ್ಲಿ ಹಣದ ವ್ಯವಹಾರದ ಬಗ್ಗೆ ಜಗಳವಾಗಿ ಕೇಸುಗಳಾಗಿ ಆಗಿನಿಂದ ವೈಷಮ್ಯ ಬೆಳೆದು ಬಂದಿದ್ದು
ಅದೆ ದ್ವೇಷದಲ್ಲಿ ದಿ.15-10-2015 ರಂದು ಸಂಜೆ 6-10
ಗಂಟೆಗೆ ನಾರಬಂಡಾ ಗ್ರಾಮದಲ್ಲಿ ಆರೋಪಿತರೆಲ್ಲರೂ ಗುಂಪುಗೂಡಿ ಪಿರ್ಯಾದಿಯೊಂದಿಗೆ ಜಗಳ
ತೆಗೆದು ಬಡಿಗೆ ಮತ್ತು ಬಂಡಿ ಗೂಟಗಳಿಂದ ಪಿರ್ಯಾದಿಗೆ ಮತ್ತು ಜಗಳ ಬಿಡಿಸಲು ಬಂದ ದುರುಗಪ್ಪ,ಹನುಮಣ್ಣ,ಆದಯ್ಯ,ರಂಗಮ್ಮ
ಇವರಿಗೆ ತಲೆಗೆ ಮೈ ಕೈಗೆ ಹೊಡೆದು ರಕ್ತಗಾಯಗೊಳಿಸಿ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ
ಹಾಕಿದ್ದಾರೆಂದು ನೀಡಿದ ಹೆಳಿಕೆಯನ್ನು ರಿಮ್ಸ ಆಸ್ಪತ್ರೆ ರಾಯಚೂರದಲ್ಲಿ ಪಡೆದುಕೊಂಡು ಬಂದ
ಫಿರ್ಯಾದಿಯ ಹೇಳಿಕೆಯ ಸಾರಂಶದ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ UÀÄ£Éß
£ÀA: 209/2015, PÀ®A:
143.147.148.323.324.326.504.506 ಸಹಿತ 149 ಐ.ಪಿ.ಸಿ.CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀĪÀÅ
¥ÀæPÀgÀtzÀ ªÀiÁ»w:-
¢£ÁAPÀ 15/10/15
gÀAzÀÄ 2100 UÀAmɬÄAzÀ ¢£ÁAPÀ 16/10/15
gÀAzÀÄ ¨É½UÉÎ 0530 UÀAmÉAiÀÄ ªÀÄzsÀåzÀ CªÀ¢üAiÀÄ°è ¥sÀgÁ PÁ¯ÉÆÃ¤ ªÀiÁ£À« AiÀİègÀĪÀ ¦AiÀiÁð¢ f.ªÀÄĤ¸Áé«Ä vÀAzÉ UÉÆÃ«AzÀ 56 ªÀµÀ𠹺ÉZï¹ £ÀA.160
ªÀiÁ£À« oÁuÉ ¸Á: ¥sÀgÁ PÁ¯ÉÆÃ¤ ªÀiÁ£À gÀªÀgÀ ªÀÄ£ÉUÉ ºÁQzÀ ©ÃUÀ
ªÀ£ÀÄß AiÀiÁgÉÆÃ PÀ¼ÀîgÀÄ ªÀÄÄjzÀÄ
C¯ÁägÀzÀ°èzÀÝ £ÀUÀzÀÄ ºÀt gÀÆ. 71,000/- ºÁUÀÆ MA§vÀÄÛªÀgÉ vÉÆ¯É §AUÁgÀzÀ
D¨sÀgÀtUÀ¼ÀÄ CA.Q.gÀÆ. 2,37,000/- ¨É¯É ¨Á¼ÀªÀÅ »ÃUÉ MlÄÖ J¯Áè ¸ÉÃj CA.Q.gÀÆ.
3,08,000/¨É¯É ¨Á¼ÀªÀÅUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ
zÀÆj£À ªÉÄðAzÀ ªÀiÁ£À« oÁuÉ UÀÄ£Éß
£ÀA.268/2015 PÀ®A 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ನಾಗರತ್ನ ಗಂಡ ಜಲಾಲ್ ಜಾತಿ:ಮಾದಿಗ, ವಯ-25ವರ್ಷ ಉ:ಹೊಲಮನೆಕೆಲಸ
ಸಾ:ಹುಲಗುಂಜಿ ಪನ್ನೂರು ಹಾವ:ಮಾಡಗಿರಿ FPÉUÉ ಈಗ್ಗೆ 7
ವರ್ಷಗಳಿಂದೆ ಆರೋಪಿ ನಂ.1 ಜಲಾಲ್
ತಂದೆಹನುಮಂತ ರವರೊಂದಿಗೆ
ಮದುವೆಯಾಗಿ ಮಕ್ಕಳಾಗದ್ದರಿಂದ ಆರೋಪಿತರು ದಿ.15-10-15
ರಂದು
ಮುಂಜಾನೆ 09-00 ಗಂಟೆಗೆ ಮಾಡಗಿರಿ
ಗ್ರಾಮದಲ್ಲಿ UÀAqÀ ªÀÄvÀÄÛ CvÀ£ÀÀ
ªÀÄ£ÉAiÀĪÀgÁzÀ 2] ಚನ್ನಮ್ಮ
ಗಂಡಹನುಮಂತ 3] ಹನುಮಂತ
ತಂದೆ ಬಸ್ಸಪ್ಪ ಎಲ್ಲರೂ ಜಾತಿ:ಮಾದಿಗ
ಸಾ:ಮಾನವಿ ನೀನು ಗೊಡ್ಡು ಬಂಜಿ ಸೂಳೇ ನಿನಗೆ
ಮಕ್ಕಳಾಗುವುದಿಲ್ಲವೆಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಜಗಳ ತೆಗೆದು
ಕಟ್ಟಿಗೆ ಯಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇಲಿಂದ ¹gÀªÁgÀ
¥ÉÆÃ°Ã¸À oÁuÉ, UÀÄ£Éß £ÀA; 210/2015, PÀ®A: 498[J],323,324, ¸À»vÀ 34L.¦.¹.CrAiÀİè
¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .