¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ 24-07-2015 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರನಾದ
ಮಹ್ಮದ್ ಸೊಹೇಲ್ ತಂದೆ ದವಲತ್ ಪಾಷಾ ವಯಃ 23 ವರ್ಷ
ಅಟೋ ರೀಕ್ಷಾ ಚಾಲಕ ಸಾಃ ಅಂದ್ರೂನ್ ಖಿಲ್ಲಾ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು
ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ದಿನಾಂಕ 19-07-2015 ರಂದು
ಬೆಳಗನಿನ ಜಾವ 3-30 ಗಂಟೆಯ ಸುಮಯದಲ್ಲಿ ತಮ್ಮ ವಾಸದ ಮನೆಯಲ್ಲಿ ತಮ್ಮ ತಂದೆಯಾದ ದೌಲತ್ ಪಾಷಾ ವಯಃ
45 ವರ್ಷ ಈತನು ಸೀಮೆ ಎಣ್ಣೆಯ ದಿಪವನ್ನು ತನ್ನ ತಲೆಯ
ಹತ್ತಿರ ಇಟ್ಟುಕೊಂಡು ಮಲಗಿದಾಗ ಆಕಸ್ಮಿಕವಾಗಿ ಆತನ ಕೈ ದೀಪಕ್ಕೆ ತಾಗಿದ್ದರಿಂದ ದೀಪವು ಉರುಳಿ ಬೆಂಕಿಯು
ಆತನ ಮೈ ಮೇಲಿನ ಬಟ್ಟೆಗಳಿಗೆ ಹತ್ತಿ ತನ ದೇಹಕ್ಕೆ ಸುಟ್ಟ ಗಾಯಗಳಾಗಿದ್ದು ಉಪಚಾರ ಕುರಿತು ರಿಮ್ಸ ಆಸ್ಪತ್ರೆಯಲ್ಲಿ
ದಾಖಲು ಮಾಡಿದ್ದು ದಿನಾಂಕ 24-07-2015 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರು ತಮ್ಮ ತಂದೆಯು ಸುಟ್ಟ
ಗಾಯಗಳಿಂದ ಗುಣಮುಖವಾಗದೇ ಮೃತಪಟ್ಟಿದ್ದು ತಮ್ಮ ತಂದೆಯ ಮರಣದಲ್ಲಿ ಯಾರ ಮೇಲೆ ಯಾವದೇ ಸಂಶಯ ಇರುವದಿಲ್ಲ
ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï
§eÁgï ¥ÉÆ°Ã¸ï oÁuÉ gÁAiÀÄZÀÆgÀÀÄ ಯುಡಿಆರ್ ನಂ 11/2015 ಕಲಂ 174 ಸಿಆರ್ ಪಿಸಿ ಪ್ರಕಾರ ಪ್ರಕರಣ ದಾಳಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ
ªÀiÁ»w:-
ದಿಃ
24-07-2015 ರಂದು ಬೆಳಿಗ್ಗೆ 8-25 ಗಂಟೆಯ ಸಮಯದಲ್ಲಿ ಪಿಎಸ್ಐ ರವರು ಎರಡು ಜನ ಪಂಚರೊಂದಿಗೆ
ಮತ್ತು ಸಿಬ್ಬಂದಿಯೊಂದಿಗೆ ಗಾಂಧಿ ಚೌಕ್ ಹತ್ತಿರ ಸುಖಾಣಿ ಗಲ್ಲಿಗೆ ಹೋಗುವ ಓಣಿ ರಸ್ತೆಯಲ್ಲಿ
ಮಟಕಾ ಜೂಜಾಟದಲ್ಲಿ ತೊಡಗಿದ್ದ CRÛgï
¥ÁµÁ vÀAzÉ CºÀäzï ºÀĸÉÃ£ï ªÀAiÀÄB 49 ªÀµÀð GB
ªÉ°ØAUï PÉ®¸À ¸ÁB ªÀÄ£É £ÀA 12-10-111/78 ¸ÀÄSÁt UÀ°è gÁAiÀÄZÀÆgÀÄ EªÀ£À ಮೇಲೆ ದಾಳಿ ಮಾಡಿ ಮಟಕಾ ಜೂಜಾಟದಿಂದ ಸಂಗ್ರಹಿಸಿದ
ನಗದು ಹಣ ರೂ 1720 ಮತ್ತು ಒಂದು ಬಾಲ್ ಪೆನ್ನು ಹಾಗೂ ಮಟಕಾ ಜೂಜಾಟದ ಅಂಕಿ ಸಂಖ್ಯೆಯನ್ನು ಬರೆದ
ಚೀಟಿಯನ್ನು ವಶಪಡಿಸಿಕೊಂಡು ಈ ಬಗ್ಗೆ ಬಳಿಗ್ಗೆ 6-25 ರಿಂದ 7-30 ಗಂಟೆಯ ವರೆಗೆ ಪಂಚನಾಮೆಯನ್ನು
ಪೂರೈಸಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಜಪ್ತ ಮಾಡಿದ ಮುದ್ದೆ ಮಾಲು ಮೂಲ ದಾಳಿ ಪಂಚನಾಮೆ
ಹಾಗೂ ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅಂತಾ ಇದ್ದ ದೂರಿನ ಸಾರಾಂಶದ
ಮೇಲಿಂದ :¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ ಗುನ್ನೆ ನಂ 155/2015 ಕಲಂ 78(3) ಕೆಪಿ ಯಾಕ್ಟ
ಅಡಿಯಲ್ಲಿ ಪ್ರಕಣ ದಾಖಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
¹¦L zÉêÀzÀÄUÀð ªÀÈvÀÛgÀªÀgÀÄ ¢£ÁAPÀ:
24/07/2015 gÀAzÀÄ ¤®ªÀAf ºÀwÛgÀ CPÀæªÀÄ ªÀÄgÀ¼ÀÄ ¸ÁUÁlzÀ ¨Áwä ªÉÄÃgÉUÉ ¹§âA¢
ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÉÆÃV CPÀæªÀÄ ªÀÄgÀ¼ÀÄ ¸ÁUÁlzÀ°è vÉÆÃqÀVzÀÝ
mÁåPÀÖgï ªÉÄÃ¹ì ¥sÀUÀÆðµÀ£ï mÁåPÀÖgï EAf£ï £ÀA§gï
S3251B18301 ªÀÄvÀÄÛ ZÉ¹ì £ÀA. 399804 EzÀPÉÌ eÉÆvÉAiÀiÁVzÀÝ mÁåç°
£ÀA. PÉJ.36 n.©. 138 £ÉÃzÀÝ£ÀÄß ¥ÀAZÀgÀ ¸ÀªÀÄPÀëªÀÄzÀ°è zÁ½ ªÀiÁrzÁUÀ mÁåPÀÖgï
ZÁ®PÀ£ÀÄ mÁåPÀÖgï£ÀÄß ¤°è¹ ¸ÀܼÀ¢AzÀ Nr ºÉÆÃVzÀÄÝ, EzÀgÀ°è ¸ÀĪÀiÁgÀÄ 1750/-
gÀÆ. ¨É¯É¨Á¼ÀÄ CPÀæªÀÄ ªÀÄgÀ¼À£ÀÄß vÀÄA©PÉÆAqÀÄ §A¢zÀÄÝ ¸ÀzÀj mÁåPÀÖgï£ÀÄß
ªÀ±ÀPÉÌ vÉUÉzÀÄPÉÆAqÀÄ ¥ÀAZÀ£ÁªÉÄAiÀÄ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹
eÁÕ¥À£Á ¥ÀvÀæ£ÀªÀ£ÀÄß ¤ÃrzÀÝgÀ ªÉÄðAzÀ zÉêÀzÀÄUÀð
¥Éưøï oÁuÉ. UÀÄ£Éß £ÀA. 182/2015 PÀ®A. 4(1A)21 MMRD ACT
& 379 L¦¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ದಿನಾಂಕ:24/07/2015 ರಂದು ಮದ್ಯಾಹ್ನ
15:00 ಗಂಟೆಗೆ ®PÀëöätgÁªÀ vÀAzÉ ¸ÉÆÃªÀÄ¥Àà
»A¢£ÀªÀÄ£É 64 ªÀµÀð,eÁ-£ÁAiÀÄPÀ G-UÀÄvÀÛzÁjPÉ ¸Á-
eÁ®ºÀ½î gÀªÀgÀÄ ಗಾಣದಾಳ ಕಡೆ
ಹೋಗುವ ರಸ್ತೆಯ ತನ್ನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆದುಕೊಂಡು ಮಟಕಾ
ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ¹zÀgÁAiÀÄ §¼ÀÆVð ¦.J¸ï.L eÁ®ºÀ½î oÁuÉ gÀªÀgÀÄ ಪಂಚರ ಸಮಕ್ಷಮ, ಸಿಬ್ಬಂದಿಯವರೊಂದಿಗೆ
ದಾಳಿ ಮಾಡಿ ಹಿಡಿದು ಆರೋಪಿತನ ತಾಬಾದಿಂದ ಮಟಕಾ ಜೂಜಾಟದ ನಗದು ಹಣ ರೂ.17,240/-
ಒಂದು ಮಟಕಾ
ಚೀಟಿ ಹಾಗೂ ಒಂದು ಬಾಲ್ ಪೆನ್ ಹಾಗು ಸ್ಯಾಮಸಂಗ್ ಮೋಬೈಲ್ ಫೊನ್ ನ್ನು ವಶಕ್ಕೆ ಪಡೆದುಕೊಂಡಿದ್ದು ಎಂದು
ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೇಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ ಎನ್.ಸಿ ನಂ.16/2015 ಕಲಂ.78(3) ಕೆ.ಪಿ ಕಾಯ್ದೆಯಡಿ
ಪ್ರಕರಣ ದಾಖಲಿಸಿಕೊಂಡು ಆರೋಪಿತನ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು
ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ ಯಾದಿಯನ್ನು ಕೋರ್ಟ ಕರ್ತವ್ಯದ
ಪಿಸಿ 131 ಮುರಿಗೆಪ್ಪ ದಿನ ದಿನಾಂಕ.24/07/2015
ರಂದು ರಾತ್ರಿ 9-00 ತಂದು
ಹಾಜರುಪಡಿಸಿದ್ದರ ಮೇರೆಗೆ eÁ®ºÀ½î ¥Éưøï oÁuÉ.UÀÄ£Éß £ÀA:
93/2015 PÀ®A 78(111) PÉ ¦ PÁ¬ÄzÉ CrAiÀİè ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ದುರುಗಪ್ಪ ತಂದೆ ಶಿವಪ್ಪ, ಗ್ರಾಮ ಲೆಕ್ಕಾಧಿಕಾರಿಗಳು ಚಿರ್ತನಾಳ್, ತಾ: ಸಿಂಧನೂರು.EªÀgÀÄ ಚಿರ್ತನಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಇದ್ದು, ದಿನಾಂಕ 24-07-2015 ರಂದು ಮದ್ಯಾಹ್ನ 2-15 ಗಂಟೆ ಸಮಯದಲ್ಲಿ ಸಿಂಧನೂರು ತಹಶೀಲ್ ಕಾರ್ಯಾಲಯದ ಚುನಾವಣಾ ಶಾಖೆಯಲ್ಲಿ ಕರ್ತವ್ಯದ ಮೇಲೆ ಇದ್ದಾಗ ಯಲ್ಲಪ್ಪ ತಂದೆ ಹನುಮಪ್ಪ, ವಯ: 24 ವರ್ಷ, ಜಾ: ವಡ್ಡರ್, ಸಾ: ಚಿರ್ತನಾಳ್
ತಾ: ಸಿಂಧನೂರ FvÀ£ÀÄ
ಬಂದು ವಂಶಾವಳಿ ಪ್ರಮಾಣ ಪತ್ರ ನೀಡಲು ಕೇಳಿದಾಗ ಫಿರ್ಯಾದಿಯು ನಾಡ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಿ ಪಡೆಯಬೇಕು ಅಂತಾ ಹೇಳಿದ್ದರಿಂದ ಆರೋಪಿತನು ಸಿಟ್ಟಿಗೆದ್ದು, ಈಗ ಇಲ್ಲೆ ಕೊಟ್ಟರೆ ನಿಮ್ಮಪ್ಪಂದೆನು ಗಂಟು ಹೋಗತದಾ ಸೂಳೇ ಮಗನೇ ಅಂತಾ ಅವಾಚ್ಯವಾಗಿ ಬೈದು, ಈಗ ಪ್ರಮಾಣ ಪತ್ರ ಕೊಡದಿದ್ದರೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ, ಕೊಲೆ ಮಾಡುವ ಉದ್ದೇಶದಿಂದ ರಾåಕ್ ನಿಂದ ರಾಡನ್ನು ತೆಗೆದುಕೊಂಡು ತಲೆಗೆ ಹೊಡೆದು, ಕಾಲಿನಿಂದ ಒದ್ದು, ಎದೆಯ ಮೇಲೆ ಕಾಲಿನಿಂದ ತುಳಿದು, ಕೈಗಳಿಂದ ಮೈ ಕೈ ಗೆ ಗುದ್ದಿ, ಅಂಗಿ ಹಿಡಿದು ಜಗ್ಯಾಡಿ, ಚಪ್ಪಲಿಯಿಂದ ಹೊಡೆದು, ಸರಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ಸಿಂಧನೂರು
ನಗರ ಠಾಣೆ ಗುನ್ನೆ ನಂ
137/2015 ಕಲಂ. 504, 353, 323, 324, 307, 355, 506
ಐಪಿಸಿ
ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
gÀ¸ÉÛ
C¥ÀWÁvÀ ¥ÀæPÀgÀtzÀ ªÀiÁ»w:-
ದಿ.24-07-2015 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ 2 ನೇ ವಾಹನದ ಅಮರೇಶ ತಂದೆ ಪಂಪನಗೌಡ 25 ವರ್ಷ ಜಾತಿ:ನಾಯಕ ಉ: ಚಾಲಕ ಸಾ: ಮಾಡಗಿರಿ FvÀ£ÀÄ ತನ್ನ ಮಾರುತಿ ಸುಜುಕಿ ಕಾರ ನಂ ಕೆಎ-34/ಎನ್
3956 ನೇದ್ದನ್ನು ಯಾವುದೇ ಸಿಗ್ನಲ್ ಹಾಕದೇ ರಸ್ತೆಯ ಮೇಲೆ
ಮಾನವಿ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು ರಾಯಚೂರು ಕಡೆಯಿಂದ ಬಂದ 1 ನೇ ವಾಹನದ ಬುಲೋರ್ ಗೂಡ್ಸ ಮ್ಯಾಕ್ಸ್
ಟ್ರಕ್ಸ್ ಜೀಪ್ ನಂ:ಕೆಎ-36/ಬಿ.0515
ನೇದ್ದರ ಚಾಲಕ ವಾಹನವನ್ನು ಅತೀವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ
ನಿಂತ ಬುಲೇರ್ ಗೂಡ್ಸ್ ಗಾಡಿಗೆ ಟಕ್ಕರ್ ಕೊಟ್ಟು ಪಲ್ಟಿಯಾಗಿ ಗದ್ದೆಯಲ್ಲಿ ಬಿದ್ದಿರುತ್ತದೆ. ಬುಲೋರ ಗಾಡಿಯಲ್ಲಿ ಕುಳಿತ್ತಿದ್ದ
ವೀರೇಶನಿಗೆ ತಲೆಗೆ ಮೈಕೈಗೆ ಗಾಯವಾಗಿರುತ್ತದೆ ಈ ಅಪಘಾತವು ಇಬ್ಬರೂ ಚಾಲಕರ ನಿರ್ಲಕ್ಷತನದಿಂದ
ಜರಗಿರುತ್ತದೆ ಅಂತಾ ಕೊಟ್ಟಿದ್ದರ
zÀÆj£À ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß
£ÀA; 140/2015 ಕಲಂ: 279, 337.
IPC CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ
23.07.2015 ರಂದು ಮದ್ಯಾಹ್ನ 3.30
ಗಂಟೆ
ಸುಮಾರಿಗೆ ಲಿಂಗಸ್ಗೂರು- ಗುರಗುಂಟಾ ಮುಖ್ಯ ರಸ್ತೆಯ ಗೌಡೂರು ಕ್ರಾಸ್ ಹತ್ತಿರ ಆರೋಪಿತನು ತನ್ನ
ಟಾಟಾ ಎ.ಸಿ ನಂ ಕೆ.ಎ 36 ಎ 3147
ನೇದ್ದನ್ನು
ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಸೈಕಲ್ ಮೋಟಾರ್
ನಂ ಕೆ.ಎ 33 ಜೆ 2908
ನೇದ್ದಕ್ಕೆ
ಡಿಕ್ಕಿ ಕೊಟ್ಟಿದ್ದರಿಂದ ಗಾಯಾಳುಗಳಿಗೆ ಸಾದಾ ಮತ್ತು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು,
ಚಾಲಕತನು
ತನ್ನ ಗಾಡಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದಿ ಇದ್ದ
ಮೇರೆಗೆ ಪ್ರ.ವ.ವರದಿ ಜರುಗಿಸಲಾಗಿದೆ. ರಾತ್ರಿ
20.15 ಗಂಟೆಗೆ ಇಳಕಲ್ ಪೊಲೀಸ್ ಠಾಣೆಯಿಂದ
ಒಂದು ಎಮ್.ಎಲ್.ಸಿ ವಸೂಲಾಗಿದ್ದು, ಅದರಲ್ಲಿ
ಗಾಯಾಳು ಬಿ. ಸತ್ಯ ನಾರಾಯಣ ಈತನು ಚಿಕಿತ್ಸೆ ಕುರಿತು ಅಕ್ಕಿ ಆಸ್ಪತ್ರೆ ಇಲಕಲ್ ದಲ್ಲಿ
ಸೇರಿಕೆಯಾಗಿದ್ದು, ಅಲ್ಲಿ
ಇಲಾಜು ಫಲಕಾರಿಯಾಗದೇ ಸಂಜೆ 6.30 ಗಂಟೆಗೆ
ಮೃತಪಟ್ಟಿರುತ್ತಾನೆ ಅಂತಾ ಇರುತ್ತದೆ.EzÀÝ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA;
114/2014 PÀ®A : 279, 337, 338, 304 (J) L¦¹ & 187 LJA« PÁAiÉÄÝ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
¢£ÁAPÀ:
24/07/2015 gÀAzÀÄ ¨É½UÉÎ 10-00 UÀAmÉUÉ ¸ÀĪÀiÁjUÉ ¦ügÁå¢ ²æÃ ªÀÄw
ªÀiÁ£À±ÀªÀÄä UÀAqÀ: UÉÆÃ«AzÀ¥Àà, 45ªÀµÀð, eÁw: £ÁAiÀÄPÀ, G: CAUÀ£ÀªÁr ¸ÀºÁAiÀÄQ,
¸Á: PÉÆÃwUÀÄqÀØ. FPÉAiÀÄÄ ªÀÄvÀÄÛ ¤AUÀªÀÄä,
§¸ÀìªÀÄä ¸ÉÃjPÉÆAqÀÄ DgÉÆÃ¦ azÁ£ÀAzÀ¥Àà FvÀ£À ªÀÄ£ÉAiÀÄ ªÀÄÄAzÉ ºÉÆÃV ¢£ÁAPÀ:
22/07/2015 gÀAzÀÄ ªÀÄzsÁåºÀß 12-30 UÀAmÉUÉ ¦ügÁå¢zÁgÀ¼ÀÄ PÉ®¸À ªÀiÁqÀĪÀ
CAUÀ£ÀªÁr PÉÃAzÀæPÉÌ DgÉÆÃ¦vÀ£ÀÄ §AzÀÄ ªÀÄPÀ̽UÉ CqÀÄUÉ ªÀiÁqÀĪÀ ¸ÀªÀÄAiÀÄzÀ°è
DgÉÆÃ¦ azÁ£ÀAzÀ¥Àà£ÀÄ vÀ£Àß ªÉƨÉÊ¯ï ¥sÉÆ¤£À°è «rAiÉÆÃ awæPÀj¹zÀ «µÀAiÀÄzÀ §UÉÎ
PÉüÀ®Ä ºÉÆÃVzÁÝUÀ DgÉÆÃ¦vÀ£ÀÄ ¨Á¬ÄUÉ §AzÀAvÉ ¨ÉÊAiÀÄÄÝ ºÉÆqÉAiÀÄ®Ä §A¢zÀÄÝ
C®èzÉ ¯Éà ¸ÀƼÉAiÀÄgÉ £ÀªÀÄä ªÀÄ£ÉvÀ£ÀPÀ §AzÀÄ PÉüÀÄwÛgÉ£À¯Éà JAzÀÄ CªÁZÀåªÁV ¨ÉÊAiÀÄÄÝ
£Á£ÀÄ ¤ªÀÄä£ÀÄß ¨ÉÃPÁzÁUÀ «rAiÉÆÃ ªÀiÁrPÉÆ¼ÀÄîvÉÛ£É K£ÀÄ ªÀiÁrPÉÆ¼ÀÄîwÛj JAzÀÄ
¦ügÁå¢zÁgÀ¼À ªÉÄÊ PÉÊ ªÀÄÄnÖ J¼ÉzÁr C¥ÀªÀiÁ£ÀUÉÆ½¹gÀÄvÁÛ£É DUÀ G½zÀ 4 d£À DgÉÆÃ¦vÀgÀÄ
§AzÀÄ F ¸ÀƼÉgÀzÀÄ §ºÀ¼À DVzÉ ¤ªÀÄä£ÀÄß ¸ÀÄlÄÖ ©qÀÄvÉÛªÉ CAvÁ CAzÀÄ F ¸À®
G½zÀÄPÉÆAr¢Ýj E£ÉÆßAzÀÄ ¸À® £ÀªÀÄä vÀAmÉUÉ §AzÀgÉ fêÀ ¸À»vÀ G½¸ÀĪÀÅ¢¯ÁèªÉAzÀÄ
fêÀzÀ ¨ÉzÀjPÉ ºÁQgÀÄvÁÛgÉAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 181/2015 PÀ®A. 143,
147, 504, 506, 323, 354, ¸À»vÀ 149 L¦¹. CrAiÀÄ°è ¥ÀæPÀgÀt zÁRÀ°¹PÉÆAqÀÄ vÀ¤SÉ
PÉÊPÉÆArgÀÄvÁÛgÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .