Thought for the day

One of the toughest things in life is to make things simple:

28 Sept 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

          ::   ¢£ÁAPÀ: 25.09.2014 gÀAzÀÄ gÁAiÀÄZÀÆgÀÄ £ÀUÀgÀzÀ CA¨ÉqÀÌgï ªÀÈvÀÛzÀ ªÀÄÄA¢gÀĪÀ PÀĨÉÃgÀ ºÉÆÃmÉ¯ï ªÀÄÄAzÉ ²æÃ «dAiÀÄgÉrØ UÀÄvÉÛzÁgÀgÀÄ  ¤°è¹zÀ  vÀªÀÄä PÁj£À°è 7 ®PÀë gÀÆ¥Á¬ÄUÀ¼À£ÀÄß ElÄÖ PÀĨÉÃgÀ ºÉÆÃmÉ¯ï ¸ÀAQÃtð L.¹.L.¹. ¨ÁåAQUÉ 2.5 ®PÀë gÀÆ¥Á¬ÄUÀ¼À£ÀÄß dªÀiÁ ªÀiÁqÀ®Ä ºÉÆÃzÁUÀ AiÀiÁgÉÆÃ zÀĵÀÌ«ÄðUÀ¼ÀÄ PÁj£À UÁè¸À£ÀÄß ºÉÆqÉzÀÄ CzÀgÀ°èzÀÝ 7 ®PÀë gÀÆ¥Á¬ÄUÀ¼À£ÀÄß PÀ¼ÀĪÀÅ ªÀÄrPÉÆAqÀÄ ºÉÆÃVgÀĪÀ §UÉÎ gÁAiÀÄZÀÆgÀÄ ¥À²ÑªÀÄ ¥Éưøï oÁuÉAiÀÄ°è ¥ÀæPÀgÀt zÁR¯ÁVgÀÄvÀÛzÉ. PÁgÀt ¸ÁªÀðd¤PÀgÀÄ ¨ÁåAPï / J.n.JA., EvÀgÉà ºÀtPÁ¸ÀÄ ¸ÀA¸ÉÜUÀ¼À°è ªÀåªÀºÁgÀ ªÀiÁqÀ®Ä ºÉÆÃzÁUÀ vÀªÀÄä ªÁºÀ£ÀUÀ¼À°è ºÀtzÀ ¨ÁåUï ªÀÄvÀÄÛ EvÀgÉà ¨É¼É¨Á¼ÀĪÀ ªÀ¸ÀÄÛªÀÅUÀ¼À£ÀÄß ©lÄÖ ºÉÆÃUÀ¢gÀ®Ä ¸ÀÆa¸À¯ÁVzÉ. C®èzÉà ¨ÁåAPïUÀ¼À ºÀwÛgÀ ªÀÄvÀÄÛ ºÉÆgÀUÀqÉ vÀªÀÄä£ÀÄß »A¨Á°¹ vÀªÀÄä ªÉÄÃ¯É ºÉ¹UÉ JgÀa CxÀªÁ ¤ªÀÄä ªÀÄÄAzÉ ºÀtzÀ £ÉÆÃlÄUÀ¼À£ÀÄß ºÁQ vÀªÀÄä UÀªÀÄ£À ¨ÉÃgÉ PÀqÉ ¸ÉüÉzÀÄ ºÀt zÉÆÃZÀĪÀªÀgÀ §UÉÎ eÁUÀÈvÀgÁVgÀ®Ä ¸ÀÆa¸À¯ÁVzÉ JAzÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ ¥ÀæPÀluÉ ¤ÃrgÀÄvÁÛgÉ. ::

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

             ದಿನಾಂಕ-27/09/2014 ರಂದು ಸಂಜೆ 7-30  ಗಂಟೆಗೆ ಮೇಲ್ಕಂಡ ಹಿರೋ ಸ್ಪೇಂಡರ್ ಪ್ಲಸ್ ಮೋಟರ್ ಸೈಕಲ್ ಚಸ್ಸಿ ನಂ MBLHA10AMEHF84942 ನೇದ್ದರ ಮೇಲೆ ಆರೋಪಿ ಚಾಲಕ£ÁzÀ ¯ÉÆÃ»vï vÀAzÉ: ²ªÀtÚ, 22ªÀµÀð, eÁw: UÉÆ®è,  ¸Á: ²gÀªÁ¼À, ±ÀºÀ¥ÀÆgÀ vÁ®ÆPÀÄ, AiÀiÁzÀVgÀ f¯Éè.    FvÀ£ÀÄ  ತನ್ನ ಸ್ವಗ್ರಾಮಕ್ಕೆ ಹೋರಟಾಗ ದೇವದುರ್ಗ ಶಹಪುರ ಮುಖ್ಯ ರಸ್ತೆಯಲ್ಲಿ ಗೋಪಳಾಪುರ ಕ್ರಾಸನ ಹತ್ತಿರ ತಾನು ನಡೆಸುತ್ತಿದ್ದ ಸೈಕಲ್ ಮೋಟರನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸುತ್ತತಿದ್ದುದರ ಪ್ರಯುಕ್ತ ಅಪಘಾತಗೊಳಿಸಿ ಕೆಳಗೆ ಬಿದ್ದು ಗದ್ದಕ್ಕೆ ಬಾರಿ ರಕ್ತಗಾಯ , ಕೈ ಹಾಗೂ ಬೆರಳಗಳಿಗೆ ತೆರೆಚು ರಕ್ತಗಾಯ ಹಾಗೂ ಒಳಪೆಟ್ಟುಪಡಿಸಿಕೊಂಡಿದ್ದು ಸಾದಾ ಹಾಗೂ ಭಾರಿಗಾಯಾ ಪಡಿಸಿಕೊಂಡಿದ್ದು ಇರುತ್ತದೆ  ಸೈಕಲ್ ಮೋರಟ್ ಕೂಡ ಜಖಂಗೊಂಡಿರುತ್ತದೆ. ಅಂತಾ ±ÉÃRgÀ¥Àà vÀAzÉ: ²ªÀtÚ, 34ªÀµÀð, eÁw: UÉÆ®è, ¸Á: ²gÀªÁ¼À, ±ÀºÀ¥ÀÆgÀ vÁ®ÆPÀÄ, AiÀiÁzÀVgÀ f¯Éè.    gÀªÀgÀÄ PÉÆlÖ zÀÆj£À ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ. UÀÄ£Éß £ÀA.162/2014. PÀ®A  279, 337,  338 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
           ಫಿರ್ಯಾದಿ GªÉÄñÀ vÀAzÉ §AUÁå £ÁAiÀÄPÀ ªÀAiÀÄ 38 ªÀµÀð eÁ : ®ªÀiÁt G : MPÀÌ®ÄvÀ£À ¸Á : ¨ÉlÖzÀÆgÀÄ vÁAqÁ vÁ : ªÀiÁ£À«. FvÀ£ÀÄ ಆರೋಪಿತ£ÁzÀ qÁPÀ¥Àà vÀAzÉ ¯Á®¥Àà »gÉÆÃ ºÉÆAqÁ ¸Àà÷èAqÀgï ¥Àè¸ï ªÉÆÃlgï ¸ÉÊPÀ¯ï £ÀA. J¦-21 JA-0780 £ÉÃzÀÝgÀ ZÁ®PÀ ¸Á : ¨ÉlÖzÀÆgÀÄ vÁAqÁ vÁ : ªÀiÁ£À«.  FvÀ£À  ಹಿರೋ ಹೊಂಡಾ ಸ್ಲ್ಪಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಎಪಿ-21 ಎಂ-0780 ನೇದ್ದರ ಮೇಲೆ ದಿನಾಂಕ 27-09-14 ರಂದು ಮಾನವಿಯಲ್ಲಿ ಸಂತೆ ಮಾಡುವ ಕುರಿತು ಮಾನವಿಗೆ ಬಂದಿದ್ದು, ಮಾನವಿಯಲ್ಲಿ ಸಂತೆ ಮುಗಿಸಿಕೊಂಡು ಬೆಟ್ಟದೂರು ತಾಂಡಾಕ್ಕೆ ಹೋಗುವಾಗ ಮಾನವಿಯಿಂದ ಆರೋಪಿತನು ಮೋಟರ್ ಸೈಕಲ್ ಹಿಂದುಗಡೆ ಫಿರ್ಯಾದಿದಾರನನ್ನು ಕೂಡಿಸಿಕೊಂಡು ಮಾನವಿ ಪಟ್ಟಣದ ಮಾನವಿ-ರಾಯಚೂರು ಮುಖ್ಯ ರಸ್ತೆಯ ಮೇಲೆ ಮೋಟರ್ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಮಾನವಿ ಹಳೆ ಎಲ್.ಐ.ಸಿ. ಆಫೀಸ್ ಹತ್ತಿರ ಮೋಟರ್ ಸೈಕಲ್ ನ್ನು ಸ್ಕಿಡ್ ಮಾಡಿದ್ದರಿಂದ ಫಿರ್ಯಾದಿಗೆ ಮತ್ತು ಆರೋಪಿತನಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ.  ಆದ್ದರಿಂದ ಮೋಟರ್ ಸೈಕಲ್ ಚಾಲಕ ಡಾಕಪ್ಪ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.262/14  ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                                                 UÁAiÀÄzÀ ¥ÀæPÀgÀtzÀzÀ ªÀiÁ»w:-
               ದಿನಾಂಕ: 27-09-2014 ರಂದು ಫಿರ್ಯಾದಿದಾರರು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆ..36 ಎಫ್ -645 ನೇದನ್ನು ಮಾರ್ಗ ಸಂ. 25ಬಿಎ ನೇದ್ದರಲ್ಲಿ ದೇವದುರ್ಗ ಕೋಣಚಪ್ಪಳಿ ಮೇಲೆ ಹೋಗಿ, ಕೋಣಚಪ್ಪಳಿ ಗ್ರಾಮದಿಂದ ದೇವದುರ್ಗದ ಕಡೆಗೆ ವಾಪಸ್ಸು ಬರುವಾಗ ನಗರಗುಂಡ ಕ್ರಾಸ್ ಹತ್ತಿರ, ರಸ್ತೆಗೆ ಅಡ್ಡವಾಗಿ ನಿಂತಿದ್ದ, ಶ್ರೀ ದೇವಿ ಅಂತಾ ಬರೆದ ಆಟೋದ ಚಾಲಕ ಶಿವರಾಜ ನಗರಗುಂಡ  ಈತನಿಗೆ ಫಿರ್ಯಾದಿ §AzÉêÀ° vÀAzÉ; ¨Á¯É¸Á¨ï, 34ªÀµÀð, G: PÉJ¸ïDgïn¹ ZÁ®PÀ zÉêÀzÀÄUÀð r¥ÉÆÃ FvÀನು ಅಡ್ಡವಾಗಿ ನಿಂತಿದ್ದ ಆಟೋವನ್ನು ಬಾಜು ತೆಗೆದಿಕೊ ಅಂತಾ ಅಂದಿದಕ್ಕೆ ಆರೋಪಿತ£ÁzÀ ²ªÀgÁd£ÀÄ ಆಟೋ ತೆಗೆದುಕೊಳ್ಳುವುದಿಲ್ಲಾ  ಅಂತಾ ಅವಾಚ್ಯವಾಗಿ ಬೈದುಆರೋಪಿತನು ಅಲ್ಲೆ ಇದ್ದ ಆಟೋದ ಚಾಲಕರುಗಳಾದ, ಶಿವರಾಜ, ಹನುಮಂತ, ರಾಮರಡ್ಡಿ, ವೆಂಕಟೇಶ ಹಾಗು ಇತರರು ಸೇರಿಕೊಂಡು ಅಲ್ಲಿಯೇ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಬಸ್ಸಿನಲ್ಲಿ ಬಂದು ಫಿರ್ಯಾದಿಯನ್ನು ಕೆಳಗೆ ಎಳೆದುಕೊಂಡು, ಫಿರ್ಯಾದಿಯ ಎದೆಗೆ ಮತ್ತು ಎಡಗೈ ಗುದ್ದಿದ್ದು, ಜಗಳ ಬಿಡಿಸಲು ಬಂದ ನಿರ್ವಾಹಕ ಮಂಜುನಾಥ ಈತನಿಗೆ ಕಲ್ಲು ಮತ್ತು ಕೈಗಳಿಂದ ಹೊಡೆದು, ಸಮವಸ್ತ್ರವನ್ನಿಡಿದು ಎಳೆದಾಡಿ ಅಂಗಿಯ ಕಿಸೆಯನ್ನು ಹರಿದು ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಅಲ್ಲದೆ ಜಗಳದಲ್ಲಿ ನಿರ್ವಾಹಕ  ಇವರ ಜೇಬಿನಲ್ಲಿದ್ದ 3731 /- ರೂ. ಬಿದ್ದು ಹೋಗಿದ್ದು ಇರುತ್ತದೆ ಅಂತಾ ಇದ್ದ ಲೀಖಿತ ಫಿರ್ಯಾದಿ ಮೇಲಿಂದ   zÉêÀzÀÄUÀð  ¥ÉÆ°Ã¸ï oÁuÉ. UÀÄ£Éß £ÀA.161/2014. PÀ®A 504, 353, 324, 323 ¸À»vÀ 34 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 27.09.2014 ರಂದು ಸಂಜೆ 5.30  ಗಂಟೆಯ ಸಮಯದಲ್ಲಿ  ನರಸಪ್ಪ ತಂದೆ ದುಬ್ಬ ನರಸಪ್ಪ ವಯಾ: 45 ವರ್ಷ ಜಾ: ಹರಿಜನ ಉ:ಕೂಲಿಕೆಲಸ ಸಾ:  ಯಾಪಲದಿನ್ನಿ FvÀ£ÀÄ ಕರ್ನಾಟಕ ರಾಜ್ಯ ಸರಕಾರವು ಹೆಂಡ ಸರಾಯಿ ಮಾರಾಟ ಮಾಡುವದನ್ನು ನಿಷೇದಾಜ್ಞೆ ಮಾಡಿದಾಗ್ಯೂ ತನ್ನಲ್ಲಿ ಯಾವದೇ ತರಹದ ಲೈಸನ್ಸ ಕಾಗದ ಪತ್ರಗಳನ್ನು ಹೊಂದಿರದೇ ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ಕಲಬೆರಕೆ ಹೆಂಡವನ್ನು ಕುಡಿದರೆ ಅವರ ಜೀವಕ್ಕೆ ಅಪಾಯವಿದೆ ಅಂತಾ ಗೊತ್ತಿದ್ದರು ತನ್ನ ಸ್ವಂತ ಲಾಭಕ್ಕಾಗಿ ಹೆಂಡವನ್ನು ಆಂಧ್ರದಿಂದ ತಂದು ಮಾರಾಟ ಮಾಡುತ್ತಿದ್ದ  ಬಗ್ಗೆ  ಭಾತ್ಮಿ ಮೇರೆಗೆ ¦.J¸ï.L. AiÀiÁ¥À®¢¤ß gÀªÀgÀÄ ¹§A¢AiÉÆA¢UÉ ದಾಳಿ ಮಾಡಿ ಅವನಿಂದ 15 ಲೀಟರ್ ಹೆಂಡ ಅಂದಾಜು ಕಿ.ರೂ.  150=00 ಬೆಲೆ ಬಾಳುವುದು ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ zÁ½ ¥ÀªÀÄZÀ£ÁªÉÄAiÀÄ DzsÁgÀzÀ ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 103/2014 PÀ®A: 273.284. L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ:27/09/2014 ರಂದು ಸಂಜೆ 6-00 ಗಂಟೆ ಸುಮಾರಿಗೆ ಮೃತ ನಿರುಪಾದಿ ತಂದೆ ಗದ್ದೆಪ್ಪ 26ವರ್ಷ. ಕುರಬರು, ಒಕ್ಕಲುತನ, ಸಾ.ಕಿಲ್ಲಾರಹಟ್ಟಿ FvÀ£ÀÄ  ತನ್ನ ಹೊಲಕ್ಕೆ ನೀರು ಬಿಡಲು ಹೋಗಿ ನಂತರ ತನ್ನ ಜೀವನದಲ್ಲಿ ಜೀಗುಪ್ಸೆಗೊಂಡು ಅತಿಯಾದ ಮದ್ಯ ಸೇವನೆ ಮಾಡಿ ನಂತರ ವಿಷಸೇವನೆ ಮಾಡಿ ಕೂಗಾಡುತ್ತಿರುವಾಗ ಪಿರ್ಯದಿ ಮತ್ತು ಈತರೆ ಜನರು ಆತನನ್ನು ಇಲಾಜು ಕುರಿತು ಸರ್ಕಾರಿ ಆಸ್ಪತ್ರೆ ಮದುಗಲ್ ನಂತರ ಲಿಂಗಸ್ಗೂರ ಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮದ್ಯದಲ್ಲಿ ರಾತ್ರಿ 10-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ನೀಲಪ್ಪ ತಂದೆ ಗದ್ದೆಪ್ಪ ಬೂದಿ, 22ವರ್ಷ, ಕುರಬರು, ವಿದ್ಯಾರ್ಥಿ, ಸಾ.ಕಿಲ್ಲಾರಹಟ್ಟಿ gÀªÀgÀÄ PÉÆlÖ zÀÆj£À ಮೇಲಿಂದ  ªÀÄÄzÀUÀ®è  ¥Éưøï oÁuÉ.AiÀÄÄ.r.Dgï. £ÀA: 21/2014 PÀ®A.174 ¹.Dgï.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

                ªÀÄÈvÀ zÀÄgÀÄUÀ¥Àà vÀAzÉ ºÀ£ÀĪÀÄAvÀ, eÁ:ºÀjd£À, 50ªÀµÀð, eÁ:ºÀjd£À, G:MPÀÌ®ÄvÀ£À, ¸Á:»gÉúÀtV EvÀ£ÀÄ JgÀqÀ£ÉAiÀÄ ªÀÄUÀ£ÁzÀ ºÀ£ÀĪÀÄAvÀ FvÀ£À ¸ÀA¸ÁgÀzÀ «µÀAiÀÄzÀ°è ¢£ÁAPÀ:26/9/2014 gÀAzÀÄ ¸ÁAiÀÄAPÁ®  5-00 UÀAmÉAiÀÄ ¸ÀªÀÄAiÀÄzÀ°è ¨Á¬Ä ªÀiÁw£À dUÀ¼À ªÀiÁrPÉÆArzÀÄÝ EvÀÄÛ. EzÉà «µÀAiÀÄzÀ°è DvÀ£ÀÄ £À£Àß ªÀÄUÀ£ÀÄ £À£Àß ªÀiÁvÀ£ÀÄß PÉüÀĪÀÅ¢®è CAvÁ ªÀÄ£À¹ìUÉ ¨ÉÃeÁgÀÄ ªÀiÁrPÉÆAqÀÄ ªÀÄ£ÉAiÀİèzÀÝ ºÉÆ®PÉÌ ºÉÆqÉAiÀÄ®Ä vÀA¢zÀÝ Qæ«Ä£Á±ÀPÀ OµÀzsÀªÀ£ÀÄß ¸Éë¹ C¸Àé¸ÀÜUÉÆArzÀÄÝ PÀÆqÀ¯ÉÃ, EvÀ£À£ÀÄß aQvÉì PÀÄjvÀÄ °AUÀ¸ÀUÀÆgÀÄ ¸ÀPÁðjà D¸ÀàvÉæ °AUÀ¸ÀUÀÆgÀ°è ¸ÉÃjPÉ ªÀiÁrzÀÄÝ EvÀÄÛ. EAzÀÄ ¢£ÁAPÀ: 27/9/2014gÀAzÀÄ 12-30UÀAmÉUÉ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖzÀÄÝ EgÀÄvÀÛzÉ. EvÀ£À ¸Á«£À°è ¨ÉÃgÉà AiÀiÁªÀÅzÉà ¸ÀA±ÀAiÀÄ«gÀĪÀÅ¢®è CAvÁ ªÀÄÄAvÁV ¦üAiÀiÁ𢠺ÀİUÉ¥Àà vÀAzÉ zÀÄgÀÄUÀ¥Àà, eÁ:ºÀjd£À, 24ªÀµÀð, G:PÀưPÉ®¸À, ¸Á:»gÉúÀtV, vÁ:ªÀiÁ£À«  FvÀ£ÀÄ  ¤ÃrzÀ ¸ÁgÁA±ÀzÀ ªÉÄðAzÀ PÀ«vÁ¼À ¥Éưøï oÁuÉAiÀÄ AiÀÄÄrDgï £ÀA:13/2014 PÀ®A: 174 ¹Dg惡 ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
     ದಿನಾಂಕ 08-09-14 ರಂದು ಬೆಳಗ್ಗೆ 10-00 ಗಂಟೆಗೆ ²æÃ J¯ï. gÁd¥Àà vÀAzÉ ®PÀëöäAiÀÄå ªÀAiÀÄ 55 ªÀµÀð eÁ : ªÀiÁ¢UÀ G : MPÀÌ®ÄvÀ£À ¸Á : PÀÄrð vÁ : ªÀiÁ£À« ಮತ್ತು ನ್ನ ಹೆಂಡತಿಯಾದ ಸುಗಂಧಮ್ಮ ಸೊಸೆಯಾದ ಪದ್ಮ ಎಲ್ಲರೂ ನಮ್ಮ ಹತ್ತಿ ಹೊಲಕ್ಕೆ ಕಸ ತೆಗೆಯಲು ಹೋಗಿದ್ದು, ನನ್ನ ಮಗ ಗುಂಡಪ್ಪ ಈತನು ಹಿಂದೆ ಬರುವುದಾಗಿ ಹೇಳಿ ಮನೆಯಲ್ಲಿ ಉಳಿದುಕೊಂಡಿದ್ದು, ಸಂಜೆಯಾದರು ನನ್ನ ಮಗ ಗುಂಡಪ್ಪ ಈತನು ಹೊಲಕ್ಕೆ ಬರಲಿಲ್ಲ.  ನಾವು ಸಾಯಂಕಾಲ ಹೊಲದಿಂದ ಮನೆಗೆ ಬಂದೆವು.  ನನ್ನ ಮಗ ಗುಂಡಪ್ಪನನ್ನು ಊರಲ್ಲಿ ಹುಡುಕಾಡಲಾಗಿ ನಮ್ಮ ಸಂಬಂಧಿಕ ಮೊಮ್ಮಗನಾದ ಭೋಜರಾಜ ತಂದೆ ಮೋಷೆಪ್ಪ ಈತನನ್ನು ವಿಚಾರಿಸಲಾಗಿ ನನ್ನ ಮಗ ಗುಂಡಪ್ಪ ಬೆಳಗ್ಗೆ 10-30 ಗಂಟೆಗೆ ಹೊಲಕ್ಕೆ ಹೋಗುತ್ತೇನೆ ಅಂತಾ ಹೇಳಿ ಮನೆಗೆ ಬೀಗ ಹಾಕಿ ನನ್ನ ಕೈಗೆ ಬೀಗ ಕೊಟ್ಟು ಹೊಲಕ್ಕೆ ಹೋಗುವುದಾಗಿ ತಿಳಿಸಿ ಹೋದನು ಅಂತಾ ತಿಳಿಸಿದನು.  ಆ ದಿನ ರಾತ್ರಿ ಊರಿನಲ್ಲಿ ಎಲ್ಲಾ ಹುಡುಕಾಡಲಾಗಿ ನನ್ನ ಮಗನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.  ಅಂದಿನಿಂದ ಇಂದಿನವರೆಗೆ ನಮ್ಮ ಸಂಬಂಧಿಕರಿಗೆ ಫೋನ್ ಮಾಡಿ ನನ್ನ ಮಗನ ಬಗ್ಗೆ ವಿಚಾರಿಸಲಾಗಿ ಮತ್ತು ಸಂಬಂಧಿಕರ ಊರಿಗೆಲ್ಲ ತಿರುಗಾಡಿ ಆತನ ಇರುವಿಕೆಯ ಬಗ್ಗೆ ವಿಚಾರಿಸಲಾಗಿ ನನ್ನ ಮಗನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.  ಕಾರಣ ದಿನಾಂಕ 27-09-2014 ರಂದು ಮದ್ಯಾಹ್ನ 12-00 ಗಂಟೆಗೆ ಠಾಣೆಗೆ ತಡವಾಗಿ ಬಂದು ನನ್ನ ಮಗ ಗುಂಡಪ್ಪನನ್ನು ಪತ್ತೆ ಹಚ್ಚಿ ಹುಡುಕಿ ಕೊಡಲು ವಿನಂತಿ ಅಂತಾ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 261/14 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ   
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
         ದಿನಾಂಕ:27/09/2014 ರಂದು ಪಿರ್ಯಾದಿ §¸ÀªÀgÁd vÀAzÉ ¤AUÀ¥Àà vÉÆÃlzÀ, 40 ªÀµÀð, °AUÁAiÀÄvï, MPÀÌ®ÄvÀ£À ¸Á: §¤ßUÉÆÃ¼À  ªÀÄvÀÄÛ ಆತನ ಹೆಂಡತಿ ಮನೆಯಲ್ಲಿ ಇರುವಾಗ ಜಾಂತಾಪೂರುದ ಶರಣಪ್ಪ & ಅಮರೇಗೌಡ ಬಂದು ಪಿರ್ಯಾದಿ ಮನೆಗೆ ತಮ್ಮ ಹೊಲದ ಹತ್ತಿ ಬಿಡಿಸಲು ಕೇಳಲು ಬಂದಾಗ, 1) §¸ÀªÀgÁd vÀAzÉ PÀjAiÀÄ¥Àà  ªÀÄgÀ½, 2) ¸ÀÄgÉñÀ vÀAzÉ PÀjAiÀÄ¥Àà ªÀÄgÀ½ 3) zÉÆqÀØ¥Àà vÀAzÉ PÀjAiÀÄ¥Àà ªÀÄgÀ½ 4) ±ÀAPÀgÀ vÀAzÉ PÀjAiÀÄ¥Àà ªÀÄgÀ½ ¸Á: J®ègÀÆ §¤ßUÉÆÃ¼À UÁæªÀÄ CªÀರೆಲ್ಲರೂ ಕೂಡಿ ಪಿರ್ಯಾದಿ ಮನೆಯ ಮುಂದೆ ಬಂದು, ಪಿರ್ಯಾದಿಯು ತನ್ನ ತಂಗಿಗೆ ಕೊಟ್ಟ ಹೊಲದ ಮೇಲೆ ಆರೋಪಿತರು ಬ್ಯಾಂಕಿನಲ್ಲಿ ಸಾಲ ತಗೆದುಕೊಂಡಿದ್ದು ಅದಕ್ಕೆ ಪಿರ್ಯಾದಿ ತಕರಾರು ಮಾಡಿದ್ದರಿಂದ ಇದೇ ವಿಷಯದಲ್ಲಿ ಪಿರ್ಯಾದಿಗೆ ಆತನ ಹೆಂಡತಿಯೊಂದಿಗೆ ಆರೋಪಿತರು ಜಗಳ ತಗೆದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದಶದಿಂದ ಪಿರ್ಯಾದಿಗೆ & ಆತನ ಹೆಂಡತಿಗೆ ಕಣ್ಣಿಗೆ ಕಾರ ಎರಚಿ ಪಿರ್ಯಾದಿಗೆ ಶಂಕರ ಇತನು ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ & ಸುರೇಶ ಇತನು ಕಲ್ಲಿನಿಂದ ಸೊಂಟಕ್ಕೆ ಹೊಡೆದು ಒಳಪೆಟ್ಟುಗೊಳಿಸಿದ್ದು ಪಿರ್ಯಾದಿ ಹೆಂಡತಿಗೆ ಶಂಕರ ಇತನು ಕಲ್ಲಿನಿಂದ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು & ಚಪ್ಪಲಿಯಿಂದ ಹೊಡೆದಿದ್ದು ಇರುತ್ತದೆ. ಜಗಳ ಬಿಡಿಸಲು ಬಂದ ಶರಣಪ್ಪ & ಅಮರೇಗೌಡ ಇವರಿಗೆ ಆರೋಪಿತರು ಕಲ್ಲಿನಿಂದ ಹಾಗೂ ರಾಡಿನಿಂದ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಆರೋಪಿತರು ಪಿರ್ಯಾದಿ & ಆತನ  ಹೆಂಡತಿಗೆ ಹಾಗೂ ಜಗಳ ಬಿಡಿಸಲು ಬಂದು ಶರಣಪ್ಪ & ಅಮರೇಗೌಡ ಇವರಿಗೆ ರಾಡು & ಕಲ್ಲಿನಿಂದ ಹೊಡೆದು ರಕ್ರಗಾಯ ಮಾಡಿ ಕೊಲೆ ಮಾಡಲು ಪ್ರಯತ್ತಿಸಿದ್ದು ಇರುತ್ತದೆ. ಮುಂತಾಗಿ PÉÆlÖ   ಪಿರ್ಯಾದಿ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA:  138/14 PÀ®A.323, ,307, 355, 504, 506 gÉ/«. 34 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   
zÉÆA©ü ¥ÀæPÀgÀtzÀ ªÀiÁ»w:-
           ದಿನಾಂಕ:27/09/2014 ರಂದು  ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿದಾರ¼ÁzÀ ¥ÁªÀðvɪÀÄä UÀAqÀ ¢: ¤AUÀ¥Àà ªÀÄgÀ½ ¸Á: §¤ßUÉÆÃ¼À FPÉAiÀÄÄ ತನ್ನ ಮನೆಯಲ್ಲಿ ಇರುವಾಗ 1)§¸ÀªÀgÁd vÀAzÉ ¤AUÀ¥Àà ªÀÄgÀ½ 2) §¸ÀªÀÄä UÀAqÀ §¸ÀªÀgÁd ªÀÄgÀ½ 3) CªÀÄgÉÃUËqÀ vÀAzÉ ±ÉÃRgÀUËqÀ 4) ±ÀgÀt¥Àà vÉÆlzÀ 5) PÀAoÉ¥ÀàUËqÀ vÀAzÉ ±ÉÃRgÀUËqÀ 6) PÀj§¸À£ÀUËqÀ vÀAzÉ ±ÉÃRgÀUËqÀ ¸Á: J®ègÀÆ §¤ßUÉÆÃ¼À ºÁUÀÆ eÁAvÁ¥ÀÆgÀÄ  EªÀgÀÄUÀ¯É®ègÀÆ ಕುಡಿದು ಅಕ್ರಮ ಕೂಟ ಕಟ್ಟಿಕೊಂಡು ಪಿರ್ಯಾದಿಯನ್ನು ಮನೆಯ ಹೊರಗಡೆ ಕರೆದು ಆಸ್ತಿ ವಿಷಯದಲ್ಲಿ ಜಗಳ ತಗೆದು ಅವಾಚ್ಯವಾಗಿ ಬೈದಿದ್ದು ನಂತರ ಜಗಳ ಬಿಡಿಸಲು ಬಂದು ಶಂಕ್ರಪ್ಪ ಮತ್ತು ದೊಡ್ಡಪ್ಪ ಇವರಿಗೆ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದು ಇರುತ್ತದೆ. ಅಂತಾ. ಮುಂತಾಗಿ ಇದ್ದ ಪಿರ್ಯಾದಿ   ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA:  139/14 PÀ®A. 143, 147, 324, 504, 506 gÉ/«. 149 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈUÉÆArgÀÄvÁÛgÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.09.2014 gÀAzÀÄ  12  ¥ÀæPÀÀgÀtUÀ¼À£ÀÄß ¥ÀvÉÛ ªÀiÁr     1200/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.