ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
¸ÉÆàÃlPÀ
ªÀ¸ÀÄÛUÀ¼À PÁAiÉÄÝ CrAiÀÄ°è ¥ÀæPÀgÀtzÀ ªÀiÁ»w:-
ದಿನಾಂಕ 10.09.2013 ರಂದು ಅಕ್ರಮವಾಗಿ ಸ್ಟೋಟಕ ವಸ್ತುಗಳನ್ನು ಮತ್ತು ಅಮೋನಿಯಮ್ ನೈಟ್ರೇಟನ್ನು ಸಾಗಾಣಿಕೆ ಮಾಡುತ್ತಿರುವುದಾಗಿ ದೊರೆತ ಖಚಿತ ಬಾತ್ಮಿ ಮೇರೆಗೆ ²æÃ .f PÀgÀÄuÉñÀ UËqÀ ¥Éưøï
E£ïì¥ÉPÀÖgï r.¹.Dgï.©. WÀlPÀ f¯Áè ¥ÉÆ°Ã¸ï PÀbÉÃj gÁAiÀÄZÀÆgÀÄ gÀªÀgÀÄ ಪಂಚರು ಹಾಗು ಸಿಬ್ಬಂದಿಯವರೊಂದಿಗೆ 21.00 ಗಂಟೆಗೆ ರಾಯಚೂರು ಬೈಪಾಸ್ ಮಂಚಲಾಪೂರ ಶಕ್ತಿನಗರ ರಸ್ತೆಯಲ್ಲಿ ದಾಳಿ ಮಾಡಲಾಗಿ ಅಪಾದಿತ ನಂ 01 ಈತನು ತನ್ನ ವಶದಲ್ಲಿದ್ದ ಮಹಿಂದ್ರಾ ಕಂಟೇನರ್ ವಾಹನ ನಂ ಕೆ.ಎ. 28/ಎ-2997 ನೇದ್ದನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿಕೊಂಡು ನಿಂತಿದ್ದು ನಮ್ಮ ಜೀಪಿನ ಬೆಳಕಿನಲ್ಲಿ ಪರಿಶೀಲಿಸಲಾಗಿ ಸದರಿ ವಾಹನದಲ್ಲಿ 50 ಕೆ.ಜಿಯ 10 ಪ್ಲಾಸ್ಟೀಕ್ ಚೀಲಗಳಲ್ಲಿ ಒಟ್ಟು 500 ಕೆ.ಜಿ ಅಮೋನಿಯಮ್ ನೈಟ್ರೇಟ್ 18,320/- ರೂ,. ಮತ್ತು 20 ರಟ್ಟಿನ ಬಾಕ್ಸ್ ಗಳಲ್ಲಿ ಪ್ರತಿ ಬಾಕ್ಸಿನಲ್ಲಿ 25 ಕೆ.ಜಿಯಂತೆ ಒಟ್ಟು 500 ಕೆ.ಜಿ. ಜಿಲೆಟಿನ್ ಕಡ್ಡಿಗಳು ಅ.ಕಿ. 26,500/- ಮತ್ತು 05 ರಟ್ಟಿನ ಬಾಕ್ಸಗಳಲ್ಲಿ C.DET ಡೆಟೊನೆಟರ್ಸ ಒಟ್ಟು 7,500 ಅ.ಕಿ. 73,500/- ರೂ,. ಬೆಲೆ ಬಾಳುವವುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು ವಿಚಾರಿಸಲಾಗಿ ಸದರಿ ಅಪಾದಿತನು ಅಪಾದಿತರಾದ 02 ರಿಂದ 04 ವರೆಗಿನವರು ತನಗೆ ಸದರಿ ವಸ್ತುಗಳನ್ನು ರಾಯಚೂರು ಹತ್ತಿರದ ಮಿಟ್ಟಿ ಮಲ್ಕಾಪೂರ ಗ್ರಾಮದ ಅಪಾದಿತ 05 ರವರಿಗೆ ತಲುಪಿಸಲು ವಾಹನದಲ್ಲಿ ಹಾಕಿ ಕಳುಹಿಸಿದ್ದಾಗಿ ಹೇಳಿದ್ದು ಸದರಿಯವನ ವಶದಲ್ಲಿದ್ದ ಸ್ಟೋಟಕ ವಸ್ತುಗಳ ದಾಖಲೆಗಳನ್ನು ಪರಿಶೀಲಿಸಲಾಗಿ ಸದರಿ ಅಪಾದಿತ 01 ರಿಂದ 04 ನೇಯವರು ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ ತಪ್ಪಿಸಿ ವಂಚಿಸುವ ಕುರಿತು ಈಶ್ವರ ರಡ್ಡಿ & ಕಂಪನಿ ಎನ್ನುವ ಹೆಸರಿನಲ್ಲಿ ಡೆಲಿವರಿ ಚಾಲನ್ ಬರೆದು ಕಳುಹಿಸಿದ್ದು ಅಪಾದಿತರು ಸ್ಟೋಟಕ ವಸ್ತುಗಳ ಅಧಿನಿಯಮ1884 ಮತ್ತು ಸ್ಪೋಟಕ ವಸ್ತುಗಳ ಕಾಯ್ದೆ 1908 ಹಾಗು ಅಮೋನಿಯಂ ನೈಟ್ರೇಟ್ ನಿಯಮ 2012 ಹಾಗು ಸ್ಪೋಟಕ ವಸ್ತುಗಳ ನಿಯಮ 2008 ಗಳ ನಿರ್ಧಿಷ್ಟ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಕಂಡು ಬಂದ ಮೇರೆಗೆ ಮೇಲೆ ನಮೂದಿಸಿದ 1,18,320/- ಮೌಲ್ಯದ ಸ್ಪೋಟಕ ವಸ್ತುಗಳು, ಅಮೋನಿಯಂ ನೈಟ್ರೇಟ್, ಹಾಗು ಅಪಾದಿತ ನಂ 01 ಈತನಲ್ಲಿದ್ದ ಒಂದು ಸಾಮ್ ಸಾಂಗ್ ಕಂಪನಿಯ ಮೊಬೈಲ್ ಅ.ಕಿ. 1000/- ರೂ,. ಮತ್ತು ಸದರಿ ವಸ್ತುಗಳನ್ನು ಸಾಗಾಣಿಕೆಗಾಗಿ ಉಪಯೋಗಿಸಿದ ಅಂದಾಜು 1,00,000/- ಮೌಲ್ಯದ ಮಹಿಂದ್ರಾ ಕಂಟೇನರ್ ವಾಹನವನ್ನು ಸ್ಥಳದಲ್ಲಿಯೇ ವಾಹನದ ಲೈಟ್ ಬೆಳಕಿನಲ್ಲಿ ಪಂಚನಾಮೆ ಪೂರೈಸಿ ಜಪ್ತಿ ಪಡಿಸಿಕೊಂಡು ಅಪಾದಿತ 01 ಈತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು zÁ½
ಪಂಚನಾಮೆ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ
UÀÄ£Éß £ÀA: 226/2013 PÀ®A 420 L.¦.¹ ªÀÄvÀÄÛ PÀ®A 9(©) ಸ್ಟೋಟಕ ವಸ್ತುಗಳ ಅಧಿನಿಯಮ1884, ಕಲಂ 5 & 6 ಸ್ಪೋಟಕ ವಸ್ತುಗಳ ಕಾಯ್ದೆ 1908, ನಿಯಮ 3 (3), 6 (3) (ಬಿ), 6 (5) (ಎ), ಅಮೋನಿಯಂ ನೈಟ್ರೇಟ್ ನಿಯಮ 2012 ಹಾಗು 10, 47, 63, 67 (7) ಸ್ಪೋಟಕ ವಸ್ತುಗಳ ನಿಯಮ 2008
CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Àß PÀ¼ÀÄ«£À ¥ÀæPÀgÀtzÀ
ªÀiÁ»w:-
C¤¯ï ¥Ánïï vÀAzÉ ¦.© ¥ÁnÃ¯ï ªÀAiÀiÁ: 32 ªÀµÀð eÁ: °AUÁAiÀÄvÀ G:
ªÉÄrPÀ¯ï ªÁå¥ÁgÀ ¸Á: ªÀÄ£É £ÀA: 1-11-38/208 §¸ÀªÉñÀégÀ £ÀUÀgÀ °AUÀ¸ÀÆUÀÄgÀ
gÉÆÃqï gÁAiÀÄZÀÆgÀÄ FvÀ£ÀÄ ಈಗ್ಗೆ ಸುಮಾರು 2 1/2 ವರ್ಷಗಳ ಹಿಂದಿನಿಂದ ಬ್ರೇಸ್ತವಾರ ಪೇಟೆಯಲ್ಲಿ ಆಶಿರ್ವಾದ ಮೆಡಿಕಲ್ ಅಂಗಡಿ ತೆರೆದಿದ್ದು ತಾನು ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ವೀರೇಶ ಕುಮಾರ ಇವರಿಗೆ ಅಂಗಡಿಯ ಜವಾಬ್ದಾರಿ ವಹಿಸಿ ದಿನಾಂಕ: 08-09-2013 ರಂದು ರಾತ್ರಿ ಶ್ರೀಶೈಲಕ್ಕೆ ಹೋಗಿ ದಿನಾಂಕ: 09-09-2013 ರಂದು ಶ್ರೀಶೈಲ್ ಯಾತ್ರೆ ಮುಗಿಸಿಕೊಂಡು ರಾಯಚೂರಿಗೆ ಬಂದಿದ್ದು, ಮರು ದಿನ ದಿನಾಂಕ: 10-09-2013 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ವೀರೇಶ ಕುಮಾರು ಈತನು ತನ್ನ ಮೊಬೈಲ್ ಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ಅಂಗಡಿಯ ಶೆಟ್ಟರ್ ತೆಗೆದಿದೆ ನೀವೇನಾದರೂ ತೆಗೆದಿದ್ದೀರಾ ಅಂತಾ ಕೇಳಿದಾಗ ಆಗ ತಾನು ಇಲ್ಲ ಅಂತಾ ಹೇಳಿದ ತಕ್ಷಣ ಅಂಗಡಿಯ ಹತ್ತಿರ ಬಂದು ನೋಡಲು ಯಾರೂ ಕಳ್ಳರು ರಾತ್ರಿ ವೇಳೆಯಲ್ಲಿ ತಮ್ಮ ಆಶಿರ್ವಾದ ಮೆಡಿಕಲ್ ಶಾಪ್ ನ ಶೆಟ್ಟರ್ ನ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ ಕ್ಯಾಶ್ ಡ್ರಾದಲ್ಲಿದ್ದ 4 ದಿನಗಳಿಂದ ಔಷದ ಮಾರಾಟದಿಂದ ಬಂದ ಹಣ 150000/- ರೂಪಾಯಿಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಹಣ ಎಷ್ಟು ಹೋಗಿದೆ ಅಂತಾ ವಿಚಾರ ಮಾಡಿಕೊಂಡು ಬರುವ ಸಲುವಾಗಿ ದೂರು ನೀಡಲು ವಿಳಂಬವಾಗಿರುತ್ತದೆ. ಶೆಟ್ಟರ ಬೀಗ ಮುರಿದು ಒಳ ಪ್ರವೇಶ ಮಾಡಿ ನಗದು ಹಣ 150000/- ರೂಗಳನ್ನು ಪತ್ತೆ ಮಾಡಿ ಕಳುವು ಮಾಡಿದವರ ವಿರುದ್ದ ಕಾನುನೂ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ್ ಬಜಾರ್ ಠಾಣೆ ಗುನ್ನೆ ನಂ: 165/2013 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
vÁB10-09-2013gÀAzÀÄ ªÀÄÄAeÁ£É
10-00UÀAmÉUÉ DgÉÆÃ¦vÀ£ÁzÀ ¸Á§tÚ vÀAzÉ zÁåªÀ¥Àà eÁwB£ÁAiÀÄPÀ GBmÁmÁ
J.¹,ªÁºÀ£À ZÉÃ¹ì £ÀABMAT.44505 1 AY BO 9840gÀ ZÁ®PÀ ¸ÁBAiÀÄvÀUÀ¯ï FvÀ£ÀÄ vÀ£Àß mÁmÁ J.¹AiÀİè CAPÀt £ÀA.8gÀ°è £ÀªÀÄÆ¢¹zÀ
UÁAiÀiÁ¼ÀÄUÀ¼À£ÀÄß PÀÆr¹PÉÆAqÀÄ PÀ«vÁ¼À PÀqɬÄAzÀ PÀ«vÁ¼À-¹gÀªÁgÀ gÀ¸ÉÛAiÀİè
UÉÆÃ®¢¤ß PÁæ¸ÀzÁn ªÀiÁgɪÀÄä£À UÀÄrAiÀÄ ºÀwÛgÀ ªÀÄ®èl PÀqÉUÉ §gÀĪÁUÀ mÁmÁ
J.¹.AiÀÄ£ÀÄß Cw ªÉÃUÀªÁV C®PÀëvÀ£À¢AzÀ £ÀqɹPÉÆAqÀÄ §A¢zÀÝjAzÀ mÁmÁ
J.¹.¥À°ÖAiÀiÁV ©¢ÝzÀÝjAzÀ CzÀgÀ°èzÀÝ 6 d£ÀjUÉ PÉÊPÁ®ÄUÀ½UÉ wêÀð ¸ÀégÀÆ¥ÀzÀ
gÀPÀÛ UÁAiÀÄUÀ¼ÁVzÀÄÝ G½zÀ 18 d£ÀjUÉÉ ¸ÁzÁ ¸ÀégÀÆ¥ÀzÀ UÁAiÀÄUÀ¼ÁVzÀÄÝ
UÁAiÀiÁ¼ÀÄUÀ¼À£ÀÄß G¥ÀZÁgÀ PÀÄjvÀÄ gÁAiÀÄZÀÆgÀÄ jªÀiïì ¨sÉÆÃzsÀPÀ D¸ÀàvÉæUÉ
¸ÁV¹zÀÄÝ CzÉ. CAvÁ ²æÃ PÀA¥Éè¥Àà
vÀAzÉ zÁåªÀ¥Àà eÁwB£ÁAiÀÄPÀ ªÀAiÀÄ-22ªÀµÀð GBPÀưPÉ®¸À ¸ÁBAiÀÄvÀUÀ¯ï
vÁBªÀiÁ£À«- gÀªÀgÀÄ PÉÆlÖ zÀÆj£À ªÉÄðAzÀ ¹gÀªÁgÀ oÁuÉ UÀÄ£Éß £ÀA: 160/2013
PÀ®AB 279, 337,338 L.¦.¹ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ::-
gÁAiÀÄZÀÆgÀÄ f¯ÉèAiÀÄ
J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ:11.09.2013 gÀAzÀÄ 214 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,000 /-gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.