Thought for the day

One of the toughest things in life is to make things simple:

6 Nov 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ

          ದಿನಾಂಕ: 04-11-2020  ರಂದು ಸಂಜೆ 7-35  ಗಂಟೆಗೆ ಆರೋಪಿ ನಂ 01 )ನಜೀರ್ ಅಹ್ಮದ್ ತಂದೆ ಬಾಬುಮಿಯಾ ವ||30ವರ್ಷ , ಜಾ||ಮುಸ್ಲಿಂ, ||ಬೇಕರಿ ವ್ಯಾಪಾರ, ಸಾ||ಹಬಿಬಿಯಾ ಮಸೀದಿ ಹತ್ತಿರ ಎಲ್.ಬಿ.ಎಸ್. ನಗರ ರಾಯಚೂರು ಹಾ||||ಎಸ್.ಬಿ.ಟಿ. ಕಾಲೋನಿ ದೇವಸೂಗೂರು ನೇದ್ದವನು ದೇವಸೂಗೂರು ಎಸ್.ಬಿ.ಟಿ. ಲೇಬರ ಕಾಲೋನಿಯ ಆಂಜಿನಯ್ಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಫಿರ್ಯಾದಿದಾರರು ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿ 01 ನೇದ್ದವನನ್ನು  ವಶಕ್ಕೆ ಪಡೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 2510/-,   ಮಟಕಾ ನಂಬರಿನ ಎರಡು ಚೀಟಿ, ಮತ್ತು  ಒಂದು ಬಾಲ್ ಪೆನ್ನುನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 1 ನೇದ್ದವನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 & 3 ನೇದ್ದವರಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ.  ಸದರಿ ಆರೋಪಿ ನಂ 1 ನೇದ್ದವನನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಫಿರ್ಯಾದಿ ನೀಡಿದ ಮೇಲಿಂದ ಠಾಣಾ ಎನ್.ಸಿ ನಂ. 16/2020 ಧಾಖಲಿಸಿ ಕಲಂ 78(3) ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ,  ಮಾನ್ಯ ನ್ಯಾಯಾಲಯ ತನಿಖೆ ಕೈಗೊಳ್ಳಲು ದಿನಾಂಕ 05-11-2020 ರಂದು ಮದ್ಯಾಹ್ನ 12-30 ಗಂಟೆಗೆ ಪರವಾನಿಗೆ ಪಡೆದು, Shakthinagar ಠಾಣಾ ಗುನ್ನೆ ನಂ 62/2020 ಕಲಂ 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಬ್ಯಾಂಕ್ ದರೋಡೆಗೆ ಪ್ರಯತ್ನ ಪ್ರಕರಣದ ಮಾಹಿತಿ:

              ದಿನಾಂಕ 05/11/2020 ರಂದು ಬೆಳಿಗ್ಗೆ 9.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಸವರಾಜ ಎ.ಎಸ್.ಐ. ಮಾನವಿ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ತಮ್ಮ  ಒಂದು ಗಣಕೀಕರಣಗೊಳಿಸಿದ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 4/11/2020 ರಂದು ಫಿರ್ಯಾದಿಯವರದು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಇದ್ದು ಕಾರಣ ರಾತ್ರಿ 11.00 ಗಂಟೆಗೆ ಠಾಣೆಯಿಂದ ಹೊರಟು ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯದಲ್ಲಿದ್ದಾಗ  ದಿನಾಂಕ 5/11/2020 ರಂದು 2.00 ಎ.ಎಮ್ ಸುಮಾರಿಗೆ  ಮಾನ್ಯ ಸಿ.ಪಿ.ಐ. ಮಾನವಿ ರವರು ಫಿರ್ಯಾದಿದಾರರಿಗೆ ಹಾಗೂ ಹೈವೇ ಪೆಟ್ರೋಲಿಮಗ್ ವಾಹನದ ಕರ್ತವ್ಯದಲ್ಲಿದ್ದ  ವೆಂಕನಗೌಡ ಎ.ಎಸ್.ಐ. ಸಿರವಾರ ರವರಿಗೆ  ಇತ್ತೀಚಿನ ದಿನಗಳಲ್ಲಿ  ಮಾನವಿ, ಸಿರವಾರ ಠಾಣೆ ವ್ಯಾಪ್ತಿಯಲ್ಲಿ  ಬ್ಯಾಂಕ್  ATM  ಬೀಗ ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಪ್ರಕರಣಗಳು ವರದಿಯಾಗಿದ್ದು ಕಾರಣ  ಎಲ್ಲಾ  ಬ್ಯಾಂಕುಗಳು ಮತ್ತು ATM ಗಳನ್ನು ಚೆಕ್ ಮಾಡುವಂತೆ ಸೂಚಿಸಿ ನಮಗೆ ಪೋತ್ನಾಳವರೆಗೆ ಹೋಗಿ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ  ಫಿರ್ಯಾದಿ,  ವೆಂಕನಗೌಡ ಎ,ಎಸ್,ಐ ಹಾಗೂ ಚಾಲಕ ಎ.ಹೆಚ್.ಸಿ.36 ಬಸವರಾಜ ರವರು ಕೂಡಿ ಹೈವೇ ಪೆಟ್ರೋಲಿಂಗ್ ವಾಹನ ಸಂಖ್ಯೆ ಕೆಎ-03/ ಜಿ- 1482 ರಲ್ಲಿ ಹೊರಟು ರಸ್ತೆಯಲ್ಲಿ ಬರುವ  ಎಲ್ಲಾ ATM  ಗಳನ್ನು ಹಾಗೂ ಬ್ಯಾಂಕ್ ಗಳನ್ನು  ಚೆಕ್ ಮಾಡುತ್ತಾ ಹೊರಟು  ಹಿರೆ ಕೊಟ್ನೆಕಲ್  ಇಂಡಿಯನ್ ಬ್ಯಾಂಕ್ ATM  ನ್ನು ಚೆಕ್ ಮಾಡಿ ಅಲ್ಲಿಂದ ಮುಂದೆ ಹೊರಟು  3.00 (ಎ.ಎಮ್.) ಗಂಟೆಯ ಸುಮಾರಿಗೆ ಹಿರೆಕೊಟ್ನೆಕಲ್ ಗ್ರಾಮದ ಕವಿತಾಳ ಕ್ರಾಸ್ ಹತ್ತಿರ ಹೋದಾಗ ಅಲ್ಲಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶೆಟರ್ ಅರ್ಧ ತೆಗೆದಿರುವದು ಮತ್ತು ಒಳಗೆ ಲೈಟ್ ಇರುವದು ಕಂಡು ಬಂದ ಕಾರಣ ಮೂರು ಜನರು ಕೂಡಿ ಹೈವೇ ವಾಹನವನ್ನು ಬ್ಯಾಂಕಿನ ಮುಂದೆಯೇ ತೆಗೆದುಕೊಂಡು ಹೋಗಿ ನಿಲ್ಲಿಸಿ ವಾಹನದಿಂದ ಇಳಿದಾಗ ಬ್ಯಾಂಕಿನ ಒಳಗಡೆಯಿಂದ ಮೂರು ಜನರು ಓಡಿ ಬಂದಿದ್ದು ಕೂಡಲೇ ಅವರನ್ನು  ಹಿಡಿಯಲು ಹೋದಾಗ ಒಬ್ಬನು ಕೈಗೆ ಸಿಕ್ಕಿದ್ದು ಇನ್ನಿಬ್ಬರು ಓಡಿ ಹೋಗಿದ್ದು ಇರುತ್ತದೆ. ನಂತರ  ಸಿಕ್ಕ  ಹುಡುಗನಿಗೆ ಹೆಸರು ವಿಳಾಸ ಮತ್ತು ಅಲ್ಲಿಗೆ ಬಂದ ಬಗ್ಗೆ ವಿಚಾರಿಸಲಾಗಿ ಅವನು ತನ್ನ ಹೆಸರು ವೀರೇಶ ತಂದೆ ಸಣ್ಣ ಕುರುಮಪ್ಪ  ಚನ್ನದಾಸರ್ ಸಾ: ರಾಜೀವ ಗಾಂಧಿ ಕಾಲೋನಿ ಮಾನವಿ ಅಂತಾ ತಿಳಿಸಿ  ಓಡಿ ಹೋದವರ ಹೆಸರು ಅಬ್ಬಾಸ್ ಖಾನ್ ತಂದೆ ಹಸನ್ ಖಾನ್ ಸಾ: ಇಸ್ಲಾಂ ನಗರ ಮಾನವಿ ಹಾಗೂ ಜಾಫರ್ ತಂದೆ ಬಾಬುಸಾಬ್ ಸಾ: ಗಡಂಗಭಾವಿ ಹತ್ತಿರ ಮಾನವಿ ಇದ್ದು ಮೂರು ಜನರ ಕೂಡಿ ಬ್ಯಾಂಕ್ ಕಳ್ಳತನ ಮಾಡುವ  ಮಾನವಿಯಿಂದ ಬಂದು ಬ್ಯಾಂಕಿನ ಮುಖ್ಯ ಬಾಗಿಲಿಗೆ ಹಾಕಿದ ಬೀಗವನ್ನು ರಾಡ್ ನಿಂದ ಮುರಿದು ಬ್ಯಾಂಕಿನ ಒಳಗೆ ಹೋಗಿ ಹಣ ಇಡುವ ಕೊಣೆಯ ಬೀಗವನ್ನು ಒಡೆಯುವಾಗ ಹೊರಗಡೆ  ಜೀಪ್ ಬಂದ ಶಬ್ದ ಕೇಳಿ ನಾವು ಮೂರು ಜನರು ಹೊರಗಡೆ ಓಡಿ ಬಂದಿದ್ದಾಗಿ ತಿಳಿಸಿದ್ದು ಇರುತ್ತದೆ. 

           ಕಾರಣ ಹಿರೆಕೊಟ್ನೆಕಲ್ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಶೆಟರ್ ಗೆ ಹಾಕಿದ ಕೀಲಿಯನ್ನು ಮುರಿದು ಒಳಗೆ ಹೋಗಿ ಸ್ರಾಂಗ್ ರೂಮಿನ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಮೇಲ್ಕಂಡ ಮೂರು ಜನರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ 182/2020 ಕಲಂ 457,380,511 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.


ªÀÄ»¼ÉPÁuÉ ¥ÀæPÀgÀtzÀ ªÀiÁ»w:

    £ÀªÀÄÆ¢vÀ ±ÁgÀzÁ 19 ªÀµÀð FPÉAiÀÄ£ÀÄß »gÉÃPÀqÀ§ÆgÀÄ UÁæªÀÄzÀ CªÀÄÈvï@CªÀÄgÉñÀ FvÀ¤UÉ PÉÆlÄÖ ¢£ÁAPÀ 11-06-2020 gÀAzÀÄ ªÀÄzÀÄªÉ ªÀiÁr PÉÆnÖzÀÄÝ EvÀÄÛ. UÀAqÀ£À ªÀÄ£ÉUÉ £ÀqÉAiÀÄ®Ä ºÉÆÃV PÉ®¢£ÀUÀ¼ÀÄ EzÀÄÝ £ÀAvÀgÀzÀ°è ¨ÉÃqÀgÀ PÁgÀ®PÀÄAnUÉ §AzÀÄ, ¢£ÁAPÀ 12-07-2020 gÀAzÀÄ gÁwæ 9.00 UÀAmÉ ¸ÀĪÀiÁgÀÄ ªÀÄ£ÉAiÀÄ PÀmÉÖAiÀÄ ªÉÄÃ¯É ªÀÄ®VPÉÆArzÁÝzÀ £ÀAvÀgÀzÀ°è ¢£ÁAPÀ 13-07-2020 gÀAzÀÄ ¨É¼ÀV£À eÁªÀ 4.00 UÀAmÉ ¸ÀĪÀiÁgÀÄ PÁuÉAiÀiÁVzÀÄÝ, Hj£À ¸ÀA§A¢UÀ¼À J¯Áè ªÀÄ£ÉUÀ¼À°è ºÀÄqÀÄPÁrzÀÄÝ, EªÀvÀÄÛ £Á¼É §AzÀgÀÄ §gÀ§ºÀÄzÀÄ CAvÁ w½zÀÄ EªÀwÛ£ÀªÀgÉUÉ PÁzÀÄ PÀĽvÀgÀÄ ¸ÀºÀ E°èªÀgÉUÉ ±ÁgÀzÁ FPÉAiÀÄÄ §A¢gÀĪÀ¢¯Áè PÁgÀt £ÀªÀÄä ªÀÄUÀ¼ÀÄ ±ÁgÀzÁ 19 ªÀµÀð FPÉAiÀÄÄ PÁuÉAiÀiÁVzÀÄ,Ý PÁuÉAiÀiÁzÀ ±ÁgÀzÁ FPÉAiÀÄ£ÀÄß ºÀÄqÀÄQ PÉÆqÀ¨ÉÃPÁV «£ÀAw CAvÁ EzÀÝ zÀÆj£À ªÉÄÃ¯É ªÀÄ¹Ì oÁuÉAiÀİè 113/2020 PÀ®A ªÀÄ»¼É PÁuÉ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ. 




3 Nov 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 ªÀÄ»¼É PÁuÉ ¥ÀæPÀgÀtzÀ ªÀiÁ»w:

           ಕಾಣೆಯಾದ  ವಿನೋದಾ ಈಕೆಯು ಮಮದಾಪೂರ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನಾದ ವೀರೇಶ ಈತನ ಮನೆಯಲ್ಲಿ ಬೆಳೆದಿದ್ದು,ಮಮದಾಪೂರ ಗ್ರಾಮದಿಂದ ರಾಯಚೂರಿನ  ಎಂ.ಎಂ ಕಾಲೇಜ್  ರಾಯಚೂಗೆ ಹೋಗಿಬರುತ್ತಿದ್ದು ದಿನಾಂಕ 27/10/2020 ರಂದು  ರಾತ್ರಿ  9-30 ಗಂಟೆ ಸುಮಾರಿಗೆ ಮನೆಯಲ್ಲಿ ಫಿರ್ಯಾದಿದಾರರು ಹಾಲನಲ್ಲಿ ಮಲಗಿದ್ದುಮತ್ತು ವಿನೋದಾ,ಮತ್ತು ಉಮಾ  ಬೆಡ್ ರೂಮನಲ್ಲಿ ಮಲಗಿದ್ದು  ದಿನಾಂಕ 28/10/2020 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆವಿನೋದಾಳನ್ನುನೊಡಲು ಕಾಣದಿದ್ದರಿಂದ ರಾಯಚೂರು ಸಿಟಿ ಮತ್ತು ರಾಂಪೂರ,ಹೊಸೂರು,ದಿನ್ನಿ,ಬೊಳಮಾನದೊಡ್ಡಿ,ಶಕ್ತಿನಗರ, ದೇವದುರ್ಗ,ಊರಗಳಲ್ಲಿ ಹುಡಕಾಡಲಾಗಿ ಸಿಕ್ಕಿರುವದಿಲ್ಲ ನಮ್ಮ ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ ತಡವಾಗಿ ಬಂದು ದೂರು ಸಲ್ಲಿಸಿದ್ದು ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೆಲಿಂದ AiÀÄgÀUÉÃgÁ ಠಾಣಾ ಗುನ್ನೆ ನಂ 132/2020 ಕಲಂ ಮಹಿಳೆ ಕಾಣೆ ರಲ್ಲಿ ¥ÀæPÀgÀt ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

2 Nov 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಐ.ಟಿ. ಕಾಯ್ದೆ ಅಡಿಯಲ್ಲಿ ಮೋಸ ಮಾಡಿದ  ಪ್ರಕರಣದ ಮಾಹಿತಿ.

                ದಿನಾಂಕ:02-11-2020 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಎಸ್.ಬಿ.ಐ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂ.37212333107 ನೇದ್ದನ್ನು ಹೊಂದಿದ್ದು ದಿನಾಂಕ:01-11-2020 ರಂದು ಮಧ್ಯಾಹ್ನ 2-19 ಗಂಟೆ ಸುಮಾರಿಗೆ ಅರ್ಜಿದಾರರ ಮೊಬೈಲ್ ನಂ.9916147551 ನೇದ್ದಕ್ಕೆ ಫಿರ್ಯಾದಿದಾರರ ಸ್ನೇಹಿತರಾದ ಟಿ.ಎನ್.ಎ. ವಿಜಯ ರಾಜ್ ಇವರ ಮೊಬೈಲ್ ನಂ.8769990025 ನೇದ್ದರಿಂದ ವಾಟ್ಸ್ ಅಪ್ ಮೆಸೇಜ್ ಬಂದಿದ್ದು ಟಿ.ಎನ್.ಎ. ವಿಜಯ ರಾಜ್ ಇವರು ತಾವು ಯು.ಎಸ್.ಎ. ನಲ್ಲಿರುವದಾಗಿ ತಿಳಿಸಿ ಯೋಗಕ್ಷೇಮ ವಿಚಾರಿಸಿ ನಂತರ ತಮ್ಮ ಪತ್ನಿಯ ಸಹೋದರಿಗೆ ಹಾರ್ಟ್ ಸರ್ಜರಿ ಇದ್ದು ತಮ್ಮ ಖಾತೆಯಿಂದ ಹಣ ಪಾವತಿಸಲು ಆಗದೆ ಇದ್ದುದ್ದರಿಂದ ನೀವು ಹಣವನ್ನು ಕಳುಹಿಸಿದರೆ ಸೋಮವಾರ ಹಣ ವಾಪಸ ಹಿಂದಿರುಗಿಸುವದಾಗಿ ತಿಳಿಸಿ ಶ್ವೇತಾ ಎಂಬುವ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಸಂ.35486390382 (ಐ.ಎಫ್.ಎಸ್.ಸಿ. ನಂ.SBIN0060030) ನೇದ್ದಕ್ಕೆ ರೂ.50.000/- ಹಣ ಜಮಾ ಮಾಡಲು ಕೋರಿದ್ದು ಅದಕ್ಕೆ ಫಿರ್ಯಾದಿದಾರರು ತಮ್ಮ ಮೊಬೈಲ್ ನಿಂದ ಎಸ್.ಬಿ.ಐ. ಯೊನೊ ಕ್ವಿಕ್ ಪೇ ಇಂಟರನೆಟ್ ಬ್ಯಾಂಕಿಂಗ್ ಮೂಲಕ ರೂ.25.000/- ಗಳನ್ನು ಅವರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದು ನಂತರ ಸದರಿಯವರು ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಮೆಸೇಜ್ ಕಳುಹಿಸಿದ್ದರಿಂದ ಫಿರ್ಯಾದಿದಾರರು ತಮ್ಮ ಮಗನಾದ ವರುಣ್ ಈತನಿಗೆ ತನ್ನ ಸ್ನೇಹಿತನು ಹೇಳಿದ ಖಾತೆಗೆ ಹಣವನ್ನು ಜಮಾ ಮಾಡುವಂತೆ ತಿಳಿಸಿದ್ದರಿಂದ ಫಿರ್ಯಾದಿದಾರರ ಮಗ ವರುಣ್ ಈತನು ತನ್ನ ಮೊಬೈಲ್ ನಂ.7349527791 ನೇದ್ದರಿಂದ ಗೂಗಲ್ ಪೇ ಮೂಲಕ ರೂ.50.000/- ಗಳನ್ನು ಹಾಗೂ ರೂ.25.000/- ಗಳನ್ನು ಮೊಬೈಲ್ ನಂ.8867308359 ನೇದ್ದಕ್ಕೆ ಫೋನ್ ಪೇ ಮೂಲಕ ಕಳುಹಿಸಿದ್ದು, ಹೀಗೆ ಒಟ್ಟು ರೂ.1.00.000/- ಗಳನ್ನು ವರ್ಗಾವಣೆ ಮಾಡಿದ್ದು ಇರುತ್ತದೆ. 

                 ಫಿರ್ಯಾದಿದಾರರ ಸ್ನೇಹಿತನಾದ ಟಿ.ಎನ್.ಎ. ವಿಜಯ ರಾಜ್ ಇವರ ಫೋಟೋ ಡಿ.ಪಿ. ಇಟ್ಟು ಅವರ ಹೆಸರಿನಲ್ಲಿ ಯಾರೋ ಅಪರಿಚಿತರು ಫಿರ್ಯಾದಿದಾರರಿಗೆ ವಾಟ್ಸ್ ಅಪ್ ಮೆಸೇಜ್ಗಳನ್ನು ಕಳುಹಿಸಿ ಹಣದ ಅವಶ್ಯಕತೆ ಇರುವದಾಗಿ ನಂಬಿಸಿ ರೂ.1.00.000/- ಗಳನ್ನು ಬ್ಯಾಂಕ್ ಖಾತೆ ಮೂಲಕ ಪಡೆದುಕೊಂಡು ಫಿರ್ಯಾದಿದಾರರಿಗೆ ಮೋಸ ಮಾಡಿದ್ದು ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣ ವಾಪಸ್ ಕೊಡಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ  ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಗುನ್ನೆ ನಂ.35/2020 ಕಲಂ.66(ಸಿ), 66(ಡಿ) ಐ.ಟಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

24 Oct 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.     

            ದಿನಾಂಕ 23.10.2020 ರಂದು ಸಂಜೆ 6.45 ಗಂಟೆಗೆ ಗುರಗುಂಟಾದ ಬಡಕಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೆಹಬೂಬಸಾಬ ತಂದೆ ಗೂಡಸಾಬ ಹಳೆ ಸಿಪಾಯಿ ವಯಾ: 65 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ: ಹವಾಲ್ದಾರ ಮೊಹಲ್ಲಾ ಗುರಗುಂಟಾ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ  ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 41/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  24.10.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 143/2020 PÀ®A. 78(111) PÉ.¦. PÁAiÉÄÝ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

23 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.   

          ದಿ.22-10-2020 At  7-50-pm ಕ್ಕೆ ಪಿ.ಎಸ್.ಐ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಕಾಲಕ್ಕೆ ಜಪ್ತ ಮಾಡಿಕೊಂಡ ಮಟಕಾ ಜೂಜಾಟದ ಮುದ್ದೆಮಾಲು, ಒಬ್ಬ ಆರೋಪಿ ವಿರೇಶ ತಂದೆ ಕರಿವೀರಪ್ಪ ಕಂದ 41 ವರ್ಷ,ಜಾ:-ಕಬ್ಬೇರ, ಉ:-ಕೂಲಿಕೆಲಸ, ಸಾ:-ಸಾಲಗುಂದ ಗ್ರಾಮ ತಾ:-ಸಿಂಧನೂರು ಈತನನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ವರದಿಯನ್ನು ದಾಳಿ ಪಂಚನಾಮೆ ಸಂಗಡ  ಒಪ್ಪಿಸಿದ್ದು ಸಾರಾಂಶವೇನೆಂದರೆ, ಆರೋಪಿತನು ಇಂದು ದಿ.22-10-20 ರಂದು ಸಾಯಂಕಾಲ ಸಾಲಗುಂದ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1-ರೂಪಾಯಿಗೆ  ಬೆಳಿಗ್ಗೆ 80/-ರೂಪಾಯಿ ಕೊಡುವುದಾಗಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಸಂಜೆ 6-10 ಗಂಟೆಗೆ  ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 1) ಮಟಕಾ ಜೂಜಾಟದ ನಗದು ಹಣ 1130=00 ರೂಪಾಯಿ  ಒಂದು ಬಾಲ್ ಪೆನ್ನು ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರುವಿ ಅಂತಾ ವಿಚಾರಿಸಿದಾಗ, ತನ್ನಲ್ಲಿಯೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ NCR ನಂ.41/20 ರಲ್ಲಿ ನಮೂಧಿಸಿಕೊಂಡು ಆರೋಪಿತನ ವಿರುದ್ದ ಕಲಂ.78(iii) ಕೆ.ಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಧೀಶರಿಗೆ ಪತ್ರ ಬರೆದುಕೊಂಡು ರಾತ್ರಿ  8-45 ಗಂಟೆಗೆ ಪರವಾನಿಗೆ ಪಡೆದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 162/2020 . ಕಲಂ. 78(iii)  KP ACT-1963 ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಕಾಣೆಯಾದ ಪ್ರಕರಣದ ಮಾಹಿತಿ.

            ಫಿರ್ಯಾದಿ PÀjºÉƼÉAiÀÄ¥Àà vÀAzÉ ºÀ£ÀĪÀÄAvÀ dPÀÌ®¢¤ß ªÀAiÀiÁ: 44 ªÀµÀð eÁ: ªÀiÁ¢UÀ G: ºÀ.a.UÀ £ËPÀgÀ ¸Á: PÁPÁ£ÀUÀgÀ ºÀnÖ ¥ÀlÖt ರವರ ತಂಗಿಯಾದ ಲಕ್ಷ್ಮೀ ಈಕೆಯು ದಿನಾಂಕ 19.10.2020  ರಂದು ಸಂಜೆ 6.00 ಗಂಟೆ ಸುಮಾರಿಗೆ ಹೊರಗಡೆ ಹೋಗಿ ಚಪ್ಪಲಿ ತರುತ್ತೇನೆಂದು ಮನೆಯಿಂದ ಹೋಗಿದ್ದು, ನಂತರ ರಾತ್ರಿಯಾದರೂ ವಾಪಸ್ ಮನೆಗೆ ಬರದೇ ಇದ್ದಾಗ ಆಕೆಯ ಮೊಬೈಲ್ ಫೊನ್ ಗೆ ಮಾತನಾಡಲಾಗಿ ಸ್ವೀಚ್ ಆಫ್ ಆಗಿದ್ದು ನಂತರ  ಮನೆಯವರು ಮನೆಯ ಸುತ್ತ ಮುತ್ತ ಏರೀಯಾಗಳಲ್ಲಿ ಹುಡುಕಾಡಲಾಗಿ ಆಕೆಯು ಕಾಣದೇ ಎಲ್ಲಿಯೋ ಕಾಣೆಯಾಗಿರುತ್ತಾಳೆ. ತಮ್ಮ ಸಂಬಂಧಿಕರಿಗೆಲ್ಲಾ ಫೋನ್ ಮೂಲಕ ವಿಚಾರಿಸಲಾಗಿ ತಂಗಿಯ ಇರುವಿಕೆಯ ಬಗ್ಗೆ ಮಾಹಿತಿ ಸಿಗಲಿಲ್ಲಾ. ಫಿರ್ಯಾದಿಯ ತಂಗಿಯು ಮನೆಯಿಂದ ಹೋಗುವಾಗ ಹಸಿರು ಬಣ್ಣಧ ಚೂಡಿದಾರ ಧರಿಸಿದ್ದು, ಕನ್ನಡ ಮಾತನಾಡುತ್ತಾಳೆ. 4,8 ಎತ್ತರ ಇದ್ದು, ಸಾದಾರಣ ಮೈಕಟ್ಟು ಹೊಂದಿದ್ದು, ಗೋಧಿ ಮೈಬಣ್ಣ ಇದ್ದು, ದುಂಡು ಮುಖ ಇರುತ್ತದೆ. ಫಿರ್ಯಾದಿಯು ತನ್ನ ತಂಗಿಯನ್ನು ಎಲ್ಲ ಕಡೆ ಹುಡುಕಾಡಿ ಆಕೆಯು ಸಿಗಲಾರದ್ದಕ್ಕೆ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 142/2020 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮನುಷ್ಯ ಕಾಣೆ ಪ್ರಕರಣದ ಮಾಹಿತಿ.

     ದಿನಾಂಕ: 22-10-2020 ರಂದು 7-30  ಪಿ.ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯ ತಂದೆಯಾದ ಶಿವಪ್ಪ ತಂದೆ ಪಂಪಣ್ಣ, 55ವರ್ಷ, ಈತನು ದಿನಾಂಕ: 13-10-2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರು ತನಗೆ ಕಣ್ಣು ತೋರಿಸಿಕೊಂಡು ಬರಲು ಸಿಂಧನೂರಿನ ಆಸ್ಪತ್ರೆಗೆ ಹೋಗುವುದಾಗಿ ಮನೆಯಿಂದ ಹೇಳಿ ಹೋದವರು, ರಾತ್ರಿಯಾದರೂ ವಾಪಸ್ಸು ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರನು ಇಲ್ಲಿಯವರೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ, ಸಿಂಧನೂರು ನಗರದಲ್ಲಿ ಮತ್ತು ತಮ್ಮ ಸಂಬಂಧಿಕರುಗಳಲ್ಲಿ ವಿಚಾರಿಸಿದರೂ ತನ್ನ ತಂದೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ, ಕಾರಣ ತನ್ನ ತಂದೆಯನ್ನು ಪತ್ತೆ ಹಚ್ಚಿಕೊಡಬೇಕೆಂದು ಪಿರ್ಯಾದಿದಾರನು ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 153/2020 ಕಲಂ. ಮನುಷ್ಯ  ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಸುಲಿಗೆ ಪ್ರರಕಣದ ಮಾಹಿತಿ.

          ಪಿರ್ಯಾದಿ ಶ್ರೀ ಮತಿ ಉಷಾ  ಗಂಡ ಹನುಮಂತ್ರಾಯ ವಯಸ್ಸು 30 ವರ್ಷ ಜಾ:ಲಿಂಗಾಯತ : ಮನೆಕೆಲಸ ಸಾ: ಕುಕನೂರು ತಾ//ಜಿ// ರಾಯಚೂರು ಈಕೆಯು ತನ್ನ ಗಂಡ ಮತ್ತು ಮಕ್ಕಳೊಂದಿಗೆ, ದಿನಾಂಕ 20.10.2020 ರಂದು ಮದ್ಯಾಹ್ನ 12-00 ಗಂಟೆಗೆ ಯರಮರಸ್ ಕ್ಯಾಂಪ್ ನಲ್ಲಿರುವ  ತಮ್ಮ ಅಣ್ಣನ ಮನೆಗೆ ಹೋಗುವಾಗ ತನ್ನ ಮನೆಯ ಬಾಗಿಲಿಗೆ ಕೀಲಿಯನ್ನು ಹಾಕಿ ಹೋಗಿ ನಂತರ ಅಲ್ಲಿಂದ ರಾತ್ರಿ 8-30 ಗಂಟೆಗೆ ವಾಪಾಸು ಮನೆಗೆ ಬಂದಾಗ ಅಪಾದಿತನು ಪಿರ್ಯಾದಿದಾರರ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಮನೆಯೊಳಗೆ ಹೋಗಿ ಕಳ್ಳತನ ಮಾಡುವುದನ್ನು ನೋಡಿ ಪಿರ್ಯಾದಿದಾರರಿಗೆ ಕುಡಗೋಲಿನಿಂದ ಎಡಕಿವಿಗೆ ಹೊಡೆದು ರಕ್ತಗಾಯಗೊಳಿಸಿ ಓಡಿ ಹೋಗುವಾಗ ಪಿರ್ಯಾದಿ ಮತ್ತು ಆಕೆಯ ಗಂಡನು ಕೂಗಾಡಿದ ದ್ವನಿಯನ್ನು ಕೇಳಿದ ಊರಿನ ಸುಮಾರು 100-150 ಜನರು ಬಂದು ಮನೋಜನ ತಲೆಗೆ ಮತ್ತು ಮುಖಕ್ಕೆ ಹೊಡೆದಿರುತ್ತಾರೆ. ಪಿರ್ಯಾದಿ ಮತ್ತು ಅಪಾದಿತನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ಅಪಾದಿತನು ಪಿರ್ಯಾದಿಯ ಮನೆಯ ಅಲಮಾರಿಯಲ್ಲಿ ಇಟ್ಟಿದ್ದ 02 ತೊಲೆ ಬಂಗಾರದ ಸರ .ಕಿ 80,000 /- ರೂ 03 ಸಣ್ಣ ಬೆಳ್ಳಿಯ ಲಿಂಗದ ಕಾಯಿಗಳು .ಕಿ 1200/- ರೂ , ಒಂದು ಹಿತ್ತಾಳೆ ಕೊಡ ,ಕಿ 800/- ರೂ ಒಂದು ಕರೆಂಟಿನ ಹೊಲೆ .ಕಿ 1000/-ರೂ ಮತ್ತು ನಗದು ಹಣ 30,000 ರೂ/- ಒಟ್ಟು ಅಂದಾಜು ಕಿಮ್ಮತ್ತು 1,13,000/- ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿರುತ್ತಾನೆ. ವಿಷಯವಾಗಿ ನಿನ್ನೇ ರಾತ್ರಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಇವತ್ತು ತಮ್ಮ ಮನೆಗೆ ಹೋಗಿ ಮನೆಯಲ್ಲಿ ಎಲ್ಲ ಸಮಾಗ್ರಿಗಳನ್ನು ಸರಿ ಪಡಿಸಿ ಇಂದು ತಡವಾಗಿ ಬಂದು ದೂರು ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂಬರ 158/2020 ಕಲಂ: 394 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಕಳುವಿನಿ ಪ್ರರಕಣದ ಮಾಹಿತಿ.

 

       ¦AiÀiÁð¢ AiÀĪÀÄ£ÀÆgÀÄ vÀAzÉ CAiÀÄå£ÀUËqÀ UÉÆÃ£ÀªÁgÀ 37 ªÀµÀð, °AUÁAiÀÄvÀ, ¸Éïïì ªÀiÁå£ÉÃdgï ±ÀĨsÁgÀA¨sÀ ªÉÆÃlgïì ªÀÄ¹Ì ¸Á:ªÀÄ¹Ì gÀªÀgÀÄ ªÀĹÌAiÀÄ ±ÀĨsÁgÀA¨sÀ ªÉÆÃmÁgïì £À°è  ¸Éïïì ªÀiÁå£ÉÃdgï DV PÉ®¸À ªÀiÁrPÉÆArzÀÄÝ CzÀgÀ ¸ÀA¥ÀÆtð dªÁ¨ÁÝjAiÀÄ£ÀÄß DvÀ£Éà £ÉÆÃrPÉÆAqÀÄ ºÉÆÃUÀÄwÛzÀÄÝ ¥Àæw¢£À ¨É½UÉÎ 9-00 UÀAmɬÄAzÀ ¥ÁægÀA¨sÀ ªÀiÁr gÁwæ 8-30 UÀAmÉ ¸ÀĪÀiÁgÀÄ ªÀÄÄZÀÄÑwÛzÀÄÝ ¢£ÁAPÀ 20.10.2020 gÀAzÀÄ gÁwæ 8-10 UÀAmÉ ¸ÀĪÀiÁgÀÄ CAUÀr ªÀĽUÉAiÀÄ£ÀÄß ªÀÄÄaÑPÉÆAqÀÄ ºÉÆÃVzÀÄÝ ¸À¢æ ¢£À ¢£ÁAPÀ 20.10.2020 gÀ gÁwæ 10-00 UÀAmɬÄAzÀ ¢£ÁAPÀ 21.10.2020 ¨É½UÉÎ 5.00 UÀAmÉAiÀÄ ªÀÄzÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ ±ÀĨsÁgÀA¨sÀ ªÉÆÃmÁgïì£À ±ÉlÖgÀ ªÀÄÄjzÀÄ PÁå±ï PËAlgï £À°è EnÖzÀÝ MlÄÖ 4,62,600/- gÀÆ.£ÀUÀzÀÄ ºÀtªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ  PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¤ÃrzÀ UÀtQÃPÀÈvÀ  zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ106/2020 PÀ®A. 457, 380 L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

 

ªÀÄlPÁ zÁ½ ¥ÀæPÀgÀtzÀ ªÀiÁ»w.

     1] ದಿನಾಂಕ 21.10.2020 ರಂದು 01-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಮಸ್ಕಿ ರಸ್ತೆಯ ಮೌನೇಶ್ವರ ದೇವಸ್ಥಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಖಾಸೀಂಸಾಬ್ ತಂದೆ ಮೂರ್ತಜಾ ಸಾಬ್, ಗೋನಾಳ, 52 ವರ್ಷ, ಜಾ: ಮುಸ್ಲಿಂ, : ಹಣ್ಣಿನ ವ್ಯಾಪಾರ, ಸಾ: ಮೆಹೆಬೂಬ ಸುಭಾನಿ ದರ್ಗಾ ಹತ್ತಿರ, ಲಕ್ಷ್ಮಿ ಕ್ಯಾಂಪ, ಪಿಡಬ್ಲೂಡಿ ಕ್ಯಾಂಪ್, ಸಿಂಧನೂರು ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತಳಿಂದ ಮಟಕಾ ಜೂಜಾಟದ ನಗದು ಹಣ ರೂ 540/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಶೇಷಯ್ಯ ಶೆಟ್ಟಿ, ಸಾ:ಅದರ್ಶ ಕಾಲೋನಿ, ಸಿಂಧನೂರು ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತಳನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ಪೊಲೀಸ್  ಠಾಣಾ ಗುನ್ನೆ ನಂ: 92/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

          2] ದಿ.21-10-2020 At 6-30-pm ಕ್ಕೆ ಪಿ.ಎಸ್.ಐ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಕಾಲಕ್ಕೆ ಜಪ್ತ ಮಾಡಿಕೊಂಡ ಮಟಕಾ ಜೂಜಾಟದ ಮುದ್ದೆಮಾಲು, ದಾಳಿ ಪಂಚನಾಮೆ, ಒಬ್ಬ ಆರೋಪಿತನನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ವರದಿಯನ್ನು ದಾಳಿ ಪಂಚನಾಮೆ ಸಂಗಡ  ಒಪ್ಪಿಸಿದ್ದು ಸಾರಾಂಶವೇನೆಂದರೆ, ಆರೋಪಿ ನಂ.1 ಗೌರ ಮಿಸ್ತ್ರಿ ತಂದೆ ಅವಿನಾಶ ಮಿಸ್ತ್ರಿ 42 ವರ್ಷ, ಜಾ:-ನಮಶೂದ್ರ ಜನಾಂಗ್, ಉ:-ವ್ಯವಸಾಯ, ಸಾ:-ಆರ್.ಹೆಚ್. ಕ್ಯಾಂಪ್ ನಂ.2. ಈತನು ಇಂದು ದಿ.21-10-20 ರಂದು ಸಾಯಂಕಾಲ ಆರ್.ಹೆಚ್.ಕ್ಯಾಂಪ್ ನಂ.2 ರಲ್ಲಿ ಅಶೋಕ ಆಟೋಮೊಬೈಲ್ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಸಾಯಂಕಾಲ 4-50 ಗಂಟೆಗೆ  ಪಂಚರ ಸಮಕ್ಷಮದಲ್ಲಿ ಆ.ನಂ.1.ಈತನ  ಮೇಲೆ ದಾಳಿ ಮಾಡಿ 1).ಮಟಕಾ ಜೂಜಾಟದ ನಗದು ಹಣ 970=00-ರೂಪಾಯಿ  ಒಂದು ಬಾಲ್ ಪೆನ್ನು ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರುವಿ ಅಂತಾ ವಿಚಾರಿಸಿದಾಗ, ಆರೋಪಿ ನಂಬರ್ 2 ತಪೋಸ್ ಮಂಡಲ್ ತಂದೆ ನಿರಪೇನ್ ಮಂಡಲ್  43 ವರ್ಷ, ಜಾ:-ಕ್ಷೆತ್ರಿಯ ಜನಾಂಗ್, ಉ:-ವ್ಯವಸಾಯ, ಸಾ:-ಆರ್.ಹೆಚ್. ಕ್ಯಾಂಪ್ ನಂ.2 ಈತನಿಗೆ ಕೊಡುತ್ತಿರುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ NCR ನಂ.40/20 ರಲ್ಲಿ ನಮೂಧಿಸಿಕೊಂಡು ಆರೋಪಿತರ ವಿರುದ್ದ ಕಲಂ.78(iii) ಕೆ.ಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಮಾನ್ಯ ನ್ಯಾಯಾಧೀಶರಿಗೆ ಪತ್ರ ಬರೆದುಕೊಂಡು ಪರವಾನಿಗೆ ಪಡೆದ ನಂತರ ರಾತ್ರಿ 7-45 ಗಂಟೆಗೆ, ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 160/2020 ಕಲಂ. 78(iii) KP ACT-1963 ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಮಡಿರುತ್ತಾರೆ. 

21 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

  

¯Áå¨ÉÆÃgÉÃljÃ¸ï ¥ÉÊæ.°. ¥sÁåPÀÖjAiÀÄ°è ¸À®ÆájPï D¹qï PÉ«ÄPÀ¯ï¤AzÀ C¥ÀWÁvÀ ¥ÀægÀPÀtzÀ ªÀiÁ»w:

¢£ÁAPÀ 20.10.2020 gÀAzÀÄ ¸ÀAeÉ 6.30 jAzÀ 7.00 UÀAmÉAiÀÄ CªÀ¢üAiÀİè gÁAiÀÄZÀÆj£À EAqÀ¹ÖçÃAiÀįï KjAiÀiÁzÀ°è ªÀqÀÆègÀÄ PÁæ¸ï£À°ègÀĪÀ gÁAiÀÄZÀÆgÀÄ ¯Áå¨ÉÆÃgÉÃljÃ¸ï ¥ÉÊæ.°. ¥sÁåPÀÖjAiÀİè GvÁàzÀ£Á WÀlPÀzÀ°è PÁ«ÄðPÀgÀÄ PÉ®¸À ªÀiÁqÀÄwÛgÀĪÁUÀ C°è GvÁàzÀ£ÉAiÀiÁzÀ ¸ÉÆÃrAiÀÄA ¸À¯ÉÊáqï qÉÊ «ÄvÉʯï CªÉÄÊ£ï ¥ËqÀgÀ£ÀÄß PÉʬÄAzÀ (ªÀiÁå£ÀĪÀ°) jAiÀiÁPÀÖgï M¼ÀUÉ ºÁPÀÄwÛgÀĪÁUÀ ¸ÀzÀj ¥ËqÀj£À°èzÀÝ ¥sÁågÀ ¸ÉÊ£ÉÆÃ ¦ü£Á¯ï ªÀÄvÀÄÛ ¸À®ÆájPï D¹qïUÀ¼À PÉ«ÄPÀ¯ï UÁ½ (PÉ«ÄPÀ¯ï ªÉ¥Àgï) MªÉÄä¯É GAmÁV C°è PÉ®¸ÀzÀ°è vÉÆqÀVzÀÝ ¯Áå¨ÉÆÃgÉÃljAiÀÄ ¹Ã¤AiÀÄgï PɫĸïÖ Dgï.®PÀëät vÀA: ±ÀAPÀæ¥Àà gÀAUÀªÉÆÃ®, 27 ªÀμÀð, eÁ: ªÀÄÄ¢gÁeï ¸Á: UÀÄgÀªÀiï °AUÀA¥À°è, vÁ: ªÀÄPÀÛ¯ï (vÉ®AUÁt gÁdå) ºÁUÀÆ C¥ÀgÉÃlgï CgÀ«AzÀ vÀA: ±ÀgÀt¥Àà ªÀAiÀÄ: 23 ªÀμÀð, eÁ: ªÀiÁ® G: ªÀĶãï D¥ÀgÉÃlgï, ¸Á: EAzÀÄ¥ÀÇgï vÁ: ªÀÄPÀÛ¯ï EªÀgÀÄUÀ½UÉ PÀ®Ä¶vÀ PÉ«ÄPÀ¯ï UÁ½ ¨Á¬Ä ªÀÄvÀÄÛ ªÀÄÆV¤AzÀ zÉúÀzÉÆ¼ÀUÉ ¸ÉÃjPÉÆAqÀÄ G¹gÀÄUÀnÖ ¸ÀܼÀzÀ°èAiÉÄà Dgï. ®PÀëät vÀA: ±ÀAPÀæ¥Àà gÀAUÀªÉÆÃ® EªÀgÀÄ ªÀÄÈvÀ¥ÀnÖzÀÄÝ ªÀÄvÀÄÛ CgÀ«AzÀ vÀA: ±ÀgÀt¥Àà EªÀgÀÄ wêÀæ C¸Àé¸ÀÜgÁVzÀÄÝ CªÀjUÉ gÁAiÀÄZÀÆgÀÄ £ÀUÀgÀzÀ ¸ÀÄgÀPÁë D¸ÀàvÉæUÉ aQvÉìUÉ ¸ÉÃjPÉ ªÀiÁrzÀÄÝ EgÀÄvÀÛzÉ.

 F §UÉÎ C°èAiÉÄà PÉ®¸À ªÀiÁqÀÄwÛzÀÝ ¥ÀævÀåPÀëåzÀ²ð ºÁUÀÆ ªÀÄÈvÀ Dgï.®PÀëät vÀA: ±ÀAPÀæ¥Àà gÀAUÀªÉÆÃ® gÀªÀgÀ ¸ÀA§A¢üPÀgÁzÀ ²æÃ. ªÀĺÉñÀ vÀA: DAd£ÉÃAiÀÄ®Ä ªÀAiÀÄ: 23 ªÀμÀð gÀªÀgÀÄ UÁAiÀiÁ¼ÀÄ ªÀÄvÀÄÛ ªÀÄÈvÀgÀ ¸ÀA§A¢üPÀjUÉ «μÀAiÀÄ w½¹ £ÀAvÀgÀ EAzÀÄ gÁAiÀÄZÀÆgÀÄ UÁæ«ÄÃt oÁuÉUÉ §AzÀÄ ¤ÃrzÀ zÀÆj£À ªÉÄÃgÉUÉ gÁAiÀÄZÀÆgÀÄ UÁæ«ÄÃt ¥Éǰøï oÁuÉAiÀÄ UÀÄ£Éß £ÀA§gï 157/2020 PÀ®A: 284, 287, 336, 338, 304 ¸ÀºÁ 34 L¦¹ CrAiÀÄ°è ¸ÀzÀj gÁAiÀÄZÀÆgÀÄ ¯Áå¨ÉÆÃgÉÃljù£À ªÀiÁ°ÃPÀgÁzÀ 1) «dAiÉÄÃAzÀæ vÀA: gÁªÀÄÄqÀÄ, 40 ªÀμÀð, 2) VjzsÀgÀ UÉÆÃ¥Á® 45ªÀμÀð, ºÁUÀÆ ¥ÉÆæqÀPÀë£ï «¨sÁUÀzÀ ªÀÄÄRå¸ÀÜ 3) D²µï 28 ªÀμÀð, ªÀiÁå£ÉÃdgï ªÀÄĹèA ªÀÄvÀÄÛ ºÉZï.Dgï. «¨sÁUÀzÀ ªÀÄÄRå¸ÀÜ 4] §¸ÀªÀgÁd vÀA: ºÀ£ÀĪÀÄAvÀ ªÀAiÀÄ: 24 ªÀμÀð ºÁUÀÆ EvÀgÀgÀ «gÀÄzÀÝ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.

            1) ದಿನಾಂಕ:20.10.2020 ರಂದು 15-00 ಗಂಟೆಯ ಅವಧಿಯಲ್ಲಿ ಆರೋಪಿತನು1) ಮಲ್ಲಯ್ಯ ತಂದೆ ಭೀಮಣ್ಣ ವಯ: 66 ವರ್ಷ, ಜಾತಿ: ಯಾದವ, :ಕೂಲಿಕೆಲಸ, ಸಾ:ಏಗನೂರು,  ತಾ: ರಾಯಚೂರು 2) ಈರಪ್ಪ ತಂದೆ ಬಾಬಣ್ಣ ಜಾತಿ:ಕುರುಬರು, ಸಾ: ಏಗನೂರು   ಏಗನೂರು ಗ್ರಾಮದಲ್ಲಿ ಭೀರಪ್ಪ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಫಿರ್ಯಾದಿದಾರರು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ 15-30 ಗಂಟೆಗೆ ಹೋಗಿ ನೋಡಿ  ಆರೋಪಿ ಮಲ್ಲಯ್ಯನು  ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ  ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿ ಮಲ್ಲಯ್ಯನ ವಶದಿಂದ ಪಂಚರ ಸಮಕ್ಷಮ ಒಂದು ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 2050/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಸದರಿ ಅಪಾದಿತನ ಮತ್ತು ಮಟಕಾದ ಹಣವನ್ನು ಪಡೆಯುತ್ತಿದ್ದ  ಅರೋಪಿ ಈರಪ್ಪ ರವರ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ಜ್ಞಾಪನ ಪತ್ರದ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ಪಡೆದುಕೊಂಡು ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು 156/2020 ಕಲಂ 78(3) ಕೆ ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

      2) ದಿನಾಂಕ 20.10.2020 ರಂದು 01-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಆದರ್ಶ ಕಾಲೋನಿಯ ವೆಂಕಟೇಶ್ವರ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತಳು ರಾಮಲಕ್ಷ್ಮಿ ಗಂಡ ಸುಬ್ಬರಾವ್, ವಯ: 60 ವರ್ಷ, ಜಾ: ರೆಡ್ಡಿ, : ಹೋಟಲ್ ವ್ಯಾಪರ, ಸಾ: ವೆಂಕಟೇಶ್ವರ ಶಾಲೆ ಹತ್ತಿರ, ಆದರ್ಶ ಕಾಲೋನಿ, ಸಿಂಧನೂರು.ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತಳಿಂದ ಮಟಕಾ ಜೂಜಾಟದ ನಗದು ಹಣ ರೂ 580/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತಳು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತಳನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ   ಸಿಂಧನೂರು ನಗರ ಠಾಣೆ. ಗುನ್ನೆ ನಂ: 90/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            3) ದಿನಾಂಕ 20.10.2020 ರಂದು 02-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಇಂದಿರಾ ನಗರದ ಇಲಾಹಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಲಿಂಗಪ್ಪ ತಂದೆ ಫಕೀರಪ್ಪ ಕತ್ತಿಗಾರು, ವಯ: 52 ವರ್ಷ, ಜಾ: ಕುರುಬರು, : ಕೂಲಿಕೆಲಸ, ಸಾ: ಮಸ್ತಾನ್ ಅಲಿ ದರ್ಗಾ ಹಿಂದುಗಡೆ, ಇಂದಿರಾ ನಗರ, ಸಿಂಧನೂರು. ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ 630/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ನಂ 01 ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 02 ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ನಗರ  ಠಾಣಾ ಗುನ್ನೆ ನಂ: 91/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಪ್ರಕೃತಿ ವಿಕೋಪದಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ: 

      ದಿನಾಂಕ 20-10-2020 ರಂದು  ಸಾಯಂಕಾಲ 4-15 ಗಂಟೆಗೆ ಫಿರ್ಯಾಧಿದಾರನು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ  ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ  ಇಂದು ದಿನಾಂಕ  20-10-2020 ರಂದು ಬೆಳಗ್ಗೆ 08-00 ಗಂಟೆಯ ಸುಮಾರು ಪ್ರತಿ ದಿನದಂತೆ  ಫಿರ್ಯಾಧಿದಾರನ ಹೆಂಡತಿಯಾದ ನಿಂಗಮ್ಮ . 26 ಮತ್ತು ಫಿರ್ಯಾಧಿದಾರನ ತಮ್ಮನಾದ ನಾಗಪ್ಪ . 21 ಇಬ್ಬರೂ ಕೂಡಿಕೊಂಡು ಚಿಕ್ಕಬೇರಗಿ ಸೀಮಾಂತರದಲ್ಲಿರುವ ಈರಪ್ಪ ಇವರ ಸೀಮಾಂತರದಲ್ಲಿರುವ ಜಮೀನು ಸರ್ವೆ ನಂಬರ 153 ನೇದ್ದರಲ್ಲಿ ತಮಗೆ ಸಂಬಂಧಿಸಿದ 06 ದೊಡ್ಡ ಕುರಿ ಅಂದಾಜು 84000/ ಬೆಲೆಬಾಳುವ ಮತ್ತು 01 ದೊಡ್ಡ ಮೇಕೆ 10 ,000/ ಬೆಲೆ ಬಾಳುವವನ್ನು ಹೊಡೆದುಕೊಂಡು ಮೇಯಿಸಲೆಂದು ಹೋಗಿ ಹೊಲದಲ್ಲಿ ಬಿಟ್ಟು ಮೇಯಿಸುತ್ತಿರುವಾಗ ಮದ್ಯಾಹ್ನ 3.30 ಗಂಟೆ ಸುಮಾರು  ಗುಡುಗು ಮಿಂಚಿ ನಿಂದ ಕೂಡಿದ ಮಳೆ ಪ್ರಾರಂಭವಾಗಿ  ಏಕಾ ಏಕಾ ಸಿಡಲು ಎಲ್ಲೊ ಬಿದ್ದಿದ್ದರಿಂದ ಅದರ ರವೆ  ಹೊಲದಲ್ಲಿ ಮೇಯಿತಿದ್ದ ಆರು ಕುರಿ & ಒಂದು ಮೇಕೆಗೆ ಹಾಗೂ ಹೊಲದಲ್ಲಿದ್ದ ಫಿರ್ಯಾಧಿದಾರನ ಹೆಂಡತಿ ನಾಗಮ್ಮ  ಈಕೆಗೆ ಸಿಡಿಲಿನ ರವೆ ತಾಕಿದ್ದರಿಂದ ಸ್ಥಳದಲ್ಲಿ ಮೇಕೆ ಮತ್ತು ಕುರಿ ಸತ್ತಿದ್ದು , ನಾಗಮ್ಮಳಿಗೆ ಬಲಗಡೆ ಬೆನ್ನಿಗೆ   ತೆರಚಿದ ಗಾಯವಾಗಿದ್ದು ಇರುತ್ತದೆ, ಕಾರಣ ಪ್ರಕೃತಿ ವಿಕೋಪದಿಂದ ಘಟನೆ  ಜರಿಗಿದ್ದು ಸ್ಥಳಕ್ಕೆ ಬಂದು ಪರೀಶಿಲನೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ ಠಾಣಾ ಪ್ರಕೃತಿ ವಿಕೋಪ ಸಂಖ್ಯೆ 01/2020 ನೇದ್ದರ ಪ್ರಕಾರ ಪ್ರಕರಣ ದಾಖಲಿಕೊಂಡು ತನೀಖೆ ಕೈಕೋಂಡಿರುತ್ತಾರೆ.   

ಮನುಷ್ಯ ಕಾಣೆ ಪ್ರಕರಣದ ಮಾಹಿತಿ:   

         ದಿನಾಂಕ:20-10-2020 ರಂದು ಫಿರ್ಯಾಧಿದಾರನಾದ ಶ್ರೀ ಗೋಬರನಾಥ ತಂದೆ ಪುನ್ಯಾ ವಯಾ||53, ಜಾ||ಲಮಾಣಿ, ||ಆರ್.ಟಿ.ಪಿ.ಎಸ್.ಕಂಪನಿಯಲ್ಲಿ ಹೆಲ್ಪರ್, ಸಾ||ವಿಶ್ವಾಸಪುರ ಗ್ರಾಮ ತಾ||ಜಿ||ಯಾದಗಿರಿ ಹಾ||||ಮನೆ ನಂ ಟೈಪ್-7-275 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ  ಇವರು ಠಾಣೆಗೆ ಹಾಜರಾಗಿ ಗಣಕೀಕೃ  ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರ ಮಗನಾದ ತೇಜುನಾಯಕ್ ತಂದೆ ಗೋಬರನಾಥ್ ||23ವರ್ಷ, ಜಾ||ಲಮಾಣಿ, ||ಬಿ..ಇಂಜಿನಿಯರಿಂಗ್ ವಿದ್ಯಾರ್ಥಿ, ಸಾ|| ಮನೆ ನಂ ಟೈಪ್-7-275 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ  ಪೋ ನಂ 8073172187 / 8296370875ಈತನು  ಇವನು ದಿನಾಂಕ 19-10-2020 ರಂದು ಸಂಜೆ 5-30 ಗಂಟೆಗೆ ದೇವಸೂಗೂರಿನ ಪಾರ್ವತಿ ಕಾಲೋನಿಯ ಸಾಯಿಬಾಬಾ ಗುಡಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಅಲ್ಲಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ  ಕಾರಣ ತಡವಾಗಿ ಠಾಣೆಗೆ ಬಂದು  ದೂರು ನೀಡಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

                                                        

ಚಹರೆ ಪಟ್ಟಿ

ಕನ್ನಡ, ಹಿಂದಿ, ಇಂಗ್ಲೀಷ್, ಲಮಾಣಿ  ಭಾಷೆ ಮಾತನಾಡುತ್ತಿದ್ದನು, ಉದ್ದನೇಯ ಮುಖ, ಎತ್ತರ  5.6 ಫೀಟ್, ಇರುತ್ತಾನೆ, ಸಾದಾರಣ ಕೂದಲು , ಕಪ್ಪು ಬಣ್ಣದ ಜರ್ಸಿ, ಶಾಟ್ಸ್ (ತ್ರೀ ಫ್ರೋರ್) , ಸಾದಾರಣ ತೆಳ್ಳನೆಯ ಮೈಕಟ್ಟು, ಗೋದಿ ಬಣ್ಣದ ಮೈಬಣ್ಣ ಹೊಂದಿರುತ್ತಾನೆ.