Thought for the day

One of the toughest things in life is to make things simple:

4 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕ್ರಕೇಟ್ ಬೆಟ್ಟಿಂಗ್ ಪ್ರಕರಣದ ಮಾಹಿತಿ.




1] ದಿನಾಂಕ 02.10.2020 ರಂದು ರಾತ್ರಿ 8.40 ಗಂಟೆಗೆ ಆರೋಪಿತರು ಹಟ್ಟಿ ಕ್ಯಾಂಪಿನ ದಾರುವಾಲ ಸ್ಟೇಡಿಯಂ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಗಳ ಮೂಲಕ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಗೆ ಸನ್ ರೈಸರ್ ಹೈದರಾಬಾದ್ ಗೆದ್ದರೆ 1000/- ರೂಪಾಯಿಗೆ 1300/- ಹಾಗೂ ಚನೈ ಸೂಪರ್ ಕಿಂಗ್ ಗೆದ್ದರೆ 1000/- ರೂ 1500/- ಕೊಡುವುದಾಗಿ ಕೂಗೂತ್ತಾ ಅವರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡು ಹಾಳೆಯಲ್ಲಿ ಬರೆಯುತ್ತಾ ಕ್ರಿಕೇಟ್ ಬೆಟ್ಟಿಂಗ ಜೂಜಾಟದಲ್ಲಿ ತೊಡಗಿದ್ದಾಗ  ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಡಿ.ಎಸ್.ಪಿ ಲಿಂಗಸ್ಗೂರು ಹಾಗೂ ಸಿಪಿಐ ಲಿಂಗಸ್ಗೂರು ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿ ನಂ 1 ಇಸ್ಮಾಯಿಲ್ @ ಗೋರಿ ತಂದೆ ಖಾದರ್ ಪಾಶ ವಯಾ: 28 ವರ್ಷ ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಕಾಕಾನಗರ ಹಟ್ಟಿ ಮತ್ತು 2 ಚಂದ್ರಶೇಖರ @ ಚಂದ್ರುಗೌಡ ತಂದೆ ಅಮರಪ್ಪ ವಯಾ: 35 ವರ್ಷ ಜಾ: ಲಿಂಗಾಯತ ಉ: ವ್ಯಾಪಾರ ಸಾ: ತವಗ ನೇದ್ದವರಿಂದ 1) ಕ್ರಿಕೇಟ್ ಬೆಟ್ಟಿಂಗ್ ಜೂಜಾಟದ ನಗದು ಹಣ 8,000/- 2) ಒಂದು ಸೆಲ್ ಕಾನ್ ಮೊಬೈಲ್ ಅಕಿರೂ 400/- 3) ಒಂದು ಐಟೆಲ್ ಮೊಬೈಲ್ ಅಕಿರೂ 600/-  ಜಪ್ತಿಮಾಡಿಕೊಂಡಿದ್ದು, ಆರೋಪಿ ನಂ 1 ಮತ್ತು 2 ನೇದ್ದವರು ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಹಣವನ್ನು ತಾವೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 39/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 03.10.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 135/2020 ಕಲಂ: 78(6) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

 

ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.

                1] ದಿನಾಂಕ: 03/10/2020 ರಂದು 12-45 ಗಂಟೆ ಸುಮಾರಿಗೆ ವಟಗಲ್ ಸೀಮಾದ ಬಸಪ್ಪ ಹೆಗಡದಿನ್ನಿ ರವರ ಹೊಲದ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿ ಎಸ್ ಐ ಕವಿತಾಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಯಲ್ಲಪ್ಪ ತಂದೆ ರಂಗಪ್ಪ ವಯಾ:35 ವರ್ಷ ಜಾ: ದಾಸರ : ಕೂಲಿಕೆಲಸ ಸಾ: ಯಕ್ಲಾಸಪೂರು ಹಾಗೂ ಇತರೆ 5 ಜನರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ  ಇಸ್ಪೇಟ್  ಜೂಜಾಟದ ನಗದು ಹಣ ಒಟ್ಟು 3600 ರೂ/-ಮತ್ತು 52 ಇಸ್ಪೇಟ್ ಎಲೆಗಳು ಅ.ಕಿ. ಇಲ್ಲ  ಇವುಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ನಂತರ ಇಸ್ಪೇಟ್ ದಾಳಿ ಪಂಚನಾಮೆಯ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪಿರ್ಯಾದಿದಾರರು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ಇಂದು ದಿನಾಂಕ03/10/2020 ರಂದು ಪಡೆದುಕೊಂಡು ವಾಪಾಸು ಠಾಣೆಗೆ 17.00 ಗಂಟೆಗೆ ಬಂದು ಪರವಾನಿಗೆ ಪತ್ರವನ್ನು ಹಾಜರು ಪಡಿಸಿದ್ದರಿಂದ  ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯ ಅಧಾರದ ಮೇಲಿಂದ ಕವಿತಾಳ ಠಾಣೆಯ ಅಪರಾಧ ಸಂಖ್ಯೆ 78/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

 

            2] ದಿನಾಂಕ.02-10-2020 ರಂದು ಸಾಯಂಕಾಲ 5-15 ಗಂಟೆಗೆ ಆರೋಪಿತರು ಕಲ್ಲೂರು ಗ್ರಾಮದ ಹೊರ ವಲಯದಲ್ಲಿರುವ ಕಲ್ಲೂರು-ದಿನ್ನಿ ರಸ್ತೆಯಲ್ಲಿರುವ ಬ್ರಿಡ್ಜಿನ್ ಕೆಳಗೆ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರಬಾಹರ್ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿದಾಗ 7 ಜನರು ಓಡಿ ಹೋಗಿ ಶ್ರೀನಿವಾಸ ತಂದೆ ದೇವೀಂದ್ರಪ್ಪ ಜಾತಿ-ಕಬ್ಬೇರ,ವಯ-55ವರ್ಷ, ಉ-ಒಕ್ಕಲುತನ ಸಾ:ಕಲ್ಲೂರು ಇತರೆ 4 ಜನರು ಸಿಕ್ಕು  ಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ  ದೊರೆತ ಇಸ್ಪೇಟ್ ಜೂಜಾಟದ ಹಣ ರೂ.3,740/- ಮತ್ತು 52 ಇಸ್ಪೇಟ್ ಎಲೆಗಳನ್ನು ದಾಳಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 126/2020 ಕಲ: 87 ಕ.ಪೋ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

2 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟಕಾದಾಳಿ ಪ್ರಕರಣದ ಮಾಹಿತಿ.

            ದಿನಾಂಕ.01-10-2020 ರಂದು ಸಂಜೆ 07-30 ಗಂಟೆಗೆ ಶ್ರೀ ಸಾಬಯ್ಯ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ನೀಡಿದ್ದೆನೆಂದರೆ, ದಿನಾಂಕ.01-10-2020 ರ ಸಂಜೆ  05-50 ಗಂಟೆಯ ಸುಮಾರಿಗೆ  ಜಾಲಹಳ್ಳಿ ಗ್ರಾಮದ ಕನಕದಾಸ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಎಂದು ಕೂಗಿ ಹೇಳುತ್ತಿದ್ದಾಗ ಮಟಕಾ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿ ರಂಗನಾಥ ಮಾಸ್ತಾರ ಇವನನ್ನು ಹಿಡಿದು ಅವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಅವನಲ್ಲಿ ಮಟಕಾ ನಂಬರ್ ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 4740/- ರೂಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿ gÀAUÀ£ÁxÀ vÀAzÉ ¸ÀAUÀ¥Àà ªÀiÁ¸ÁÛgÀ 28 ªÀµÀð eÁ.£ÁAiÀÄPÀ G.ZÁ®PÀ ¸Á.eÁ®ºÀ½î ಈತನನ್ನು ತಂದು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಆಧಾರದ ಮೇಲಿಂದ ಪ್ರಕರಣದ ಸಾರಾಂಶವು ಆಸಂಜ್ಞೆಯ ಪ್ರಕರಣವಾಗಿದ್ದು ಇದನ್ನು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ಪಡೆದುಕೊಂಡು ಸದರಿ ಅನುಮತಿಯನ್ನು ಪಡೆದು. ಪಿ.ಎಸ್.ಐ ರವರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ 120/2020 PÀ®A.78(3) PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎನ್.ಡಿ.ಪಿ.ಎಸ್. ಕಾಯಿದ

        «gÀÄ¥ÁPÀë¥Àà ¦.J¸ï.L(PÁ.¸ÀÄ) AiÀÄgÀUÉÃgÁ gÀªÀgÀÄ ¥Éưøï oÁuÉUÉ §AzÀÄ d¦Û ¥ÀAZÀ£ÁªÉÄ, eÁÕ¥À£À ¥ÀvÀæ, ªÀÄÄzÉݪÀiÁ®Ä DgÉÆÃ¦ £ÀgÀ¸À¥Àà vÀAzÉ zÉÆqÀØ £ÀgÀ¸ÀtÚ VvÀÛ®Ä ªÀAiÀiÁ: 55, eÁw: PÀ¨ÉâÃgÀ G:MPÀÌ®ÄvÀ£À ¸Á: £É®ºÁ¼À vÁ: gÁAiÀÄZÀÆgÀÄ FvÀ£À£ÀÄß M¦à¹zÀÝjAzÀ eÁÕ¥À£À ¥ÀvÀæzÀ ¸ÁgÁA±ÀzÀ°è "DgÉÆÃ¦vÀ£ÀÄ ªÀĪÀÄzÁ¥ÀÆgÀ UÁæªÀÄzÀ ¹ÃªÀiÁAvÀgÀzÀ vÀ£Àß ºÉÆ® ¸ÀªÉÃð £ÀA 111 gÀ°è UÁAeÁVqÀUÀ¼À£ÀÄß ¨É¼É¹gÀĪÀ §UÉÎ ªÀiÁ»w §AzÀ ªÉÄÃgÉUÉ ¥ÀvÁæAQvÀ C¢üPÁjUÀ¼ÁzÀ r.J¸ï.¦ ¸ÁºÉçgÀÄ gÁAiÀÄZÀÆgÀÄgÀªÀgÀ £ÉÃvÀÈvÀézÀ°è  ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV zÁ½ªÀiÁr DgÉÆÃ¦vÀ¤AzÀ CPÀæªÀÄ ¯Á¨sÀPÁÌV ªÀiÁgÁlªÀiÁqÀ®Ä ¨É¼É¹zÀÝ 18 PÉ.f ºÀ¹ UÁAeÁVqÀUÀ¼ÀÄ CA:.Q.gÀÆ 90000/- gÀÆ ¨É¯É¨Á¼ÀĪÀªÀUÀ¼À£ÀÄß d¦ÛªÀiÁrPÉÆAqÀÄ ªÁ¥À¸ï oÁuÉUÉ §A¢zÀÄÝ EgÀÄvÀÛzÉ" CAvÁ EzÀÝ ªÉÄÃgÉUÉ AiÀÄgÀUÉÃgÁ ¥Éưøï oÁuÁ C¥ÀgÁzsÀ ¸ÀASÉå 121/2020 PÀ®A 20 (©) J£ï.r.¦.J¸ï. PÁ¬ÄzÉ 1985 ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.

1 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಕ್ರಿಕೇಟ್ ಬೆಟ್ಟಿಂಗ್ ಪ್ರಕರಣದ ಮಾಹಿತಿ.

       ¢£ÁAPÀ 30/09/2020 gÀAzÀÄ gÁwæ 07-30 UÀAmÉUÉ ¦J¸ï.LgÀªÀgÀÄ  oÁuÉAiÀİèzÁÝUÀ zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ QæÃPÉl dÆeÁlzÀ°è vÉÆqÀVgÀĪÀ §UÉÎ RavÀ ¨Áwä EzÀÝ  ªÉÄÃgÉUÉ r.J¸ï.¦ & ¹¦L °AUÀ¸ÀÆÎgÀÄ gÀªÀgÀ ªÀiÁUÀðzÀ±Àð£ÀzÀ°è ¦J¸ï.L gÀªÀgÀÄ  ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ºÉÆÃV zÉêÀzÀÄUÀð ¥ÀlÖtzÀ £ÀUÀgÀUÀÄAqÀ PÁæ¸ï ºÀwÛgÀ CAUÀr ªÀÄgÉAiÀÄ°è ¤AvÀÄ £ÉÆÃrzÀÄÝ  M§â ªÀåQÛ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ ºÉÆÃV §gÀĪÀ ¸ÁªÀðd¤PÀjUÉ EAzÀÄ PÉÆ®ÌvÁÛ £ÉÊmï gÉÊqÀgÀì, gÁd¸ÁÜ£À gÁAiÀÄ®ì ¥ÀAzÀåUÀ¼À ªÀÄzÉå QæÃPÉÃmï £ÀqÉAiÀÄÄwÛzÀÄÝ, PÉÆ®ÌvÁÛ £ÉÊmï gÉÊqÀgï UÉ®ÄèvÀÛzÉ  CAvÁ £À£ÀUÉ 100/- gÀÆ PÉÆlÖgÉ 1000/- gÀÆ  PÉÆqÀÄvÉÛÃ£É CAvÁ PÀÆUÁqÀÄvÁÛ d£ÀjAzÀ ºÀtªÀ£ÀÄß ¥ÀqÉzÀÄPÉÆ¼ÀÄîwÛzÁÞUÀ gÁwæ 08-15 UÀAmÉUÉ  zÁ½ ªÀiÁrzÀÄÝ, E§âgÀÄ ªÀåQÛUÀ¼ÀÄ ¹QÌ©¢ÝzÀÄÝ  G½zÀªÀgÀÄ  ¸ÀܼÀ¢AzÀ Nr ºÉÆÃVzÀÄÝ,  ¹QÌ©zÀÝ ªÀåQÛUÀ¼À ºÉ¸ÀgÀÄ «¼Á¸À «ZÁj¹ CAUÀ ±ÉÆÃzÀ£É ªÀiÁr £ÉÆÃrzÀÄÝ,  1) ²æÃ¤ªÁ¸À vÀAzÉ ZÀAzÀtÚ ªÀAiÀiÁ-46 eÁ- ªÀÄgÁoÀ G- ¥Á£ï ±Á¥ï CAUÀr ¸Á- gÁµÀÖç¥Àw Nt zÉêÀzÀÄUÀð FvÀ£À ªÀ±ÀzÀ°è 3100/- gÀÆ £ÀUÀzÀÄ ºÀt ºÁUÀÆ dÆeÁlzÀ ¸ÁªÀiÁVæ MAzÀÄ ¸ÁåªÀĸÀAUï ªÉÆ¨ÉÊ¯ï ¹QÌzÀÄÝ   2) gÀªÉÄñÀ vÀAzÉ ¸ÀĨÁ±ï ªÀAiÀiÁ-30 eÁ- ºÀqÀ¥ÀzÀ G- PÀnAUï ±Á¥ï CAUÀr ¸Á- ºÉêÀÄ£ÀÆgÀ FvÀ£À ªÀ±ÀzÀ°è 2200/- gÀÆ £ÀUÀzÀÄ ºÀt, ºÁUÀÆ dÆeÁlzÀ ¸ÁªÀiÁVæ ¸ÁåªÀĸÀAUï ªÉÆ¨ÉÊ¯ï ¹QÌzÀÄÝ, »ÃUÉ MlÄÖ 5300/ gÀÆ £ÀUÀzÀÄ ºÀt ºÁUÀÆ dÆeÁlzÀ ¸ÁªÀiÁVæUÀ¼ÁzÀ JgÀqÀÄ ªÉƨÉÊ®UÀ¼À£ÀÄß MAzÀÄ PÀªÀgÀ£À°è ºÁQPÉÆAqÀÄ CzÀPÉÌ ¥ÀAZÀgÀ  ¸À»AiÀÄļÀî ºÁUÀÆ ¦J¸ï.LgÀªÀgÀÄ vÀªÀÄä   ¸À»AiÀÄļÀî aÃnAiÀÄ£ÀÄß CAn¹ E§âgÀÄ DgÉÆÃ¦vÀgÉÆA¢UÉ ªÀ±ÀPÉÌ ¥ÀqÉzÀÄPÉÆAqÀÄ oÁuÉUÉ gÁwæ 21-30 UÀAmÉUÉ §AzÀÄ zÁ½ ¥ÀAZÀ£ÁªÉÄ ªÀÄÄzÉݪÀiÁ®Ä ºÁUÀÆ E§âgÀÄ DgÉÆÃ¦vÀgÀ£ÀÄß ºÁdgÀÄ¥Àr¹, ¸ÀzÀjAiÀĪÀgÀÄUÀ¼À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄ ¸ÁgÁA±ÀªÀÅ  C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ  PÀ®A 155(2) ¹Dgï.¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ¥ÀgÀªÁ¤UÉUÉ  ªÀiÁ£Àå WÀ£À £ÁåAiÀiÁ®AiÀÄzÀ°è ¤ªÉâ¹PÉÆArzÀÄÝ, ªÀiÁ£Àå £ÁåAiÀiÁ®AiÀĪÀÅ ¥ÀgÀªÁ¤UÉ ¤ÃrzÀÝjAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 166/2020  PÀ®A 78(3) PÉ.¦ DåPïÖ       CrAiÀÄ°è ¥ÀægÀPÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

 

E¸ÉàÃmï zÁ½ ¥ÀæPÀgÀtzÀ ªÀiÁ»w.

          ದಿನಾಂಕ:-29.09.2020 ರಂದು ಸಂಜೆ 5-40 ಗಂಟೆ ಸುಮಾರಿಗೆ ಆರೋಪಿ ನೀಲಪ್ಪ ತಂದೆ ಮಲ್ಲಪ್ಪ 48 ವರ್ಷ ಜಾತಿ ಕುರಬರು ಉದ್ಯೋಗ ಒಕ್ಕಲುತನ ಸಾ.ಕೋಮನೂರು ಹಾಗೂ ಇರೆ 7ಜನರು  ನಾಗರಾಳ ಗ್ರಾಮಾದ ಅಮರಗುಂಡಪ್ಪ ಮೇಟೆ ರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  9600/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 20/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್. ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು, ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 124/2020  PÀ®A. 87 PÉ.¦ PÁAiÉÄÝ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಗಾಂಜಾ ಜಪ್ತಿ ಪ್ರಕರಣದ ಮಾಹಿತಿ.

          ದಿನಾಂಕ:-30-09-2020 ರಂದು ರಾತ್ರಿ 7-00 ಗಂಟೆ ಅವಧಿಯಲ್ಲಿ. ಆರ್.ಹೆಚ್.ಕ್ಯಾಂಪ್ ನಂ-2. ಸೀಮೆಯಲ್ಲಿ ಬಿಕರ್ಣ ಸರ್ಕಾರ್ ಇವರ ಹೊಲದಲ್ಲಿರುವ ಹುಲ್ಲಿನ ಬಣವಿಯಲ್ಲಿ ಠಾಣೆಯಿಂದ ಪೂರ್ವಕ್ಕೆ 12.ಕಿ.ಮಿ. ದೂರದಲ್ಲಿ ಇರುವ ಹೊಲದಲ್ಲಿ ಯಾರೋ ಹುಲ್ಲಿನ ಬಣವಿಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆಂದು, ಖಚಿತ ಭಾತ್ಮಿ ಮೇರೆಗೆ, ಜಿ.ಎಸ್.ರಾಘವೇಂದ್ರ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಅಲ್ಲಿ ಹುಲ್ಲಿನ ಬಣವಿಯಲ್ಲಿ ಎರಡು ಪ್ಲಾಸ್ಟಿಕ್ ಮೂಟೆಯಲ್ಲಿಟ್ಟಿದ್ದ 8-KG -900 Gram ಗಾಂಜಾ ಅಂ.ಕಿ.8500/-ಬೆಲೆಬಾಳುವುದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ. ಯಾರೋ ಆರೋಪಿತರು ಈ ಗಾಂಜಾವನ್ನು ಅನಧಿಕೃತವಾಗಿ ತಮ್ಮ ಲಾಭಕ್ಕಾಗಿ ಮಾರಾಟ ಮಾಡಲು ಸಂಗ್ರಹಿಸಿ ಇಟ್ಟಿರುವುದು ಕಂಡುಬಂದಿರುತ್ತದೆ ಅಂತಾ ಮುಂತಾಗಿದ್ದ ತಮ್ಮ ವಿವರವಾದ ವರದಿಯೊಂದಿಗೆ, ಗಾಂಜಾ ದಾಳಿ ಜಪ್ತಿ ಪಂಚನಾಮೆ, ಜಪ್ತಿ ಮಾಡಿದ ಮುದ್ದೆಮಾಲನ್ನು ಒಪ್ಪಿಸಿ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ  ತಮ್ಮ ವರದಿಯನ್ನು ಹಾಜರಪಡಿಸಿದ್ದು ಇರುತ್ತದೆ. ಸದರಿ ವರದಿಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 141/2020. ಕಲಂ.20(b) NDPS ACT-1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

27 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟಕಾದಾಳಿ ಪ್ರಕರಣದ ಮಾಹಿತಿ.

            ದಿನಾಂಕ:26-09-2020 ರಂದು 6-00 ಪಿ.ಎಮ್ ಸಮಯದಲ್ಲಿ ಅರಗಿಮರಕ್ಯಾಂಪಿನಲ್ಲಿ ಹನುಮಪ್ಪ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಗುಂಡಯ್ಯ ತಂದೆ ನಿಜಗುಣಯ್ಯ ಯಂಕಂಚಿಮಠ, ಸಾ:ಅರಗಿನಮರ ಕ್ಯಾಂಪ್, ತಾ:ಸಿಂಧನೂರು ನೇದ್ದವನು ಕುಳಿತು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೆದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 560/-, 2) ಒಂದು ಮಟಕಾ ಪಟ್ಟಿ 3) ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ಬ್ರೋಜೋನ್ ಸರಕಾರ್ ತಂದೆ ಭಬೇನ್ ಸರಕಾರ್, ಸಾ:ಆರ್.ಹೆಚ್.ಕ್ಯಾಂಪ್ ನಂ.03, ತಾ:ಸಿಂಧನೂರು ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.35/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ಅಸಂಜ್ಞೇಯ ಪ್ರಕರಣವನ್ನು ಗುನ್ನೆ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಕೊಡಲು ಕೋರಿ ಮಾನ್ಯ ನ್ಯಾಯಾಲಯಕ್ಕೆ ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.138/2020, ಕಲಂ:78(3) ಕ.ಪೊ ಕಾಯ್ದೆ ರೀತ್ಯ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ರಸ್ತೆ ಅಪಘಾತ ಪ್ರಕಣದ ಮಾಹಿತಿ.

     ¦AiÀiÁ𢠲ªÀªÀÄÆwð vÀAzÉ ¸ÀAUÀ¥Àà vÀÄgÀqÀV 56 ªÀµÀð °AUÁAiÀÄvÀ d£ÁAUÀ G;MPÀÌ®ÄvÀ£À ¸Á;»gÉïÉQ̺Á¼À vÁB °AUÀ¸ÀÆÎgÀÄ gÀªÀgÀÄ, ªÀÄÈvÀ fêÀ£ÀPÀĪÀiÁgÀ FvÀ£ÀÄ vÀ£Àß  ªÉÆÃmÁgÀ ¸ÉÊPÀ¯ï ¸ÀA, PÉJ -04/eÉ ºÉZï -2284£ÀÄß vÉUÉzÀÄPÉÆAqÀÄ ªÀÄ¹Ì ªÀÄÄzÀÄUÀ¯ï gÀ¸ÉÛAiÀÄ°è ªÀÄzÁåºÀß 2.30   UÀAmÉ  ¸ÀĪÀiÁjUÉ ªÀÄ,J¢Q£Á¼À ºÀwÛgÀ EgÀĪÀ ZÀ£ÀߪÀÄäö£À ºÀnÖÀ zÁj ºÀwÛgÀ ºÉÆÃUÀÄwÛgÀĪÁUÀ ¯Áj £ÀA.PÉJ -01/JeÉ-9374 £ÉÃzÀÝgÀ ZÁ®PÀ ¯ÁjAiÀÄ£ÀÄß Cw eÉÆÃgÁV ªÀÄvÀÄÛ ¤®ðPÀëvÀ£À¢AzÀ CqÁØ¢rØAiÀiÁV £ÀqɹPÉÆAqÀÄ §AzÀÄ ªÀÄÈvÀ£À ªÉÆÃmÁgÀ ¸ÉÊPÀ¯ï UÉ lPÀÌgï PÉÆnÖzÀÝjAzÀ ªÀÄÈvÀ¤UÉ §®UÀqÉAiÀÄ  ºÀuÉUÉ ºÉÆmÉÖUÉ ¨sÁj gÀPÀÛUÁAiÀÄUÀ¼ÁV ªÀÄvÀÄÛ §®UÀqÉ PÉÊ ªÀÄÄAUÉÊ ªÀÄvÀÄÛ ªÉÆtPÉÊ ,PÁ½£À »A§qÀ ªÀÄÄjzÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É,C¥ÀWÁvÀ ¥Àr¹zÀ £ÀAvÀgÀ ¯Áj ZÁ®PÀ ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ ºÉÆÃrºÉÆÃVzÀÄÝ EgÀÄvÀÛzÉ CAvÁ ¤ÃrzÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ  100/2020 PÀ®A. 279,304(J) L.¦.¹. ¸À»vÀ 187 L JªÀiï « PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

26 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

      DgÉÆÃ¦ UÀAUÀ¥Àà FvÀ£ÀÄ vÀ£Àß zÉøÁ¬Ä ¨ÉÆÃUÁ¥ÀÆgÀÄ ¹ªÀiÁAvÀgÀ°è£À ºÉÆ® ¸ÀªÉÃð £ÀA 18 gÀ°è ¸ÀeÉÓ ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 106 UÁæA, (2), 60 UÁæA, (3) 32 UÁæA, (4) 22 UÁæA, (5) 02 UÁæA, (6) 06 UÁæA, (7) 20 UÁæA,  (8) 06 UÁæA, (9) 06 UÁæA, (10) 08 UÁæA, (11) 04 UÁæA, (12) 04 UÁæA, (13) 10 UÁæA, (14) 16 UÁæA, (15) 06 UÁæA, (16) 32 UÁæA, (17) 14 UÁæA, (18) 20 UÁæA, (19) 20 UÁæA, (20) 04 UÁæA,  (21) 08 UÁæA, (22) 04 UÁæA, (23) 06 UÁæA, (24) 20 UÁæA,  MlÄÖ 436 UÁæA EzÀÄÝ, CA.Q. gÀÆ. 10,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå f¯Áè ¥ÉÆ°Ã¸ï C¢üÃPÀëPÀgÀÄ-gÁAiÀÄZÀÆgÀÄ, ªÀiÁ£Àå ºÉZÀÄѪÀj f¯Áè ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ-gÀªÀgÀÄ ºÁUÀÆ r.J¸ï.¦  ªÀiÁUÀðzÀ±Àð£ÀzÀ°è, ²æÃ £ÁUÀgÁd Z˱ÉnÖ ªÉÊzsÁå¢üÃPÁjUÀ¼ÀÄ ªÀĹÌ-gÀªÀgÀ ºÁdgÁwAiÀÄ°è ¹¦L ªÀÄ¹Ì ªÀÈvÀÛgÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ªÀÄ¹Ì ¥Éưøï oÁuÉ ಗುನ್ನೆ ನಂ 97/2020 PÀ®A. 20 (b) N.D.P.S Act 1985 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಟಕಾದಾಳಿ ಪ್ರಕರಣದ ಮಾಹಿತಿ.

            ದಿನಾಂಕ:25/09/2020 ರಂದು ಇಡಪನೂರು ಗ್ರಾಮದಲ್ಲಿ ಫಿರ್ಯಾದಿದಾರರಾದ  ಪಿ.ಎಸ್.ಐ. ರವರು ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಂದ ಭಾತ್ಮಿ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರಕಾರಿ ಜೀಪ್ ನಂ.ಕೆ..36/ಜಿ.177 ನೇದ್ದರಲ್ಲಿ ಹೋಗಿ ಇಡಪನೂರು ಗ್ರಾಮದ ಗೋರೆಬಂದೆನವಾಜ್ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ ಮಟಕಾ ಚೀಟಿ ಬರೆದು ಕೊಡುತ್ತಾ ಹಣ ತೆಗೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 5-50 ಗಂಟೆಗೆ ದಾಳಿ ಮಾಡಿ ಹಿಡಿದು ಆರೋಪಿ ತರಿಂದ ನಗದು ರೂ. 4,120/- ಹಾಗೂ 3 ಮಟಕಾ ಪಟ್ಟಿ, 3 ಬಾಲ್ ಪೆನ್ನುಗಳನ್ನು ವಶಪಡಿಸಿಕೊಂಡಿದ್ದು, ಸಿಕ್ಕಿಬಿದ್ದವರಿಗೆ ಮಟ್ಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತ ವಿಚಾರಿಸಲು ಅವರು ತಾವು ಬರೆದ ಮಟ್ಕಾ ಪಟ್ಟಿಯನ್ನು ಶಿವು ಸಾ:ಲಚಮಾರಿ ಗ್ರಾಮ (ಎ.ಪಿ), ಮಹಿಬೂಬ್ ಸಾ:ಕೃಷ್ಣ ಜಿಲ್ಲಾ:ಮಹಿಬೂಬ್ ನಗರ (ತೆಲಂಗಾಣ) ಎಂದು ಪರಿಚಯಿಸಿಕೊಂಡ ವ್ಯಕ್ತಿಗಳು ಮಟ್ಕಾ ಪಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಗು 3 ಜನ ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ಒಪ್ಪಿಸಿದ್ದು ಇರುತ್ತದೆ. ಸದರಿ ಮಟ್ಕಾ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸದ್ರಿ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತ್ತಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ  ಅನುಮತಿ ಕುರಿತು ವಿನಂತಿಸಿಕೊಂಡ ಮೇರೆಗೆ ಇಂದು ದಿನಾಂಕ: 26/09/2020 ರಂದು  ಮದ್ಯಾಹ್ನ 2-45 ಗಂಟೆಗೆ ಸಿ.ಪಿ.ಸಿ.614 ರವರು ಮಾನ್ಯ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸಿದ ಮೇಲಿಂದ ಇಡಪನೂರು ಠಾಣೆ ಗುನ್ನೆ ನಂ.62/2020 ಕಲಂ:78(3) ಕೆ.ಪಿ.ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಕಾಣೆ ಪ್ರಕರಣದ ಮಾಹಿತಿ:-

 

      F ¨sÁªÀavÀæzÀ°ègÀĪÀ ²æÃªÀÄw gÉõÁä UÀAqÀ vÀ¤éÃgÀ 23 ªÀµÀð eÁ.ªÀÄĹèA ¸Á.zÉêÀvÀUÀ¯ï vÁ.zÉêÀzÀÄUÀð EªÀgÀÄ ¢£ÁAPÀ 24.09.2020 gÀAzÀÄ gÁwæ 10.00 UÀAmÉUÉ ªÀģɬÄAzÀ §»gÀzÉð¸ÉUÉ ºÉÆÃV §gÀÄvÉÛÃ£É JAzÀÄ ªÀÄ£ÉAiÀÄ°è ºÉý ºÉÆÃV ªÁ¥À¸ï ªÀÄ£ÉUÉ §gÀzÉ PÁuÉAiÀiÁVzÀÄÝ EgÀÄvÀÛzÉ. PÁuÉAiÀiÁzÀ §UÉÎ ²æÃ ªÉÄʧƧ vÀAzÉ ZÁAzÀ¥ÁµÀ zÉÆqÀªÀĤ 27 ªÀµÀð eÁ.ªÀÄĹèA G.ªÉÄñÀ£ï PÉ®¸À ¸Á.zÉêÀvÀUÀ¯ï gÀªÀgÀÄ ¤ÃrgÀĪÀ zÀÆj£À ªÉÄÃgÉUÉ eÁ®ºÀ½î ¥Éưøï oÁuÁ C¥ÀgÁzsÀ.¸ÀA.116/2020 PÀ®A ªÀÄ»¼É PÁuÉAiÀiÁVgÀĪÀ §UÉÎ PÉøÀÄ zÁR¯ÁVzÀÄÝ, EªÀgÀÄ EzÀgÀĪÀgÉ«UÀÆ ¥ÀvÉÛAiÀiÁVgÀĪÀÅ¢®è.      





   PÁuÉAiÀiÁVgÀĪÀ EªÀgÀ §UÉÎ ªÀiÁ»w zÉÆgÉvÀ°è oÁuÁ¢üPÁj, eÁ®ºÀ½î ¥Éưøï oÁuÉ ¥ÉÆÃ£ï £ÀA.  08531-265233, 9480803859 gÁAiÀÄZÀÆgÀÄ f¯Éè CxÀªÁ ¤AiÀÄAvÀæt PÉÆÃuÉUÉ CxÀªÁ ¥ÉÆÃ£ï £ÀA. 08532-235635, 100 UÉ w½¸À®Ä PÉÆÃjÀzÉ.

25 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರರಕಣದ ಮಾಹಿತಿ.

   ದಿನಾಂಕ: 23.09.2020 ರಂದು ಸಂಜೆ  16.00 ಗಂಟೆಯ ಸುಮಾರಿಗೆ ಆರೋಪಿ ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ರಂಜಿತಕುಮಾರ ತಂದೆ ದಿ:ಶರಣಪ್ಪ ವಯ: 21 ವರ್ಷ, ಜಾತಿ: ಮಡಿವಾಡ : ವಿದ್ಯಾರ್ಥಿ ಸಾ: ಕರೇಕಲ್ ತಾ:ಜಿ: ರಾಯಚೂರು ಪೋನ್ ನಂ 6363685293 ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 16.45 ಗಂಟೆಗೆ ಹೋಗಿ ನೋಡಲಾಗಿ ಆರೋಪಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನ  ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 4,230/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ಜ್ಞಾಪನ ಆಧಾರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 135/2020 PÀ®A. 78(III) ಕೆ ಪಿ ಕಾಯ್ದೆ. ಅಡಿಯಲ್ಲಿ  ಪ್ರಕರಣ ಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

24 Sept 2020

Reported Crimes

-:: ಮೋಟಾರ್ ಸೈಕಲ್ ಕಳ್ಳಬಂಧನ ::-

            ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವೀಚಕ್ರ ವಾಹನಗಳು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ನಿಕ್ಕಂ ಪ್ರಕಾಶ IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶಿವನಗೌಡ ಪಾಟೀಲ್ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ಮತ್ತು ಶ್ರೀ ಹುಲಿಗೇಶ ಪಿಎಸ್ಐ(ಕಾ.ಸು), ಶ್ರೀ ಹನುಮಂತಪ್ಪ ಪಿಎಸ್ಐ (ಅ.ವಿ.) ಶಕ್ತಿನಗರ ಪೊಲೀಸ್ ಠಾಣೆ, ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ ನರಸಿಂಗಪ್ಪ ಹೆಚ್.ಸಿ.273, ಶ್ರೀ ಅಮರೇಶ ಸಿ.ಹೆಚ್.ಸಿ.248, ಶ್ರೀ ಮುನಿಸ್ವಾಮಿ ಸಿ.ಹೆಚ್.ಸಿ. 316, ಶ್ರೀ ರವಿರಾಜ ಸಿ.ಹೆಚ್.ಸಿ.320, ಶ್ರೀ ಶರಣಪ್ಪ ಎ.ಹೆಚ್.ಸಿ.28, ಶ್ರೀ ಶೇಖರ ಹೆಚ್.ಸಿ.359, ಶ್ರೀ ನಿಂಗಪ್ಪ ಹೆಚ್.ಸಿ.366, ಶ್ರೀ ಡಾಕಪ್ಪ ಸಿಪಿಸಿ 391, ಶ್ರೀ ಮಲ್ಲಿಕಾರ್ಜುನ ಸಿಪಿಸಿ 482, ಶ್ರೀ ರಮೇಶ ಪಿಸಿ 206 ಹಾಗೂ ಶ್ರೀ ಹುಸೇನಪ್ಪ ಪಿ.ಸಿ.503 ರವರನ್ನೊಳಗೊಂಡಂತೆ  ತಂಡವನ್ನು ರಚನೆ ಮಾಡಲಾಗಿತ್ತು.

            ರಚನೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತರಾ 1) ರಾಮು ತಂದೆ ಜಂಬಯ್ಯ ವಯಾ||30ವರ್ಷ, ಜಾ||ಮಾದಿಗ, ||ಆರ್.ಟಿ.ಪಿ.ಎಸ್.ಕಂಪನಿಯ ಸಿಹೆಚ್.ಪಿ-1 ರಲ್ಲಿ ದಿನಗೂಲಿ ಕೆಲಸ, ಸಾ||ಮರ್ಚೆಡ್ ಗ್ರಾಮ ಹಾ|||| ಜನತಾ ಕಾಲೋನಿ ದೇವಸೂಗೂರು ಮತ್ತು 2) ಬಸವರಾಜ ತಂದೆ ಲಕ್ಷ್ಮಣ ವಯಾ||35ವರ್ಷ, ಜಾ||ಮಾದಿಗ, ||ಡೋಜರ್ ಆಪರೇಟರ್ ಕೆಲಸ, ಸಾ||ಹೆಗ್ಗಸನಹಳ್ಳಿ ಗ್ರಾಮ ಹಾ||||ಟೈಪ್-7-459 ಕೆಪಿಸಿ ಕಾಲೋನಿ ಶಕ್ತಿನಗರ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ದಸ್ತಗಿರಿಯಾದ ಮೇಲ್ಕಂಡ ಆರೋಪಿತರಿಂದ ರಾಯಚೂರು ನಗರದ ಸದರ್ ಬಜಾರ್, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ ಒಟ್ಟು 17 ದ್ವೀಚಕ್ರ ವಾಹನಗಳು ಅ.ಕಿ.ರೂ.5,02,000/-ಬೆಲೆ ಬಾಳುವ ವಾಹನಗಳನ್ನು ಜಪ್ತಿಪಡಿಸಿಕೊಂಡಿರುತ್ತಾರೆ.

            ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ರವರ ತಂಡದ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು ಇರುತ್ತದೆ.


 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

           DgÉÆÃ¦ ¯ÉÆÃPÀ¥Àà FvÀ£ÀÄ vÀ£Àß ºÀĽªÉÄ ªÀiÁqÀĪÀ vÀ£Àß vÀAzÉAiÀiÁzÀ ¢B UÉÆÃ«AzÀ¥Àà EªÀgÀ ªÀiÁ°ÃPÀvÀézÀ°ègÀĪÀ CqÀ«¨Á«(ªÀĹÌ) ºÉÆ® ¸ÀªÉÃð £ÀA 18 gÀ°è vÉÆUÀj ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 4 PÉf, 900 UÁæA, (2), 6 PÉf, 200 UÁæA, (3) 1 PÉf, (4) 450 UÁæA, (5) 1 PÉf, 900 UÁæA, (6) 3 PÉf 250 UÁæA, (7) 200 UÁæA,  (8) 3 PÉf, (9) 300 UÁæA, MlÄÖ 21 PÉf 200 UÁæA EzÀÄÝ CA.Q. gÀÆ. 2,40,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå ºÉZÀÄѪÀj f¯Áè ¥ÉÆ°Ã¸ï C¢üÃPÀëPÀgÀÄ, gÁAiÀÄZÀÆgÀÄ gÀªÀgÀ ªÀiÁUÀðzÀ±Àð£À ªÀÄvÀÄÛ r.J¸ï.¦ ªÀiÁUÀðzÀ±Àð£À ºÁUÀÆ £ÉÃvÀÈvÀézÀ°è ¹¦L ªÀÄ¹Ì ªÀÈvÀÛgÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ªÀÄ¹Ì oÁuÉAiÀÄ°è ¥Àæ.ªÀ.ªÀgÀ¢ eÁj ªÀiÁr 96/2020 PÀ®A. 20 (b) N.D.P.S Act 1985 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.    

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

      1)£ÀªÀÄÆ¢vÀ ²ªÀÅPÀĪÀiÁgÀ vÀAzÉ CªÀÄgÀ¥Àà ZÁQæ ªÀ:26 ªÀµÀð, eÁ:PÀÄgÀħgÀ, G:SÁ¸ÀV PÉ®¸À, ¸Á:ªÁ¸À« £ÀUÀgÀ °AUÀ¸ÀÄUÀÆgÀÄ ªÀÄvÀÄÛ E£ÀÆß½zÀ 10 d£À DgÉÆÃ¦vÀgÀÄ EAzÀÄ 23-09-2020 gÀAzÀÄ ¸ÁAiÀÄAPÁ® 4-00 UÀAmÉUÉ °AUÀ¸ÀÄUÀÆgÀ ¥ÀlÖtzÀ mÉæÃAqïì §mÉÖ CAUÀr »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¹¦L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¹¦L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 4-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/09/2020 gÀAzÀÄ gÁwæ 8-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆUÀÆgÀÄ oÁuÉAiÀİè 229/2020 PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

      2)£ÀªÀÄÆ¢vÀ ¸ÀÄgÉñÀ vÀAzÉ §¸ÀªÀgÁd F¼ÀUÉÃgÀ ªÀAiÀiÁ: 28ªÀµÀð, eÁ: F¼ÀUÉÃgÀ G: ZÁ®PÀ ¸Á: ¸ÀAvɧeÁgÀ °AUÀ¸ÀÄUÀÆgÀ ªÀÄvÀÄÛ EvÀgÉ 5 d£À DgÉÆÃ¦vÀgÀÄ EAzÀÄ 23-09-2020 gÀAzÀÄ ¸ÁAiÀÄAPÁ® 4-30 UÀAmÉUÉ °AUÀ¸ÀÄUÀÆgÀ ¥ÀlÖtzÀ J¸ï.J¯ï.« ºÉÆÃl® »AzÀÄUÀqÉ ¸ÁªÀðd¤PÀ ¸ÀܼÀzÀ°è  PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 5-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/09/2020 gÀAzÀÄ gÁwæ 9-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ 230/2020 PÀ®A 87 PÉ.¦ DPïÖ CrAiÀÄ°è °AUÀ¸ÀÆUÀÄgÀÄ oÁuÉAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ: 23.09.2020 ರಂದು ಸಂಜೆ  16.00 ಗಂಟೆಯ ಸುಮಾರಿಗೆ ಆರೋಪಿ ರಂಜಿತಕುಮಾರ ತಂದೆ ದಿ:ಶರಣಪ್ಪ ವಯ: 21 ವರ್ಷ, ಜಾತಿ: ಮಡಿವಾಡ : ವಿದ್ಯಾರ್ಥಿ ಸಾ: ಕರೇಕಲ್ ತಾ:ಜಿ: ರಾಯಚೂರು ಪೋನ್ ನಂ 6363685293  ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 16.45 ಗಂಟೆಗೆ ಹೋಗಿ ನೋಡಲಾಗಿ ಆರೋಪಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನ  ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 4,230/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ಜ್ಞಾಪನ ಆಧಾರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 135/2020 PÀ®A. 78(III) ಕೆ ಪಿ ಕಾಯ್ದೆ. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

          ದಿನಾಂಕ: 23.09.2020 ರಂದು ಸಂಜೆ 18.30ಗಂಟೆಯ ಮಧ್ಯ ಸುಮಾರಿಗೆ ಫಿರ್ಯಾದಿ ಶ್ರೀಮತಿ ಜೋತಿ ಗಂಡ ರವಿಕುಮಾರ, ವಯ: 30 ವರ್ಷ, ಜಾತಿ: ಮಡಿವಾಳ ಉ: ..ವೈ.ಟಿ.ಪಿ.ಎಸ್. ಸಾ: ಅಸ್ಕಿಹಾಳ ಹಾ/ವ ಮನೆ ನಂ ಸಿ-2 ಜಿ-4 ವೈ.ಟಿ.ಪಿ.ಎಸ್.ವಸತಿ ಗೃಹ ಶಿಕ್ತಿನಗರ ಈಕೆಯ ಗಂಡನಾದ ರವಿಕುಮಾರ ತಂದೆ ತಿಪ್ಪಣ್ಣ ಈತನು ರಾಯಚೂರು ನಿಂದ ಶಕ್ತಿನಗರಕ್ಕೆ ತನ್ನ ಪ್ಯಾಷನ್ ಪ್ರೋ ಮೋಟಾರ ಸೈಕಲ್ KA36EA4666 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಹೆಗ್ಗಸನಹಳ್ಳಿ ಹತ್ತಿರ ಬೇಸಪವರ ಮುಂದಿನ ರಸ್ತೆಯ ಮೇಲೆ ಎದರು ಗಡೆಯಿಂದ ಹಿರೋ ಸ್ಪೆಂಡರ ಮೋಟಾರ ಸೈಕಲ್ ನಂ KA36EG9078 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅಂದರೆ ಶಕ್ತಿನಗರ ಕಡೆಯಿಂದ ಹೆಗ್ಗಸನಹಳ್ಳಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ರವಿಕುಮಾರ ಈತನ ಮೋಟಾರ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ರವಿಕುಮಾರ ಈತನಿಗೆ ಬಲಕಣತಲೆಗೆ ಭಾರಿ ರಕ್ತಗಾಯ ಹಾಗೂ ಮುಖದ ಮೂಳೆಗಳಿಗೆ ಒಳಪೆಟ್ಟಾಗಿದ್ದು ರಿಂದ 108 ವಾಹನದಲ್ಲಿ ರಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಧ್ಯದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಹಾಗೂ ಟಕ್ಕರ ಕೊಟ್ಟ ಮೋಟಾರ ಸೈಕಲ್ ಸವಾರನಿಗೆ ತಲೆಯ ಹಿಂದಗಡೆ ಭಾರಿ ರಕ್ತಗಾಯ ಬಲಗಡೆ ದೌಡೆಗೆ ಒಳಪೆಟ್ಟು, ಹಾಗೂ ಇನ್ನಿತರ ತರಚಿದ ಗಾಯಗಳಾಗಿದ್ದು ಹಾಗೂ ಮೋಟಾರ ಸೈಕಲ್ ಹಿಂದಿನ ಸವಾರನಾದ ಸುರೇಶನಿಗೆ ಹಣೆಗೆ ರಕ್ತಗಾಯ ಹಾಗೂ ಹಣೆಯ ಮಧ್ಯದಲ್ಲಿ ನಗ್ಗಿದ ಭಾರಿ ಒಳಪೆಟ್ಟು ಹಾಗು ಎರಡು ಕಣ್ಣುಗಳಿಗೆ ರಕ್ತಗಾಯ ಹಾಗೂ ಇನ್ನಿತರ ಗಾಯಗಳಾಗಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದು ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ- 136/2020136/2020 PÀ®A. 279, 337, 338, 304() IPC ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.