Thought for the day

One of the toughest things in life is to make things simple:

19 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
            ದಿನಾಂಕ:-17.07.2020 ರಂದು ಸಂಜೆ 4-45 ಗಂಟೆ ಸುಮಾರಿಗೆ ಆರೋಪಿತರು 1)ಹನುಮೇಶ ತಂದೆ ದುರಗಪ್ಪ ಬೋವಿ ಜಾತಿ:ವಡ್ಡರ ಉದ್ಯೋಗ: ಕೂಲಿ ಕೆಲಸ ಸಾ:ಚಿಕ್ಕ ಲೆಕ್ಕಿಹಾಳ 2)ಶಂಕ್ರಪ್ಪ ತಂದೆ ಹನುಮಂತಪ್ಪ ರಾಥೋಡ್ ದೇಸಾಯಿ ಬೋಗಾಪೂರ ಜಾತಿ: ಲಂಬಾಣಿ 3) ಶಾಂತಪ್ಪಗೌಡ ತಂದೆ ಯಂಕನಗೌಡ ಮುಂಡರಗಿ ಜಾತಿ: ಲಿಂಗಾಯತ ಖೈರವಾಡಗಿ ಗ್ರಾಮದ ಗುಡ್ಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 394, 01,101, 291, 140, ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  3310/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಮುದಗಲ್ ಠಾಣಾ ಎನ್.ಸಿ ನಂ. 16/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್. ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ಪ್ರತಿಯನ್ನು ಸಿ.ಪಿ.ಸಿ-22  ರವರು ಇಂದು ದಿನಾಂಕ:18.07.2020 ರಂದು ಸಂಜೆ 6-45 ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

CªÀ±Àå ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w :
       ¢£ÁAPÀ: 18.07.2020 gÀAzÀÄ 20.30 UÀAmÉUÉ ¦ügÁå¢ ©.Dgï. ªÉAPÀtÚ DºÁgÀ ¤jÃPÀëPÀgÀÄ gÁAiÀÄZÀÆgÀÄ £ÀUÀgÀ, G¥À ¤zsÉÃð±ÀPÀgÀ PÀbÉÃj DºÁgÀ ªÀÄvÀÄÛ £ÁUÀjÃPÀ ¸ÀgÀ§gÁdÄ E¯ÁSÉ gÁAiÀÄZÀÆgÀÄ EªÀgÀÄ oÁuÉUÉ ºÁdgÁV zÀÆgÀÄ ¤ÃrzÀÄÝ, CzÀgÀ ¸ÁgÁA±ÀªÉãÉAzÀgÉ, EAzÀÄ ¢£ÁAPÀ 18.07.2020 gÀAzÀÄ ¸ÀAeÉ 4.30 UÀAmÉUÉ ¦ügÁå¢zÁgÀgÀÄ vÀªÀÄä PÁAiÀiÁð®AiÀÄzÀ°ègÀĪÁUÀ gÁAiÀÄZÀÆgÀÄ £ÀUÀgÀzÀ ±À²ªÀĺÀ¯ï ¸ÀPÀð¯ï ºÀwÛgÀ EgÀĪÀ vÀAfÃ¯ï ¥ÉmÉÆæÃ¯ï §APï ¥ÀPÀÌzÀ°è EgÀĪÀ MAzÀÄ QgÁt CAUÀrAiÀÄ°è £ÁåAiÀÄ ¨É¯É CAUÀrUÉ ºÀAZÀĪÀ ¸À®ÄªÁV ¸ÀgÀPÁgÀ¢AzÀ §AzÀAvÀºÀ CQÌAiÀÄ£ÀÄß ªÀiÁgÀÄPÀmÉÖAiÀÄ°è ªÀiÁgÁl ªÀiÁqÀ®Ä vÀAzÀÄ CAUÀrAiÀÄ°è ¸ÀAUÀ滹 EnÖzÁÝgÉAzÀÄ ¨Áwä §A¢zÀÝjAzÀ vÁªÀÅ ¸ÀAeÉ 5.00 UÀAmÉUÉ ¸ÀzÀgï §eÁgï ¥ÉÆ°¸ï oÁuÉUÉ §AzÀÄ oÁuÉUÉ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ ²æÃ JA.r. ¥sÀ¹AiÀÄÄ¢ÝÃ£ï ¹.¦.L ¥ÀƪÀð ªÀÈvÀÛ gÁAiÀÄZÀÆgÀÄ gÀªÀgÀ £ÉÃvÀÈvÀézÀ°è ²æÃ ªÀÄAdÄ£ÁxÀ n.r. ¦.J¸ï.L, ºÁUÀÄ ¹§âA¢AiÀĪÀgÉÆA¢UÉ ¸ÀAeÉ 5.15 UÀAmÉUÉ ¸ÀgÀPÁj fÃ¥ï £ÀA PÉ.J.36/f-212 £ÉÃzÀÝgÀ°è oÁuɬÄAzÀ ºÉÆgÀlÄ ¸ÀAeÉ 5.30 UÀAmÉUÉ vÀAfÃ¯ï ¥ÉmÉÆæÃ¯ï §APï ºÀwÛgÀ vÀ®Ä¦, vÀAfÃ¯ï ¥ÉmÉÆæÃ¯ï §APï£À ¥ÀƪÀð ¢QÌ£À°ègÀĪÀ QgÁt CAUÀrAiÀÄ ªÀÄÄAzÉ ºÉÆÃV ¨ÁV®Ä vÉUÉzÀÄ £ÉÆÃqÀ¯ÁV QgÁt CAUÀrAiÀİè 45 PÉ.f.AiÀÄ 45 aîUÀ¼ÀÄ CAzÁdÄ vÀÆPÀ 20.25 PÉ.f. vÀÆPÀzÀ CQÌ, CAzÁdÄ QªÀÄävÀÄÛ 40,500/- gÀÆ,. ¨É¯É ¨Á¼ÀĪÀ CQÌ aîUÀ¼À£ÀÄß DgÉÆÃ¦ dAiÀÄgÁªÀÄ vÀAzÉ AiÀÄ®èAiÀÄå ¸Á: ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ ªÀÄvÀÄÛ UÀÄAd½î ªÉAPÀlgÉrØ vÀAzÉ zÉÆqÀØ AiÀÄAPÀ¥Àà ¸Á: ¨Á®APÀÄ D¸ÀàvÉæAiÀÄ ¥ÀPÀÌzÀ°è gÁAiÀÄZÀÆgÀÄ FvÀ£ÀÄ PÀÆrPÉÆAqÀÄ ¥ÀrvÀgÀ aÃn ºÉÆA¢zÀªÀjUÉ ºÀAZÀĪÀ ¸À®ÄªÁV ¸ÀgÀPÁgÀ¢AzÀ ¸ÀgÀ§gÁdÄ ªÀiÁrzÀ CQÌAiÀÄ£ÀÄß £ÀUÀgÀzÀ ««zsÀ KjAiÀiÁUÀ¼À°è ¥ÀrvÀgÀ aÃnzÁgÀjAzÀ ¥ÀqÉzÀÄPÉÆAqÀ CQÌAiÀÄ£ÀÄß Rjâ¹ AiÀiÁªÀÅzÉà ¥ÀgÀªÁ¤UÉ E®èzÉà ºÉaÑ£À ¨É¯ÉUÉ ªÀiÁgÁl ªÀiÁqÀÄwÛzÀÄÝ PÀAqÀÄ §A¢zÀÄÝ, F §UÉÎ ¸ÀAeÉ 6.00 UÀAmɬÄAzÀ 8.00 UÀAmÉAiÀĪÀgÉUÉ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ LZÀgï ªÁºÀ£À ¸ÀASÉå PÉ.J.06/J.J.2601 £ÉÃzÀÝgÀ°è ºÁQPÉÆAqÀÄ gÁwæ 8.30 UÀAmÉUÉ oÁuÉUÉ d¦Û ªÀiÁrzÀ ªÀÄÄzÉÝ ªÀiÁ°£ÉÆA¢UÉ, dAiÀÄgÁªÀÄ vÀAzÉ AiÀÄ®èAiÀÄå FvÀ£ÉÆA¢UÉ oÁuÉUÉ §AzÀÄ dAiÀÄgÁd ªÀÄvÀÄÛ ªÉAPÀlgÉrØ gÀªÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀAvÉ ¤ÃrzÀ zÀÆj£À ¸ÁgÁA±ÀzÀ ªÉÄðAzÀ ¸ÀzÀgï §eÁgÀ oÁuÁ UÀÄ£Éß £ÀA 56/2020 PÀ®A 3 & 7 E.¹. DåPïÖ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

18 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಪ್ರಕರಣದ ಮಾಹಿತಿ :
            ದಿನಾಂಕ 16.07.2020 ರಂದು 17.50 ಗಂಟೆಗೆ ಹಟ್ಟಿ ಪಟ್ಟಣದ ಹಳೆ ಪಂಚಾಯತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ರಮೇಶಸಿಂಗ್ ತಂದೆ ತುಳಜಾರಾಮ್ ಸಿಂಗ್ ವಯಾ: 46 ವರ್ಷ ಜಾ: ರಜಪೂರ ಉ: ವ್ಯಾಪಾರ ಸಾ: ಹೊಸ ಪಂಚಾಯತಿ ಹತ್ತಿರ ಹಟ್ಟಿ ಪಟ್ಟಣ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು PÀ.gÁ.¥ÉÆÃ ¥ÀgÀªÁV ²æÃ ªÀÄÄzÀÄÝgÀAUÀ¸Áé«Ä ¦.J¸ï.L ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 29/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  17.07.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಠಾಣೆಯಲ್ಲಿ 95/2020 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:

¦ügÁå¢zÁgÀ ºÀ£ÀĪÀÄAvÀ vÀAzÉ ¹zÀÝ¥Àà ,48ªÀµÀð, eÁ-ZɮĪÁ¢, MPÀÌ®ÄvÀ£À ¸Á-¨ÉƪÀÄä£Á¼À EAzÀÄ ¢£ÁAPÀ-17-07-2020 gÀAzÀÄ 19-00 UÀAmÉUÉ oÁuÉUÉ ºÁdgÁV zÀÆgÀÄ ¤ÃrzÀ ¸ÁgÁA±ÀªÉãÉAzÀgÉ ¦ügÁå¢zÁgÀ£ÀÄ vÀ£Àß ºÉÆ® ¸ÀªÉð £ÀA-22/1/1 £ÉzÀÝgÀ°è ¸ÀĪÀiÁgÀÄ 7 mÁæPÀÖgÀ£ÀµÀÄÖ eÉÆÃ¼ÀzÀ ¸À¥ÉàAiÀÄ §tªÉAiÀÄ£ÀÄß vÀ£Àß zÀ£ÀPÀgÀÄUÀ¼À ªÉÄëUÁV ºÁQzÀÄÝ, ¢£ÁAPÀ- 01-07-2020 gÀAzÀÄ ªÀÄzÁåºÀß 3-00 UÀAmÉ ¸ÀĪÀiÁjUÉ  ¦ügÁå¢zÁgÀ£ÀÄ ªÀÄvÀÄÛ DvÀ£À vÀªÀÄäA¢gÀÄ ºÁUÀÆ vÀ£Àß ºÉAqÀwAiÉÆA¢UÉ  ºÉÆ®zÀ°è ©vÀÛ£É ªÀiÁqÀÄwÛzÁÝUÀ DPÀ¶äPÀªÁV §tªÉUÉ ¨ÉAQ ©zÀÄÝ ¸ÀÄqÀÄwÛzÁÝUÀ ¥ÀPÀÌzÀ ºÉÆ®zÀ°èzÀÝ ¨ÉÆÃgïªÉ¯ï¤AzÀ ¤ÃgÀ£ÀÄß vÀAzÀÄ ºÁQzÀgÀÄ. ¨ÉAQ ºÁgÀzÉ eÉÆÃ¼ÀzÀ §tªÉAiÀÄÄ ¸ÀA¥ÀÆtðªÁV ¸ÀÄlÄÖ ºÉÆÃV CAzÁdÄ 70,000/- gÀÆUÀ¼ÀµÀÄÖ ®ÄPÁì£ÀÄ DVzÀÄÝ EgÀÄvÀÛzÉ. CAvÁ ¤ÃrzÀ UÀtÂQÃPÀÈvÀ ¦ügÁå¢ ¸ÁgÁA±ÀzÀ ªÉÄðAzÀ UÀ§ÆâgÀÄ oÁuÁ J¥sï.J £ÀA- 04-2020 PÀ®A DPÀ¹äPÀ ¨ÉAQ C¥ÀWÁvÀ zÀrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.

12 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.     
            ದಿನಾಂಕ 11.07.2020 ರಂದು ಮಧ್ಯಾಹ್ನ 1.00 ಗಂಟೆಗೆ ಹಟ್ಟಿ ಕ್ಯಾಂಪಿನ ಹೊಸ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಜಾಕೀರ್ ಹುಸೇನ್ ತಂದೆ ಶೇಖ್ ಮೆಹಬೂಬ ವಯಾ: 35 ವರ್ಷ ಜಾ: ಮುಸ್ಲಿಂ ಉ: ಪಾನ್ ಶಾಫ್ ವ್ಯಾಪಾರ ಸಾ: ರಾಮ್ ರಹೀಮ್ ಕಾಲೋನಿ ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 28/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 11.07.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  94/2020 PÀ®A 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
            1) ಇಂದು ದಿನಾಂಕ: 11-07-2020 ರಂದು ಸಂಜೆ 4-00 ಗಂಟೆಗೆ ಶ್ರೀ  ಮಲ್ಲಿಕಾರ್ಜುನ ಪಿಸಿ-482 ಶಕ್ತಿನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದುಕೊಟ್ಟಿದ್ದು, ಸಾರಾಂಶವೇನೆಂದರೆ, ಕರೋನ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ರೋಗದ ಲಕ್ಷಣಗಳು ಕಾಣಿಸಿಕೊಂಡ ಗಣೇಶ್ ತಂದೆ ರಾಮಕೃಷ್ಣ ಈತನಿಗೆ ಮುಂಜಾಗ್ರತ ಕ್ರಮವಾಗಿ ಶಕ್ತಿನಗರದಲ್ಲಿ ಹೋಮ್ ಕ್ವಾರೆಂಟೈನ್ ನಲ್ಲಿ ಹಿಡಲಾಗಿತ್ತು. ಸದರಿಯವನು ಕ್ವಾರೆಂಟೈನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತವನ್ನೆಸಗಿ ದ್ದು ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಪಿರ್ಯಾದಿ ಮೇಲಿಂದ  ಶಕ್ತಿನಗರ ಪೊಲೀಸ್ ಠಾಣಾ ಗುನ್ನೆ ನಂ 31/2020 ಕಲಂ 188, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

        2) ಇಂದು ದಿನಾಂಕ: 11-07-2020 ರಂದು ಸಂಜೆ 5-00 ಗಂಟೆಗೆ ಶ್ರೀ  ಮಲ್ಲಿಕಾರ್ಜುನ ಪಿಸಿ-482 ಶಕ್ತಿನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದುಕೊಟ್ಟಿದ್ದು, ಸಾರಾಂಶವೇನೆಂದರೆ, ಕರೋನ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ರೋಗದ ಲಕ್ಷಣಗಳು ಕಾಣಿಸಿಕೊಂಡ ಶೇಖ್ ಅಬ್ದುಲ್ಲಾ ಈತನಿಗೆ ಮುಂಜಾಗ್ರತ ಕ್ರಮವಾಗಿ ಶಕ್ತಿನಗರದಲ್ಲಿ ಹೋಮ್ ಕ್ವಾರೆಂಟೈನ್ ನಲ್ಲಿ ಹಿಡಲಾಗಿತ್ತು. ಸದರಿಯವನು ಕ್ವಾರೆಂಟೈನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತವನ್ನೆಸಗಿ ದ್ದು ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ಪಿರ್ಯಾದಿ ಮೇಲಿಂದ ಶಕ್ತಿನಗರ ಠಾಣಾ ಗುನ್ನೆ ನಂ 32/2020 ಕಲಂ 188, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

        3) ¢£ÁAPÀ 11.07.2020 gÀAzÀÄ 6-00 ¦.JªÀiï PÉÌ ²æÃ ²ªÀ¥Àà ¹¦¹-381  EqÀ¥À£ÀÆgÀÄ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆÃ«qï-19 PÉÆgÉÆÃ£À ªÉÊgÀ¸ï vÀqÉUÀlÄÖªÀ ¤nÖ£À°è ºÉÆgÀ gÁdå ºÁUÀÆ E¤ßvÀgÉ ¸ÀܼÀUÀ½AzÀ vÀªÀÄä-vÀªÀÄä HgÀÄUÀ½UÉ §gÀĪÀAvÀºÀ d£ÀgÀ ªÀiÁ»w vÉUÉzÀÄPÉÆAqÀÄ CªÀjUÉ PÉÆÃ«qï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆÃªÀiï PÁégÉAmÉÊ£ï £À°ègÀĪÀAvÉ w½¸À¯ÁVvÀÄÛ. PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁgÀ DzÉñÀ ºÉÆgÀr¹zÀÄÝ EgÀÄvÀÛzÉ. DgÉÆÃ¦ DgÉÆÃ£ï vÀAzÉ zÉêÀ¥ÀÄvÀæ, 35ªÀµÀð, eÁw:Qæ²ÑAiÀÄ£ï, ¸Á:EqÀ¥À£ÀÆgÀÄ ಈತನು ¢£ÁAPÀ: 07-07-2020 ªÀÄvÀÄÛ ¢:08-07-2020 gÀAzÀÄ ºÉÆÃªÀiï PÁégÉAmÉÊ£ï ©lÄÖ ºÉÆgÀUÉ ºÉÆÃV ¸ÀzÀjAiÀĪÀgÀÄ PÁégÉAmÉÊ£ï ¤AiÀĪÀÄUÀ¼À£ÀÄß G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ EqÀ¥À£ÀÆgÀÄ ¥Éưøï oÁuÁ UÀÄ£Éß £ÀA: 39/2020, PÀ®A: 269 L.¦.¹. CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

            4) ದಿನಾಂಕ:11.07.2020 ರಂದು ಶ್ರೀ ಆನಂದ ಸಿ.ಪಿ.ಸಿ-90 ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಆರೋಪಿತನು ಆಂಧ್ರಪ್ರದೇಶದ ತಿರುಪತಿಗೆ ಹೋಗಿ ಬಂದ ಕಾರಣ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಶಧ್ಯತೆ ಇರುವುದರಿಂದ  ಮಲ್ಲೇಶ ತಂದೆ ಚಿನ್ನಾರೆಡ್ಡಿ ಸಾ:ಆತ್ಕೂರು ಈತನಿಗೆ ಮುಂಜಾಗ್ರತೆ ಕ್ರಮವಾಗಿ ಆತ್ಕೂರು ಗ್ರಾಮದ ತಮ್ಮ ವಾಸ ಮನೆಯಲ್ಲಿ ಕ್ವಾರಂಟೈನ್  ಇರುವಂತೆ ಸೂಚಿಸಲಾಗಿತ್ತು. ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು, ಇದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಯಾಪಲದಿನ್ನಿ ಠಾಣೆ ಗುನ್ನೆ ನಂ 50/2020 ಕಲಂ 269 ಐಪಿಸಿ ಪ್ರಕಾರ ಪ್ರಕರಣ  ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

            5) ದಿನಾಂಕ 11-07-2020 ರಂದು ಸಾಯಾಂಕಾಲ 5-30 ಗಂಟೆಗೆ ಶ್ರೀ ನರಸಿಂಹ ಪೂಜಾರಿ. ಪಿ.ಸಿ 501 ರವರು ಬೀಟ್ ಕರ್ತವ್ಯದಿಂದ ವಾಪಾಸ ಬಂದು ತಮ್ಮ ಒಂದು ದೂರನ್ನು ನೀಡಿದ್ದು ಸಾರಾಂಶವೇನೆಂದರೆ, ಪ್ರಸ್ತುತ ದೇಶಾದ್ಯಾಂತ  ಮಹಾಮಾರಿ ಕೊರೋನಾ ಎಂಬ ವೈರಸ್ ಹರಡುತ್ತಿದ್ದು ಇದರಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿರುವದರಿಂದ ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರೆಂಟೈನದಲ್ಲಿದ್ದವರು ಹೊರಗಡೆ ತಿರುಗಾಡಬಾರದು ಎಂದು ಆದೇಶ ಹೊರಡಿಸಿದ್ದುಇರುತ್ತದೆ. ದಿನಾಂಕ. 3/07/2020 ರಿಂದ 8/07/2020 ರವರೆಗೆ ಹೋಂ ಕ್ವಾರೈಂಟೈನ್ ನಲ್ಲಿ  ಇದ್ದವರ ಪೈಕಿ  ಮೊಬೈಲ್ ನಂ. 9880701695  ರ ಬಳಕೆದಾರನು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ ಹೋಂ ಕ್ವಾರೆಂಟೈನ್ ಬಿಟ್ಟು ಹೊರಗೆ ಹೋಗಿರುವ ಬಗ್ಗೆ Google Live Location  ದೊರೆತಿದ್ದು ಇರುತ್ತದೆ.   ಕಾರಣ  ಇಂದು ದಿನಾಂಕ  11/07/2020 ರಂದು ಮದ್ಯಾಹ್ನ 2.00 ಗಂಟೆಗೆ ಬೀಟ್ ಕರ್ತವ್ಯಕ್ಕೆ ಹೋಗಿ  ಬೀಟ್ ಕರ್ತವ್ಯದಲ್ಲಿ ತಮ್ಮ ಏರಿಯಾಗಳಲ್ಲಿ ತಿರುಗಾಡುತ್ತಾ  ಮದ್ಯಾಹ್ನ 3.30 ಗಂಟೆಯ ಸುಮಾರಿಗೆ  ಮಾನವಿ ಪಟ್ಟಣದ ಬಾಬಾ ನಾಯಕ ಕಾಲೋನಿ ಕಡೆಗೆ ಬಂದು  ಮೊಬೈಲ್ ನಂ. 9880701695  ರ ಬಳಕೆದಾರನಾದ ಸಜ್ಜದ್ ಹುಸೇನ್ ತಂದೆ ಮಸ್ತಕ್ ಹುಸೇನ್ ವಯಾಃ 32 ವರ್ಷ ಜಾತಿಃ ಮುಸ್ಲಿಂ ಉಃ ಬಾಬಾ ನಾಯಕ ಕಾಲೋನಿ ಮಾನವಿ ಈತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ  ಸದರಿಯವನು ದಿನಾಂಕ  7/07/2020 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಮತ್ತು ದಿನಾಂಕ 08-07-2020 ರಂದು ಮಧ್ಯಾಹ್ನ 4-00 ಗಂಟೆಯ ಸುಮಾರಿಗೆ  ಹೀಗೆ ಒಟ್ಟು ಎರಡು ಬಾರಿ  ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು ಕಾರಣ  ಸಜ್ಜದ್ ಹುಸೇನ್ ತಂದೆ ಮಸ್ತಕ್ ಹುಸೇನ್ ಸಾ: ಬಾಬಾ ನಾಯಕ ಕಾಲೋನಿ ಮಾನವಿ ಈತನು ಹೋಂ ಕ್ವಾರಂಟೈನ್  ಇರುವ ಸಮಯದಲ್ಲಿ  ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು  ಉಲ್ಲಂಘಿಸಿ ನಿರ್ಲಕ್ಷ ಕೃತ್ಯವೆಸಗಿರುವುದು ಕಂಡು ಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ  ಮಾನವಿ ಠಾಣೆ ಗುನ್ನೆ ನಂ 118/2020 ಕಲಂ 269 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            6) ದಿನಾಂಕ 11/07/2020 ರಂದು ಸಾಯಂಕಾಲ 4.10 ಗಂಟೆಯ ಸುಮಾರಿಗೆ  ಕೆ.ಸೂಗಪ್ಪ ಹೆಚ್.ಸಿ. 94 ರವರು  ರವರು ಬೀಟ್ ಕರ್ತವ್ಯದಿಂದ  ವಾಪಾಸ ಬಂದು ಗಣಕ ಯಂತ್ರದಲ್ಲಿ ತಮ್ಮ  ಒಂದು ದೂರನ್ನು ತಯಾರಿಸಿ ಸಾಯಂಕಾಲ 4.30 ಗಂಟೆಗೆ  ನೀಡಿದ್ದು ಸಾರಾಂಶವೇನೆಂದರೆಪ್ರಸ್ತುತ ದೇಶಾದ್ಯಾಂತ  ಮಹಾಮಾರಿ ಕೊರೋನಾ ಎಂಬ ವೈರಸ್ ಹರಡುತ್ತಿದ್ದು ಇದರಿಂದ  ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿರುವದರಿಂದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರೆಂಟೈನದಲ್ಲಿದ್ದವರು ಹೊರಗಡೆ ತಿರುಗಾಡಬಾರದು ಎಂದು ಆದೇಶ ಹೊರಡಿಸಿದ್ದುಇರುತ್ತದೆ. ದಿನಾಂಕ. 3/07/2020 ರಿಂದ 8/07/2020 ರವರೆಗೆ ಹೋಂ ಕ್ವಾರೈಂಟೈನ್ ನಲ್ಲಿ  ಇದ್ದವರ ಪೈಕಿ  ಮೊಬೈಲ್ ನಂ. 8217883587   ಬಳಕೆದಾರನು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ ಹೋಂ ಕ್ವಾರೆಂಟೈನ್ ಬಿಟ್ಟು ಹೊರಗೆ ಹೋಗಿರುವ ಬಗ್ಗೆ Google Live Location  ದೊರೆತಿದ್ದು ಇರುತ್ತದೆ.   ಕಾರಣ  ಇಂದು ದಿನಾಂಕ  11/07/2020 ರಂದು ಮದ್ಯಾಹ್ನ 2.00 ಗಂಟೆಗೆ ಬೀಟ್ ಕರ್ತವ್ಯಕ್ಕೆ ಹೋಗಿ  ಬೀಟ್ ಕರ್ತವ್ಯದಲ್ಲಿ ತಮ್ಮ  ಏರಿಯಾಗಳಲ್ಲಿ ತಿರುಗಾಡುತ್ತಾ  ಮದ್ಯಾಹ್ನ 3.00 ಗಂಟೆಯ ಸುಮಾರಿಗೆ  ಕಬ್ಬೇರ್ ಓಣಿಯ ಕಡೆಗೆ ಬಂದು  ಮೊಬೈಲ್ ನಂ. 8217883587   ಬಳಕೆದಾರನಾದ  ರಾಮಣ್ಣ ತಂದೆ  ಅಮರೇಶ ಕಬ್ಬೇರ್, 40 ವರ್ಷ, ಸಾ: ಕಬ್ಬೇರ್ ಓಣಿ ಮಾನವಿ  ಈತನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ  ಸದರಿಯವನು ದಿನಾಂಕ  5/07/2020 ರಂದು ಬೆಳಿಗ್ಗೆ 10.00 ಗಂಟೆ  ಹಾಗೂ 7/07/20 ಮತ್ತು 8/07/2020  ಸಾಯಂಕಾಲ 5.00 ಗಂಟೆಯ ಸುಮಾರಿಗೆ ಹೀಗೆ ಒಟ್ಟು ಮೂರು ಸಲ  ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು  ಕಾರಣ  ರಾಮಣ್ಣ ತಂದೆ  ಅಮರೇಶ ಕಬ್ಬೇರ್, ಸಾ: ಕಬ್ಬೇರ್ ಓಣಿ ಮಾನವಿ ಈತನು ಹೋಂ ಕ್ವಾರಂಟೈನ್  ಇರುವ ಸಮಯದಲ್ಲಿ  ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು  ಉಲ್ಲಂಘಿಸಿ ನಿರ್ಲಕ್ಷ ಕೃತ್ಯವೆಸಗಿರುವುದು ಕಂಡು ಬಂದಿದ್ದ ರಿಂದ  ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ 117/2020 ಕಲಂ 269 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖ ಕೈಕೊಂಡಿರತ್ತಾರೆ.

            7) ಆರೋಪಿ ವೆಂಕಟ್ ರತ್ನಂ ತಂದೆ ಗೋಪಾಲ ಕೃಷ್ಣಮೂರ್ತಿ , 52 ಸಾ .ಗಾಂಧಿನಗರ ತಾ, ಸಿಂಧನೂರ  ಮೊಬೈಲ್ ನಂ. 7026116766  ಬಳಕೆದಾರನಾದ ಈತನು ಭದ್ರಾದಿ ಜಿಲ್ಲೆಯ ಪಾಲವಂಚಿ ಗ್ರಾಮದಲ್ಲಿ ಕಂಟ್ರಾಕ್ಟರ್  ಹತ್ತಿರ ಕೆಲಸ ಮಾಡುತ್ತಿದ್ದು ಸೇವಾ ಸಿಂಧೂ ತಂತ್ರಾಂಶದಲ್ಲಿ  ಪಾಸ್ ಪಡೆದು  ದಿನಾಂಕ 09-06-2020 ರಂದು ಗಾಂಧಿನಗರಕ್ಕೆ ಬಂದು ಮನೆಯಲ್ಲಿ ಉಳಿದುಕೊಂಡಿದ್ದು, ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ  ಮೇಲೆ ನಿಗಾವಹಿಸಿದ್ದು, ಆದರೂ ಇತನು ಕೋವಿಡ್ -19 ಕರೋನಾ ವೈರಸ್ ಹರಡದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ದಿನಾಂಕ : 09-06-2020 ರಿಂದ ದಿನಾಂಕ 24-06-2020 ವರಿಗೆ 14 ದಿವಸ ಹೋಂ ಕ್ವಾರೆಂಟೈನ್ ಇರಲಾರದೆ  ಹೊರಗಡೆ ಹೋಗಿ ಸಾರ್ವಜನಿಕರ ಮದ್ಯೆ ಸಂಚರಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ- 100/2020 U/s  269 IPC ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
                8) ಆರೋಪಿ ರವಿ ತಂದೆ ಸತ್ಯನಾರಾಯಣ -33 ವರ್ಷ ಸಾ .ಗಾಂಧಿನಗರ ತಾ, ಸಿಂಧನೂರ ಮೊಬೈಲ್ ನಂ. 9880306317 ಬಳಕೆದಾರನಾದ ಈತನು ತಮ್ಮ ಚಿಕ್ಕಮ್ಮಳು ಆಂದ್ರ ಪ್ರದೇಶದ ತಣಕು ಜಿಲ್ಲೆಯಲ್ಲಿದ್ದು ಆಕೆಯನ್ನು ಕರೆತರಲು ಸದರಿ ತಣಕು ಜಿಲ್ಲೆಯ ಗ್ರಾಮದಿಂದ ಬರಲು ಸೇವಾ ಸಿಂದು ತಂತ್ರಾಂಶದಲ್ಲಿ ಪಾಸ್ ಪಡೆದು ದಿನಾಂಕ 09-06-2020 ರಂದು ಗಾಂಧಿನಗರಕ್ಕೆ ಬಂದು ಮನೆಯಲ್ಲಿ ಉಳಿದುಕೊಂಡಿದ್ದು, ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ  ಮೇಲೆ ನಿಗಾವಹಿಸಿದ್ದು, ಆದರೂ ಇತನು ಕೋವಿಡ್ -19 ಕರೋನಾ ವೈರಸ್ ಹರಡದಂತೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ದಿನಾಂಕ : 09-06-2020 ರಿಂದ ದಿನಾಂಕ 24-06-2020 ವರಿಗೆ 14 ದಿವಸ ಹೋಂ ಕ್ವಾರೆಂಟೈನ್ ಇರಲಾರದೆ  ಹೊರಗಡೆ ಹೋಗಿ ಸಾರ್ವಜನಿಕರ ಮದ್ಯೆ ಸಂಚರಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 101/2020 U/s  269 IPC ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
                9) ತಾರೀಕು 11/07/2020 ರಂದು ಪಿ.ಸಿ 243 ಹಟ್ಟಿ ಠಾಣೆ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಪಿರ್ಯಾದಿಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಕರೋನ ಸಂಕ್ರಾಮಿಕ ರೋಗ ಹರಡುವ ಬಗ್ಗೆ ಈ ರೋಗದ ಲಕ್ಷಣಗಳು  ಕಾಣಿಸಿಕೊಂಡ ವೆಂಕಟೇಶ ತಂದೆ ಮಾರಿಮುತ್ತು ಈತನಿಗೆ ಮುಂಜಾಗ್ರತೆ ಕ್ರಮವಾಗಿ ಹಟ್ಟಿ ಕ್ಯಾಂಪಿನ ಗೃಹ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಸದರಿಯವನು ಕ್ವಾರೈಂಟನ್ ನ ಬಗ್ಗೆ ಹೊರಡಿಸಿದ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗಡೆ ಬಂದು ತಿರುಗಾಡಿದ್ದು ಇದರಿಂದ ರೋಗ ಹರಡುತ್ತದೆ ಅಂತಾ ತಿಳಿದು ತಿಳಿದು ಈ ರೀತಿ ಕೃತ್ಯವೆಸಗಿದ್ದು ಈತನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕಂತ ವಗೈರೆ ಇದ್ದು ಸದರಿಯ ಪಿರ್ಯಾದಿಯ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ 92/2020 PÀ®A: 269 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.
        10) ಆರೋಪಿ ಮೋದಿನಸಾಬ ತಂದೆ ಅಜ್ಮೀರಸಾಬ ಡಬ್ಬಾ,ಜಾತಿ-ಮುಸ್ಲಿಂ,ವಯ-32ವರ್ಷ ,-ಬೇಲ್ದಾರ ಕೆಲಸ -ಮೊಬೈಲ್ ನಂ.8050593085 ಬಳಕೆದಾರ ಸಾ:ಕಲ್ಲೂರು ಏರಟೇಲ್ ಟವರ ಕಂಬದ ಹತ್ತಿರ ಮನೆ ಇತನು ಬೆಂಗಳೂರದಿಂದ ಕಲ್ಲೂರು ಗ್ರಾಮಕ್ಕೆ ಬಂದಿದ್ದು ಸದರಿ ವ್ಯಕ್ತಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ್ದು ಆದರೂ ಇತನು ದಿ.05-07-2020, 07-07-2020 ಮತ್ತು 08-07-2020ರಂದು 3 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿರು ವುದು ತಾನು ಬಳಸುತ್ತಿದ್ದ ಮೊಬೈಲ್ ನಂ. 8050593085 Google Live Location ಮಾಹಿತಿಯಲ್ಲಿ ಕಂಡು ಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 90/2020 ಕಲಂ: 269 .ಪಿ.ಸಿ. ಅಡಿಲಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಖೈಗೊಂಡಿರುತ್ತಾರೆ.
            11) ದಿನಾಂಕ 11.07.2020 ರಂದು ಸಂಜೆ 6.00 ಗಂಟೆಗೆ ತಾವು ಮತ್ತು ಸಿಬ್ಬಂದಿಯವರಾದ  ಶಿವಣ್ಣ ಪಿ.ಸಿ.355  ಜೀಪ್ ಡ್ರೈವರ ಗಿರೀಶ್ ಪಿ.ಸಿ.307 ಜೀಪ್ ನಂ. ಕೆ.-36 ಜಿ-193 ನೇದ್ದರಲ್ಲಿ  ಕೋವಿಡ್-19 ಸಂಭಂಧವಾಗಿ ನಗರದಲ್ಲಿ ಪೆಟ್ರೋಲಿಂಗ್ ಮಾಡುವ ಕಾಲಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ಕಾಯಾಲಯದ ಪತ್ರ ಸಂ: ಕೋವಿಡ್-19/02/20-21 ದಿನಾಂಕ 03.07.2020, 08.07.2020 ನೇದ್ದರಲ್ಲಿ ಕ್ವಾರೆಂಟೆನ್ ಉಲ್ಲಂಘನೆ ಮಾಡಿದವರ ಬಗ್ಗೆ ಸೆಟ್ಲ್ಶೆಟ್ ಮುಖಾಂತರ ಗೂಗಲ್ ಲೈವ್ ಲೊಕೇಶನ್ ಆಧಾರದ ಮೇಲೆ ಪತ್ತೆ ಮಾಡಿ ಅವರ ಮೊಬೈಲ್ ನಂಬರ್ಗಳನ್ನು ಪತ್ತೆ ಮಾಡಿ ಅವರನ್ನು ಚೆಕ್ ಮಾಡಿ ಕ್ವಾರೆಂಟೆನ್ ಗೆ ದಾಖಲಿಸುವಂತೆ ನೀಡಿದ ನಿರ್ದೇಶನದ ಮೇರೆಗೆ 9361390220 ನೇದ್ದನ್ನು ಬಳಸುತ್ತಿದ್ದ ವೀರಾಂಜೀನಯ್ಯ ತಂದೆ ಅಶ್ವಥನಾರಾಣ ವಯ:40 ಜಾತಿ:ವೈಶ್ಯ ಉ: ಟೆಲಿಕಂ ಡಿಪಾರ್ಟಮೆಂಟ್ ಆಪರೆಟರ ಕೆಲಸ ಸಾ: ಮನೆ ನಂ. 6-2-139/45 ಮಾಣಿಕ ನಗರ ರಾಯಚೂರು  ಈತನ ಮನೆಗೆ ಹೋಗಿ ಚೆಕ್ ಮಾಡಲಾಗಿ ಆತನು ಮನೆಯಲ್ಲಿ ಇರದೇ ತನ್ನ ಸ್ವಂತ ಕೆಲಸದ ನಿಮಿತ್ಯ ಸೇವ ಸಿಂಧುವಿನಲ್ಲಿ ನೊಂದಾಯಿಸಿಕೊಂಡು ಆಂದ್ರದ ಗುಡಬಲ್ಲುರುಗೆ ದಿನಾಂಕ 03-07-2020 ರಂದು ಬೆಳಗ್ಗೆ 11-30 ಗಂಟೆಗೆ ಹೋಗಿ ಅದೇ ದಿನ ಸಂಜೆ 6-00 ಗಂಟೆಗೆ ವಾಪಸ್ ರಾಯಚೂರಿಗೆ ಬಂದು ಈತನು ಕೋವಿಡ್-19 ಸಾಂಕ್ರಾಮೀಕ ರೋಗದ ಶಂಕಿತ ವ್ಯಕ್ತಿ ಇದ್ದು ಆತನಿಗೆ ಸೇವ ಸಿಂಧು ನಿಯಮಗಳ ಪ್ರಕಾರ 14 ದಿನಗಳವರೆಗೆ ಕ್ವಾರೆಂಟೆನ್ ನಲ್ಲಿ ಇರುವಂತೆ ಸೂಚಿಸಿದಾಗ್ಯೂ, ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಮೀಕ ರೋಗ ಹರಡುತ್ತದೆ ಎಂದು ಗೊತ್ತಿದ್ದರು ಸಹ ದಿನಾಂಕ: 03.07.2020 ರಿಂದ ದಿನಾಂಕ 18.07.2020 ವರೆಗೆ ಹೋಂ ಕ್ವಾರೆಂಟೆನ್ ನಲ್ಲಿ ಇರದೇ ಕ್ವಾರೆಂಟೆನ್ ನಿಯಮ ಮತ್ತು ಸರಕಾರದ ಆದೇಶ ಮತ್ತು ಉಲ್ಲಂಘನೆ ಮಾಡಿದ್ದುಈ ಬಗ್ಗೆ ಆತನ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ ನಂ 55/2020 ಕಲಂ 188, 269, 270,271 ಐಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
            12) ಈ ಪ್ರಕರಣದಲ್ಲಿಯ ಆರೋಪಿತಳು ಠಾಣಾ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಡೆಯಿಂದ ಬಂದವರು ‘’ಹೋಂ ಕ್ವಾರಂಟೈನ್’’ ದಲ್ಲಿದ್ದು, ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ. ಹೀಗಿರುವಾಗ ಆರೋಫಿತಳು ದಿ.15-06-2020 ರಂದು ಚನೈದಿಂದ ವಾಪಾಸ್ ಸ್ವ-ಗ್ರಾಮಕ್ಕೆ ಬಂದಿರುವಾಗ, PDO ಚೆಕ್ ಮಾಡಿ, ಸದರಿಯವರಿಗೆ ಹೊರ ರಾಜ್ಯದಿಂದ ಬಂದಿದ್ದೀರೆಂದು ನಿಗಧಿತ ಅವಧಿಯಲ್ಲಿ ಮನೆಯಲ್ಲಿ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಸೂಚಿಸಿದ್ದು, ಬಗ್ಗೆ ಬೀಟ್ ಸಿಬ್ಬಂದಿಯವರು ಅವರ ಚಲನವಲನಗಳ  ಮೇಲೆ ನಿಗಾ ವಹಿಸಿದ್ದು, ಸದರಿಯವನು ದಿನಾಂಕ.30-06-2020 ಹಾಗು ದಿನಾಂಕ.01-07-2020 ಮತ್ತು ದಿನಾಂಕ:-02-07-2020 ರಂದು 3-ದಿವಸ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿರುವುದು ‘’ಜಿಯೋ ಫೆನ್ಸಿಂಗ್’’ ದಾಟಿ ಹೊರಬಂದಿರುವ ಬಗ್ಗೆ ಕಂಡು ಬಂದಿದ್ದರಿಂದ ಸದರಿಯವರ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  97/2020  ಕಲಂ. 269  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
          13) ಪ್ರಕರಣದಲ್ಲಿಯ ಆರೋಪಿತನು ಠಾಣಾ ವ್ಯಾಪ್ತಿಯ ಆರ್.ಹೆಚ್. ಕ್ಯಾಂಪ್ ನಂ.1 ರ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಡೆಯಿಂದ ಬಂದವರು ‘’ಹೋಂ ಕ್ವಾರಂಟೈನ್’’ ದಲ್ಲಿದ್ದು, ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.ಹೀಗಿರುವಾಗ ಆರೋಫಿತನು ದಿ.02-06-2020 ರಂದು ತಿರುಪತಿಯಿಂದ ಸಿಂಧನೂರಿಗೆ ಬಂದು 14-ದಿನ ಕ್ವಾರಂಟೈನದ್ದಲ್ಲಿದ್ದು,ನಂತರ ಸ್ವ-ಸ್ಥಳಕ್ಕೆ ಹೋಗಿರುವಾಗ ಸದರಿಯವನನ್ನು ಚೆಕ್ ಮಾಡಿ, ಸದರಿಯವರಿಗೆ ಹೊರ ರಾಜ್ಯದಿಂದ ಬಂದಿದ್ದೀರೆಂದು ನಿಗಧಿತ ಅವಧಿಯಲ್ಲಿ ಮನೆಯಲ್ಲಿ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಸೂಚಿಸಿದ್ದು, ಬಗ್ಗೆ ಬೀಟ್ ಸಿಬ್ಬಂದಿಯವರು ಅವರ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು.ಸದರಿಯವನು ದಿನಾಂಕ:-29-06-2020, 30-06-2020  ಮತ್ತು ದಿನಾಂಕ:-01-07-2020 ರಂದು 3-ದಿವಸ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿ ‘’ಜಿಯೋ ಫೆನ್ಸಿಂಗ್’’ದಾಟಿ ಹೊರಬಂದಿರುವ ಬಗ್ಗೆ ಕಂಡು ಬಂದಿದ್ದರಿಂದ ಸದರಿಯವನ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ  98/2020  ಕಲಂ. 269  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

                14)ದಿನಾಂಕ: 11.07.2020 ರಂದು ಸಂಜೆ 20.15. ಗಂಟೆಗೆ  ಶ್ರೀ ರಂಗಪ್ಪ ಹೆಚ್.ದೊಡ್ಡಮನಿ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ದೂರನ್ನು ಹಾಜರ ಪಡಿಸಿದ್ದು, ಸಾರಾಂಶವೇನೆಂದರೆ ಕೊವೀಡ್ -19 ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಜನರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದು ಪ್ರಕಾರ ಆರೋಪಿತನು ದಿನಾಂಕ: 25.06.2020 ರಂದು ಸಂಜೆ 18.00 ಗಂಟೆಗೆ ತೆಲಂಗಣ ಹೈದ್ರಬಾದ ಸಿಟಿಯಿಂದ ಆತನಿಗೆ 15 ದಿನಗಳ ಹೊಂ ಕ್ವಾರಂಟೈನದಲ್ಲಿರುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸೂಚನೆ ನೀಡಿದಾಗ್ಯೂ ಈತನು ಕೋವಿಡ್ -19 ಕೊರೋನ ಸಾಂಕ್ರಾಮಿಕ ರೋಗದ ಶಂಕಿತ ವ್ಯಕ್ತಿಯಿದ್ದು, ಹೋಂ ಕ್ವಾರೆಂಟೈನದಲ್ಲಿ ಇರಲು ಸೂಚಿಸಿದಾಗ್ಯೂ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗ ಹರಡುತ್ತದೆ  ಅಂತಾ ಗೊತ್ತಿದ್ದರೂ ಸಹಾ ದಿನಾಂಕ: 25.06.2020 ರಂದು ಸಂಜೆ 18.00 ಗಂಟೆ ಯಿಂದಾ ದಿನಾಂಕ: 11.07.2020 ಸಂಜೆ 19.00 ಗಂಟೆಯ ವರೆಗಿನ ಅವಧಿಯಲ್ಲಿ ಹೊಂ ಕ್ವಾರಂಟೈನದಲ್ಲಿ ಇರದೇ ಆಗಾಗ ಕ್ವಾರಂಟೈನ್ ನಿಯಮ ಮತ್ತು ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗೆ ಹೋಗಿ ತಿರುಗಾಡಿದ್ದು ಇದೆ ಅಂತಾ ನೀಡಿದ ವರದಿಯ ಆಧಾರದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 110/2020 PÀ®A: 269, 188, 270, 271 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

PÉÆ¯É ¥ÀæPÀgÀtzÀ ªÀiÁ»w.
     ¦üAiÀiÁ𢠪ÀÄvÀÄÛ DgÉÆÃ¦vÀgÀÄ PÀÄ®¸ÀÜjzÀÄÝ, ¹AzsÀ£ÀÆgÀÄ £ÀUÀgÀzÀ »gÉðAUÉñÀégÀ PÁ¯ÉÆÃ¤ ¸ÀÄPÁ¯ï ¥ÉÃmÉ AiÀİè MAzÉ NtÂAiÀÄ°è ªÁ¸ÀªÁVzÀÄÝ, ¦üAiÀiÁð¢zÁgÀ£À vÀªÀÄä ªÀiË£ÉñÀ£ÀÄ DgÉÆÃ¦ £ÀA 01. ¸ÀtÚ ¥sÀQÃgÀ¥Àà£À ªÀÄUÀ¼ÁzÀ ªÀÄAdļÁ¼À£ÀÄß ¦æÃw¹ ªÀÄzÀĪÉAiÀiÁVzÀÄÝ ªÀÄvÀÄÛ ¢£ÁAPÀ 11.07.2020 gÀAzÀÄ ªÀÄzsÁåºÀß 2-00 UÀAmÉ ¸ÀĪÀiÁjUÉ ªÀÄAdļÁ FPÉAiÀÄÄ ¸ÀtÚ ¥sÀQÃgÀ¥Àà£À ªÀÄ£ÉUÉ ºÉÆÃV DgÉÆÃ¦ £ÀA 04. gÉÃSÁ @ zÀÄgÀÄUÀªÀÄä UÀAqÀ ¸ÀtÚ ¥sÀQÃgÀ¥Àà, eÁ:PÀÄgÀħgÀÄ, ¸Á: »gÉðAUÉñÀégÀ PÁ¯ÉÆÃ¤ ¸ÀÄPÁ®¥ÉÃmÉ, ¹AzsÀ£ÀÆgÀÄ EªÀgÉÆA¢UÉ JgÀqÀ£Éà ªÀÄzÀĪÉAiÀiÁzÀ §UÉÎ vÀPÀgÁgÀÄ ªÀiÁrzÀÝjAzÀ CzÉà zÉéõÀ¢AzÀ PÉÆ¯É ªÀiÁqÀĪÀ GzÉÝñÀ¢AzÀ DgÉÆÃ¦vÀgÀÄ DPÀæªÀÄ PÀÆl PÀnÖPÉÆAqÀÄ DgÉÆÃ¦vÀgÀ ¥ÉÊQ DgÉÆÃ¦ £ÀA 01. ¸ÀtÚ ¥sÀQÃgÀ¥Àà vÀAzÉ ¸ÉÆÃªÀÄ¥Àà PÉÆÃtzÀªÀgÀÄ, eÁ:PÀÄgÀħgÀÄ, EvÀgÉ 03 d£ÀgÀ vÀªÀÄä PÉÊUÀ¼À°è §°Ã¸ÀÄ PÀnÖUÉUÀ¼À£ÀÄß »rzÀÄPÉÆAqÀÄ DgÉÆÃ¦ £ÀA 04, gÉÃSÁ @ zÀÄgÀÄUÀªÀÄä UÀAqÀ ¸ÀtÚ ¥sÀQÃgÀ¥Àà, eÁ:PÀÄgÀħgÀÄ, ¸Á: »gÉðAUÉñÀégÀ PÁ¯ÉÆÃ¤ ¸ÀÄPÁ®¥ÉÃmÉ, ¹AzsÀ£ÀÆgÀÄ 05. UÀAUÀªÀÄä UÀAqÀ CA§tÚ eÁ:PÀÄgÀħgÀÄ, ¸Á: §Æ¢ªÁ¼ï vÁ: ¹AzsÀ£ÀÆgÀÄ,  gÀªÀgÀ ¥ÀæZÉÆÃzÀ£É ªÉÄÃgÉUÉ ¸ÁAiÀÄAPÁ® 4-30 UÀAmÉ ¸ÀĪÀiÁjUÉ ²æÃzÉë ªÀÄ£ÉAiÀÄ ºÀwÛgÀ §AzÀÄ CªÁZÀåªÁV ¨ÉÊzÀÄ C°èzÀÝ 1) ¸ÀÄ«ÄvÀæªÀÄä UÀAqÀ FgÀ¥Àà, 2) ²æÃzÉë UÀAqÀ AiÀÄ®è¥Àà, 3) FgÀ¥Àà vÀAzÉ dPÀÌ¥Àà, 4) £ÁUÀgÁeï vÀAzÉ FgÀ¥Àà, 5) ºÀ£ÀĪÉÄñÀ vÀAzÉ FgÀ¥Àà EªÀjUÉ §°¸ÀÄ PÀnÖUÉUÀ½AzÀ vÀ¯ÉUÉ ºÉÆqÉzÀÄ PÉÆ¯É ªÀiÁrzÀÄÝ, vÁAiÀĪÀÄä ºÁUÀÆ gÉêÀw EªÀjUÉ ¸ÀºÀ vÀ¯ÉUÉ ºÉÆqÉzÀÄ wêÀæ ¸ÀégÀÆ¥ÀzÀ UÁAiÀÄ¥Àr¹ PÉÆ¯É ªÀiÁqÀ®Ä ¥ÀæAiÀÄwß¹zÀÄÝ C®èzÉ ²æÃzÉë ªÀÄ£ÉAiÀÄ ¨ÁV®Ä ªÀÄvÀÄÛ ¦üAiÀiÁð¢AiÀÄ DmÉÆÃzÀ UÁè¸ï ºÉÆqÉzÀÄ ®ÄPÁì£ï ªÀiÁrzÀÄÝ EgÀÄvÀÛzÉ CAvÁ EzÀÝ °TvÀ zÀÆj£À ¸ÁgÁA±ÀzÀ ¹AzsÀ£ÀÆgÀÄ £ÀUÀgÀ ¥Éưøï oÁuÉAiÀÄ UÀÄ£Éß £ÀA: 59/2020, PÀ®A: 143, 147, 148, 504, 302, 307, 427, 109 ¸À»vÀ 149 L¦¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.