Thought for the day

One of the toughest things in life is to make things simple:

24 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
                ದಿನಾಂಕ.22-06-2020ರಂದು ರಾತ್ರಿ9-30ಗಂಟೆಗೆ ಸುಮಾರು ಹರವಿ ಬಸವಣ್ ಕ್ಯಾಂಪದಲ್ಲಿ ಬಸವಣ್ಣ ದೇವಸ್ಥಾನದ ಹಿಂದುಗಡೆ  ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1] ಶಿವರಾಜ ತಂದೆ ಹನುಮಂತರಾಯ ಜಾತಿ- ಲಿಂಗಾಯತ, ವಯ-41 ವರ್ಷ, ಉ- ಡ್ರೈವರ ಕೆಲಸ,ಸಾ:ಹರವಿಬಸವಣ್ಣಕ್ಯಾಂಪ  2]ರಂಗನಾಥ ತಂದೆ ಬಾಲಗೌಡ ಹದ್ದಿನಾಳ ಜಾತಿ-ನಾಯಕ,ವಯ-25 ವರ್ಷ, ಉಒಕ್ಕಲುತನ,ಸಾ:ಹರವಿಬಸವಣ್ಣಕ್ಯಾಂಪ    3] ಮಹೇಶ ತಂದೆ ಮುದುಕಪ್ಪ ಮಲ್ಲಿಗೆ ದೊಡ್ಡಿ ಜಾತಿ-ನಾಯಕ,ವಯ-46 ವರ್ಷ, ಉ-ಕೂಲಿಕೆಲಸ,ಸಾ:ಹರವಿಬಸವಣ್ಣಕ್ಯಾಂಪ   4] ಮೌನೇಶ ತಂದೆ ಅಯ್ಯಣ್ಣ ಜಾತಿ-ನಾಯಕ,ವಯ-63 ವರ್ಷ,ಉ-ಕೂಲಿಕೆಲಸ,ಸಾ:ಹರವಿಬಸವಣ್ಣಕ್ಯಾಂಪ   5] ಬಸವರಾಜ ತಂದೆ ಮುದುಕಪ್ಪ ಮಲ್ಲಾಪುರ ಜಾತಿ-ನಾಯಕ,ವಯ-39 ವರ್ಷ,ಉ-ಕೂಲಿಕೆಲಸ ಸಾ:ಹರವಿ ಬಸವಣ್ಣಕ್ಯಾಂಪ   6] ಶರಣಬಸವ ತಂದೆ ಲಿಂಗಪ್ಪ ಜಾತಿ-ಚಲುವಾದಿ,ವಯ-30ವರ್ಷ,ಉ-ಮೇಸನ ಕೆಲಸ,ಸಾ;ಹರವಿ    7] ಹನುಮಂತ ತಂದೆ ರಾಮಣ್ಣ ಜಾತಿ-ಭೋವಿ,ವಯ-38ವರ್ಷ,ಉ-ಮೇಸನ ಕೆಲಸ, ಸಾ:ಹರವಿಬಸವಣ್ಣಕ್ಯಾಂಪ   8] ಯಂಕಪ್ಪ ತಂದೆ ದ್ಯಾವಪ್ಪ ಬುದ್ದಿನ್ನಿ ಜಾತಿ-ನಾಯಕ, ವಯ-50ವರ್ಷ,ಉ-ಒಕ್ಕಲುತನ ಕೆಲಸ,ಸಾ:ಗಡ್ಡಿಮಿಟ್ಟಿಕ್ಯಾಂಪ ಹರವಿ  ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾ ಯದಿಂದ ಹಣವನ್ನು ಪಣಕ್ಕೆಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 8 ಜನರುಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.5,700/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತರೊಂದಿಗೆ ದಿನಾಂಕ:22-06-2020 ರಂದು ರಾತ್ರಿ11-30ಗಂಟೆಗೆ ಠಾಣೆಗೆ ಬಂದು ಆರೋಪಿತ ರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಪಿ.ಎಸ್.ಐ.ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲ ಯದ ಅನುಮತಿ ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಪ್ರ . ವರದಿ ಜಾರಿ ಮಾಡಿದೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.


ªÀÄlPÁzÁ½ ¥ÀæPÀgÀtzÀ ªÀiÁ»w:
            ದಿನಾಂಕ 23-06-2020 ರಂದು ಮಧ್ಯಹ್ನ 4-00 ಗಂಟೆಗೆ ಸಿ.ಪಿ.ಐ ಸಾಹೇಬರು ಒಬ್ಬ ಆರೋಪಿ 1]  ಸಬ್ಜಲಿ @ ಬುಡ್ಡಾ ತಂದೆ ಹುಸೇನ್ ಸಾಬ್ ವಯಾಃ 32 ವರ್ಷ ಜಾತಿಃ ಮುಸ್ಲಿಂ ಉಃ ಡ್ರೈವರ್  ಸಾಃ ಫಾತಿಮನಗರ ಮಾನವಿ 2] ಲಾಲು@ಮುಸ್ತಾಫ್ ಸಾಃ ಕೋನಾಪುರ ಪೇಟೆ ಮಾನವಿ ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಮಧ್ಯಹ್ನ 4-15 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ        23-06-2020 ರಂದು ಮಾನವಿ ನಗರದ ಕೋನಾಪುರ ಪೇಟೆಯ ಸರ್ಕಲ್  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ.ಐ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸಬ್ಜಲಿ @ ಬುಡ್ಡಾ ತಂದೆ ಹುಸೇನ್ ಸಾಬ್ ವಯಾಃ 32 ವರ್ಷ ಜಾತಿಃ ಮುಸ್ಲಿಂ ಉಃ ಡ್ರೈವರ್  ಸಾಃ ಫಾತಿಮನಗರ ಮಾನವಿ ಈತನ ಮೇಲೆ ಇಂದು ಮಧ್ಯಾಹ್ನ 2-40 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  590/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಲಾಲು@ಮುಸ್ತಾಫ್ ಸಾಃ ಕೋನಾಪುರ ಪೇಟೆ ಮಾನವಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಸಿ.ಪಿ. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ 2-40 ಗಂಟೆಯಿಂದ ಮಧ್ಯಾಹ್ನ 3-40 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 30/2020 ರಲ್ಲಿ ನೊಂದಾಯಿಸಿಕೊಂಡು ಸಿ.ಪಿ.ಐ ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಸಿ.ಪಿ.ಐ ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ಸಾಯಾಂಕಾಲ 5-15 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 103/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತಾರೆ.

ªÀÄ»¼É PÁuÉ ಪ್ರಕರಣದ ಮಾಹಿತಿ.
            ದಿನಾಂಕ  23-06-2020 ರಂದು ಮಧ್ಯಾಹ್ನ 2-00  ಗಂಟೆಗೆ ಫಿರ್ಯಾದಿದಾರನು ಮಲ್ಲಿಕಾರ್ಜುನ ತಂದೆ ದಿಃ  ಮಲ್ಲೇಶ ವಯಾಃ 25 ವರ್ಷ ಜಾತಿಃ ಚಲುವಾದಿ ಉಃ ಒಕ್ಕಲುತನ ಸಾಃ ಆಲ್ದಾಳ ತಾಃ ಮಾನವಿ. ಮೋ.ನಂ 8073747394  ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ ಫಿರ್ಯಾದಿದಾರನ ತಂಗಿಯಾದ ಪ್ರಭಾವತಿ ಈಕೆಯು ದಿನಾಂಕ  19-06-2020 ರಂದು ಬೆಳಿಗ್ಗೆ 11-30  ಗಂಟೆಯ ಸುಮಾರಿಗೆ ಸಂಡಾಸಿಗೆ ಹೋಗುತ್ತೇನೆ ಅಂತಾ ಮನೆಯಿಂದ ಹೊರಗಡೆ ಹೋದವಳು ಬಹಳ ಹೊತ್ತಾದರೂ ಬಾರದ ಕಾರಣ ಗಾಬರಿಗೊಂಡು ಫಿರ್ಯಾದಿ ಹಾಗೂ ಇತರರು ಸೇರಿ ಪ್ರಭಾವತಿ ಈಕೆಯನ್ನು ಎಲ್ಲ ಕಡೆಗಳಲ್ಲಿ ಹುಡಿಕಾಡಿದ್ದು ಅಲ್ಲದೇ ತಮ್ಮ ಸಂಬಂಧಿಕರಿಗೆಲ್ಲಾ ಪೋನ್ ಮೂಲಕ ಆಕೆಯ ಬಗ್ಗೆ ವಿಚಾರಿಸಿದ್ದು ಆಕೆಯು ಬಂದಿರುವುದಿಲ್ಲ ಅಂತಾ ತಿಳಿಸಿದ್ದು ನಂತರ ರಾಯಚೂರು, ಬಾಗಲವಾಡ, ಹರವಿ, ಮಾಡಗಿರಿ, ಬೊಮ್ಮನಾಳ, ಹಾಗೂ ಇತರೆ ಕಡೆಗಳಲ್ಲಿ ಪ್ರಭಾವತಿ ಈಕೆಯನ್ನು ಹುಡುಕಾಡಿದ್ದು  ಎಲ್ಲಿಯೂ ಸಿಗದ ಕಾರಣ ಈ ದಿವಸ  ತಡವಾಗಿ ಠಾಣೆಗೆ  ಬಂದಿದ್ದು  ಕಾರಣ ಕಾಣೆಯಾದ ತನ್ನ ತಂಗಿ ಪ್ರಭಾವತಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಶಂದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ  102/2020 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಮರಳು ಕಳುವಿನ ಪ್ರಕರಣ ಮಾಹಿತಿ.
       ¢£ÁAPÀ 24/06/2020 gÀAzÀÄ ¨É½UÉÎ 02-50 UÀAmÉUÉ ¦AiÀiÁð¢ PÉ gÀAUÀAiÀÄå ¦J¸ïL ರವರು zÉêÀzÀÄUÀð oÁuÉAiÀİèzÁÝUÀ  C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ  ªÀÄgÀ¼À£ÀÄß n¥ÀàgÀzÀ°è  vÀÄA© £ÀAvÀgÀ PÉÆ¥ÀàgÀ  UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è  ºÉZÀÄѪÀjAiÀiÁV vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ¦J¸ï.LgÀªÀgÀÄ  ¥ÀAZÀgÀÄ  ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ¨É¼ÀUÉÎ 03-45 UÀAmÉUÉ  zÉêÀzÀÄUÀðzÀ eɦ ¸ÀPÀð¯ï ºÀwÛgÀ C±ÉÆÃPÀ ¯ÉïÁåAqï PÀA¥À¤AiÀÄ n¥ÀàgÀ £ÀA§gÀ PÉJ-38 J-1593 £ÉÃzÀÝgÀ ªÉÄÃ¯É zÁ½ ªÀiÁrzÀÄÝ, ¤°è¸ÀĪÀAvÉ PÉÊ ªÀiÁqÀ¯ÁV n¥ÀàgÀ ZÁ®PÀ£ÀÄ  n¥ÀàgÀ£ÀÄß  ¤°è¸À¯ÁV, n¥ÀàgÀ ZÁ®PÀ¤UÉ ºÉ¸ÀgÀÄ «¼Á¸À «ZÁj¸À¯ÁV vÀ£Àß ºÉ¸ÀgÀÄ, ªÀÄ£ÀÆìgÀ vÀAzÉ E¸Áä¬Ä¯ï ªÀAiÀiÁ-23 eÁ-ªÀÄĹèA ¸Á- PÀ®§ÄgÀV CAvÁ w½¹zÀ£ÀÄ n¥ÀàgÀ ZÁ®PÀ¤UÉ zÁR¯ÁwUÀ¼À£ÀÄß PÉüÀ¯ÁV,  vÁ£ÀÄ C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ ªÀÄgÀ¼À£ÀÄß n¥ÀàgÀzÀ°è vÀÄA©PÉÆAqÀÄ £ÀAvÀgÀ vÀªÀÄä n¥ÀàgÀ ªÀiÁ°ÃPÀgÀÄ ºÉýzÀAvÉ PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV ºÉZÀÄѪÀjAiÀiÁV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è  vÀÄA©PÉÆAqÀÄ §A¢zÉÝÃ£É CAvÁ w½¹ E£ÀÆß «ZÁj¸ÀĪÀµÀÖgÀ°è ZÁ®PÀ£ÀÄ ¸ÀܼÀ¢AzÀ Nr ºÉÆÃzÀ£ÀÄ. CAvÁ ªÀÄvÀÄÛ n¥ÀàgÀzÀ°è MAzÀÄ gÁdzsÀ£À ¹QÌzÀÄÝ 13 ªÉÄÃnæPï l£ï ªÀÄgÀ½UÉ 8736 gÀÆ gÁdzsÀ£À vÀÄA©zÀÄÝ ¸ÀzÀj n¥ÀàgÀzÀ°è ºÉZÀÄѪÀjAiÀiÁV CAzÁdÄ 15 ªÉÄÃnæPï l£ï ªÀÄgÀ½zÀÄÝ EzÀgÀ CAzÁdÄ QªÀÄävÀÄÛ 10650/ gÀÆ ¨É¯É¨Á¼ÀĪÀzÀÄ EzÀÄÝ.n¥Ààj£À ZÁ®PÀ ºÉÆÃr ºÉÆÃVzÀÄÝ ºÁUÀÆ n¥ÀàgÀ£À ªÀiÁ°ÃPÀ£À ºÉ¸ÀgÀÄ «¼Á¸À UÉÆwÛgÀĪÀÅ¢¯Áè. ªÀÄgÀ¼À£ÀÄß C¥ÀàgÁ¼À UÁæªÀÄzÀ ªÀÄgÀ¼ÀÄ ¸ÀAUÀæºÀuÁ PÉÃAzÀæ¢AzÀ gÁdzsÀ£À PÀnÖ  ªÀÄgÀ¼À£ÀÄß n¥ÀàgÀzÀ°è  vÀÄA© £ÀAvÀgÀ PÉÆ¥ÀàgÀ  UÁæªÀÄzÀ PÀȵÁÚ £À¢ wÃgÀzÀ PÀqÉUÉ ºÉÆÃV PÀ¼ÀîvÀ£À¢AzÀ CPÀæªÀĪÁUÀE ªÀÄgÀ¼À£ÀÄß n¥ÀàgÀzÀ°è  ºÉZÀÄѪÀjAiÀiÁV vÀÄA© ¸ÁUÁl ªÀiÁrzÀ  n¥ÀàgÀ £ÀA§gÀ PÉJ-38 J-1593 £ÉÃzÀÝgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ ºÁUÀÆ ªÀÄÄzÉݪÀiÁ®£ÀÄß oÁuÉUÉ vÀAzÀÄ ºÁdgÀÄ¥Àr¹  ¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½¥ÀAZÀ£ÁªÉÄ ªÀÄvÀÄÛ eÁÕ¥À£Á  ¥ÀvÀæÀ ¤ÃrzÀÝgÀ ¸ÁgÁA±ÀzÀ ªÉÄðAzÀ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 110/2020 ಕಲಂ 379 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

23 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
                ದಿನಾಂಕ 22-06-2020 ರಂದು ಮದ್ಯಾಹ್ನ 2.15 ಗಂಟೆ ಸುಮಾರು ಮಸ್ಕಿ ಸಿಮಾಂತರದಲ್ಲಿನ ಮಸ್ಕಿ ತಾಂಡಾ ರಸ್ತೆಯ ಸಪ್ತಿಗಿರಿ ಬಿಸ್ಲರಿ ಪ್ಯಾಕ್ಟರ್ ಹಿಂಭಾಗದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1)ಮಲ್ಲೇಶಗೌಡ ತಂದೆ ಹೋಳಿಯಪ್ಪಗೌಡ 32 ವರ್ಷ, ಒಕ್ಕಲತನ ಸಾ:ಮಸ್ಕಿ,  2)ರಾಜಪ್ಪ ತಂದೆ ಬಸಪ್ಪ ಮುರಾಲ್, 45 ವರ್ಷ ಸಾ:ಮಸ್ಕಿ, 3)ರಾಘವೇಂದ್ರ ತಂದೆ ಹಂಪಯ್ಯ ಇಲಾಲಪೂರು 35 ವರ್ಷ ಸಾ:ಮಸ್ಕಿ, 4)ಸುರೇಶ ತಂದೆ ವೀರಭದ್ರಪ್ಪ ಅಂಗಡಿ, 36 ವರ್ಷ ಸಾ:ಮಸ್ಕಿ, 5)ಅಮರೇಶ ತಂದೆ ವಿರುಪಾಕ್ಷಪ್ಪ ತೊಗಟಿ 35 ವರ್ಷ ಸಾ:ಉದ್ಬಾಳ ದುಂಡಾಗಿ ಕುಳಿತುಕೊಂಡು ಹಣವನ್ನು ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ ಬಿದ್ದರೆ ನನಗೆ ಎಂದು ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ನಮೂದಿತ ಆರೋಪಿತರು ಸಿಕ್ಕಿಬಿದ್ದಿದ್ದು, ಇತರರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿ ಜನರಿಂದ ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-14800/- ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿದ ಮೇರೆಗೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.


ªÀÄlPÁzÁ½ ¥ÀæPÀgÀtzÀ ªÀiÁ»w:
          ಇಂದು ದಿನಾಂಕ 22-06-2020 ರಂದು ಮಧ್ಯಹ್ನ 2-00 ಗಂಟೆಗೆ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಮಧ್ಯಹ್ನ 2-30 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 22-06-2020 ರಂದು ಸಾದಾಪುರ ಗ್ರಾಮದ ಕರೆಪ್ಪ ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸುಭಾಷ ತಂದೆ ಮಾರೇಪ್ಪ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಾದಾಪುರ ತಾಃ ಮಾನವಿ ಈತನ ಮೇಲೆ ಇಂದು ಮಧ್ಯಾಹ್ನ 12-30 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  1320/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಮರೇಗೌಡ ಸಾಃ ಬುದ್ದಿನ್ನಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ 12-30 ಗಂಟೆಯಿಂದ ಮಧ್ಯಾಹ್ನ 1-30  ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ 1] ಸುಭಾಷ ತಂದೆ ಮಾರೇಪ್ಪ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಾದಾಪುರ ತಾಃ ಮಾನವಿ 2] ಮರೇಗೌಡ ಸಾಃ ಬುದ್ದಿನ್ನಿ ಮೇಲೆ ಠಾಣೆ ಎನ್.ಸಿ.ಆರ್. ನಂ 29/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಸಾಹೇಬರು ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ಮಧ್ಯಾಹ್ನ 4-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 99/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.


ªÀÄ»¼É PÁuÉ ಪ್ರಕರಣದ ಮಾಹಿತಿ.
          ಇಂದು ದಿನಾಂಕ: 22.06.2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರನು ¥sÀAiÀiÁeï vÀAzÉ gÀ¸ÀÆ®¸Á§ ªÀĤAiÀiÁgÀ ªÀAiÀiÁ: 50ªÀµÀð, eÁ: ªÀÄĹèA, G: §¼É ªÁå¥ÁgÀ ¸Á: ¸ÀAvÉ §eÁgÀ °AUÀ¸ÀÄUÀÆgÀ ªÉÆ.£ÀA. 9972895333 ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಮಗಳಾದ ಉಮ್ಮಿಸಲ್ಮಾ ವಯಾ: 20ವರ್ಷ ಈಕೆಯು ಮಾನಸಿಕವಾಗಿ ಅಸ್ಥಸ್ವಳಿದ್ದು, ಈಕೆಯನ್ನು ತಮ್ಮದೆ ಏರಿಯಾದ ನವಾಜ್ ಅಲಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಸದ್ಯ ಉಮ್ಮಿಸಲ್ಮಾ ಈಕೆಯು ಫಿರ್ಯಾದಿದಾರರ ಮನೆಯಲ್ಲಿ ಇದ್ದು, ಫಿರ್ಯಾದಿದಾರಳ ಮಗಳಿಗೆ ಎದ್ದೆ ಎದ್ದು ಮನೆಯಿಂದ ಹೊರಗೆ ಹೋಗುವುದು ಚಾಳಿ ಇದ್ದು ದಿನಾಂಕ 18/06/2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 19/06/2020 ರಂದು ಬೆಳಗಿನ 02-00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರ ಮನೆಯಿಂದ ಎದ್ದು ಹೇಳದೆ ಕೇಳದೆ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಹುಡಕಾಡಿದ್ದು ತನ್ನ ಮಗಳು ಪತ್ತೆಯಾಗದೆ ಇದ್ದುದ್ದರಿಂದ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಮೇಲ್ಕಾಣಿಸಿದ ಲಿಂಗಸ್ಗೂರು ಠಾಣೆಯಲ್ಲಿ ಗುನ್ನೆ  ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.      


ಅಕ್ರಮ ಮರಳು ಸಾಗಣಿಕೆ ಪ್ರಕರಣದ ಮಾಹಿತಿ:
        ಇಂದು ದಿನಾಂಕ: 22.01.2020 ರಂದು ಸಂಜೆ 5.00 ಗಂಟೆಯ ಸುಮಾರಿಗೆ ಆರೋಪಿತನು ತಮ್ಮ ಸ್ವಂತ ಲಾಭಕ್ಕಾಗಿ ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಅಕ್ರಮವಾಗಿ ಕಳ್ಳತನಿಂದ ಮರಳನ್ನು ವಡ್ಲೂರು ಹಳ್ಳದಿಂದ ತನ್ನ ಸ್ವರಾಜ 735 FE ಟ್ರಾಕ್ಟರ್ ನಂ: KA36TB9487 ಟ್ರಾಲಿ ನಂ: KA36TC1218 ನೇದ್ದರಲ್ಲಿ ಸುಮಾರು 2 ಕ್ಯುಬಿಕ್ ಮೀಟರನಷ್ಟು ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ಭಾತ್ಮಿ ಮೇರೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಹಾಗೂ ಪಂಚರು ಸಮಕ್ಷಮ ಶಕ್ತಿನಗರ - ರಾಯಚೂರು ರಸ್ತೆಯ ಯರಮರಸ್ ದಂಡ್ ಕ್ರಾಸ್ ಹತ್ತಿರ ತಡೆದು ನಿಲ್ಲಿಸಲಾಗಿ ಆರೋಪಿತನು ಸ್ವರಾಜ 735 FE ಟ್ರಾಕ್ಟರ್ ನಂ: KA36TB9487 ಟ್ರಾಲಿ ನಂ: KA36TC1218 ನೇದ್ದರ ಚಾಲಕ ಟ್ರಾಕ್ಟರನ್ನು ಅಲ್ಲಿಯೇ ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಇರುತ್ತದೆ.  ನಂತರ ಟ್ರಾಕ್ಟರ ಮತ್ತು ಟ್ರಾಲಿ ಹಾಗೂ ಅದರಲ್ಲಿನ ಕಳ್ಳತನದ ಅಕ್ರಮ ಮರಳು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರ ಪಡಿಸಿ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ ಈ  ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


       ¢£ÁAPÀ 22/06/2020 gÀAzÀÄ gÁwæ 22-15 UÀAmÉUÉ ¦AiÀiÁð¢zÁgÀgÀÄ oÁuÉUÉ ºÁdgÁV DgÉÆÃ¦ £ÀA§gÀ 01 ) n¥ÀàgÀ £ÀA§gÀ JªÀiï JZï 15 Ef 6558 £ÉÃzÀÝgÀ ZÁ®PÀ ©æÃZï Q±ÉÆÃgÀ ±ÀªÀiÁð vÀAzÉ gÁzsÁ ±ÀªÀÄð ªÀAiÀiÁ-32 eÁ- ¯ÉÆÃºÀgÀ ¸Á- «Ä¹æ «ÄeÉÆÃ°AiÀiÁzÀ f¯Áè UÉÆÃ¥Á®UÀAeï gÁdå ©ºÁgÀ  £ÉÃzÀݪÀ£À£ÀÄß  ºÁUÀÆ ªÀÄgÀ¼ÀÄ ¸ÀªÉÄÃvÀ EzÀÝ n¥ÀàgÀ £ÀA§gÀ JªÀiï JZï 15 Ef 6558  £ÉÃzÀÝgÀ°è 20 ªÉÄÃnæPï l£ï ªÀÄgÀ¼ÀÄ EzÀgÀ C.Q 25000/- gÀÆ ¨É¯É¨Á¼ÀĪÀ ªÀÄgÀ¼ÀÄ vÀÄA©zÀÄÝ ºÁUÀÆ n¥ÀàgÀ £ÀA§gÀ PÉJ-33 J-9723 £ÉÃzÀÝgÀ°è gÁdzsÀ£ÀzÀ 10.240 ªÉÄÃnæPï ªÀÄgÀ½UÉ 12303 gÀÆ ºÀt  vÀÄA©zÀÄÝ n¥ÀàgÀzÀ°è PÀ¼ÀîvÀ£ÀzÀ ºÉZÀÄѪÀjAiÀiÁV 10 ªÉÄÃnæPï ªÀÄgÀ½zÀÄÝ  EzÀgÀ C.Q 8000/- gÀÆ ¨É¯É¨Á¼ÀĪÀ ªÀÄgÀ¼ÀÄ vÀÄA©zÀÄÝ £ÉÃzÀݪÀÅUÀ¼À£ÀÄß  ºÁdgÀÄ¥Àr¹, ¸ÀzÀj n¥ÀàgÀUÀ¼À ZÁ®PÀgÀÄUÀ¼ÀÄ vÀªÀÄä ªÀiÁ°ÃPÀgÀÄUÀ¼ÀÄ ºÉýzÀAvÉ  PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀÀ ªÀÄgÀ¼ÀÄ ¸ÁUÁtÂPÉ  ªÀiÁqÀÄwÛzÁÝUÀ zÉêÀzÀÄUÀð ¥ÀlÖtzÀ PÉÆ¥ÀàgÀ PÁæ¸ï ºÀwÛgÀ gÁwæ 20-45 UÀAmÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr  n¥ÀàgÀUÀ¼À£ÀÄß ªÀ±ÀPÉÌ ¥ÀqÉzÀÄPÉÆArzÀÄÝ,  ¸ÀzÀj n¥ÀàgÀUÀ¼À  ZÁ®PÀgÀÄUÀ¼À  ºÁUÀÆ ªÀiÁ°ÃPÀgÀÄUÀ¼À  «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ zÀÆj£À ªÉÄÃgÉUÉ ¥Àæ, ªÀ ªÀgÀ¢ eÁj ªÀiÁr ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
            ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಜಡಿಯಪ್ಪ ತಂದೆ ಆದಪ್ಪ ಜಾಗೀರದಾರ ವಯಾ: 34 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ಹಾಸ್ಟೇಲ್ ಹತ್ತಿರ ಯಲಗಟ್ಟಾ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಭಾತ್ಮಿ ಮೇರೆಗೆ ಪಿ.ಎಸ್.ಐ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರನ್ನು ಹಿಡಿದು ಅವನಿಂದ 1) 90 ಎಂ.ಎಲ್ 12 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 420/- ಹೀಗೆ ಒಟ್ಟು 420/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಂಡಿರುತ್ತಾರೆ.

22 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

       ¢£ÁAPÀ 21/06/2020 gÀAzÀÄ, ²æÃ gÀAUÀAiÀÄå PÉ ¦.J¸ï.L zÉêÀzÀÄUÀð oÁuÉgÀªÀgÀÄ  ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV gÁµÀÖç¥Àw NtÂAiÀÄ ºÀ¼ÀîzÀ gÁAiÀÄ£À PÀmÉÖ ªÉÄïɠ ¸ÁªÀðd¤PÀ ¸ÀܼÀzÀ°è  CAzÀg狀Ágï  CAzÀgï ¨ÁºÀgï CAvÁ  E¸ÉàÃmï  dÆeÁl £ÀqÉ¢gÀĪÀ PÁ®PÉÌ ¸ÀAeÉ 05-50 UÀAmÉUÉ  zÁ½ ªÀiÁrzÀÄÝ  zÁ½ PÁ®PÉÌ  gÀªÉÄñÀ vÀAzÉ ®PÀëöät ªÀAiÀiÁ-31 eÁ- £ÉÃPÁgÀ G-mÉîgï ¸Á- gÁµÀÖç¥Àw Nt zÉêÀzÀÄUÀð gÀªÀgÀÄ ºÁUÀÆ EvÀgÉ 9 d£À DgÉÆÃ¦vÀgÀ£ÀÄß, ªÀÄvÀÄÛ MlÄÖ 27,780/- £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ,  oÁuÉUÉ gÁwæ  07-30  UÀAmÉUÉ §AzÀÄ zÁ½ ¥ÀAZÀ£ÁªÉÄ, 10 d£À DgÉÆÃ¦vÀgÀ£ÀÄß  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, ¹Dgï.¦¹ 155(2) ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå WÀ£À £ÁåAiÀiÁ®AiÀÄzÀ°èè ¤ªÉâ¹PÉÆAqÀÄ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄPÉÆAqÀÄ zÉêÀzÀÄUÀð ¥ÉÆ°Ã¸ï  oÁuÉ UÀÄ£Éß £ÀA§gÀ 107/2020 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

PÀgÉÆ£Á: CzÉñÀ G®èAWÀ£É ¥ÀæPÀgÀtzÀ ªÀiÁ»w.
                ದಿನಾಂಕ-21/06/2020 ರಂದು ರಾತ್ರಿ 20.20 ಗಂಟೆಗೆ ಮೌನೇಶ ಪಿ.ಸಿ-128 ರವರು ದೂರು ಹಾಜರುಪಡಿಸಿದ್ದು ಸಾರಂವೆನೇಂದರೆ, ಪ್ರಕರಣದಲ್ಲಿಯ ಆರೋಪಿತಳು ಠಾಣಾ ವ್ಯಾಪ್ತಿಯ ನಾರಯಣ ನಗರ ಕ್ಯಾಂಪಿನ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಕೋವಿಡ್ -19  ‘’ಕೊರೋನಾ’’ ಎಂಬ ಮಹಾಮಾರಿ ವೈರಸ್  ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿಹೋಂ ಕ್ವಾರಂಟೈನ್ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.  ಹೀಗಿರುವಾಗ ಆರೋಪಿ ಮೌನೇಶ ಈತನು ದಿನಾಂಕ-25/05/2020 ರಂದು ಆಂದ್ರಪ್ರದೇಶದ ತೆಲಕು ಗ್ರಾಮದಿಂದ ಬಳಗಾನೂರಿಗೆ ಬಂದು ವಸತಿ ನಿಲಯದಲ್ಲಿ ಕ್ವಾರೈಂಟೆನಿನಲ್ಲಿದ್ದು ದಿನಾಂಕ-06/06/2020 ರಂದು ಇವರಿಂದ ತಮ್ಮ ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುನ್ನಚ್ಚೇರಿಕೆ ಕ್ರಮವಾಗಿ ಮನೆಯಲ್ಲಿ 14 ದಿನಗಳವರೆಗೆ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿ ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಆದರೂ ಇತನು ದಿನಾಂಕ-14/06/2020, 17-06-2020 ಒಟ್ಟು 2 ಭಾರಿ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ, ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿಯವರ ವಿರುದ್ಧ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-53/2020 ಕಲಂ-269 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ªÀÄ»¼É PÁuÉ ಪ್ರಕರಣದ ಮಾಹಿತಿ.
                ದಿನಾಂಕ: 21.06.2020 ರಂದು 18-30 ಗಂಟೆಗೆ ಫಿರ್ಯಾದಿದಾರರಾದ ಸಿದ್ದಪ್ಪ ತಂದೆ ಯಲ್ಲಪ್ಪ ಸಾ:ಮಡ್ಡಿಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ತಮ್ಮ ಅಕ್ಕ ಸಿದ್ದಮ್ಮ ಇವಳು ದಿನಾಂಕ: 19.06.2020 ರಂದು ಎಂದಿನಂತೆ ಬೆಳಿಗ್ಗೆ 09-00 ಗಂಟೆಗೆ ಮನೆಯ ಕಸಮುಸುರೆ ಕೆಲಸ ಮಾಡಲು ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿ 19-30 ಗಂಟೆಯ ಸುಮಾರು ನಮ್ಮ ಅಕ್ಕ ಸಿದ್ದಮ್ಮ ಇವಳು ತನ್ನ ಮೊಬೈಲ್ ನಿಂದ ನಮ್ಮ ಅತ್ತಿಗೆ ಮೊಬೈಲ ಗೆ ಪೊನ್ ಮಾಡಿ ನಾನು ಬರುವುದು ತಡವಾಗುತ್ತದೆ ಅಂತಾ ಹೇಳಿ ತಿಳಿಸಿದ್ದು ನಂತರ ಇಲ್ಲಿಯವರೆಗೂ ನಮ್ಮ ಅಕ್ಕ ವಾಪಸು ಮನೆಗೆ ಬಂದಿರುವುದಿಲ್ಲ.ಮತ್ತೆ ಆಕೆಯ ಮೊಬೈಲಿಗೆ ಫೋನ್ ಮಾಡಲಾಗಿ ಸ್ವಿಚ್ ಆಫ್ ಇರುತ್ತದೆ. ನಮ್ಮ ಅಕ್ಕನನ್ನು. ನಮ್ಮ ಸಂಬಂಧಿಕರು ಮನೆಗೆ ಹೊಗಿರಬಹುದೆಂದು ಪೋನ್ ಮಾಡಿ ಕೇಳಿದೆವು ಎಲ್ಲೂ ನಮ್ಮ ಅಕ್ಕ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ಅಲ್ಲದೆ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ನೋಡಲಾಗಿ ನಮ್ಮ ಅಕ್ಕ  ಪತ್ತೆ ಆಗಿರುವುದಿಲ್ಲ. ಕಾರಣ ನನ್ನ ಅಕ್ಕಳು ಕಾಣೆ ಯಾದಾಗಿನಿಂದ ಇಲ್ಲಿಯವರೆಗೆ ಅಲ್ಲಿ-ಇಲ್ಲಿ ಹುಡುಕಾಡಿ ಸಿಗದೆ ಇದ್ದುದರಿಂದ ಇಂದು ದಿನಾಂಕ:21.06.2020 ರಂದು ಠಾಣೆಗೆ ಬಂದು ಈ ದೂರನ್ನು ಸಲ್ಲಿದ್ದು, ಕಾಣೆಯಾದ ನಮ್ಮ ಅಕ್ಕ ಸಿದ್ದಮ್ಮ  ಈಕೆಯನ್ನು  ಪತ್ತೆ ಮಾಡಿ ಕೊಡಲು ವಿನಂತಿ.ಅಂತಾ ಮುಂತಾಗಿರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.66/2020  ಕಲಂ.ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.