Thought for the day

One of the toughest things in life is to make things simple:

23 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
                ದಿನಾಂಕ 22-06-2020 ರಂದು ಮದ್ಯಾಹ್ನ 2.15 ಗಂಟೆ ಸುಮಾರು ಮಸ್ಕಿ ಸಿಮಾಂತರದಲ್ಲಿನ ಮಸ್ಕಿ ತಾಂಡಾ ರಸ್ತೆಯ ಸಪ್ತಿಗಿರಿ ಬಿಸ್ಲರಿ ಪ್ಯಾಕ್ಟರ್ ಹಿಂಭಾಗದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1)ಮಲ್ಲೇಶಗೌಡ ತಂದೆ ಹೋಳಿಯಪ್ಪಗೌಡ 32 ವರ್ಷ, ಒಕ್ಕಲತನ ಸಾ:ಮಸ್ಕಿ,  2)ರಾಜಪ್ಪ ತಂದೆ ಬಸಪ್ಪ ಮುರಾಲ್, 45 ವರ್ಷ ಸಾ:ಮಸ್ಕಿ, 3)ರಾಘವೇಂದ್ರ ತಂದೆ ಹಂಪಯ್ಯ ಇಲಾಲಪೂರು 35 ವರ್ಷ ಸಾ:ಮಸ್ಕಿ, 4)ಸುರೇಶ ತಂದೆ ವೀರಭದ್ರಪ್ಪ ಅಂಗಡಿ, 36 ವರ್ಷ ಸಾ:ಮಸ್ಕಿ, 5)ಅಮರೇಶ ತಂದೆ ವಿರುಪಾಕ್ಷಪ್ಪ ತೊಗಟಿ 35 ವರ್ಷ ಸಾ:ಉದ್ಬಾಳ ದುಂಡಾಗಿ ಕುಳಿತುಕೊಂಡು ಹಣವನ್ನು ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ ಬಿದ್ದರೆ ನನಗೆ ಎಂದು ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ನಮೂದಿತ ಆರೋಪಿತರು ಸಿಕ್ಕಿಬಿದ್ದಿದ್ದು, ಇತರರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿ ಜನರಿಂದ ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-14800/- ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿದ ಮೇರೆಗೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.


ªÀÄlPÁzÁ½ ¥ÀæPÀgÀtzÀ ªÀiÁ»w:
          ಇಂದು ದಿನಾಂಕ 22-06-2020 ರಂದು ಮಧ್ಯಹ್ನ 2-00 ಗಂಟೆಗೆ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಮಧ್ಯಹ್ನ 2-30 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 22-06-2020 ರಂದು ಸಾದಾಪುರ ಗ್ರಾಮದ ಕರೆಪ್ಪ ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸುಭಾಷ ತಂದೆ ಮಾರೇಪ್ಪ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಾದಾಪುರ ತಾಃ ಮಾನವಿ ಈತನ ಮೇಲೆ ಇಂದು ಮಧ್ಯಾಹ್ನ 12-30 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  1320/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಮರೇಗೌಡ ಸಾಃ ಬುದ್ದಿನ್ನಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ 12-30 ಗಂಟೆಯಿಂದ ಮಧ್ಯಾಹ್ನ 1-30  ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ 1] ಸುಭಾಷ ತಂದೆ ಮಾರೇಪ್ಪ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಾದಾಪುರ ತಾಃ ಮಾನವಿ 2] ಮರೇಗೌಡ ಸಾಃ ಬುದ್ದಿನ್ನಿ ಮೇಲೆ ಠಾಣೆ ಎನ್.ಸಿ.ಆರ್. ನಂ 29/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ ಸಾಹೇಬರಿಗೆ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಸಾಹೇಬರು ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ಮಧ್ಯಾಹ್ನ 4-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 99/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.


ªÀÄ»¼É PÁuÉ ಪ್ರಕರಣದ ಮಾಹಿತಿ.
          ಇಂದು ದಿನಾಂಕ: 22.06.2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರನು ¥sÀAiÀiÁeï vÀAzÉ gÀ¸ÀÆ®¸Á§ ªÀĤAiÀiÁgÀ ªÀAiÀiÁ: 50ªÀµÀð, eÁ: ªÀÄĹèA, G: §¼É ªÁå¥ÁgÀ ¸Á: ¸ÀAvÉ §eÁgÀ °AUÀ¸ÀÄUÀÆgÀ ªÉÆ.£ÀA. 9972895333 ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಅಳವಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಮಗಳಾದ ಉಮ್ಮಿಸಲ್ಮಾ ವಯಾ: 20ವರ್ಷ ಈಕೆಯು ಮಾನಸಿಕವಾಗಿ ಅಸ್ಥಸ್ವಳಿದ್ದು, ಈಕೆಯನ್ನು ತಮ್ಮದೆ ಏರಿಯಾದ ನವಾಜ್ ಅಲಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಸದ್ಯ ಉಮ್ಮಿಸಲ್ಮಾ ಈಕೆಯು ಫಿರ್ಯಾದಿದಾರರ ಮನೆಯಲ್ಲಿ ಇದ್ದು, ಫಿರ್ಯಾದಿದಾರಳ ಮಗಳಿಗೆ ಎದ್ದೆ ಎದ್ದು ಮನೆಯಿಂದ ಹೊರಗೆ ಹೋಗುವುದು ಚಾಳಿ ಇದ್ದು ದಿನಾಂಕ 18/06/2020 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 19/06/2020 ರಂದು ಬೆಳಗಿನ 02-00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರ ಮನೆಯಿಂದ ಎದ್ದು ಹೇಳದೆ ಕೇಳದೆ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಹುಡಕಾಡಿದ್ದು ತನ್ನ ಮಗಳು ಪತ್ತೆಯಾಗದೆ ಇದ್ದುದ್ದರಿಂದ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಮೇಲ್ಕಾಣಿಸಿದ ಲಿಂಗಸ್ಗೂರು ಠಾಣೆಯಲ್ಲಿ ಗುನ್ನೆ  ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.      


ಅಕ್ರಮ ಮರಳು ಸಾಗಣಿಕೆ ಪ್ರಕರಣದ ಮಾಹಿತಿ:
        ಇಂದು ದಿನಾಂಕ: 22.01.2020 ರಂದು ಸಂಜೆ 5.00 ಗಂಟೆಯ ಸುಮಾರಿಗೆ ಆರೋಪಿತನು ತಮ್ಮ ಸ್ವಂತ ಲಾಭಕ್ಕಾಗಿ ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಅಕ್ರಮವಾಗಿ ಕಳ್ಳತನಿಂದ ಮರಳನ್ನು ವಡ್ಲೂರು ಹಳ್ಳದಿಂದ ತನ್ನ ಸ್ವರಾಜ 735 FE ಟ್ರಾಕ್ಟರ್ ನಂ: KA36TB9487 ಟ್ರಾಲಿ ನಂ: KA36TC1218 ನೇದ್ದರಲ್ಲಿ ಸುಮಾರು 2 ಕ್ಯುಬಿಕ್ ಮೀಟರನಷ್ಟು ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ಭಾತ್ಮಿ ಮೇರೆಗೆ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ಹಾಗೂ ಪಂಚರು ಸಮಕ್ಷಮ ಶಕ್ತಿನಗರ - ರಾಯಚೂರು ರಸ್ತೆಯ ಯರಮರಸ್ ದಂಡ್ ಕ್ರಾಸ್ ಹತ್ತಿರ ತಡೆದು ನಿಲ್ಲಿಸಲಾಗಿ ಆರೋಪಿತನು ಸ್ವರಾಜ 735 FE ಟ್ರಾಕ್ಟರ್ ನಂ: KA36TB9487 ಟ್ರಾಲಿ ನಂ: KA36TC1218 ನೇದ್ದರ ಚಾಲಕ ಟ್ರಾಕ್ಟರನ್ನು ಅಲ್ಲಿಯೇ ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಇರುತ್ತದೆ.  ನಂತರ ಟ್ರಾಕ್ಟರ ಮತ್ತು ಟ್ರಾಲಿ ಹಾಗೂ ಅದರಲ್ಲಿನ ಕಳ್ಳತನದ ಅಕ್ರಮ ಮರಳು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರ ಪಡಿಸಿ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ ಈ  ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


       ¢£ÁAPÀ 22/06/2020 gÀAzÀÄ gÁwæ 22-15 UÀAmÉUÉ ¦AiÀiÁð¢zÁgÀgÀÄ oÁuÉUÉ ºÁdgÁV DgÉÆÃ¦ £ÀA§gÀ 01 ) n¥ÀàgÀ £ÀA§gÀ JªÀiï JZï 15 Ef 6558 £ÉÃzÀÝgÀ ZÁ®PÀ ©æÃZï Q±ÉÆÃgÀ ±ÀªÀiÁð vÀAzÉ gÁzsÁ ±ÀªÀÄð ªÀAiÀiÁ-32 eÁ- ¯ÉÆÃºÀgÀ ¸Á- «Ä¹æ «ÄeÉÆÃ°AiÀiÁzÀ f¯Áè UÉÆÃ¥Á®UÀAeï gÁdå ©ºÁgÀ  £ÉÃzÀݪÀ£À£ÀÄß  ºÁUÀÆ ªÀÄgÀ¼ÀÄ ¸ÀªÉÄÃvÀ EzÀÝ n¥ÀàgÀ £ÀA§gÀ JªÀiï JZï 15 Ef 6558  £ÉÃzÀÝgÀ°è 20 ªÉÄÃnæPï l£ï ªÀÄgÀ¼ÀÄ EzÀgÀ C.Q 25000/- gÀÆ ¨É¯É¨Á¼ÀĪÀ ªÀÄgÀ¼ÀÄ vÀÄA©zÀÄÝ ºÁUÀÆ n¥ÀàgÀ £ÀA§gÀ PÉJ-33 J-9723 £ÉÃzÀÝgÀ°è gÁdzsÀ£ÀzÀ 10.240 ªÉÄÃnæPï ªÀÄgÀ½UÉ 12303 gÀÆ ºÀt  vÀÄA©zÀÄÝ n¥ÀàgÀzÀ°è PÀ¼ÀîvÀ£ÀzÀ ºÉZÀÄѪÀjAiÀiÁV 10 ªÉÄÃnæPï ªÀÄgÀ½zÀÄÝ  EzÀgÀ C.Q 8000/- gÀÆ ¨É¯É¨Á¼ÀĪÀ ªÀÄgÀ¼ÀÄ vÀÄA©zÀÄÝ £ÉÃzÀݪÀÅUÀ¼À£ÀÄß  ºÁdgÀÄ¥Àr¹, ¸ÀzÀj n¥ÀàgÀUÀ¼À ZÁ®PÀgÀÄUÀ¼ÀÄ vÀªÀÄä ªÀiÁ°ÃPÀgÀÄUÀ¼ÀÄ ºÉýzÀAvÉ  PÉÆ¥ÀàgÀ UÁæªÀÄzÀ PÀȵÁÚ £À¢ wÃgÀzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀÀ ªÀÄgÀ¼ÀÄ ¸ÁUÁtÂPÉ  ªÀiÁqÀÄwÛzÁÝUÀ zÉêÀzÀÄUÀð ¥ÀlÖtzÀ PÉÆ¥ÀàgÀ PÁæ¸ï ºÀwÛgÀ gÁwæ 20-45 UÀAmÉ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr  n¥ÀàgÀUÀ¼À£ÀÄß ªÀ±ÀPÉÌ ¥ÀqÉzÀÄPÉÆArzÀÄÝ,  ¸ÀzÀj n¥ÀàgÀUÀ¼À  ZÁ®PÀgÀÄUÀ¼À  ºÁUÀÆ ªÀiÁ°ÃPÀgÀÄUÀ¼À  «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ zÀÆj£À ªÉÄÃgÉUÉ ¥Àæ, ªÀ ªÀgÀ¢ eÁj ªÀiÁr ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
            ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಜಡಿಯಪ್ಪ ತಂದೆ ಆದಪ್ಪ ಜಾಗೀರದಾರ ವಯಾ: 34 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ಹಾಸ್ಟೇಲ್ ಹತ್ತಿರ ಯಲಗಟ್ಟಾ  ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಭಾತ್ಮಿ ಮೇರೆಗೆ ಪಿ.ಎಸ್.ಐ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅವರನ್ನು ಹಿಡಿದು ಅವನಿಂದ 1) 90 ಎಂ.ಎಲ್ 12 ಓರಿಜಿನಲ್ ಚಾಯಿಸ್ ವಿಸ್ಕಿ ಪೌಚ್ ಗಳಿದ್ದು, ಒಂದಕ್ಕೆ 35 ರೂ ಅಂತೆ ಒಟ್ಟು 420/- ಹೀಗೆ ಒಟ್ಟು 420/- ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮುದ್ದೇಮಾಲು ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಂಡಿರುತ್ತಾರೆ.

22 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

       ¢£ÁAPÀ 21/06/2020 gÀAzÀÄ, ²æÃ gÀAUÀAiÀÄå PÉ ¦.J¸ï.L zÉêÀzÀÄUÀð oÁuÉgÀªÀgÀÄ  ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV gÁµÀÖç¥Àw NtÂAiÀÄ ºÀ¼ÀîzÀ gÁAiÀÄ£À PÀmÉÖ ªÉÄïɠ ¸ÁªÀðd¤PÀ ¸ÀܼÀzÀ°è  CAzÀg狀Ágï  CAzÀgï ¨ÁºÀgï CAvÁ  E¸ÉàÃmï  dÆeÁl £ÀqÉ¢gÀĪÀ PÁ®PÉÌ ¸ÀAeÉ 05-50 UÀAmÉUÉ  zÁ½ ªÀiÁrzÀÄÝ  zÁ½ PÁ®PÉÌ  gÀªÉÄñÀ vÀAzÉ ®PÀëöät ªÀAiÀiÁ-31 eÁ- £ÉÃPÁgÀ G-mÉîgï ¸Á- gÁµÀÖç¥Àw Nt zÉêÀzÀÄUÀð gÀªÀgÀÄ ºÁUÀÆ EvÀgÉ 9 d£À DgÉÆÃ¦vÀgÀ£ÀÄß, ªÀÄvÀÄÛ MlÄÖ 27,780/- £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ,  oÁuÉUÉ gÁwæ  07-30  UÀAmÉUÉ §AzÀÄ zÁ½ ¥ÀAZÀ£ÁªÉÄ, 10 d£À DgÉÆÃ¦vÀgÀ£ÀÄß  ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, ¹Dgï.¦¹ 155(2) ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå WÀ£À £ÁåAiÀiÁ®AiÀÄzÀ°èè ¤ªÉâ¹PÉÆAqÀÄ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄPÉÆAqÀÄ zÉêÀzÀÄUÀð ¥ÉÆ°Ã¸ï  oÁuÉ UÀÄ£Éß £ÀA§gÀ 107/2020 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

PÀgÉÆ£Á: CzÉñÀ G®èAWÀ£É ¥ÀæPÀgÀtzÀ ªÀiÁ»w.
                ದಿನಾಂಕ-21/06/2020 ರಂದು ರಾತ್ರಿ 20.20 ಗಂಟೆಗೆ ಮೌನೇಶ ಪಿ.ಸಿ-128 ರವರು ದೂರು ಹಾಜರುಪಡಿಸಿದ್ದು ಸಾರಂವೆನೇಂದರೆ, ಪ್ರಕರಣದಲ್ಲಿಯ ಆರೋಪಿತಳು ಠಾಣಾ ವ್ಯಾಪ್ತಿಯ ನಾರಯಣ ನಗರ ಕ್ಯಾಂಪಿನ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಕೋವಿಡ್ -19  ‘’ಕೊರೋನಾ’’ ಎಂಬ ಮಹಾಮಾರಿ ವೈರಸ್  ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿಹೋಂ ಕ್ವಾರಂಟೈನ್ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.  ಹೀಗಿರುವಾಗ ಆರೋಪಿ ಮೌನೇಶ ಈತನು ದಿನಾಂಕ-25/05/2020 ರಂದು ಆಂದ್ರಪ್ರದೇಶದ ತೆಲಕು ಗ್ರಾಮದಿಂದ ಬಳಗಾನೂರಿಗೆ ಬಂದು ವಸತಿ ನಿಲಯದಲ್ಲಿ ಕ್ವಾರೈಂಟೆನಿನಲ್ಲಿದ್ದು ದಿನಾಂಕ-06/06/2020 ರಂದು ಇವರಿಂದ ತಮ್ಮ ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುನ್ನಚ್ಚೇರಿಕೆ ಕ್ರಮವಾಗಿ ಮನೆಯಲ್ಲಿ 14 ದಿನಗಳವರೆಗೆ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿ ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಆದರೂ ಇತನು ದಿನಾಂಕ-14/06/2020, 17-06-2020 ಒಟ್ಟು 2 ಭಾರಿ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ, ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿಯವರ ವಿರುದ್ಧ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-53/2020 ಕಲಂ-269 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ªÀÄ»¼É PÁuÉ ಪ್ರಕರಣದ ಮಾಹಿತಿ.
                ದಿನಾಂಕ: 21.06.2020 ರಂದು 18-30 ಗಂಟೆಗೆ ಫಿರ್ಯಾದಿದಾರರಾದ ಸಿದ್ದಪ್ಪ ತಂದೆ ಯಲ್ಲಪ್ಪ ಸಾ:ಮಡ್ಡಿಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ತಮ್ಮ ಅಕ್ಕ ಸಿದ್ದಮ್ಮ ಇವಳು ದಿನಾಂಕ: 19.06.2020 ರಂದು ಎಂದಿನಂತೆ ಬೆಳಿಗ್ಗೆ 09-00 ಗಂಟೆಗೆ ಮನೆಯ ಕಸಮುಸುರೆ ಕೆಲಸ ಮಾಡಲು ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿ 19-30 ಗಂಟೆಯ ಸುಮಾರು ನಮ್ಮ ಅಕ್ಕ ಸಿದ್ದಮ್ಮ ಇವಳು ತನ್ನ ಮೊಬೈಲ್ ನಿಂದ ನಮ್ಮ ಅತ್ತಿಗೆ ಮೊಬೈಲ ಗೆ ಪೊನ್ ಮಾಡಿ ನಾನು ಬರುವುದು ತಡವಾಗುತ್ತದೆ ಅಂತಾ ಹೇಳಿ ತಿಳಿಸಿದ್ದು ನಂತರ ಇಲ್ಲಿಯವರೆಗೂ ನಮ್ಮ ಅಕ್ಕ ವಾಪಸು ಮನೆಗೆ ಬಂದಿರುವುದಿಲ್ಲ.ಮತ್ತೆ ಆಕೆಯ ಮೊಬೈಲಿಗೆ ಫೋನ್ ಮಾಡಲಾಗಿ ಸ್ವಿಚ್ ಆಫ್ ಇರುತ್ತದೆ. ನಮ್ಮ ಅಕ್ಕನನ್ನು. ನಮ್ಮ ಸಂಬಂಧಿಕರು ಮನೆಗೆ ಹೊಗಿರಬಹುದೆಂದು ಪೋನ್ ಮಾಡಿ ಕೇಳಿದೆವು ಎಲ್ಲೂ ನಮ್ಮ ಅಕ್ಕ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ಅಲ್ಲದೆ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ನೋಡಲಾಗಿ ನಮ್ಮ ಅಕ್ಕ  ಪತ್ತೆ ಆಗಿರುವುದಿಲ್ಲ. ಕಾರಣ ನನ್ನ ಅಕ್ಕಳು ಕಾಣೆ ಯಾದಾಗಿನಿಂದ ಇಲ್ಲಿಯವರೆಗೆ ಅಲ್ಲಿ-ಇಲ್ಲಿ ಹುಡುಕಾಡಿ ಸಿಗದೆ ಇದ್ದುದರಿಂದ ಇಂದು ದಿನಾಂಕ:21.06.2020 ರಂದು ಠಾಣೆಗೆ ಬಂದು ಈ ದೂರನ್ನು ಸಲ್ಲಿದ್ದು, ಕಾಣೆಯಾದ ನಮ್ಮ ಅಕ್ಕ ಸಿದ್ದಮ್ಮ  ಈಕೆಯನ್ನು  ಪತ್ತೆ ಮಾಡಿ ಕೊಡಲು ವಿನಂತಿ.ಅಂತಾ ಮುಂತಾಗಿರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.66/2020  ಕಲಂ.ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

21 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಿಡ್-19 ಜಿಲ್ಲಾಧಿಕಾರಿಗಳ ಅದೇಶ ಉಲ್ಲಂಘನೆ :
    1)  ಇಂದು ದಿನಾಂಕ 20/06/2020 ರಂದು ಮದ್ಯಾಹ್ನ 12.15 ಗಂಟೆಗೆ ನರಸಿಂಹ ಹೆಚ್.ಸಿ. 213 ರವರು ಬೀಟ್ ಕರ್ತವ್ಯದಿಂದ  ವಾಪಾಸ ಬಂದು ತಮ್ಮ  ಒಂದು ದೂರನ್ನು ನೀಡಿದ್ದು ಸಾರಾಂಶವೇನೆಂದರೆ,  ದಿನಾಂಕ.18-06-2020 ರಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ ಕಾರ್ಯಾಲಯದಿಂದ ಸ್ವೀಕೃತಿ ಯಾಗಿರುವ ನಿಸ್ತಂತು ನಂ.500 ಸಂದೇಶದಲ್ಲಿ ನಮೂದಿಸಿದ ಮೊಬೈಲ್ ನಂ. 8655658865 ಬಳಕೆದಾರರು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ 1 ಬಾರಿ ಹೋಂ ಕ್ವಾರೆಂಟೈನ್ ಬಿಟ್ಟು ಹೊರಗೆ ಹೋಗಿರುವ ಬಗ್ಗೆ Google Live Location ದೊರೆತಿದ್ದು ಅದರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಇರುತ್ತದೆ.  ಕಾರಣ  ಇಂದು ದಿನಾಂಕ 20/06/2020 ರಂದು ಬೆಳಿಗ್ಗೆ 9.30 ಗಂಟೆಗೆ ಬೀಟ್ ಕರ್ತವ್ಯಕ್ಕೆ ಹೋಗಿ  ಬೀಟ್ ಕರ್ತವ್ಯದಲ್ಲಿ  ನನ್ನ ಏರಿಯಾಗಳಲ್ಲಿ ತಿರುಗಾಡುತ್ತಾ  ಮೊಬೈಲ್ ನಂ 8655658865  ಬಳಕೆದಾರನಾದ ಬಾಬು ತಂದೆ ಮಲ್ಹಾಂಗ್ ಈತನು  ವಾಸವಾಗಿರುವ  ಚೌಡಮ್ಮನ ಗುಡಿಯ  ಏರಿಯಾದಲ್ಲಿ ತಿರುಗಾಡಿ  ಮಾಹಿತಿ ಸಂಗ್ರಹಿಸಲಾಗಿ  ಸದರಿಯವನು ದಿನಾಂಕ  10/06/2020 ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಹಾಗೂ 18/06/2020 ಸಾಯಂಕಾಲ 5.00 ಗಂಟೆಯ ಸುಮಾರಿಗೆ ಗಳಂದು ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು ಇರುತ್ತದೆ.   ಕಾರಣ ಬಾಬು ತಂದೆ ಮಲ್ಹಾಂಗ್ , ಮಾದಿಗ, 27 ವರ್ಷ, ಸಾ: ಚೌಡಮ್ಮನ ಗುಡಿಯ ಹಿಂದೆ ಮಾನವಿ  ಈತನು ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು  ಉಲ್ಲಂಘಿಸಿ ನಿರ್ಲಕ್ಷ ಕೃತ್ಯವೆಸಗಿರುವುದು ಕಂಡು ಬಂದಿದ್ದ ರಿಂದ  ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ 93/2020 ಕಲಂ 188,269,270 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಕೊಂಡಿರುತ್ತಾರೆ.

     2)  ಆರೋಪಿ ನಿಸಾರಸಾಬ ತಂದೆ ಶಾಮೀದಸಾಬ, 20 ವರ್ಷ,  ಜಾ: ಮುಸ್ಲೀಂ, :ಬೆಂಗಳೂರು ಆರೆಂಜ್ ಟ್ರಾವೆಲ್ಸನಲ್ಲಿ  ಕಂಡಕ್ಟರ್ , ಸಾ: ಕಲಮಂಗಿ, ಇತನು ದಿನಾಂಕ : 01-06-2020 ರಂದು ಬೆಂಗಳೂರಿನಿಂದ ಸ್ವ-ಗ್ರಾಮಕ್ಕೆ ಬಂದಿದ್ದರಿಂದ ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.14-06-2020 ರಂದು ಮತ್ತು 16-06-2020 ರಂದು 2 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಪ್ರ..ವರದಿ ಜಾರಿ ಮಾಡಿದೆ ತುರುವಿಹಾಳ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

      3) ಪ್ರಕರಣದಲ್ಲಿಯ ಆರೋಪಿತನು ವಿನೋದಕುಮಾರ ತಂದೆ ಸಿ.ಹೆಚ್.ಶ್ರೀನಿವಾಸ ಚೆನ್ನೂಪಾಟಿ 29 ವರ್ಷ,ಜಾ:-ಕಮ್ಮಾ.ಬಳ್ಳಾರಿಯಲ್ಲಿ HDFC ಲೈಫ್ ಇನ್ಸೂರೇನ್ಸ ಏಜೆಂಟ್ ಕೆಲಸ, ಸಾ:-ರಮಾಕ್ಯಾಂಪ್ ತಾ:-ಸಿಂಧನೂರು. ಠಾಣಾ ವ್ಯಾಪ್ತಿಯ ರಮಾಕ್ಯಾಂಪಿನ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ‘’ಹೋಂ ಕ್ವಾರಂಟೈನ್’’ ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.ಹೀಗಿರುವಾಗ ಆರೋಫಿತನು ಜೂನ್-2-ನೇ ತಾರೀಕಿನಂದು ವಿಜಯವಾಡ ದಿಂದ ವಾಪಾಸ್ ರಮಾಕ್ಯಾಂಪಿಗೆ ಬರುವಾಗ, ದಡೆಸ್ಗೂರು ಚೆಕ್ ಪೋಸ್ಟಿನಲ್ಲಿ ಚೆಕ್ ಮಾಡಿ,ಸದರಿಯವರಿಗೆ ಹೊರ ರಾಜ್ಯದಿಂದ ಬಂದಿದ್ದೀರಿ, ಮನೆಯಲ್ಲಿ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿದ್ದು,ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಸದರಿಯವನು ದಿ.16-06-2020 ಮತ್ತು ದಿ.17-06-2020 ರಂದು 2 ದಿವಸ ಹೋಂ ಕ್ವಾರಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿರುವುದು ’Google Live Location’’ ಕಂಡು ಬಂದಿದ್ದರಿಂದ ಈತನ ವಿರುದ್ದ ಮೇಲ್ಕಂಡಂತೆ  ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.

        4) ಪ್ರಕರಣದಲ್ಲಿಯ ಆರೋಪಿತನು ಶಾಮಲ್ ತಂದೆ ಸುರೇಂದ್ರ ಹವಲ್ದಾರ್ 32 ವರ್ಷ,ಜಾ:-ನಮಶೂದ್ರ, ಟ್ರಾಕ್ಟರ್ ಚಾಲಕ ಕೆಲಸ, ಸಾ:-ಆರ್.ಹೆಚ್.ಕ್ಯಾಂಪ್ ನಂ.4.ತಾ:-ಸಿಂಧನೂರು. ಠಾಣಾ ವ್ಯಾಪ್ತಿಯ ಆರ್.ಹೆಚ್.ಕ್ಯಾಂಪ್ ನಂಬರ್ 4 ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಮಹಾಮಾರಿ ‘’ಕೊರೋನಾ’’ ಎಂಬ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್ ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಆದೇಶ ಹೊರಡಿಸಿದ್ದುಇರುತ್ತದೆ. ಹೀಗಿರುವಾಗ ಆರೋಫಿತನು ಕಲ್ಕತ್ತದಿಂದ ವಾಪಾಸ್ ಆರ್.ಹೆಚ್,ಕ್ಯಾಂಪ್ ನಂಬರ್ 4 (ಬಂಗಾಲಿ ಕ್ಯಾಂಪ್)ಗೆ ಬಂದ ನಂತರ, ಈತನು ಬೇರೆ ರಾಜ್ಯ(ಪಶ್ಚಿಮ ಬಂಗಾಳ)ದಿಂದ ಬಂದಿದ್ದರ ವಿಷಯ ಗೋತ್ತಾಗಿ, ಚೆಕ್ ಮಾಡಿ,ಸದರಿಯವರಿಗೆ ಮನೆಯಲ್ಲಿ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ತಿಳಿಸಿ, ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು, ಸದರಿಯವನು ದಿ.16-06-2020 ಮತ್ತು ದಿ.17-06-2020 ರಂದು 2 ದಿವಸ ಹೋಂ ಕ್ವಾರಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮನೆಯಿಂದ ಹೊರಬಂದು ನಿರ್ಲಕ್ಷತನದ ಕೃತ್ಯವೆಸಗಿರುವುದು ‘’Google Live Location’’ ಕಂಡು ಬಂದಿದ್ದರಿಂದ ಈತನ ವಿರುದ್ದ ಮೇಲ್ಕಂಡಂತೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ

       5) ಪ್ರಕರಣದಲ್ಲಿಯ ಆರೋಪಿತನು ಭಾಸ್ಕರ ತಂದೆ ರವೀಂದ್ರ ಪ್ರಸಾದ, ವಯ-32, ಜಾ: ಕಮ್ಮಾ, : ಒಕ್ಕಲುತನ, ಸಾ: ಯು.ಹಂಚಿನಾಳ, ಮೊಬೈಲ್ ನಂ. 9739468888  ಠಾಣಾ ವ್ಯಾಪ್ತಿಯ ಯು.ಹಂಚಿನಾಳ ಗ್ರಾಮದ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಕೋವಿಡ್ -19  ‘’ಕೊರೋನಾ’’ ಎಂಬ ಮಹಾಮಾರಿ ವೈರಸ್  ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿಹೋಂ ಕ್ವಾರಂಟೈನ್ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ.  ಹೀಗಿರುವಾಗ ಆರೋಪಿತನು  ದಿನಾಂಕ :  10-06-2020 ರಂದು ಆಂದ್ರಪ್ರದೇಶದ  ಕರ್ನೂಲ  ಜಿಲ್ಲೆಯ ಆದೋನಿ ತಾಲೂಕಿನ ವೆಂಕಟೇಶ್ವರ ಕ್ಯಾಂಪಿನಿಂದ ವಾಪಸ್ ತನ್ನ ಸ್ವ-ಗ್ರಾಮಕ್ಕೆ ಬಂದಿದ್ದು , ಸದರಿಯವರಿಗೆ ಹೊರ ರಾಜ್ಯದಿಂದ ಬಂದಿದ್ದೀರಿ, ಮನೆಯಲ್ಲಿ 14 ದಿನಗಳವರೆಗೆ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ  ಮಾಡಿ ಇತನ ಚಲನವಲನಗಳ  ಮೇಲೆ ನಿಗಾ ವಹಿಸಲಾಗಿತ್ತು. ಆದರೂ ಇತನು ದಿನಾಂಕ : 14-06-2020 , 16-06-2020 , 17-06-2020 ಒಟ್ಟು 3 ಭಾರೀ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ, ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ  ಪ್ರ ..ವರದಿ ಜಾರಿ ಮಾಡಿ  ತುರುವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ

         6)  ಇಂದು ದಿನಾಂಕ 20/06/2020 ರಂದು ಸಾಯಾಂಕಾಲ 5-30 ಗಂಟೆಗೆ ಶಿವರೆಡ್ಡಿ. ಪಿ.ಸಿ 515 ರವರು ಬೀಟ್ ಕರ್ತವ್ಯದಿಂದ ವಾಪಾಸ ಬಂದು ತಮ್ಮ ಒಂದು ದೂರನ್ನು ತಯಾರಿಸಿ ಸಾಯಾಂಕಾಲ 6-30 ಗಂಟೆಗೆ ನೀಡಿದ್ದು ಸಾರಾಂಶವೇನೆಂದರೆದಿನಾಂಕ.14-06-2020 ರಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ ಕಾರ್ಯಾಲಯದಿಂದ ಸ್ವೀಕೃತಿ ಯಾಗಿರುವ ನಿಸ್ತಂತು ಸಂಖ್ಯೆಃ ಜಿಗುವಿ-1/ಕೋವಿಡ್-19/2020 ಮತ್ತು ನಿಸ್ತಂತು ಸಂಖ್ಯೆ 501 ಜಿಗುವಿ-1ಕೋವಿಡ್-19/2020 ದಿನಾಂಕ 18-06-2020 ರ ಸಂದೇಶದಲ್ಲಿ ನಮೂದಿಸಿದ ಮೊಬೈಲ್ ನಂ. 6364047491 ರ ಬಳಕೆದಾರರು ಕ್ವಾರೆಂಟೈನ್ ನಿಯಮ ಉಲ್ಲಂಘನೆ ಮಾಡಿ ಹೋಂ ಕ್ವಾರೆಂಟೈನ್ ಬಿಟ್ಟು ಹೊರಗೆ ಹೋಗಿರುವ ಬಗ್ಗೆ Google Live Location ದೊರೆತಿದ್ದು ಅದರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ನಾನು ಮಾನ್ಯ ಪಿ.ಎಸ್.  ಆದೇಶದಂತೆ ನಾನು ಇಂದು ದಿನಾಂಕ 20/06/2020 ರಂದು ಬೆಳಿಗ್ಗೆ 11-00 ಗಂಟೆಗೆ ಬೀಟ್ ಕರ್ತವ್ಯ ಕುರಿತು ಕುರ್ಡಿ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ತಿರುಗಾಡುತ್ತಾ  ಮೊಬೈಲ್ ನಂ 6364047491 ಬಳಕೆದಾರನಾದ ಶೇಖ್ ವಾಜೀದ್ ತಂದೆ ಶೇಖ್ ಜಿಲಾನಿ ಈತನು  ವಾಸವಾಗಿರುವ ಏರಿಯಾದಲ್ಲಿ ತಿರುಗಾಡಿ  ಮಾಹಿತಿ ಸಂಗ್ರಹಿಸಲಾಗಿ  ಸದರಿಯವನು ದಿನಾಂಕ  10/06/2020,  ದಿನಾಂಕ 11-06-2020,  ದಿನಾಂಕ 14-06-2020 ಹಾಗೂ ದಿನಾಂಕ 16-06-2020 ಗಳಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಹಾಗೂ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ  ಹೋಂ ಕ್ವಾರೈಂಟನ್ ನಿಂದ ಹೊರಗಡೆ ಬಂದು ತಿರುಗಾಡಿದ ಬಗ್ಗೆ ಮಾಹಿತಿ ಸಿಕ್ಕಿದ್ದು ಇರುತ್ತದೆಕಾರಣ ಸದರಿ  ಶೇಖ್ ವಾಜೀದ್ ತಂದೆ ಶೇಖ್ ಜಿಲಾನಿ ವಯಾಃ 22 ವರ್ಷ ಜಾತಿಃ ಮುಸ್ಲಿಂ ಸಾ: ಕುರ್ಡಿ ತಾಃ ಮಾನವಿ  ಈತನು ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು  4 ಬಾರಿ ಉಲ್ಲಂಘಿಸಿ ನಿರ್ಲಕ್ಷ ಕೃತ್ಯವೆಸಗಿರುವುದು ಕಂಡು ಬಂದಿದ್ದ ರಿಂದ  ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಇದ್ದ ದೂರಿನ ಮೇಲಿಂದ   ಮಾನವಿ ಠಾಣೆ ಗುನ್ನೆ ನಂ 94/2020 ಕಲಂ 188,269,270 .ಪಿ.ಸಿ. ಪ್ರಕಾರ ಮಾನವಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.
          7) EAzÀÄ ¢£ÁAPÀ 20.06.2020 gÀAzÀÄ 6-15 ¦.JªÀiï PÉÌ §¸ÀªÀgÁeï J.J¸ï.L ¹AzsÀ£ÀÆgÀÄ £ÀUÀgÀ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆÃ«qï-19 PÉÆgÉÆÃ£À ªÉÊgÀ¸ï vÀqÉUÀlÄÖªÀ ¤nÖ£À°è ºÉÆgÀ gÁdå ºÁUÀÆ E¤ßvÀgÉ ¸ÀܼÀUÀ½AzÀ vÀªÀÄä-vÀªÀÄä HgÀÄUÀ½UÉ §gÀĪÀAvÀºÀ d£ÀgÀ ªÀiÁ»w vÉUÉzÀÄPÉÆAqÀÄ CªÀjUÉ PÉÆÃ«qï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆÃªÀiï PÁégÉAmÉÊ£ï £À°ègÀĪÀAvÉ w½¸À¯ÁVvÀÄÛ. PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁj DzÉñÀ ºÉÆgÀr¹zÀÄÝ EgÀÄvÀÛzÉ. DgÉÆÃ¦ ²æÃªÀÄw ¨sÁUÀå®Qëöä UÀAqÀ eÉÆÃ¸ÉÃ¥sï ªÀiÁnð£ï «Ä£ÀĪÀÄÄ®, ªÀAiÀÄ: 38 ªÀµÀð, ¸Á: ªÉAPÀmÉñÀégÀ PÁ¯ÉÆÃ¤ ¹AzsÀ£ÀÆgÀÄ. ªÉÆ £ÀA-9901327069.  ¢£ÁAPÀ 12.06.2020 gÀAzÀÄ ºÉÆÃªÀiï PÁégÉAmÉÊ£ï ©lÄÖ ºÉÆgÀUÉ ºÉÆÃV ¸ÀzÀjAiÀĪÀgÀÄ PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 55/2020, PÀ®A: 188, 269 L¦¹ ¥ÀæPÁgÀ ಸಿಂಧನೂರು ನಗರ ಠಾಣೆಯಲ್ಲಿ UÀÄ£Éß zÁR°¹PÉÆAಡು ಕ್ರಮ ಕೈಗೊಂಡಿರುತ್ತಾರೆ.

     8) EAzÀÄ ¢£ÁAPÀ 20.06.2020 gÀAzÀÄ 5-30 ¦.JªÀiï PÉÌ ²ªÀgÁeï ¹¦¹-490, ¹AzsÀ£ÀÆgÀÄ £ÀUÀgÀ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆÃ«qï-19 PÉÆgÉÆÃ£À ªÉÊgÀ¸ï vÀqÉUÀlÄÖªÀ ¤nÖ£À°è ºÉÆgÀ gÁdå ºÁUÀÆ E¤ßvÀgÉ ¸ÀܼÀUÀ½AzÀ vÀªÀÄä-vÀªÀÄä HgÀÄUÀ½UÉ §gÀĪÀAvÀºÀ d£ÀgÀ ªÀiÁ»w vÉUÉzÀÄPÉÆAqÀÄ CªÀjUÉ PÉÆÃ«qï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆÃªÀiï PÁégÉAmÉÊ£ï £À°ègÀĪÀAvÉ w½¸À¯ÁVvÀÄÛ. PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁj DzÉñÀ ºÉÆgÀr¹zÀÄÝ EgÀÄvÀÛzÉ. DgÉÆÃ¦vÀ£ÀÄ ªÀĺÉÃAzÀgï.eÉ vÀAzÉ eÉ.ZÀAzÀæ±ÉÃRgÀ, ªÀAiÀÄ: 36 ªÀµÀð, ¸Á: ªÉAPÀmÉñÀégÀ PÁ¯ÉÆÃ¤ ¹AzsÀ£ÀÆgÀÄ. ªÉÆ £ÀA-9989004196. ¢£ÁAPÀ : 12.06.2020 & ¢£ÁAPÀ 16.06.2020 gÀAzÀÄ ºÉÆÃªÀiï PÁégÉAmÉÊ£ï ©lÄÖ ºÉÆgÀUÉ ºÉÆÃV PÁégÉAmÉÊ£ï ¤AiÀĪÀÄUÀ¼À£ÀÄß ºÁUÀÆ ¸ÀgÀPÁgÀzÀ DzÉñÀªÀ£ÀÄß G®èAWÀ£É ªÀiÁrzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 54/2020, PÀ®A: 188, 269 L¦¹ ¥ÀæPÁgÀ ಸಿಂಧನೂರು ನಗರ ಠಾಣೆಯಲ್ಲಿ UÀÄ£Éß zÁR°¹PÉÆAಡು ಕ್ರಮ ಕೈಗೊಂಡಿರುತ್ತಾರೆ.

    9) ಇಂದು ದಿನಾಂಕ 20.06.2020 ರಂದು ರಾತ್ರಿ 7-00 ಗಂಟೆಗೆ ಮಾನ್ಯ ಪಿಎಸ್ಐ ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಸರ್ಕಾರದ ಪರವಾಗಿ ದೂರು ಸಲ್ಲಿಸಿಕೊಂಡಿದ್ದೇನೆಂದರೆ, ಕೋವಿಡ್-19 ಪ್ರಯುಕ್ತ ಕ್ವಾರನಟೈನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕಾರಿಗಳು ರಾಯಚೂರು ರವರ ಕಾರ್ಯಾಲಯದ ನಿಸ್ತಂತು ದಿನಾಂಕ 18.06.2020 ಪ್ರಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು ಅದೇ ಪ್ರಕಾರವಾಗಿ ಕೋವಿಡ್-19 ಟೆಸ್ಟ್ ಮಾಡಿಸಿ ತಾಲೂಕು ಆಡಳಿತ ವತಿಯಿಂದ ರಾಯಚೂರು ನಗರಕ್ಕೆ ಕೆಲವು ಸಾಂಸ್ಥಿಕ ಕೇಂದ್ರಗಳಲ್ಲಿ ಮತ್ತು ಹೋಮ್ ಕ್ವಾರನಟೈನ್ ನಲ್ಲಿ ಸುಮಾರು 07 ದಿನಗಳ ಕಾಲ ಇರುವಂತೆ ಮಾನ್ಯ ಜಿಲ್ಲಾಡಳಿತವು ಕಟ್ಟುನಿಟ್ಟಿನ ಸೂಚನೆಗಳನ್ನು ಹೋಮ್ ಕ್ವಾರನಟೈನ್ ನಲ್ಲಿರುವ ವ್ಯಕ್ತಿಗಳಿಗೆ ನೀಡಿದ್ದಾಗ್ಯೂ, ಹೋಮ್ ಕ್ವಾರನಟೈನ್ ಮೊಬೈಲ್ ನಂ: 8217441724 ಇದರ ಬಗ್ಗೆ Google Live Location ಇಮೆಲ್ ವರದಿ ಪ್ರಕಾರ ಪರಿಶೀಲಿಸಲಾಗಿ ಹೋಮ್ ಕ್ವಾರನಟೈನ್ ವ್ಯಕ್ತಿಯು, ದಿನಾಂಕ: 14, 16, ಹಾಗೂ 17.06.2020 ರಂದು ಒಟ್ಟು 03 ದಿನಗಳ ಕಾಲ ಹೋಮ್ ಕ್ವಾರಟೈನ್ ಬಿಟ್ಟು ಹೊರಗಡೆ ತಿರುಗಾಡಿ ಉಲ್ಲಂಘನೆ ಮಾಡಿ ರೋಗ ನಿಯಂತ್ರಣ ಕುರಿತು ಈಗಾಗಲೇ ಸಾಕಷ್ಟು ಪ್ರಚಾರ ಕೈಗೊಂಡಿದ್ದಾಗ್ಯೂ ಹೋಮ್ ಕ್ವಾರನಟೈನ್ ವ್ಯಕ್ತಿಯು ಶ್ರೀಕಾಂತ ಮಾಧವ ತಂದೆ ನಾರಾಯಣರಾವ್, ವಯಸ್ಸು: 37 ವರ್ಷ, ಜಾತಿ: ಕಮ್ಮಾ, ಸಾ: ಅಸ್ಕಿಹಾಳ ತಾ:ಜಿ: ರಾಯಚೂರು  ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿರ್ಲಕ್ಷ್ಯತನದಿಂದ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕ ಹರಡುವುದನ್ನು ತಿಳಿದು ಅಪರಾಧ ವೆಸಗಿರುತ್ತಾನೆ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ: 73/2020, ಕಲಂ 269, 188 ಐಪಿಸಿ ಪ್ರಕಾರ ರಾಯಚೂರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

        10) ಆರೋಪಿ ಮಂಜುನಾಥ ತಂದೆ ಮಲ್ಲಪ್ಪ ವಯ:25ವರ್ಷ,ಜಾತಿ:ಮಾದಿಗ, :ಕೂಲಿಕೆಲಸ ಸಾ:ಕೆ.ಗುಡದಿನ್ನಿ ಇತನು ಕೋವಿದ್-19 ಶಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದರಿಂದ ಈತನಿಗೆ ಹೋಂ ಕ್ವಾರೆಂ ಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.17-06-2020 ರಂದು 1 ದಿವಸ ಹೋಂ ಕ್ವಾರೆಂಟೈನ್ ನಿಯಮಗ ಳನ್ನು ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತಾನು ಬಳಸುತ್ತಿದ್ದ ಮೊಬೈಲ್ ನಂ.8618343163 Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಪ್ರ..ವರದಿ ಜಾರಿ ಮಾಡಿ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

      11) ಇಂದು ದಿನಾಂಕ: 20.06.2020 ರಂದು ಸಂಜೆ 6.00 ಗಂಟೆಗೆ  ಶ್ರೀ ಸಾಬಯ್ಯ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ದೂರನ್ನು ಹಾಜರ ಪಡಿಸಿದ್ದು, ಸಾರಾಂಶವೇನೆಂದರೆ ಕೊವೀಡ್ -19 ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಜನರಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದು ಪ್ರಕಾರ ಆರೋಪಿತನು ಶೇಖ್ ಸುಬಾನಿ ತಂ: ಶೇಖ್ ಮಸ್ತಾನ್ ಅಲಿ ವಯ: 32ವರ್ಷ, ಮುಸ್ಲಿಂ, : YTPSನಲ್ಲಿ ಕೆಲಸ, ಸಾ: ಕಾರಂಪುಡಿ, ತಾ:ಜಿ: ಗುಂಟೂರು (ಎಪಿ) ಹಾ// ಪಾರಸವಾಟಿಕ ಕಾಲೋನಿ, ಯರಮರಸ್ ಕ್ಯಾಂಪ್ ರಾಯಚೂರು ಫೋ:7318004317 ದಿನಾಂಕ: 02.06.2020 ರಂದು ಬೆಳಿಗ್ಗೆ 11.00 ಗಂಟೆಗೆ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ಕಾರಂಪುಡಿ ಗ್ರಾಮದಿಂದ ಬಂದಿದ್ದು, ಆತನಿಗೆ 20 ದಿನಗಳ ಹೊಂ ಕ್ವಾರಂಟೈನದಲ್ಲಿರುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಸೂಚನೆ ನೀಡಿದಾಗ್ಯೂ ಈತನು ಕೋವಿಡ್ -19 ಕೊರೋನ ಸಾಂಕ್ರಾಮಿಕ ರೋಗದ ಶಂಕಿತ ವ್ಯಕ್ತಿಯಿದ್ದು, ಹೋಂ ಕ್ವಾರೆಂಟೈನದಲ್ಲಿ ಇರಲು ಸೂಚಿಸಿದಾಗ್ಯೂ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗ ಹರಡುತ್ತದೆ  ಅಂತಾ ಗೊತ್ತಿದ್ದರೂ ಸಹಾ ದಿನಾಂಕ: 02.06.2020 ರಂದು ಬೆಳಿಗ್ಗೆ 10.00 ಗಂಟೆ ಯಿಂದಾ ದಿನಾಂಕ: 20.06.2020 ರ ಸಂಜೆ 4.00 ಗಂಟೆಯ ವರೆಗಿನ ಅವಧಿಯಲ್ಲಿ ಹೊಂ ಕ್ವಾರಂಟೈನದಲ್ಲಿ ಇರದೇ ಆಗಾಗ ಕ್ವಾರಂಟೈನ್ ನಿಯಮ ಮತ್ತು ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಹೊರಗೆ ಹೋಗಿ ತಿರುಗಾಡಿದ್ದು ಇದೆ ಅಂತಾ ನೀಡಿದ ವರದಿಯ ಆಧಾರದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

     12) ಆರೋಪಿ ಲಕ್ಷ್ಮೀ ನರಸಿಂಹ ತಂದೆ ಗಂಗಕೃಷ್ಣ ವಯಸ್ಸು 45 ವರ್ಷ ಸಾ:ಜೋಳದರಾಶಿ ಕ್ಯಾಂಪ್  ತಾ: ಮಸ್ಕಿ ಇತನು ಕೋವಿದ್-19 ಸೊಂಕಿನ ವ್ಯಕ್ತಿಯ ಪ್ರಥಮ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದರಿಂದ ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.14-06-2020 ರಂದು ಮತ್ತು ದಿ:16-06-2020 ರಂದು 02 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು ದೃಡ ಪಟ್ಟಿದ್ದರಿಂದ  ಸದರಿ ವ್ಯಕ್ತಿಯ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ವರದಿಯ ಅಧಾರದ ಮೇಲೆ ಕವಿತಾಳ ಪೊಲೀಸ್  ಠಾಣೆಯ ಅಪರಾಧ ಸಂಖ್ಯೆ 57/2020 ಕಲಂ-188 , 296 IPC ಅಡಿಯಲ್ಲಿ ಕವಿತಾಳ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ

        13) ಆರೋಪಿ ಮಾಳಿಂಗರಾಯ  ತಂದೆ ಕರಿಯಪ್ಪ 25 ವರ್ಷ ಜಾ:ಕುರುಬರು :ಕೂಲಿಕೆಲಸ ಸಾ:ಹಾಲಾಪೂರು ತಾ:ಮಸ್ಕಿ ಇತನು ಕೋವಿದ್-19 ಸೊಂಕಿನ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದರಿಂದ ಈತನಿಗೆ ಹೋಂ ಕ್ವಾರೆಂಟೈನದಲ್ಲಿರುವಂತೆ ಸೂಚಿಸಿ ಆತನ ಚಲನವಲನಗಳ ಮೇಲೆ ನಿಗಾವಹಿಸಿದ್ದು ಆದರೂ ಇತನು ದಿ.14-06-2020 ರಂದು ಮತ್ತು ದಿ:16-06-2020 ರಂದು 02 ದಿವಸ ಹೋಂ ಕ್ವಾರೆಂಟೈನ್ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿ ವ್ಯಕ್ತಿಯು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಕೃತ್ಯವೆಸಗಿರುವುದು ದೃಡ ಪಟ್ಟಿದ್ದರಿಂದ  ಸದರಿ ವ್ಯಕ್ತಿಯ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ವರದಿಯ ಅಧಾರದ ಮೇಲೆ ಕವಿತಾಳ ಪೊಲೀಸ್  ಠಾಣೆಯ ಅಪರಾಧ ಸಂಖ್ಯೆ 58/2020 ಕಲಂ-188, 296 ಐಪಿಸಿ  ಅಡಿಯಲ್ಲಿ ಕವಿತಾಳ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ

ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ:
       1) £ÀªÀÄÆ¢vÀ DgÉÆÃ¦vÀgÀÄ 1)¨sÉÆÃd¥Àà vÀAzÉ §ÆzÉ¥Àà ZÀªÁít ªÀAiÀiÁ: 34ªÀµÀð, eÁ: ®ªÀiÁtÂ, G: PÀư PÉ®¸À ¸Á: ¥ÀgÀA¥ÀÆgÀ vÁAqÀ  2)¨Á¸ÀÄ vÀAzÉ ªÀiÁ£À¥Àà ZÀªÁíuï ªÀAiÀiÁ: 28ªÀµÀð, eÁ: ®ªÀiÁtÂ, G: PÀư PÉ®¸À ¸Á: ¥ÀgÀA¥ÀÆgÀ vÁAqÀ 
3)¸ÉÆÃªÉÄè¥Àà vÀAzÉ CªÀÄgÀ¥Àà ZÀªÁíuï ªÀAiÀiÁ: 30ªÀµÀð, eÁ: ®ªÀiÁtÂ, G: PÀư PÉ®¸À ¸Á: ¥ÀgÀA¥ÀÆgÀ vÁAqÀ 
«gÉñÀ vÀAzÉ zsÀªÀÄð¥Àà gÁxÉÆÃqÀ ªÀAiÀiÁ: 29ªÀµÀð, eÁ: ®ªÀiÁtÂ, G: PÀư PÉ®¸À ¸Á: «ÄAZÉÃj vÁAqÀ £ÀA 2  EAzÀÄ 20-06-2020 gÀAzÀÄ ¸ÁAiÀÄAPÁ® 4-00 UÀAmÉUÉ UÉÆÃ£ÀªÁmÁè vÁAqÀzÀ §¸ï ¤¯ÁÝtzÀ »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 4-40 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ­­¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 20/06/2020 gÀAzÀÄ gÁwæ 7-30 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ  ಲಿಂಗಸ್ಗೂರು ಠಾಣೆಯಲ್ಲಿ UÀÄ£Éß zÁR®Ä ªÀiÁr vÀ¤SÉ PÉÊUÉÆArರುತ್ತಾರೆ.

        2) ಇಂದು ದಿನಾಂಕ 20/06/2020  ರಂದು ಮಾನವಿ  - ಕಾತರಕಿ ರಸ್ತೆಯಲ್ಲಿ  ಇರುವ ಮಾನವಿಯ ದೋಬಿ ಘಾಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತಾವು  ಪಂಚರು ಹಾಗೂ ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಾಯಂಕಾಲ 4-30 ಗಂಟೆಗೆ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ವರ ಮೇಲೆ ದಾಳಿ ಮಾಡಿದಾಗ 4 ಜನ ಸಿಕ್ಕಿದ್ದು ಇನ್ನುಳಿದವರು  ಓಡಿಹೋಗಿದ್ದು  ಸಿಕ್ಕಿ ಬಿದ್ದವರಲ್ಲಿ  1] ಶರಣಪ್ಪ ತಂದೆ ಹರಿಶ್ಚಂದ್ರ ರೆಡ್ಡಿ, 54 ವರ್ಷ, ಲಿಂಗಾಯತ, ಒಕ್ಕಲುತನ /ಸ್ಪ್ಲೆಂಡರ್ ಪ್ರೋ  ಮೋ.ಸೈ  ನಂ ಕೆ.ಎ.36/ಈ.ಎ.7771  ರ ಸವಾರ / ಮಾಲಿಕ  ಸಾ: ಕೋನಾಪೂರಪೇಟೆ ಮಾನವಿ 2]  ಬಸವರಾಜ ತಂದೆ ಸಿದ್ದನಗೌಡ , 32 ವರ್ಷ, ಕುರುಬರ,  ಒಕ್ಕಲುತನ /ಹೀರೋ ಹೋಂಡಾ ಪ್ಯಾಷನ್ ಮೊ.ಸೈ. ಚೆಸಿಸ್ ನಂ MBLHA100SF4E01348  ರ ಸವಾರ / ಮಾಲಿಕ  ಸಾ: ಕೋನಾಪೂರಪೇಟೆ ಮಾನವಿ  3] ಪ್ರಕಾಶ ತಂದೆ ಹಂಪಣ್ಣ, 39 ವರ್ಷ, ಲಿಂಗಾಯ, ಒಕ್ಕಲುತನ/ ಬಜಾಜ್ ಡಿಸ್ಕವರಿ ಮೋ.ಸೈ. ನಂ    ಕೆ.ಎ.36/ಯು-4350  ರ ಸವಾರ / ಮಾಲಿಕ  ಸಾ: ಈಶ್ವರ ಗುಡಿ ಹತ್ತಿರ ಮಾನವಿ  ಹಾಗೂ  4] ಸೂಗಪ್ಪ ತಂದೆ ರುದ್ರಪ್ಪ, , 45 ವರ್ಷ, ಲಿಂಗಾಯತ,  ಒಕ್ಕಲುತನ / ಹೋಂಡಾ ಶೈನ್ ಮೋ.ಸೈ. ನಂ   ಕೆ..34/ಎಕ್ಷ-1001 ರ ಸವಾರ ಸಾ: ಬುದ್ದಿನ್ನಿ  ತಾ: ಮಾನವಿ   ರವರುಗಳು ಇದ್ದು ಅವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ 1] ನಗದು ಹಣ  6100/- ರೂ ಗಳು 2]  52 ಇಸ್ಪಿಟ್ ಎಲೆಗಳನ್ನು  ಮತ್ತು  ಸ್ಥಳದಲ್ಲಿ ನಿಲ್ಲಿಸಿದ್ದ   ಒಟ್ಟು 6 ಮೋಟಾರ್ ಸೈಕಲ್ ಗಳು ಅಂ.ಕಿ. ರೂ 1,20,000/- ರೂ ಬೆಲೆ ಬಾಳುವವಗಳನ್ನು  ಜಪ್ತು ಮಾಡಿಕೊಂಡು ಸಾಯಂಕಾಲ 4-30 ಗಂಟೆಯಿಂದ 5-30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 4 ಜನ ಆರೋಪಿತರು. ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ವಾಪಾಸ ಸಾಯಂಕಾಲ 6.15 ಗಂಟೆಗೆ  ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ  ಸೂಚಿಸಿ ಮೂಲ ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ ವಶಕ್ಕೆ  ನೀಡಿದ್ದು ಇರುತ್ತದೆ.  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 27/2020 ರಲ್ಲಿ ನಂತರ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಗುನ್ನೆ ನಂ 95/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.