Thought for the day

One of the toughest things in life is to make things simple:

8 Mar 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ PÀ¼ÀÄ«£À ¥ÀæPÀgÀtzÀ ªÀiÁ»w.

¢£ÁAPÀ 08/03/2020 gÀAzÀÄ  ¨ÁUÀÆgÀÄ  UÁæªÀÄzÀ PÀȵÁÚ £À¢ wÃgÀzÀ PÀqÉUÉ n¥ÀàgÀ£ÀÄß vÉUÉzÀÄPÉÆAqÀÄ ºÉÆÃV  n¥ÀàgÀzÀ°è CPÀæªÀĪÁV PÀ¼ÀîvÀ£À¢AzÀ AiÀiÁªÀÅzÉ gÁdzsÀ£ÀªÀ£ÀÄß PÀlÖzÉ ªÀÄgÀ¼À£ÀÄß vÀÄA© ¸ÁUÁl ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ  rJ¸ï¦ °AUÀ¸ÀÆÎgÀÄ gÀªÀgÀÄ  ¥ÀAZÀgÀÄ  ºÁUÀÆ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV ªÀÄzsÀågÁwæ 02-00 UÀAmÉUÉ  zÉêÀzÀÄUÀðzÀ eɦ ¸ÀPÀð¯ï ºÀwÛgÀ n¥ÀàgÀ £ÀA§gÀ PÉJ-38 J-2137 £ÉÃzÀÝgÀ ªÉÄÃ¯É zÁ½ ªÀiÁrzÀÄÝ, n¥ÀàgÀzÀ°è ¸ÀĪÀiÁgÀÄ 35 ªÉÄÃnæPï l£ï ªÀÄgÀ¼À£Àß AiÀiÁªÀÅzÉ gÁdzsÀ£À PÀlÖzÉ CPÀæªÀĪÁV PÀ¼ÀîvÀ£À¢AzÀ ¸ÁUÁlªÀiÁrzÀÄÝ ªÀÄgÀ½£À CAzÁdÄ QªÀÄävÀÄÛ 21.350/- gÀÆ¥Á¬Ä ¨É¯É¨Á®ÄªÀzÀÄ EgÀÄvÀÛzÉ. ªÀÄgÀ¼À£ÀÄß ¨ÁUÀÆgÀÄ UÁæªÀÄzÀ PÀȵÁÚ £À¢ wÃgÀ¢AzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß n¥ÀàgÀzÀ°è vÀÄA© ¸ÁUÁl ªÀiÁrzÀ n¥ÀàgÀ £ÀA§gÀ PÉJ-38 J-2137 £ÉÃzÀÝgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä zÁ½ ¥ÀAZÀ£ÁªÉÄ. ªÀÄÄzÉݪÀiÁ®£ÀÄß ºÁUÀÆ DgÉÆÃ¦ ZÁ®PÀ£À£ÀÄß oÁuÉUÉ vÀAzÀÄ ºÁdgÀÄ¥Àr¹zÀÄÝ  ¸ÀzÀj n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¸À°è¹zÀ eÁÕ¥À£Á ¥ÀvÀæzÀ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 39/2020 PÀ®: 379 L.¦.¹. CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ವರದಕ್ಷಿಣ ಕಿರುಕಳ ಪ್ರಕರಣದ ಮಾಹಿತಿ
£ÀªÀÄÆ¢vÀ ¦gÁåzÀzÁgÀಳಾದ CªÀÄÈvÁ UÀAqÀ ªÀİèPÁdÄð£À »gÉêÀÄoÀ, 21 ªÀµÀð, dAUÀªÀÄ, ªÀÄ£ÉUÉ®¸À ºÁ:ªÁ:ªÀÄ¹Ì ¸Á:gÀAUÁ¥ÀÆgÀÄ  ಇವರಿಗೆ 2018 £Éà E¹éAiÀİè DgÉÆÃ¦ £ÀA-01 £ÉÃzÀݪÀjUÉ PÉÆlÄÖ ªÀÄzÀÄªÉ ªÀiÁrzÀÄÝ, ªÀÄzÀĪÉAiÀÄ ¸ÀªÀÄAiÀÄzÀ°è 11 vÉÆÃ¯É §AUÁgÀ, ¸ÀĪÀiÁgÀÄ 1,50,000/-gÀÆ ¨É¯É¨Á¼ÀĪÀ ªÀģɸÁªÀiÁVæUÀ¼À£ÀÄß PÉÆlÄÖ, CAzÁdÄ 5 ®PÀë gÀÆ RZÀÄð ªÀiÁr ªÀÄzÀÄªÉ ªÀiÁr PÉÆnÖzÀÄÝ ªÀÄzÀĪÉAiÀiÁzÀ £ÀAvÀgÀzÀ°è DgÉÆÃ¦vÀgÀÄ PÀÆr ¤Ã£ÀÄ £ÀªÀÄä ªÀÄ£ÉUÉ §AzÁV¤AzÀ £ÀªÀÄä ªÀÄ£ÉAiÀÄ°è ºÀtªÀÅ ¤®èzÀAvÁVzÉ, ¤Ã£ÀÄ zsÀjzÀæªÀ¼ÀÄ ¤Ã£ÀÄ £ÀªÀÄä ªÀÄ£ÉAiÀİè EgÀ®Ä ¯ÁAiÀÄQ̯Áè, ¤Ã£ÀÄ £ÀªÀÄä ªÀÄ£ÉAiÀİè EgÀ¨ÉÃPÀAzÀgÉ E£ÀÆß ºÉaÑUÉ ªÀgÀzÀQëuÉAiÀiÁV 10 ®PÀë gÀÆ¥Á¬Ä ºÀt ºÁUÀÆ E£ÀÆß 05 vÉÆÃ¯É §AUÁgÀ vÉUÉzÀÄPÉÆAqÀÄ ¨Á CAvÁ  ªÀgÀzÀQëuÉ ¸À®ÄªÁV zÉÊ»PÀªÁV ºÁUÀÆ ªÀiÁ£À¹PÀªÁV ¨ÉÊzÁr »A¸É ¤Ãr, ªÀģɬÄAzÀ ºÉÆgÀUÉ ºÁQ, ªÀgÀzÀPÀëuÉ ºÀt AiÀiÁªÁUÀ vÀAzÀÄ PÉÆqÀÄvÁÛgÉ, ªÀgÀzÀQëuÉ vÀgÀ®Ä MvÁÛAiÀÄ ªÀiÁr zÉÊ»PÀªÁV ºÁUÀÆ ªÀiÁ£À¹PÀªÁV »A¸É ¤Ãr ¢£ÁAPÀ 27-05-2019 gÀAzÀÄ ¸ÀAeÉ 5.00 UÀAmÉ ¸ÀĪÀiÁgÀÄ DgÉÆÃ¦vÀgÀÄ ªÀgÀzÀQëuÉ vÀgÀĪÀ §UÉÎ PÉý, £ÁªÀÅ PÉýzÀµÀÄÖ ºÀt PÉÆqÀ®Ä DUÀĪÀÅ¢®è CªÀ¼À£ÀÄß ªÀģɬÄAzÀ ºÉÆgÀUÉ ºÁQ £À£ÀUÉ ¨ÉÃgÉ ºÉtÄÚ £ÉÆÃr CAvÁ ºÉýzÁUÀ DgÉÆÃ¦vÀgÀÄ ¤Ã£ÀÄ ªÀgÀzÀPÀëuÉ vÀgÀ°¯Áè CAzÀæ E°ègÀ¨ÉÃqÁ E°èzÀÝgÉ ¤£Àß PÉÆAzÀÄ ºÁQ©qÀÄvÉÛÃªÉ CAvÁ ¨ÉzÀjPÉ ºÁPÀÄvÁÛ ¤Ã£ÀÄ ¤ªÀÄä C¥Àà-CªÀÄä¤UÉ ºÀÄnÖzÉÝ DzÀgÉ vÀªÀgÀÄ ªÀÄ£ÉUÉ ºÉÆÃV ªÀgÀzÀQëuÉ vÉUÉzÀÄPÉÆAqÀÄ ¨Á C°èAiÀĪÀgÉUÉ £ÀªÀÄä ªÀÄ£ÉAiÀİè EgÀ¨ÉÃqÀ CAvÁ ªÀģɬÄAzÀ ºÉÆgÀUÉ ºÁQzÀgÀÄ. DUÀ £Á£ÀÄ K£ÀÄ w½AiÀÄzÀAvÁV ªÀÄvÀÄÛ vÀªÀgÀÄ ªÀÄ£ÉUÉ KPÉà ¨ÁgÀªÁUÀ¨ÉÃPÀÄ CAvÁ vÀªÀgÀÄ ªÀÄ£ÉUÀÆ ºÉÆÃUÀzÉ ¨ÉAUÀ¼ÀÆjUÉ ºÉÆÃVzÉÝ£ÀÄ. vÀzÀ£ÀAvÀgÀzÀ°è £ÀªÀÄä vÀAzÉ wÃjPÉÆArzÀÝjAzÀ ºÁUÀÆ aPÀÌ¥ÀàA¢gÀÄ gÁf ¸ÀAzÁ£À ªÀiÁqÀ®Ä ¥ÀæAiÀÄwß¹zÁUÀÄå PÀÆqÁ CªÀgÀÄ gÁfUÉ §gÀ°¯Áè DUÁV £ÁªÀÅ vÀqÀªÁV §AzÀÄ zÀÆgÀÄ PÉÆqÀÄwÛzÀÄÝ PÁgÀt £À£ÀUÉ ªÀgÀzÀQëuÉ  «µÀAiÀĪÁV zÉÊ»PÀªÁV ºÁUÀÆ ªÀiÁ£À¹PÀªÁV »A¸É ¤ÃrzÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 18/2020 PÀ®A 143, 147 498(J), 504, 323, 506 ¸À»vÀ 149 L.¦.¹. ºÁUÀÆ 3 & 4 r¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

7 Mar 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ : 04-03-2020 ರಂದು ಸಾಯಂಕಾಲ 5-00  ಗಂಟೆಯ ಸುಮಾರು  ಉಮಲೂಟಿ ಗ್ರಾಮದದಲ್ಲಿ ಆರೋಪಿ ®°vÁ vÀAzÉ ªÀÄj¸Áé«Ä ªÀ. 22  eÁw. F½ÃUÉÃgï  G ªÀÄlPÁ §gÉAiÀÄĪÀzÀÄ(§ÄQÌ) ¸Á. GªÀÄ®Æn vÁ ¹AzsÀ£ÀÆgÀ FPÉAiÀÄÄ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ ಶ್ರೀ ಎರಿಯಪ್ಪ  ಪಿ ಎಸ್   ತುರುವಿಹಾಳ ರವರು  ಖಚಿತ ಭಾತ್ಮಿ ಪಡೆದು ಮಾನ್ಯ ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ಸಾಹೇಬರವರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ  PC 679, PC-472 ಮತ್ತು ಸಿಂಮದನೂರು ಸಂಚಾರಿ ಠಾಣೆಯ ಮಹಿಳಾ ಪಿಸಿ-1092 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  ಸಾಯಂಕಾಲ 5-45 ಪಿ.ಎಂ ಕ್ಕೆ  ದಾಳಿ ಮಾಡಿ ಆರೋಪಿತಳನ್ನು ವಶಕ್ಕೆ ತೆಗೆದುಕೊಂಡು, ಅಕೆಯ ವಶದಲ್ಲಿದ್ದ ಮಟಕಾ ಜೂಜಾಟದ  ನಗದು ಹಣ ರೂ. 1,830/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ತಾನೇ ಇಟ್ಟು ಕೊಳ್ಳುವುದಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತಳೊಂದಿಗೆ, ರಾತ್ರಿ  7-15  ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 09/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ  05-03-2020 ರಂದು 9-00  ಪಿ  ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ vÀÄgÀÄ«ºÁ¼À ¥Éưøï ಠಾಣೆ ಗುನ್ನೆನಂ. 38/2020ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ
                    
 ದಿನಾಂಕ :  03-03-2020 ರಂದು ಸಾಯಂಕಾಲ 6-00  ಗಂಟೆಯ ಸುಮಾರು ಗಾಂಧಿನಗರದಲ್ಲಿ ಆರೋಪಿ ಮೌಲಾಲಿ ಈತನು  ಸರ್ಕಾರಿ ಆಸ್ಪತ್ರೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಡುತ್ತಿದ್ದ ಬಗ್ಗೆ ಶ್ರೀ ಎರಿಯಪ್ಪ  ಪಿ ಎಸ್   ತುರುವಿಹಾಳ ರವರು  ಖಚಿತ ಭಾತ್ಮಿ ಪಡೆದು ಮಾನ್ಯ ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ಸಾಹೇಬರವರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ  PC 679, PC-662 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ  ಸಾಯಂಕಾಲ 6-45 ಪಿ.ಎಂ ಕ್ಕೆ  ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ  ನಗದು ಹಣ ರೂ. 730 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ  ರಾತ್ರಿ  8-15  ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 08/2020 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ  05-03-2020 ರಂದು 7-00  ಪಿ  ಎಂ  ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ಠಾಣೆ ತುರುವಿಹಾಳ ಪೊಲೀಸ್ ಗುನ್ನೆನಂ. 37/2020ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ :04/03/2020  ರಂದು 20-30 ಗಂಟೆಯಿಂದ 21-30 ಗಂಟೆಯ ಅವಧಿಯಲ್ಲಿ ಆರೋಪಿತನಾದ ನಾಗಯ್ಯಸ್ವಾಮಿ ಈತನು ಮಲ್ಕಾಪೂರು ಗ್ರಾಮದ ಗ್ರಾಮ ದೇವತೆಯ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ & ಸಿಬ್ಬಂದಿಯವರು ಧಾಳಿ ಮಾಡಿದಾಗ ಸಿಕ್ಕಿ ಬಿದ್ದ ಆರೋಫಿ ನಾಗಯ್ಯ ಸ್ವಾಮಿ ಈತನ ವಶದಿಂದ 1).ಮಟಕಾ ನಂಬರ್ಬರೆದ ಪಟ್ಟಿ .ಕಿ ಇಲ್ಲ, 2) ನಗದು ಹಣ.17-1700/-ರೂ 3)ಒಂದು ಬಾಲ್ಪೆನ್ನು .ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು. ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಶರಣಬಸವ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತ್ತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ದಿನಾಂಕ :05/03/2020 ರಂದು 10-30 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 12-20 ಗಂಟೆಗೆ ಬಂದು ಕವಿತಾಳ ಠಾಣೆ ಗುನ್ನೆ ನಂ 20/2020 ಕಲಂ-78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ಕೋಳಿ ಪಂದ್ಯ ಪ್ರಕರಣದ ಮಾಹಿತಿ.
ದಿನಾಂಕ 04.03.2020 ರಂದು ಸಂಜೆ 6.15 ಗಂಟೆಗೆ ಹೊಸಗುಡ್ಡ ಸೀಮಾದ ತುಂಬರಕುಂಟಿ ಹನುಮಂತನ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದಿತ ಆರೋಪಿ ªÀįÉèñÀ vÀAzÉ ºÉÆ£ÀߥÀà ªÀAiÀiÁ: 45 ªÀµÀð eÁ: PÀÄgÀħgÀ G: MPÀÌ®ÄvÀ£À ¸Á: ºÀ¼É ¥ÀAZÁAiÀÄw ºÀwÛgÀ ºÀnÖ ¥ÀlÖt ಮತ್ತು ಇತರೆ 9ಜನ ಆರೋಪಿತರು ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಜೂಜಾಟದಲ್ಲಿ ತೊಡಗಿದ್ದಾಗ ²æÃ ªÀÄÄzÀÄÝgÀAUÀ¸Áé«Ä ¦.J¸ï.L.ºÀnÖ ¥ÉưøÀ oÁuÉ ರವರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ ಜೂಜಾಟದ ಹಣ 6900 ರೂ.ಗಳು, ಎರಡು ಹುಂಜಗಳು ವಶಕ್ಕೆ ತೆಗೆದುಕೊಂಡು ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ವರದಿಯನ್ನು ಮತ್ತು ಪಂಚಾನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಸಲ್ಲಿಸದ ಮೇರೆಗೆ ಹಟ್ಟಿ ಪೊಲೀಸ್ ಠಾಣಾ ಎನ್.ಸಿ ನಂ 11/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  05.03.2020  ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 33/2020 ಕಲ: 87 ಕೆ.ಪಿ. DåPïÖ  ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕಣದ ಮಾಹಿತಿ
ದಿನಾಂಕ 05.03.2020 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಪಿರ್ಯಾದಿ ತನ್ನ ಹೆಂಡತಿ, ತಾಯಿ ಹಾಗೂ ಮಗನೊಂದಿಗೆ ತಮ್ಮ ಹೊಲದಲ್ಲಿ ಶೇಂಗಾ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 7.00 ಗಂಟೆ ಸುಮಾರಿಗೆ ಲಿಂಗಸ್ಗೂರು-ಕಲಬುರಗಿ ಮುಖ್ಯ ರಸ್ತೆಯಲ್ಲಿನ ಕೋಠಾ ಕ್ರಾಸ್ ಹತ್ತಿರ ರೋಡಿನ ಎಡಗಡೆ ಬರುತ್ತಿರುವಾಗ ಹಿಂದುಗಡೆಯ ಗುರುಗುಂಟಾ ಕಡೆಯಿಂದ ಮೋಟಾರ್ ಸೈಕಲ್ ನಂಬರ್ ಕೆ.ಎ05 ಈಹೆಚ್ 3141 ನೇದ್ದರ ಸವಾರ ಆರೋಪಿತನು ಮೋಟಾರ್ ಸೈಕಲನ್ನು ಅತಿವೇಗ ಮತ್ತ ನಿರ್ಲಕ್ಷದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ಪಿರ್ಯದಿಗೆ ಎಡಗಾಲ ಮೊಣಕಾಲಿಗೆ ತೆರಚಿದ ಗಾಯ, ಎದೆಗೆ, ಚಪ್ಪಿಗೆ ಮತ್ತು ಬೆನ್ನಿಗೆ ಒಳಪೆಟ್ಟಾಗಿದ್ದು, ಪಿರ್ಯದಿ ತಾಯಿಗೆ ಬಲಗಡೆ ಪಕ್ಕಡಿಗೆ, ಬಲಗೈನ ಮುಂಗೈಗೆ ಒಳಪೆಟ್ಟಾಗಿದ್ದು ನಂತರ ಮಗನಿಗೆ ಹಿಂದೆಲೆಗೆ ರಕ್ತಗಾಯವಾಗಿದ್ದು ಇರುತ್ತದೆ ಮೋಟಾರ್ ಸೈಕಲ್ ಸವಾರನಿಗೆ ತಲೆಗೆ ತೀನ್ರವಾದ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ತಾವೆಲ್ಲರೂ ಹಾಗೂ ಮೃತ ಹನುಮಂತ ಎಲ್ಲರೂ 108 ಅಂಬ್ಯೂಲೆನ್ಸ್ ನಲ್ಲಿ ಲಿಂಗಸ್ಗೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆಯಾಗಿದ್ದು ಇರುತ್ತದೆ ಅಂತಾ ಹೇಳಿಕೆ ಪಿರ್ಯಾದಿ ಸಾರಾಂಶದ ಮೇರೆಗೆ  ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ  34/2020 PÀ®A : 279, 337, 304(J) L¦¹ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಕೆ ಕೈಗೊಂಡಿರುತ್ತಾರೆ.