Thought for the day

One of the toughest things in life is to make things simple:

7 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-


ದಿನಾಂಕ:05.01.2020 ರಂದು ಸಂಜೆ 0600 ಗಂಟೆಯ ಸುಮಾರಿಗೆ ರಾಯಚೂರು-ಮಂತ್ರಾಲಯ ರಸ್ತೆಯ ಮೇಲೆ ಯರಗೇರಾ ಸೀಮಾದ ಫಾರ್ಮ ಹೌಸ ಹತ್ತಿರ,  ಮೃತನ್ನು ತನ್ನ ಮೋಟರ್ ಸೈಕಲ ನಂ. ಕೆ. 36 ಇಬಿ 1094 ನೇದ್ದನು ಯರಗೇರಾ ಕಡೆಯಿಂದ ಗುಂಜಳ್ಳಿ ಕಡೆ ಹೊರಟಾಗ, ಎದುರು ಗಡೆಯಿಂದ, ಯಾವುದೊ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು, ಮೃತನ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟು ತನ್ನ ವಾಹವನ್ನು ನಿಲ್ಲಿಸದೆ, ಹೊಗಿದ್ದು ಮೃತನಿಗೆ ಆದ ಗಾಯಗಳಿಂದ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ 0930 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದಾ ಯರಗೇರಾ ಠಾಣಾ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 02/2020 ಕಲಂ:279.304()  .ಪಿ.ಸಿ. 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕ ದಾಖಲಿಸಿಕೊಂಡು ತನಿಖೆ ಕೈಗೊಮಡಿರುತ್ತಾರೆ.

ಐ.ಪಿ.ಸಿ. ಪ್ರಕರಣದ ಮಾಹಿತಿ.
ಫಿರ್ಯಾದಿದಾರನು ತನ್ನ ಬಜಾಜ್ ಪಲ್ಸರ ಮೋಟಾರ ಸೈಕಲ ನಂ KA51ER9283 ನೇದ್ದರ ಮೇಲೆ ರಾಯಚೂರು ನಿಂದ ಮಕ್ತಲ, ಯಾದಗಿರಿಕ್ಕೆ ಹೋಗಿ ರಾತ್ರಿ ವಸ್ತಿ ಮಾಡಿ ಅಲ್ಲಿಂದ ನಿನ್ನೇ ದಿನಾಂಕ 05.01.2020 ರಂದು ಸಾಯಂಕಾಲ್ ಬಿಟ್ಟು ಗುಗಲ್ ಮಾರ್ಗವಾಗಿ ರಾಯಚೂರು ಬೈಪಾಸ್ ರಸ್ತೆಯ ಮೇಲೆ ಮನ್ಸಲಾಪೂರು ಕ್ರಾಸ್ ಹತ್ತಿರ ರಸ್ತೆಯಲ್ಲಿ ಬರುತ್ತಿರುವಾಗ ಯಾರೊ ಅಪರಿಚಿತ ಅರೋಪಿತರ ಫಿರ್ಯಾದಿದಾರನಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಬಡೆ ಮಾಡಿ ಒಬ್ಬನ್ನು ತನ್ನ ಕೈಯಲ್ಲಿದ್ದ ಯಾವುದೊಂದು ಆಯುದ್ಧ ನಿಂದ ಬಲಗೈಗೆ ಬೆನ್ನಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಷ್ಟರಲ್ಲಿ ದಾರಿಗೆ ಹೋಗಿ ಬರುವ ವಾಹನಗಳನ್ನು ನೋಡಿ ಜಗಳ ಮಾಡುವದನ್ನು ಬಿಟ್ಟು, ಆಗ ಅವರೆಲ್ಲರೂ ಫಿರ್ಯಾದಿಗೆ  “ಲೇ ಸೂಳೆ ಮಗನೇ ನೀನು ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡೋವದಿಲ್ಲ “ಅಂತಾ ಜೀವದ ಬೆದರಿಕೆ ಹಾಕಿ ಹೋದರು ಅಂತಾ ಮುಂತಾಗಿ ಇದ್ದ ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 04/2020 PÀ®A. 341, 323. 324, 504, 506, ಸಹಾ 34 ಐಪಿಸಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

6 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋಳಿ ಪಂಜ್ಯಾಟದ ಜೂಜಾಟದ
ದಿನಾಂಕ 05-01-2020 ರಂದು ಸಂಜೆ 4.45 ಗಂಟೆ ಸುಮಾರು ಉಸ್ಕಿಹಾಳ ಸಿಮಾಂತರದಲ್ಲಿನ ಮಾರಲದಿನ್ನಿ ಡ್ಯಾಂ ಕಾಲುವೆ ಮೇಲಿನ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  ವೀರಭದ್ರಪ್ಪ ತಂದೆ ಹನುಮಂತ ಕರಿಗೌಡ್ರು, 48 ವರ್ಷ, ನಾಯಕ, ಒಕ್ಕಲತನ ಸಾ:ರಾಂಪೂರು(ಭೂಪೂರು) ಹಾಗೂ ಇತರೆ 8ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಎರಡು ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಹಚ್ಚಿ ನನ್ನ ಹುಂಜ ಗೆದ್ದರೆ ಹಣ ನನಗೆ, ನಿನ್ನ ಹುಂಜ ಗೆದ್ದರೆ ಹಣ ನಿನಗೆ ಅಂತಾ ಹೇಳುತ್ತಾ ಕೋಳಿ ಪಂಜ್ಯಾಟದ ಜೂಜಾಟದಲ್ಲಿ ತೊಡಗಿ, ಕೋಳಿ ಪಂಜ್ಯಾ ಆಡುತ್ತಿದ್ದಾಗ ಪಿರ್ಯಾದಿದಾರರು ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಕೋಳಿ ಪಂಜ್ಯಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಜನರು ಒಟ್ಟು ಹಣ-7170/-ರೂ ಹಣ ಹಾಗೂ ಎರಡು ಹುಂಜಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಕೋಳಿ ಪಂಜ್ಯಾಟದ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಹಾಗೂ ಹುಂಜ ಮಾರಾಟ ಮಾಡಿದ ಹಣ 1000 ಹಾಗೂ ಆರೋಪಿತರ ಝಡ್ತಯಲ್ಲಿ ಸಿಕ್ಕಿಂತಹ 7170 ರೂಗಳನ್ನು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿಸಿದ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 03/2020 ಕಲಂ 87  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಆತ್ಮಹತ್ಯೆಗೆ ಪ್ರಚೋದನೆ ಮತ್ತು Karnataka Money Lenders Act ಪ್ರಕರಣದ ಮಾಹಿತಿ.
ಫಿರ್ಯಾದಿ ದೀಪಾ ಗಂ: ಮಲ್ಲಿಕಾರ್ಜುನ ವಯ: 33ವರ್ಷ, ಜಾ: ಲಿಂಗಾಯತ್, ಉ: ಮನೆಗೆಲಸ, ಸಾ: ನವೋದಯ ಆಸ್ಪತ್ರೆಯ ಹತ್ತಿರ, ಯರಗೆರಾ ಲೇಔಟ್, ರಾಯಚೂರು ಇವರ ಗಂಡ ಮಲ್ಲಿಕಾರ್ಜುನ ರವರಿಗೆ ಬಡ್ಡಿ ರೂಪದಲ್ಲಿ ಒಂದು ಮನೆ ಕಟ್ಟುವ ಸಲುವಾಗಿ ಸಾಲಕೊಟ್ಟಿದ್ದು, ಅದನ್ನು ಬಡ್ಡಿಸಮೇತ ತೀರಿಸುವಂತೆ ಆಗಾಗ್ಗೆ ಅವಾಚ್ಯವಾಗಿ ಬೈಯುವುದು, ಹೊಡೆ ಬಡೆ ಮಾಡುವುದು ಮಾಡುತ್ತಾ ಫಿರ್ಯಾದಿದಾರರ ಮಾವನ ಕ್ಯಾಂಟೀನ್ ಹತ್ತಿರ ಆಗಾಗ್ಗೆ ಹೋಗಿ ಬಾಯಿಗೆ ಬಂದಂತೆ ಜನರ ಮುಂದೆ ಬಾಕಿ ಹಣಕ್ಕಾಗಿ ಬೈಯುವುದು, “ಹೊಟ್ಟೇಗೆ ಏನು ತಿನ್ನುತ್ತೀರಿ, ನಿಮಗೆ ಬುದ್ದೀ ಇಲ್ವಾ ನಮ್ಮ ಬಾಕಿ ಹಣವನ್ನು ಕೊಡೋಕೆ ಆಗೋದಿಲ್ವಾ” ಅಂತಾ ಅವಾಚ್ಯವಾಗಿ ಬೈಯುವುದು, ತನ್ನ ಗಂಡ ಮಲ್ಲಿಕಾರ್ಜುನ ರವರು ಎಲ್ಲಿ ಸಿಕ್ಕಲ್ಲಿ ಮಲ್ಲಿಕಾರ್ಜುನ @ ಮಲ್ಲಪ್ಪ, ಬೂದೆಪ್ಪ, ಮಲ್ಲೇಶಪ್ಪ ಪಲ್ಲೇದ್ ರವರು ದಾರಿಯಲ್ಲಿ ಎಲ್ಲಿಯಾದರೂ ಸಿಕ್ಕರೆ ಅವರಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಬಟ್ಟೆ ಹರಿಯುವುದು ಮಾಡುತ್ತಿದ್ದರು, ಇದರಿಂದಾಗಿ ತನ್ನ ಗಂಡನು ತನ್ನ ಮುಂದೆ ಸಾಕಷ್ಟು ಸಾರಿ ಅತ್ತಿದ್ದು, ಅದಕ್ಕೆ ತಾನು “ಸರಿ ನಾವು ಇಂದಲ್ಲಾ ನಾವು ನಾಳೆ ದುಡಿದು ಅವರ ಹಣ ತೀರಿಸಿಬಿಡೋಣ” ಎಂದು ಬುದ್ದಿವಾದ ಹೇಳುತ್ತಿದ್ದರು, ನಿನ್ನೆ ದಿನಾಂಕ: 05.01.2020 ರಂದು ಬೆಳಿಗ್ಗೆ ಮನೆಯಲ್ಲಿರುವಾಗ ಆರೋಪಿ -3 ಮಲ್ಲೇಶಪ್ಪ ಪಲ್ಲೇದ್ ರವರು ಫೋನ್ ಮಾಡಿ ಹಣ ಕೊಡುವಂತೆ ಪೀಡಿಸುತ್ತಿದ್ದು, ಆಗ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಮನೆಯಿಂದಾ ನಗರದ ಗೋವರ್ಧನ್ ಬಾರ್ ಶಾಪಿಗೆ ಮೃತನನ್ನು ಕರೆದು ಎ-3 ಹಾಗೂ ಎ-8 ರವರು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಗೋವರ್ಧನ್ ಬಾರ್ ಹತ್ತಿರ ಮೃತ ತನ್ನ ಗಂಡನಿಗೆ ಮನಬಂದಂತೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದಿದ್ದು ಈ ವಿಷಯವನ್ನು ತನ್ನ ಗಂಡ ತನಗೆ ಫೋನ್ ಮಾಡಿ ತಿಳಿಸಿದ್ದು, ಅದಕ್ಕೆ ತನ್ನ ಗಂಡನು “ತಾನು ತನ್ನ ಮನಸ್ಸು ಸರಿಯಿಲ್ಲವೆಂದು ತಾನು ಮರ್ಚೆಡ್ ಗೆ ಹೋಗಿ ಬರುವದಾಗಿ” ಮನನೊಂದುಕೊಂಡು ಫೋನ್ ಮಾಡಿದ್ದು, ಆಗ ತಾನು ಮನೆಗೆ ವಾಪಸ್ ಬರುವಂತೆ ತಿಳಿಸಿದ್ದು, ಅದಕ್ಕೆ ಆತನು ಫೋನ್ ಕಟ್ ಮಾಡಿ ಪುನಃ ತಾನು ಪೋನ್ ಮಾಡಿದರೆ ಮೃತನು ಫೋನ್ ಪಿಕ್ ಮಾಡಲಿಲ್ಲ.  ನಂತರ ನಿನ್ನೆ ದಿನಾಂಕ: 05.01.2020 ರಂದು ಸಂಜೆ 5.30 ಗಂಟೆಯ ಸುಮಾರಿಗೆ ತನ್ನ ದೂರದ ಸಂಬಂಧೀಕನಾದ ನಾಗರಾಜ್ ರವರು ತನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, “ಮಲ್ಲಿಕಾರ್ಜುನ ಮಾವ ಮರ್ಚೆಡ್ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತು ಹೋಗಿದ್ದಾರೆ” ಅಂತಾ ತಿಳಿಸಿದ್ದು ಕೂಡಲೇ ತಾವೆಲ್ಲರೂ ಮರ್ಚೆಡ್ ನಲ್ಲಿಯ ಮನೆಗೆ ಬಂದು ನೋಡಲಾಗಿ ಮಣ್ಣಿನ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ತನ್ನ ಗಂಡನ ಮರಣಕ್ಕೆ ಆರೋಪಿತರು ನೀಡಿದ ಸಾಲದ ಭಾದೆಯ ಕಿರುಕುಳ ತಾಳದೇ ತನ್ನ ಗಂಡ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು, ಮರ್ಚೆಡ್ ನ ತಮ್ಮ ಮನೆಯೊಂದರಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 03/2020  ಕಲಂ: 323, 504, 306 ಸಹಾ 149 IPC & 38 Karnataka Money Lenders Act 1961 & 4 Karnataka Prohibition of Charging Exorbitant Interest Act  2004  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ:04.01.2020 ರಂದು ರಾತ್ರಿ 0700 ಗಂಟೆಯ ಸುಮಾರಿಗೆ ರಾಯಚೂರು ಉಂಡ್ರಾಳದೊಡ್ಡಿ ರಸ್ತೆಯಲ್ಲಿ ಆಯಾಜಪುರ್ ಗ್ರಾಮದ ಕೆರೆಯ ಕಟ್ಟೆಯ ಕೆಳಗೆ ರಾಘವೇಂದ್ರರಾವ್ ಕುಲ್ಕಾರ್ಣಿ ಇವರ  ಹೊಲದ ಹತ್ತಿರ, ಫಿರ್ಯಾದಿಯ ಅಣ್ಣನ ಮಗನಾದ ವೆಂಕಟೇಶ ಈತನು ತನ್ನ ಹಿರೋ ಹೊಂಡಾ  ಮೋಟರ್ ಸೈಕಲ್ ನಂ. ಕೆ.ಎ 36ಹೆಚ್ 5845 ನೇದ್ದರ ಮೇಲೆ ಹುಲ್ಲುತರಲು, ಆಯಾಜಪುರ್ ಕಡೆಯಿಂದ ಉಂಡ್ರಾಳದೊಡ್ಡಿ ರಸ್ತೆಯ ಎಡಬದಿಯಲ್ಲಿ ಹೊರಟಾಗ, ಹಿಂದುಗಡೆಯಿಂದ ಯಾವುದೊ ವಾಹನದ ಚಾಲಕನು ರಾಯಚೂರು ರಸ್ತೆಯ ಕಡೆಯಿಂದ ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನಿಂದ ನಡೆಸಿಕೊಂಡು ಬಂದು, ವೆಂಟೇಶನ ಮೋಟರ್ ಸೈಕಲಗೆ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ , ವೆಂಕಟೇಶನು ಮೋಟರ್ ಸೈಕಲ್ ಸಮೇತ, ಕೆರೆಕಟ್ಟೆಯ ಕಲ್ಲಿಗೆ ಬಿದ್ದು, ತಲೆ ಹೊಡೆದು ಮೆದುಳು ಹೊರಗೆ ಬಂದು, ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು , ಟಕ್ಕರ ಕೊಟ್ಟ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ, ಹಾಗೇಯೆ ಮುಂದಕ್ಕೆ, ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ.01/2020 ಕಲಂ:279.304(ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

4 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ 03-01-2020 ರಂದು ಮದ್ಯಾಹ್ನ 2.45 ಗಂಟೆ ಸುಮಾರು ಮಸ್ಕಿಯ ಮಾರ್ಕಂಡೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ ಬಿದ್ದರೆ ನನಗೆ ಎಂದು ಅಂದರ್-ಬಾಹರ್ ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ  ಪಿರ್ಯಾದಿ ಶ್ರೀ ಸಣ್ಣ ಈರೇಶ ಪಿ.ಎಸ್.ಐ. ಮಸ್ಕಿ ಪೊಲೀಸ್ ಠಾಣೆ ರವರು ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ 01 ಲಾಲ್ಯಾಸಾಬ ತಂದೆ ಮಲ್ಕಿಸಾಬ 60 ವರ್ಷ, ಮುಸ್ಲಿಂ, ಹಮಾಲಿ ಕೆಲಸ ಸಾ:ಪಿಂಜಾರ ಓಣಿ ಮಸ್ಕಿ ಮತ್ತು ಇತರೆ 05 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಜನರು ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-2410/-ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿಸಿದ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 01/2020 ಕಲಂ 87  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

3 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥ÀwæPÁ ¥ÀæPÀluÉ
           f¯Áè ¥ÉÆ°Ã¸ï ªÀjµÁÖ¢üPÁjUÀ¼ÀÄ gÁAiÀÄZÀÆgÀÄ gÀªÀgÀÄ ¤ÃrzÀ ¸ÀÆZÀ£ÉAiÀÄAvÉ ¢£ÁAPÀ 01-01-2020 gÀAzÀÄ PÀ®¨ÉgÀPÉ PÉÊ ºÉAqÀ E¸ÉàÃl /ªÀÄlPÀ dÆeÁl ªÀÄvÀÄÛ PÁ£ÀÆ£ÀÄ ¨Á»gÀ ZÀlĪÀnPÉAiÀİè vÉÆqÀVzÀÝ ªÀåQÛUÀ¼ ªÉÄïÉÀ ¥Éưøï C¢üPÁjUÀ¼ÀÄ ¥ÀæPÀgÀtUÀ¼À£ÀÄß zÁR°¹zÀÄÝ, «ªÀgÀ PɼÀPÀAqÀAwzÉ
PÀæ.¸ÀA
¥ÉÆÃ°¸ï oÁuÉ
C¥ÀgÁzÀ ¸ÀÀASÉå & PÀ®A
DgÉÆÃ¦vÀgÀ ºÉ¸ÀgÀÄ & «¼Á¸ÀÀ
d¦Û ªÀiÁrzÀ ¸ÀévÀÄÛUÀ¼ÀÄ
01
°AUÀ¸ÀÆÎgÀÄ ¥Éưøï oÁuÉ
01/2020 PÀ®A 87 PÉ.¦ DPïÖ
1)zÉêÉAzÀæ¥Àà vÀAzÉ ZÀ£ÀߥÀà PÉÆgÀªÁgÀ ªÀAiÀiÁ: 60ªÀµÀð, eÁ: G¥ÁàgÀ, G: MPÀÌ®ÄvÀ£À ¸Á: UÀÄqÀzÀ£Á¼À
2)CAiÀÄå¥Àà vÀAzÉ DzÉ¥Àà §½UÉÃgÀ ªÀAiÀiÁ: 45ªÀµÀð, eÁ: °AUÁAiÀÄvï, G:MPÀÌ®ÄvÀ£À ¸Á: vÀ¥Àà®zÉÆrØ
3)±ÀgÀt¥Àà vÀAzÉ zÉêÀ¥Àà ¨ÉÊUÀÄqÀØ ªÀAiÀiÁ: 32ªÀµÀð, eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À
4)¸ÀAUÀ¥Àà vÀAzÉ zÉêÀ¥Àà ¤ÃgÀÄPÉÆqÀ ªÀAiÀiÁ: 30ªÀµÀð, eÁ: °AUÁAiÀÄvï, G: MPÀÌ®ÄvÀ£À ¸Á: UÀÄqÀzÀ£Á¼À
5)±ÀgÀt §¸À¥Àà vÀAzÉ ºÀ£ÀĪÀÄAvÀ¥Àà AiÀiÁzÀVj ªÀAiÀiÁ: 60ªÀµÀð, eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À
6)ªÀÄÄzÀPÀ¥Àà vÀAzÉ ºÀ£ÀĪÀÄAvÀ¥Àà gÁUÉÃj ªÀAiÀiÁ: 45ªÀµÀð, eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À
1) 9,200/- £ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ

02
°AUÀ¸ÀÆÎgÀÄ ¥Éưøï oÁuÉ
02/2020 PÀ®A 87 PÉ.¦ DPïÖ
1)PÁ²A vÀAzÉ ¯Á®¸Á§ ªÀAiÀiÁ: 31ªÀµÀð, eÁ: ªÀÄĹèA, G: ªÀiÁåPÁ¤Pï PÉ®¸À ¸Á: UÀzÉݪÀÄä UÀÄr ºÀwÛgÀ °AUÀ¸ÀÄUÀÆgÀ
2)CªÀÄgÉñÀ vÀAzÉ £ÁUÀ¥Àà ªÀiÁgÀ®¢¤ß ªÀAiÀiÁ: 32ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: AiÀÄ®UÀ®¢¤ß
3)§¸ÀªÀgÁd vÀAzÉ zÉêÀ¥Àà AiÉÆÃa£ÀzÁgÀ ªÀAiÀiÁ: 36ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: AiÀÄ®UÀ®¢¤ß
4)²ªÀÅ @ ²ªÀ¥Àà vÀAzÉ §¸À¥Àà eÁAvÀ¥ÀÆgÀ ªÀAiÀiÁ: 22ªÀµÀð, eÁ: PÀÄgÀ§gÀ, G G: MPÀÌ®ÄvÀ£À ¸Á: AiÀÄ®UÀ®¢¤ß
5)ªÀiÁ½AUÀ vÀAzÉ ±ÀAPÀæ¥Àà ±À½UÉÃgÀ ªÀAiÀiÁ: 23ªÀµÀð, eÁ: PÀÄgÀ§gÀ G: mÁmÁ J¸ï ZÁ®PÀ ¸Á: AiÀÄ®UÀ®¢¤ß
6)ªÀiË£ÉñÀ vÀAzÉ ºÀ£ÀĪÀÄAvÀ CA©ÃUÉÃgÀ ªÀAiÀiÁ: 36ªÀµÀð, eÁ: PÀ¨ÉâÃgÀ G: MPÀÌ®ÄvÀ£À ¸Á: ¦AZÀtÂ¥ÀÄgÀ °AUÀ¸ÀÄUÀÆgÀ
7)¸ÀÄgÉñÀ vÀAzÉ AiÀÄAPÀ¥Àà UÀÄdÓ®gï ªÀAiÀiÁ: 25ªÀµÀð, eÁ: £ÁAiÀÄPÀ, G: ¯Áj ZÁ®PÀ ¸Á: ºÀİUÀÄqÀØ
8)§¸ÀªÀAvÀ¥Àà vÀAzÉ CªÀÄgÉUËqÀ ªÀAiÀiÁ: 37ªÀµÀð, eÁ: °AUÁAiÀÄvï G: MPÀÌ®ÄvÀ£À ¸Á: LzÀ£Á¼À
9)CªÀÄgÉñÀ vÀAzÉ «ÃgÀ¨sÀzÀæ¥Àà ºÀÆUÁgÀ ªÀAiÀiÁ: 35ªÀµÀð, eÁ: ºÀÆUÁgÀ G: PÁgÀ ZÁ®PÀ ¸Á: LzÀ£Á¼À

1) 8,400/- £ÀUÀzÀÄ ºÀt, 2) 52 E¸ÉàÃl
 J¯ÉUÀ¼ÀÄ

















03
UÀ§ÆâgÀÄ ¥Éưøï oÁuÉ
01/2020 PÀ®A; 87 PÉ.¦.PÁAiÉÄÝ.
1)±ÀgÀt¥Àà vÀAzÉ ªÀİèPÁdÄð£À ªÀAiÀÄ39 eÁ °AUÁAiÀÄvÀ G ¥Á£ï±Á¥ï ¸Á-ªÀĸÀgÀPÀ¯ï  2)§¸ÀªÀgÁd vÀAzÉ  ¥ÉÃl¥Àà  eÁ:J¼ÀªÀgÀÄ 35ªÀµÀð  G:PÀưPÉ®¸À ¸Á:ªÀĸÀgÀPÀ¯ï 3)°AUÀ¥Àà vÀAzÉ  ®PÀëöä¥Àà  eÁ:¨sÀdAwæ  24ªÀµÀð G:PÀưPÉ®¸À ¸Á:ªÀĸÀgÀPÀ¯ï 4)«ÃgÉñÀ vÀAzÉ ZÉ£ÀߥÀà 27ªÀµÀð eÁ:¨sÀdAwæ G:PÀÆ®PÉ®¸À ¸Á:ªÀĸÀgÀPÀ¯ï 5)²ªÀ¥Àà vÀAzÉ ªÀÄgÀ¸À¥Àà 28ªÀµÀð eÁ:°AUÁAiÀÄvÀ G:MPÀÌ®ÄvÀ£À ¸Á:ªÀĸÀgÀ¯ï 6)¥ÀA¥Á¥Àw vÀAzÉ ¥ÀAZÀtÚ UÀÄqÀÄUÀÄAn 28ªÀµÀð eÁ:§tfUÀ G:MPÀÌ®ÄvÀ£À ¸Á:ªÀĸÀgÀPÀ¯ï 7)ºÁf vÀAzÉ gÀÄPÀÄä¢Ýãï 26ªÀµÀð eÁ:ªÀÄĹèA G:¥sÁgɸïÖ VqÀ PÁAiÀÄĪÀ PÉ®¸À ¸Á:ªÀĸÀgÀPÀ¯ï
gÀÆ. 12270/-£ÀUÀzÀĺÀt ºÁUÀÆ 52 E¸ÉàÃmï J¯É UÀ¼ÀÄ 















04
£ÉÃvÁf£ÀUÀgÀ ¥Éưøï oÁuÉ
01/2020 ಕಲಂ 87  ಕೆ.ಪಿ ಯಾಕ್ಟ್
1) ಅಬ್ದುಲ್ ಸತ್ತಾರ ತಂದೆ ಮಹ್ಮದ ಉಮ್ಮಾರ ವಯ:60 ಮುಸ್ಲಿಂ, : ಕೂಲಿಕೆಲಸ            ಸಾ: ಲೇಪ್ರಸಿ ಕಾಲೋನಿ  - 6364514480
2)
ಭೀಮಣ್ಣ ತಂದೆ ಗೋಕರಪ್ಪ :57, ಜಾ: ಹರಿಜನ : ಸಿ.ಎಂ.ಸಿ ರಾಯಚೂರುದಲ್ಲಿಪಿವನ್ ಕೆಲಸ (ಸರಕಾರಿ ನೌಕರ) ಸಾ: ಮನೆ ನಂ. 4-4-57 ಸಿ.ಎಂ.ಡಿ ಕ್ವಾಟ್ರಸ್ ಕಾಲೋನಿ ರಾಯಚೂರು-9902768500
3)
ವಿರೇಶ. : 42 ಸಾ: ಸತ್ಯನಾಥ ಕಾಲೋನಿ ರಾಯಚೂರು (ಓಡಿ ಹೋಗಿದ್ದು ಇರುತ್ತದೆ)
ನಗದು ಹಣ 1230/- ರೂಗಳು & ಕಣದ ಜೂಜಾಟದ ಹಣ 600/-ರೂ ಗಳು ಹೀಗೆ ಒಟ್ಟು = 1830/- ರೂ.ಗಳು  ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿದ್ದು
ªÉÄÃ¯É £ÀªÀÄÆ¢¹zÀAvÉ MlÄÖ  04 ¸ÀASÉå, E¸ÉàÃmï/ªÀÄlPÁ dÆeÁlzÀ°è vÉÆqÀVzÁÝUÀ ¥ÀæPÀgÀtUÀ¼À£ÀÄß zÁR°¹ 25 d£À DgÉÆÃ¦vÀgÀ£ÀÄß zÀ¸ÀÛVgÀ ªÀiÁr CªÀjAzÀ. £ÀUÀzÀÄ ºÀt gÀÆ 31700-/- UÀ¼À£ÀÄß ªÀ±À¥Àr¹PÉÆ¼Àî¯ÁVzÉ. ªÀÄÄA¢£À ¢£ÀUÀ¼À°è PÀÆqÀ PÁ£ÀÆ£ÀĨÁ»gÀ ZÀlĪÀnPÉUÀ¼À ªÉÄÃ¯É zÁ½ ªÀiÁr CAvÀªÀgÀ «gÀÄzÀÝ UÀÆAqÁ PÁAiÉÄÝAiÀÄrAiÀİè UÀr¥ÁgÀÄ ªÀiÁqÀĪÀ PÀæªÀÄ dgÀÄV¸ÀĪÀ §UÉÎ ¥Éưøï C¢üãÀ C¢üPÁjUÀ½UÉ ¸ÀÆZÀ£ÉUÀ¼À£ÀÄß ¤ÃrzÀÄÝ, PÁgÀt ¸ÁªÀðd¤PÀgÀÄ vÀªÀÄä  ¥ÀlÖt CxÀªÁ UÁæªÀÄUÀ¼À°è £ÀqÉAiÀÄĪÀ PÁ£ÀÆ£ÀÄ ¨Á»gÀ ZÀlĪÀnPÉUÀ¼À §UÉÎ ªÀiÁ»w ¤Ãr ¸ÀºÀPÀj¸ÀĪÀAvÉ PÉÆÃjzÉ. ªÀiÁ»wzÁgÀgÀ «ªÀgÀUÀ¼À£ÀÄß UË¥ÀåªÁV EqÀ¯ÁUÀĪÀÅzÀÄ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

ದಿನಾಂಕ;-02-01-2020 ರಂದು 1130 ಗಂಟೆಗೆ ಫಿರ್ಯಾದಿ ಕಾಶಿನಾಥ ತಂದೆ ಲಕ್ಷ್ಮಣ, ವಯ 34 ವರ್ಷ, ಭೋವಿ , ವ್ಯಾಪಾರ (ತಿರುಮಲ ಡ್ರೈವಿಂಗ್ ಸ್ಕೂಲ್) , ಸಾ: IDSMT LAY OUT ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-02-01-2020 ರಂದು ಬೆಳಿಗ್ಗೆ 1030 ಗಂಟೆಗೆ ರಾಯಚೂರು-ಮಂತ್ರಾಲಯ ರಸ್ತೆಯ ನಂದೀಶ್ವರ ಗುಡಿ ಕ್ರಾಸ್ ಎದುರಗಡೆ ರಸ್ತೆಯಲ್ಲಿ ವೆಂಕಟೇಶನು HONDA SHINE M/C NO.KA36EB6162 ನೇದ್ದನ್ನು ಚಲಾಯಿಸಿಕೊಂಡು IDSMT LAY OUT ಕಡೆಯಿಂದ ಸ್ಟೇಷನ್ ಸರ್ಕಲ್ ಕಡೆಗೆ ಹೋಗುವಾಗ, ಆರೋಪಿತನು ಕವಳೆ ತುಂಬಿದ LORRY NO.KA 44/2080 ನೇದ್ದನ್ನು ಅರ್.ಟಿ.ಓ. ವೃತ್ತದ ಕಡೆಯಿಂದ ಸ್ಟೇಷನ್ ಸರ್ಕಲ್ ಕಡೆಗೆ ಹೋಗುವಾಗ ಅತೀ ವೇಗವಾಗಿ ಮತ್ತು ಆಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಲಾರಿಯ ಮುಂದೆ ರೋಡ್ ಹಂಪ್ಸ್  ಇದ್ದರೂ ಸಹ ಲಾರಿಯನ್ನು ನಿಧಾನವಾಗಿ ಚಲಾಯಿಸದೇ ಅದೇ ವೇಗದಲ್ಲಿ ಚಲಾಯಿಸಿ ಯಾವುದೋ ಒಂದು ಟ್ರಾಕ್ಟರ್ ಮತ್ತು ಟ್ರಾಲಿಯ ಚಾಲಕನು  ಲಾರಿಯ  ಮುಂದೆ ಹಾದು ಆರ್.ಟಿ.ಓ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಲಾರಿ ಚಾಲಕನು ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ವೆಂಕಟೇಶನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಹಿಂದಿನಿಂದ ಟಕ್ಕರ್ ಕೊಟ್ಟಿದ್ದರಿಂದ ವೆಂಕಟೇಶನು ಮೋಟಾರ್ ಸೈಕಲ್ ದೊಂದಿಗೆ ಕೆಳಗಡೆ ಬಿದ್ದಾಗ ಲಾರಿಯ ಹಿಂದಿನ ಎಡಗಡೆ ಗಾಲಿ ಆತನ ಮೇಲೆ ಹಾಯ್ದು ಹೋಗಿ  ಮೋಟಾರ್ ಸೈಕಲನ್ನು ಎಳೆದುಕೊಂಡು ರೋಡಿನ ಎಡಗಡೆ ಸೈಡಿಗೆ ಪಲ್ಟಿಯಾಗಿ ಬಿದ್ದಿದ್ದು, ಈ ಘಟನೆಯಲ್ಲಿ  ವೆಂಕಟೇಶ  ಇವರಿಗೆ ತಲೆಗೆ ಭಾರೀ ರಕ್ತಗಾಯವಾಗಿ ಹೊಟ್ಟೆಯ ಎಡಗಡೆ ಭಾಗದ ಹತ್ತಿರ ಸೀಳಿ ಕರಳುಗಳು ಹೊರಗಡೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಕಾರಣ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್  ಠಾಣಾ ಗುನ್ನೆ ನಂ. 01/2020 ಕಲಂ 279, 304(A) IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.