Thought for the day

One of the toughest things in life is to make things simple:

29 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:28-10-2019 ರಂದು 08-00 ಗಂಟೆಗೆ ಫಿರ್ಯಾದಿದಾರರಾದ ಸೈಯ್ಯದ್ ಅಹ್ಮದ್ ಬೇಗ್ ತಂದೆ ಸೈಯ್ಯದ್ ಅಹ್ಮದ್ ಖಾದ್ರಿ ಇವರು ಠಾಣೆಗೆ ಹಾಜರಾಗಿ ಗಣಕೀರೂತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ 27-10-2019 ರಂದು ಮನೆಯಲ್ಲಿರುವಾಗ ತಮ್ಮ ಸಂಬಂದಿಕರಾದ ರಫಿ ಇವರು ಪೋನ್ ಮಾಡಿ ತಮ್ಮ ಅಣ್ಣನ ಮೊಮ್ಮಗನಾದ ಶಾಲಂ ತಂದೆ ಚಾಂದ್ ಪೀರ ಇವರು ದಿನಾಂಕ:27-10-2019 ರಂದು ರಾತ್ರಿ 9-00 ಗಂಟೆಯ ಸುಮಾರು ರಾಯಚೂರು ನಗರದ ಹೈದ್ರಾಬದ ರಸ್ತೆಯಲ್ಲಿರುವ ಶಂಶ್- -ಆಲಂ ಹುಸೇನಿ ದರ್ಗಾದ ಉರ್ಸನಲ್ಲಿ ಮನೋರಂಜನೆಗಾಗಿ ಹಾಕಿರುವ ಜೋಕಾಲಿ [ಸೋಲಂಬೋ] ಮೇಲಿಂದ ಕೆಳಗೆ ಬಿದ್ದು ತಲೆಗೆ ಭಾರಿ ಗಾಯಗಳಾಗಿರುವ ಬಗ್ಗೆ ತಿಳಿಸಿದ್ದು ತಾವು ರಿಮ್ಸ್ ಆಸ್ಪತ್ರೆಗೆ ಹೋಗಿದ್ದು ನಂತರ ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ತನ್ನ ಮೊಮ್ಮಗನನ್ನು ಬಳ್ಳಾರಿಗೆ ರೆಫರ್ ಮಾಡಿದ್ದು ಇರುತ್ತದೆ, ನನ್ನ ಅಣ್ಣನ ಮಗ ಚಾಂದ್ ಪೀರ್ ಹಾಗು ಆತನ ಹೆಂಡತಿ ಸೈಯ್ಯದ ತೋಗನ್ ತಮ್ಮ ಸಂಬಂದಿಕರು ಮೃತ ಪಟ್ಟಿದ್ದು ಅಂತ್ಯಸಂಸಾರ ಕುರಿತು ಗುಂತಕಲಗೆ ಹೋಗಿದ್ದು ನಂತರ ಅಲ್ಲಿಂದ ನೇರವಾಗಿ ಬಳ್ಳಾರಿಗೆ ಹೋಗಿದ್ದು ಇರುತ್ತದೆ.ನಂತರ ನನ್ನ ಅಣ್ಣನ ಮಗ ಚಾಂದಪೀರ್ ತನಗೆ ಫೋನ್ ಮಾಡಿ ದಿನಾಂಕ: 28-10-2019 ರಂದು ಬೆಳಗಿನಜಾವ 03-31 ಗಂಟೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಶಾಲಂ ಈತನು ಮೃತಪಟ್ಟಬಗ್ಗೆ ತಿಳಿಸಿದನು, ಸದರಿ ಜೋಕಾಲಿ [ಅಮೂಯಜಮೆಂಟ್] ಮಾಲಿಕರಾದ ಪೀರ ಪಾಷಾ ತಂದೆ ನೂರ ಅಹ್ಮದ ವಯಾ:37 ವರ್ಷ ಜಾ;ಮುಸ್ಲಿಂ :ಮನೋರಂಜನೆಗಾಗಿ ಆಟಿಗೆಗಳ ಅಮೂಯಜಮೆಂಟ್ ಕೆಲಸ ಸಾ:.ನಂ:5-319 ಕಾಲಾಹುಡಾ ರೋಜಾ (ಬಿ) ಗುಲ್ಬರ್ಗಾ. ಹಾಗು ಚಾಲಕರಾದ  ಕಿಶಾನ್ ತಂದೆ ಓಂ ಪ್ರಕಾಶ ವಯಾ: 35 ವರ್ಷ, ಬ್ರಾಹ್ಮಣ, : ಜೋಕಾಲಿ ಚಾಲಕ, ಸಾ: ಸೀಲಾಂಪೂರ ಮಾರ್ಕೆಟ ದೆಹಲಿ ಇವರು ಸದರಿ ಜೋಕಾಲಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷತನ ಮಾಡಿದ್ದುರಿಂದ ಘಟನೆಯು ಸಂಭವಿಸಿದ್ದು ಇರುತ್ತದೆ, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.87/2019 ಕಲಂ.304[] ಸಹಿತ 34  ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕಣದ ಮಾಹಿತಿ.
ದಿನಾಂಕ 28/10/2019 ರಂದು ಸಾಯಂಕಾಲ 4-30 ಗಂಟೆಗೆ  ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಈಗ್ಗೆ 5 ವರ್ಷಗಳಿಂದ ತುವರ್ಿಹಾಳದ ಮುತ್ತುರಾಜು ತಂದೆ ಹುಲಗಪ್ಪ ಇವನ ಪರಿಚಯವಾಗಿ ಮಸ್ಕಿ ಗೆ ನನ್ನ ಹತ್ತಿರ ಬರುವುದು, ಹೋಗುವುದು ಮಾಡುತ್ತಾ ಬಂದಿರುತ್ತಾನೆ. ಇತ್ತಿಚಿಗೆ ಒಂದು ತಿಂಗಳಿನಿಂದ ಮುತ್ತುರಾಜನು ನನ್ನ ಹತ್ತಿರ ಬಂದಿರುವುದಿಲ್ಲಾ, ಆತನು ನಿನ್ನನ್ನು ಮದುವೆ ಆಗುತ್ತೇನೆ ಅಂತಾ ಹೇಳಿ ನನ್ನ ಜೊತೆಗೆ ಸಂಸಾರ ಮಾಡಿರುತ್ತಾನೆ. ಇತ್ತಿಚಿಗೆ ಮುತ್ತುರಾಜನು ಲಿಂಗಸುಗೂರ ಪಟ್ಟಣದಲ್ಲಿ ಒಬ್ಬ ಹುಡಗಿಯ ನಿಶ್ಚಿತಾರ್ಥ ಆಗಿದೆ ಅಂತಾ ಮಾಹಿತಿ ಗೊತ್ತಾಗಿದ್ದರಿಂದ ದಿನಾಂಕ 27/10/2019 ರಂದು ಮದ್ಯಾಹ್ನ ಫಿರ್ಯಾದಿದಾರಳು ಮತ್ತು ನ್ನ ತಂಗಿಯಾದ ಶಾಂತಮ್ಮ ಗಂಡ ದಿ: ಮಂಜುನಾಥ ಭೋವಿ ವಯಾ: 25ವರ್ಷ ಹಾಗೂ ನ್ನ 5 ವರ್ಷದ ಮಗನನ್ನು ಕರೆದುಕೊಂಡು ಲಿಂಗಸುಗೂರ ಪಟ್ಟಣದ ವಡ್ಡರ ಓಣಿಯಲ್ಲಿರುವ ಮುತ್ತುರಾಜನ ಜೊತೆಗೆ ನಿಶ್ಚಿತಾರ್ಥ ಆಗಿರುವ ಗೀತಾ ಇವರ ಮನೆಗೆ ಹೋಗಿದ್ದಾಗ ಮದ್ಯಾಹ್ನ 2-30 ಗಂಟೆ ಸುಮಾರು  ಆರೋಪಿ ªÀÄÄvÀÄÛgÁd vÀAzÉ ºÀÄ®UÀ¥Àà ¨sÉÆÃ«, ಹಾಗೂ ಇತರೆ 4ಜನ ಆರೋಪಿತರು ಗುಂಪುಗೂಡಿ,ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು, ಕಾಲಿನಿಂದ ಒದ್ದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿ, ಜೀವದ ಬೆದರಿಕೆ ಹಾಕಿದ್ದು ಮೇಲಿನ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಕೊಟ್ಟು ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂಬರ 262/2019  PÀ®A 143,147,504,341,323,506 ¸À»vÀ 149 L¦¹  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮೋಸದ ಪ್ರಕರಣದ ಮಾಹಿತಿ.
¢£ÁAPÀ 27.10.2019 gÀAzÀÄ 20.00 UÀAmÉUÉ ¦ügÁå¢üzÁgÀgÁzÀ ²æÃ PÉ.±ÀgÀt§¸ÀªÀ ¥Ánïï vÀAzÉ PÉ.ªÉAPÀlgÉrØ ¸Á: ¤d°AUÀ¥Àà PÁ¯ÉÆÃ¤ gÁAiÀÄZÀÆgÀÄ EªÀgÀÄ oÁuÉUÉ ºÁdgÁV PÀA¥ÀÆålj£À°è UÀtQÃPÀj¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ºÉÊzÁæ¨Á¢£À VæÃ£ï UÉÆÃ¯ïØ §AiÉÆÃmÉPï gÀªÀgÀ ªÀåªÀ¸ÁÜ¥ÀPÀ ¤zsÉÃð±ÀPÀgÁzÀ DgÉÆÃ¦ f.²æÃPÁAvÀ f£Áß FvÀ£ÀÄ gÀÆ.1.00 ®PÀë ¥ÁªÀw¹ AiÀÄAvÀæªÀ£ÀÄß ¥ÀqÉzÀ°è ¥Àæw wAUÀ¼ÀÄ 2 QéAmÁ® ±ÉÃAUÁ ©Ãd ¤Ãr CzÀjAzÀ ¸ÀA¸ÀÌj¹zÀ JuÉÚ ªÀÄvÀÄÛ »ArUÀ¼À£ÀÄß ªÁ¥À¸ï ¥ÀqÉzÀÄ CªÀjUÉ ¥Àæw wAUÀ¼ÀÄ gÀÆ: 10 ¸Á«gÀ ¤UÀ¢üvÀ ¯Á¨sÁA±ÀzÀAvÉ ¸ÀA¸ÀÌj¹zÀ JuÉÚUÉ ¥Àæw PÉ.f.UÉ gÀÆ: 35/- gÀAvÉ ªÀÄvÀÄÛ ¥Àæw PÉ.f.UÉ »ArUÉ gÀÆ:20/-gÀAvÉ ¤ÃqÀĪÀÅzÁV ªÀÄvÀÄÛ gÀÆ¥Á¬Ä 2 ®PÀë, gÀÆ.5 ®PÀë ªÀÄvÀÄÛ 10 ®PÀë PÉÆlÖ°è ««zsÀ ¸ÁªÀÄxÀåðzÀ AiÀÄAvÀæUÀ¼À£ÀÄß ªÀÄvÀÄÛ CzÀPÉÌ ¨ÉÃPÁUÀĪÀ JuÉÚ ©ÃdUÀ¼À£ÀÄß MzÀV¹ ¸ÁªÀÄxÀåðPÉÌ C£ÀÄUÀÄtªÁV gÀÆ:20 ¸Á«gÀ, 50 ¸Á«gÀ, 1 ®PÀë PÀæªÀĪÁV ¤UÀ¢vÀ ¯Á¨sÁA±À ªÀÄvÀÄÛ ¤UÀ¢vÀ ¸ÀA¸ÀÌgÀt zÀgÀUÀ¼À£ÀÄß ¤ÃqÀĪÀÅzÁV ªÀÄvÀÄÛ F J¯Áè ªÀåªÀºÁgÀªÀÅ ¸ÀA¥ÀÆtð ¥ÁgÀzÀ±ÀðPÀªÁVzÀÄÝ AiÀiÁªÀÅzÉà vÀgÀºÀzÀ ªÉÆÃ¸À, ªÀAZÀ£É EgÀĪÀÅ¢®è CAvÀ ºÉýzÀÄÝ F §UÉÎ ¦ügÁå¢üzÁgÀgÀÄ vÀªÀÄUÉ ¥ÀjZÀAiÀÄzÀªÀjAzÀ RavÀ ¥Àr¹PÉÆAqÀÄ ¦ügÁå¢üzÁgÀgÀÄ vÀªÀÄä EvÀgÉ ¥Á®ÄzÁgÀjAzÀ ²æÃ UÀuÉñÀ KeÉäì gÁAiÀÄZÀÆgÀÄ JA§ ªÀåªÀºÁjPÀ ¥Á®ÄzÁjPÉ ¸ÀA¸ÉÜAiÀÄ£ÀÄß £ÉÆAzÁ¬Ä¹PÉÆAqÀÄ F ªÀåªÀºÁgÀPÁÌV vÀ¯Á 5 ®PÀë §AqÀªÁ¼À MlÄÖ. 25,00,000/- ºÀÆr ²æÃ UÀuÉñÀ KeÉÃ¤ì ªÀw¬ÄAzÀ 25,00,000/- ºÀtªÀ£ÀÄß ¨ÁåAPïUÀ¼À ªÀÄÄSÁAvÀgÀ (RTGS)  £ÉÃgÀªÁV VæÃ£ï UÉÆÃ¯ïØ §AiÉÆÃmÉPï PÀA¥À¤AiÀÄ SÁvÉUÉ ªÀUÁð¬Ä¹ ¥ÁªÀw¹zÀÄÝ, £ÀAvÀgÀzÀ ¢£ÀUÀ¼À°è F ªÀåªÀºÁgÀ ¥ÁægÀA©ü¹zÀ PÉêÀ® 2 wAUÀ¼À M¼ÀUÉ VæÃ£ï UÉÆÃ¯ïØ §AiÉÆÃmÉPï PÀA¥À¤AiÀÄÄ vÀ£ÀßzÉà DzÀ PÁgÀtUÀ½AzÁV ºÉÊzÁæ¨ÁzÀ ¥Éưøï jAzÀ ¹Ãeï ªÀiÁqÀ®ànÖgÀÄvÀÛzÉ CAvÀ ªÀiÁ»w w½zÀÄ DgÉÆÃ¦vÀ¤UÉ ¸ÀA¥ÀQð¹zÀÄÝ DzÀgÉà DgÉÆÃ¦vÀ£ÀÄ E°èAiÀĪÀgÉUÉ PÀgÁj£ÀAvÉ E°èAiÀĪÀgÉUÉ PÉÆqÀ¨ÉÃPÁzÀ ¸ÉÃAUÁ ©Ãd, ªÀÄvÀÄÛ ¤ªÀðºÀt ªÉZÀÑ ºÁUÀÄ ¯ÁA¨sÁA±ÀªÀ£ÀÄß ¤ÃqÀzÉà ªÀÄvÀÄÛ vÁªÀÅ ºÀÆrzÀ ¥Á®ÄzÁjPÉAiÀÄ 25,00,000/- gÀÆ,.UÀ¼À£ÀÄß ¤ÃqÀzÉà ¦ügÁå¢üzÁgÀgÀ£ÀÄß £ÀA©¹ ªÉÆÃ¸À ªÀiÁrzÀÄÝ F §UÉÎ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ªÀÄÄAvÁV ¤ÃrzÀ zÀÆj£À ¸ÁgÁA±ÀzÀ ªÉÄðAzÀ ¸ÀzÀgï §eÁgï oÁuÁ UÀÄ£Éß £ÀA 75/2019 PÀ®A 406, 420 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.

        ದಿನಾಂಕ 27.10.2019 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾದಿ ಶ್ರೀ.ಕೆ.ವಿರೇಶ ತಂದೆ ನಾರಾಯಣ, ವ:33, ಪರಿಶಿಷ್ಟ ಜಾತಿ, ವ್ಯಾಪಾರ, ಸಾ: ಮನೆ ನಂ 4-4-63 ಜಹೀರಾಬಾದ್ ರಾಯಚೂರು ರವರು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದೇನೆಂದರೆ, 2015 ನೇ ಸಾಲಿನಲ್ಲಿ ರಾಜಮಾತ ಕಾಲೋನಿಯ ಬೊಳಮಾನದೊಡ್ಡಿ ರಸ್ತೆ ಜಮೀನು ಸರ್ವೆ ನಂಬರ್ 899/2, ಲೇಔಟಿನ ಪ್ಲಾಟ್ ನಂಬರ್ 291 ಮುನ್ಸಿಪಾಲ್ ನಂಬರ್ 8-11-183/291 ವಿಸ್ತೀರ್ಣ 30*40 , 1200 ಚದರ ಅಡಿಯ ಪ್ಲಾಟನ್ನು ಆರೋಪಿತನಿಗೆ ಸಾಕ್ಷಿದಾರರ ಸಮಕ್ಷದಲ್ಲಿ 1,98,000/- ರೂ ಗಳನ್ನು ಫಿರ್ಯಾದಿದಾರರಿಗೆ ಕೊಟ್ಟು ಸೆಲ್ ಡಿಡ್ ನಂಬರ್ 13720/2014-15 ನೇದ್ದರ ಪ್ರಕಾರ ಉಪ-ನೊಂದಣಿ ಕಾರ್ಯಲಯದಲ್ಲಿ ನೊಂದಣಿ ಮಾಡಿಸಿಕೊಂಡಿದ್ದು ನಂತರದ ದಿನಗಳಲ್ಲಿ ಫಿರ್ಯಾದಿದಾರರು ಪ್ಲಾಟ್ ನ್ನು ಮೊಟೆಷನ್ ಮಾಡಿಸುವ ಕುರಿತು ನಗರಸಭೆಯ ಕಾರ್ಯಲಯಕ್ಕೆ ಹಾಜರಾಗಿ ವಿಚಾರಿಸಿದ್ದು ನಗರಸಭೆ ಕಾರ್ಯಲಯದವರು ಸದರಿ ಪ್ಲಾಟ್ ಬೇಡಿಕೆ ಪುಸ್ತಕದಲ್ಲಿ ನೊಂದಣಿ ಇರುವುದಿಲ್ಲಾ ಅಂತಾ ಪೌರಯುಕ್ತಕರು ಪತ್ರ ಒದಗಿಸಿ ಮೊಟೆಷನ್ ಮಾಡುವುದಿಲ್ಲಾ ಮತ್ತು ಫಿರ್ಯಾದಿದಾರರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಿ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಲೇಔಟಿನ ನಕಾಶೆ ಒದಗಿಸುವಂತೆ ಮನವಿ ಪತ್ರವನ್ನು ಸಲ್ಲಿಸಿಕೊಂಡಿದ್ದು ರಾಜಮಾತ ಕಾಲೋನಿಯ ನಕ್ಷೆ ಇರುವುದಿಲ್ಲಾ ಇದೇ ಸರ್ವೆ ನಂಬರ್ ನಲ್ಲಿ ಬೇರೆ ಹೆಸರಿನ ಲೇಔಟಿನ ನಕಾಶೆ ಇರುತ್ತದೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಧೃಡಿಕೃತ ನಕಾಶೆಯನ್ನು ಪಡೆದುಕೊಂಡಿದ್ದು ಇರುತ್ತದೆ ಮತ್ತು ಆರೋಪಿತನು ಮೋಸ ಮಾಡುವ ಉದ್ದೇಶಹೊಂದಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಲೇಔಟನಲ್ಲಿ ಫಿರ್ಯಾದಿದಾರನಿಗೆ ಮಾರಾಟ ಮಾಡಿದ ಪ್ಲಾಟ್ ಇಲ್ಲದೇ ಇರುವುದು ಗೊತ್ತಿದ್ದರೂ ಆರೋಪಿತನು ಪ್ಲಾಟ್ ಮಾರಾಟ ಮಾಡಿ ನೊಂದಣಿ ಖರ್ಚು ವೆಚ್ಛ ಬರಿಸಿ ಮೋಸ ಮಾಡಿದ್ದು ಇರುತ್ತದೆ ಮತ್ತು ಸಂಬಂಧಿಸಿದ ಇಲಾಖೆಯಿಂದ ಪಡೆದ ಧೃಡಿಕೃತ ದಾಖಲಾತಿಗಳನ್ನು ಈ ದೂರಿನೊಂದಿಗೆ ಲಗತ್ತಿಸಿ ಸಲ್ಲಿಸಿಕೊಂಡಿದ್ದು ಇರುತ್ತದೆ ಆದ್ದರಿಂದ ಆರೋಪಿತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಇದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂಬರ್ 112/2019 ಕಲಂ 420, 468 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

25 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾದಾಳಿ ಪ್ರಕರಣ ಮಾಹಿತಿ.
ದಿ.23-10-2019ರಂದು ಸಂಜೆ 5-00ಗಂಟೆಗೆ ಸಿರವಾರ ಪಟ್ಟಣದಲ್ಲಿಮಾನವಿ ಕ್ರಾಸಿನಲ್ಲಿ ಆರೋಪಿ ನಂ.1 ಚನ್ನಪ್ಪ ತಂದೆ ಶರಣಪ್ಪ ಚಾಗಭಾವಿ,ಜಾತಿ-ನಾಯಕ,ವಯ-28ವರ್ಷ, ಉ-ಪಾನಶಾಪ ವ್ಯಾಪಾರ,ಸಾ:ಸಿರವಾರ ಇಂದಿರಾನಗರ ನೇದ್ದವನು ತನ್ನ ಪಾನಶಾಪ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದುಕೊಂಡು ಓ.ಸಿ.ಮಟಕಾ ಚೀಟಿ ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಸಿಬ್ಬಂದಿಯವರ  ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದಾಗ ಆರೋಪಿ ನಂ.1 ರವರು [1] ಮಟಕಾ ಜೂಜಾಟದ ಹಣ ರೂ.1,050/-[2] ಒಂದು ಮಟಕಾ ನಂಬರ ಬರೆದ ಪಟ್ಟಿ [3] ಒಂದು ಬಾಲ್ ಪೆನ್ನ ಸಮೇತ ಸಿಕ್ಕುಬಿದ್ದಿದ್ದುಆರೋಪಿ ನಂ.1 ರವರು ತಾನು ಬರೆದ ಮಟಕಾ ನಂಬರ ಪಟ್ಟಿ ಮತ್ತು ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ಮಾಳಪ್ಪ ತಂದೆ ಯಲ್ಲಪ್ಪ ಜಾತಿ-ಕುರುಬರು ವಯ-26ವರ್ಷ ಸಾ:ವಾಲ್ಮೀಕಿ ಓಣಿ ಸಿರವಾರ [ಬುಕ್ಕಿ ] ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಸಿಕ್ಕುಬಿದ್ದ ಆರೋಪಿತ ನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿಯನ್ನು ನೀಡಿದ್ದರ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದ ರಿಂದ ನ್ಯಾಯಾ ಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 140/2019  ಕಲಂ:78[iii] .ಪೋ.ಕಾಯ್ದೆ ಅಡಿಯಲ್ಲಿ  ಪ್ರ.. ವರದಿ ಜಾರಿಮಾಡಿ ತನಿಖೆ ಕೈಗೊಂಡಿರುತ್ತಾರೆ.

ಸೇಂದಿ ಜಪ್ತಿ ಪ್ರಕಣದ ಮಾಹಿತಿ.
ದಿನಾಂಕ: 24-10-2019 ರಂದು 14:15 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾ ಮೆಯೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:24-10-2019 ರಂದು 12:00 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹರಿಜನವಾಡ ಏರಿಯಾದ ರಾಮಕೃಷ್ಣಾ ಹೋಟೆಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಮಹಿಳೆಯು ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ. 58, ಮಪಿಸಿ- 1042, ಹೆಚ್.ಸಿ.55, 76 ಡಿ.ಸಿ.ಐ.ಬಿ.ಘಟಕ ರಾಯಚೂರು ರವರೊಂದಿಗೆ 12:45 ಘಟನಾ ಸ್ಥಳಕ್ಕೆ ಹೋಗಿ 13:00 ಗಂಟೆಗೆ ಪಂಚರ ಸಮಕ್ಷಮ ದಾಳಿಮಾಡಲಾಗಿ ಸೇಂದಿ ಮಾರಾಟ ಮಡುತ್ತಿದ್ದ ಮಹಿಳೆಯು ಹೋಡಿಹೋಗಿದ್ದು ಸದರಿ ಮಹಿಳೆಯ ಬಗ್ಗೆ ಬಾತ್ಮೀದಾರರನ್ನು ವಿಚಾರಿಸಲಾಗಿ ಆಕೆಯ ಹೆಸರು ಕೆಂಚಮ್ಮ ಗಂಡ ಭೀಮಪ್ಪ, ವಯಾ:48ರ್ಷ, ಜಾ: ಮಾದಿಗ, : ಮನೆಕೆಲಸ, ಸಾ: ಹರಿಜನವಾಡ ರಾಯಚೂರು ಅಂತಾ ತಿಳಿದು ಬಂದಿದ್ದು ನಂತರ ಘಟನಾ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಬ್ಯಾರಲ್ದಲ್ಲಿದ್ದ ಸುಮಾರು 60 ಲೀ ಸೇಂದಿ ಅ.ಕಿ.ರೂ.600/-ರೂ ಬೆಲೆಬಾಳುವದನ್ನು ವಶಪಡಿಸಿಕೊಂಡು ಸದರಿ ಸೇಂದಿಯಿಂದ 180 ಎಂ.ಎಲ್ ಬಾಟಲಿಯಲ್ಲಿ ಶಾಂಪಲ್ ಕುರಿತು ತೆಗೆದು MTPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಡಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶಮಾಡಿ ನಂತರ 13:00 ಗಂಟೆಯಿಂದ 14:00 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 14:15 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್  ಠಾಣಾ ಗು.ನಂ.83 /2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 24-10-2019 gÀAzÀÄ jªÀiïì C¸ÀàvÉæ gÁAiÀÄZÀÆgÀÄ ¢AzÀ MAzÀÄ JªÀiï J¯ï ¹ ªÀ¸ÀƯÁVzÀÝgÀ ªÉÄÃgÉUÉ D¸ÀàvÉæ ¨sÉÃn ¤Ãr ¦ügÁå¢AiÀÄ£ÀÄß «ZÁj¹ ºÉýPÉ ¦gÁå¢AiÀÄ£ÀÄß ¥ÀqÉzÀÄPÉÆAqÀÄ §AzÀ ¸ÁgÁA±ÀªÉãÉAzÀgÉ ¦gÁå¢AiÀÄ UÀAqÀ ºÉÆ£ÀßAiÀÄå ªÀAiÀÄ 26 ¸Á ºÉêÀÄ£Á¼À FvÀ£ÀÄ vÀ£Àß ªÉÆÃmÁgÀÄ ¸ÉÊPÀ¯ï £ÀA PÉ J 36 E © 7165 £ÉÃzÀÝ£ÀÄß vÉUÉzÀÄPÉÆAqÀÄ ºÉÆ£ÀßPÁlªÀĽîUÉ ºÉÆÃV ªÁ¥À¸ÀÄ ºÉêÀÄ£Á¼À UÁæªÀÄPÉÌ  zÉêÀzÀÄUÀð-gÁAiÀÄZÀÆgÀÄ ªÀÄÄRå  gÀ¸ÉÛAiÀÄ  ¸ÀÄAPÉñÀégÁ¼ÀzÀ ¥ÉmÉÆæÃ¯ï §APï zÁnzÀ £ÀAvÀgÀ gÀ«PÀĪÀiÁgÀ f£ÁߥÀÆgÀ EªÀgÀ ºÉÆ®zÀ ºÀwÛgÀ §gÀÄwÛgÀĪÁUÀ JzÀgÀÄUÀqɬÄAzÀ CAzÀgÉ ¸ÀÄAPÉñÀégÁ¼À PÀqɬÄAzÀ  M§â ªÉÆÃmÁgÀĸÉÊPÀ¯ï £ÀA PÉ J 36 E JªÀiï 2662 £ÉÃzÀÝgÀ ZÁ®PÀ£ÀÄ vÀ£Àß ªÉÆÃmÁgÀÄ ¸ÉÊPÀ¯ï CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ ºÉÆÃV ªÉÆÃlgÀÄ ¸ÉÊPÀ¯ïUÉ  lPÀÌgÀ PÉÆlÄÖ vÁ£ÀÄ PɼÀUÀqÉ ©zÀÄÝ  ¦gÁå¢AiÀÄ UÀAqÀ£ÀÄ  ¸ÀºÁ PɼÀUÀqÉUÉ ©zÁÝUÀ DvÀ£À vÀ¯ÉUÉ »AzÀÄUÀqÉ ¨sÁj M¼À ¥ÉmÁÖVzÀÄÝ ¨Á¬Ä ¬ÄAzÀ gÀPÀÛ §A¢zÀÄÝ C®èzÉ CvÀ£À JqÀ ªÉÆtPÁ®Ä ªÉÄÃ¯É vÉÆqÉ ¨sÁj M¼À ¥ÉmÁÖV vÉÆqÉ ªÀÄÄ¢zÁAvÁVzÀÄÝ C®èzÉ JzÉUÉ ¨sÁj M¼À ¥ÉmÁÖVzÀÄÝ  ªÀiÁvÀ£ÁqÀĪÀ ¹ÜwAiÀİè EgÀ°®è ªÀÄvÀÄÛ C¥ÀWÁvÀ ¥ÀrzÀ ªÉÆÃmÁgÀÄ ¸ÉÊPÀ¯ï ¸ÀªÁgÀ¤UÉ ªÀÄvÀÄÛ DvÀ£À ºÉAqÀwUÉ  AiÀiÁªÀÅzÉà UÁAiÀĪÀUÉÊgÉ AiÀiÁVgÀĪÀÅ¢®è DzÀgÉ DvÀ£À  ªÀÄUÀ zÉêÀgÁd FvÀ¤UÉ §® PÀtÂÚ£À PɼÀUÉ gÀPÀÛ  UÁAiÀÄ JqÀ ªÉÆtPÁ®Ä ªÉÄÃ¯É vÉÆqÉ ªÀÄÄjzÀAvÁVzÀÄÝ §® ªÀÄÄAUÉÊUÉ  gÀPÀÛUÁAiÀĪÁVzÀÄÝ  EgÀÄvÀÛzÉ ¦ügÁå¢AiÀÄ UÀAqÀ ºÉÆ£ÀßAiÀÄå FvÀ£ÀÄ jêÀiïì D¸ÀàvÉæ  gÁAiÀÄZÀÆgÀÄzÀ°è aQvÉì   ¥ÀqÉAiÀÄĪÀ PÁ®PÉÌ  aQvÉì ¥sÀ®PÁjAiÀiÁUÀzÉ  ªÀÄÈvÀ ¥ÀnÖzÀÄÝ EgÀÄvÀÛzÉ.  C¥ÀWÁvÀ ¥Àr¹zÀ ªÉÆÃmÁgÀÄ ¸ÉÊPÀ¯ï ¸ÀªÁgÀ£À  ªÉÄÃ¯É PÁ£ÀƤ£À PÀæªÀÄ dgÀÄV¸À®Ä «£ÀAw EgÀÄvÀÛzÉ CAvÀ ¤ÃrzÀ zÀÆj£À ¸ÁgÀA±ÀzÀ ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA§gÀ 74/2019 PÀ®A: 279,337,338,304(J) CrAiÀÄ°è ¥ÀægÀPÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

24 Oct 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಇಸ್ಪೇಟ್ ಜೂಜಾಟ ಪ್ರರಕಣದ ಮಾಹಿತಿ.
ದಿನಾಂಕ : 23-10-2019 ರಂದು 1-30 .ಎಂ ಸುಮಾರು ಉಮಲೂಟಿ ಗ್ರಾಮದ ಪುರ ಬಸ್ ನಿಲ್ದಾಣದ ಕಟ್ಟಡದ  ಒಳಗೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡ ಆರೋಪಿತರು ಟಾರ್ಚ ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಪಿ.ಎಸ್. ರವರು  ಖಚಿತ ಭಾತ್ಮಿ ಪಡೆದು, ಡಿಎಸ್ ಪಿ ಹಾಗೂ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್. ಹಾಗೂ ಸಿಬ್ಬಂದಿಯವರಾದ ಹೆಚ್ ಸಿ-124, 233, 353 ಪಿಸಿ-679, 53, 472 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ZÀAzÀæ±ÉÃRgÀ vÀAzÉ ¥ÀA¥ÀtÚ §rUÉÃgï, ªÀ-26, eÁ:®A¨ÁtÂ,  PÀư, ¸Á:£ÀªÀ°,  vÁ:PÀ£ÀPÀVj ಹಾಗೂ ಇತರೆ 15ಜನ ಆರೋಪಿತರನ್ನು ವಶಕ್ಕೆ, ತೆಗೆದುಕೊಂಡು ಆರೋಪಿತರ  ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 30,800 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು 3-15  .ಎಂ ಕ್ಕೆ ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 47/2019 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ  ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಇಂದು ಸಂಜೆ ನ್ಯಾಯಾಲಯದಿಂದ ಅನುಮತಿ ಬಂದ ನಂತರ 9-00 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ಠಾಣೆ ಗುನ್ನೆ ನಂ. 187/2019 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 23-10-2019 gÀAzÀÄ ªÀÄzÁåºÀß 3-30 UÀAmÉUÉ AiÀÄgÀUÀÄAn PÁæ¸À ºÀwÛgÀ ªÀÄ®ètÚ FvÀ£À ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ  ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ ªÀÄvÀÄÛ ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ªÀÄzÁåºÀß 3-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr ¹zÀÝgÁªÀÄ vÀAzÉ gÁZÀ¥Àà CAUÀr ªÀAiÀiÁ: 32ªÀµÀð, eÁ: °AUÁAiÀÄvï G: ¯Áj ZÁ®PÀ ¸Á: ªÉÄÃzÀ£Á¥ÀÆgÀ ಹಾಗೂ 13ಜನ ಆರೋಪಿಗಳಿಂದ, 10,100/- £ÀUÀzÀÄ ºÀt, 52 E¸ÉàÃl J¯ÉUÀ¼ÀÄ d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/10/2019 gÀAzÀÄ gÁwæ 8-00 UÀAmÉUÉ ¸ÀzÀj ¥ÀAZÀ£ÁªÉÄ & ªÀgÀ¢ ªÉÄðAzÀ ಲಿಂಗಸ್ಗೂರು ಪೊಲೀಸ್ ಠಾಣೆ UÀÄ£Éß 261/2019 PÀ®A 87 PÉ.¦ DPïÖ ಅಡಿಯಲ್ಲಿ zÁR®Ä ªÀiÁr vÀ¤SÉ PÉÊUÉÆArgÀÄvÀÛzÉ.

ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 22.10.2019 ರಂದು 13.00 ಗಂಟೆಗೆ ಚುಕನಟ್ಟಿ ಗ್ರಾಮದ ಶಿವಪ್ಪ ತಾತನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಮೋದೀನ್ ಸಾಬ ತಂದೆ ಅಮೀನ್ ಸಾಬ ವಯಾ: 32 ವರ್ಷ ಜಾ: ಮುಸ್ಲಿಂ ಉ: ಕೂಲಿ ಸಾ: ಚುಕನಟ್ಟಿ ಈತನನ್ನು ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ತಾನು ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳೂವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 56/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  23.10.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 131/2019 ಕಲಂ, 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಅಬಕಾರಿದಾಳಿ ಪ್ರಕರಣದ ಮಾಹಿತಿ.
ದಿನಾಂಕ: 23-10-2019 ರಂದು 14:15 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾ ಮೆಯೊಂದಿಗೆ ಆರೋಪಿತನನ್ನು, ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:22-10-2019 ರಂದು 12:00 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಗದ್ವಾಲ್ ರೋಡ ಮಡ್ಡಿಪೇಟೆ ಏರಿಯಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ. 58, ಪಿಸಿ- 539, ಹೆಚ್.ಸಿ 76 ಡಿ.ಸಿ.ಐ.ಬಿ.ಘಟಕ ರಾಯಚೂರು ರವರೊಂದಿಗೆ 12:45 ಘಟನಾ ಸ್ಥಳಕ್ಕೆ ಹೋಗಿ 13:00 ಗಂಟೆಗೆ ಆರೋಪಿತನಾದ ವಾಹೀದ್ ತಂದೆ ಬಸೀರ್ ಇವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಘಟನಾ ಸ್ಥಳದಲ್ಲಿ 02 ಪ್ಲಾಸ್ಟಿಕ್ ಕೊಡಗಳಲ್ಲಿದ್ದ 45 ಲೀ ಸೇಂದಿ ಅ.ಕಿ.ರೂ.450/-ರೂ ಬೆಲೆಬಾಳುವದನ್ನು ವಶಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದು 13:00 ಗಂಟೆಯಿಂದ 14:00 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 14:15 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗೂ ಆರೋಪಿತನನ್ನು ಹಾಜರುಪಡಿಸಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ಪೊಲೀಸ್ ಠಾಣಾ ಗು.ನಂ.82/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.