Thought for the day

One of the toughest things in life is to make things simple:

6 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

¥Éưøï zÁ½ ¥ÀæPÀgÀtzÀ ªÀiÁ»w:-
 ದಿನಾಂಕ: 05.09.2019 ರಂದು 17-00 ಗಂಟೆಗೆ  ನಾನು ಠಾಣೆಯಲ್ಲಿರುವಾಗ ಗಂಜ್ ವೃತ್ತದ ಬಸವಣ್ಣ ಮೂರ್ತಿ  ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕ.ರಾ.ಪೊ.ವತಿಯಿಂದ ಸೈಯ್ಯದ್ ವಲಿ ಎ.ಎಸ್.ಐ.ಮಾರ್ಕೆಟಯಾರ್ಡ ಪೊಲೀಸ ಠಾಣೆ, ರಾಯಚೂರು ಮತ್ತು ಪಂಚರಾದ 1]  ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ 1] ಗಂಗಪ್ಪ ಹೆಚ್.ಸಿ 58,  2] ಅಮರೇಶ ಹೆಚ್.ಸಿ. 125, 3] ಜಮೀರುದ್ದೀನ್ ಹೆಚ್.ಸಿ.126 ರವರೊಂದಿಗೆ 18-15 ಗಂಟೆಗೆ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಿಗಿದ್ದ ಅನೀಲ್ ಕುಮಾರ ತಂದೆ ಭೀಮರಾಯ ಈತನ ಮೇಲೆ ದಾಳಿ ಮಾಡಿ ಸದರಿಯವನ್ನು ಹಿಡಿದು ಅಂಗ ಜಡ್ತಿ ಮಾಡಲಾಗಿ ಸದರಿಯವ ವಶದಿಂದ ಒಟ್ಟು ನಗದು ಹಣ 1930/ ರೂ ಮತ್ತು 1 ಮಟ್ಕಾಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ನಂತರ  ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 18-15 ಗಂಟೆಯಿಂದ 19-15 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 20-00 ಗಂಟೆಗೆ ವಾಪಸ್ ಠಾಣೆಗೆ ಬಂದು ಕರಾಪೊಪರವಾಗಿ ಸ್ವ ವರದಿಯ ಮೇಲಿಂದ ಠಾಣಾ ಎನ್.ಸಿ.ನಂ.28/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಇಂದು ದಿನಾಂಕ: 05.09.2019 ರಂದು 2030 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೆಟಯಾರ್ಡ ಪೊಲೀಸ್ ಠಾಣಾ ಗುನ್ನೆನಂ.64/2019 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ 06-09-2019 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ gÀªÉÄñÀ vÁ¬Ä ºÀ£ÀĪÀĪÀé §dÓ®gï ªÀAiÀĸÀÄì:20 ªÀµÀð eÁ: ºÀjd£À G: PÀưPÉ®¸À ¸Á: ªÉAPÀmÁæAiÀÄ£À¥ÉÃmÉ ºÀjd£ÀªÁqÀ ªÀÄÄzÀUÀ¯ï ಆರೋಪಿತನು ಮುದಗಲ್ ಪಟ್ಟಣದ ಬಸ್ ನಿಲ್ದಾಣ ಮುಂದೆ ಕಾಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರಾರು  PÀ.gÁ.¥ÉÆ ªÀw¬ÄAzÀ zÉÆqÀØ¥Àà eÉ ¦.J¸ï.L ªÀÄÄzÀUÀ¯ï oÁuÉ ತಮ್ಮ ಸಿಬ್ಬಂದಿಯವರಾದ ಪಿ.ಸಿ-283, 140 & ಪಿ.ಸಿ-592 ರವರನ್ನು & ಪಂಚರನ್ನು ಕರೆದುಕೊಂಡು ಹೋಗಿ ಪಂಚರ ಸಮಕ್ಷಮ & ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತನನ್ನು ಹಿಡಿಯಲಾಗಿ ಆರೋಪಿತನ ಮುಂದೆ ಇದ್ದ ಮದ್ಯವನ್ನು ಫರಿಶೀಲಿಸಿ ನೋಡಲಾಗಿ  01) 157 ಓರಿಜನಲ್ ಚಾಯ್ಸ 90 ಎಮ್.ಎಲ್. ಪೌಚ ಇದ್ದು ಒಂದರ ಬೆಲೆ 32.32/- ಹೀಗೆ ಒಟು 157 ಪೌಚಗಳ ಬೆಲೆ ರೂ 5074/-  ಆಗುತ್ತದೆ. 02) 57 ಯು.ಎಸ್. ವಿಸ್ಕಿ ಬಾಟಲ್ 90 ಎಮ್.ಎಲ್ ಬಾಟಲ್ ಇದ್ದು ಒಂದರ ಬೆಲೆ 30.32/- ಹೀಗೆ ಒಟ್ಟು 57 ಬಾಟಲಗಳ ಬೆಲೆ ರೂ. 1842/ ರೂ ಆಗುತ್ತದೆ. ( ಒಟ್ಟು ಮದ್ಯವು 19.26 ಲೀಟರನಷ್ಟು ಇದೆ) ಹೀಗೆ ಮೇಲ್ಕಂಡ ಒಟ್ಟು ಮದ್ಯದ ಬೆಲೆ ರೂ 6912/- ರೂ ಬೆಲೆ ಬಾಳುವ ಮದ್ಯವನ್ನು ಹಾಗೂ ಆರೋಪಿತನ ಅಂಗಶೋದನೆ ಮಾಡಲಾಗಿ ಆತನಲ್ಲಿ ಮದ್ಯ ಮಾರಾಟ ಮಾಡಿದ ಹಣ ರೂ 770/- ಸಿಕ್ಕಿದ್ದು ಇರುತ್ತದೆ. ಮೇಲ್ಕಂಡ ಮದ್ಯವನ್ನು ಹಾಗೂ ಮದ್ಯ ಮಾರಾಟ ಮಾಡಿದ ಹಣವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ, ಮುದ್ದೆಮಾಲು & ಆರೋಪಿತನನ್ನು  ಕೊಟ್ಟು ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ     ªÀÄÄzÀUÀ¯ï ¥Éưøï oÁuÉ   C¥ÀgÁzsÀ ¸ÀASÉå  107/2019 PÀ®A. 32, 34 PÉ.E.PÁAiÉÄÝ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

D£ÀAzÀPÀĪÀiÁgï eÉÊ£ï vÀAzÉ GvÀÛªÀÄZÀAzï eÉÊ£ï ªÀAiÀÄ: 27 ªÀµÀð, eÁ-eÉÊ£ï (ªÀiÁgÀªÁr), G-ªÁå¥ÁgÀ, ¸Á-ªÀÄ£É £ÀA 2-5-169 ±ÁAwPÁ¯ÉÆÃ¤ CAzÉÆæÃ¤T¯Áè vÁgÀ£ÁxÀgÉÆÃqï gÁAiÀÄZÀÆgÀÄ ಫಿರ್ಯಾದಿ ದಾರನು ದಿನಾಂಕ: 29.05.2019 ರಂದು ಪೂಜಾ ಜೈನ್ ಇವರನ್ನು ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆಯಾದಾಗಿನಿಂದ ಫಿರ್ಯಾದಿ ದಾರನ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ವಾಸವಾಗಿದ್ದು ದಿನಾಂಕ: 04.09.2019 ರಂದು 13.45 ಗಂಟೆಗೆ ಪೂಜಾ ಜೈನ್ ಈಕೆಯು ಬ್ಯುಟಿ ಪಾರ್ಲರ್ ಗೆ ಓಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಗಡೆ ಹೋಗಿ ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ 122/2019 ಕಲಂ ಮಹಿಳಾ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿರುತ್ತೇನೆ.

3 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಮಟಕಾ ಜೂಜಾಟ ದಾಳಿ ಪ್ರಕರಣದ ಮಾಹಿತಿ.
ದಿನಾಂಕ : 02-09-2019 ರಂದು  12-30 ಪಿ.ಎಂ ಕ್ಕೆ ಕುರುಕುಂದಾ ಬಸ್ ನಿಲ್ದಾಣದ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಯಂಕಣ್ಣ ಶೆಟ್ಟಿ ತಂದೆ ಯಂಕಣ್ಣ ಶೆಟ್ಟಿ, ಈತನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಪಿ.ಎಸ್. ಖಚಿತ ಭಾತ್ಮಿ ಪಡೆದು ಡಿಎಸ್ ಪಿ ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ HC-233, PC-679 ಹಾಗೂ ಇಬ್ಬರು ಪಂಚರೊಂದಿಗೆ  1-30 ಪಿ.ಎಂ  ಕ್ಕೆ  ಭಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು ವಶದಲ್ಲಿದ್ದ ನಗದು ಹಣ ರೂ. 760 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ. 1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ  ಶೇಷಯ್ಯ ಶೆಟ್ಟಿ , ಮಟ್ಕಾ ಬುಕ್ಕಿ  ಸಾ: ಸಿಂಧನೂರು ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ  3-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ  NCR ನಂ. 36/2019 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ 02-09-2019 ರಂದು 8-00 Pm ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 158/2019 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ.
¢£ÁAPÀ: 01-09-2019 gÀAzÀÄ gÁwæ 8-45 UÀAmÉUÉ ¦AiÀiÁð¢zÁgÀgÁzÀ ²æÃ ®PÀÌ¥Àà © CVß ¦J¸ï.L zÉêÀ¢UÀð ¥Éưøï oÁuÉ gÀªÀgÀÄ  oÁuÉAiÀİèzÁÝUÀ 1) ¸ÀzÁðgÀ ¥ÁµÁ G- zÉêÀzÀÄUÀðzÀ ¥ÀÄgÀ¸À¨sÉ PÁAiÀiÁð®AiÀÄzÀ ªÁlgï ªÀiÁå£ï ¸Á- vÉ¥ÀàgÀUÀÄAqÀ ªÀĹâ zÉêÀzÀÄUÀð 2) ªÀĺÀäzï C° ¸Á- vÉ¥ÀàgÀUÀÄAqÀ ªÀĹâ zÉêÀzÀÄUÀð EªÀgÀÄUÀ¼ÀÄ §AzÀÄ CªÀgÀ ¥ÉÊQ  ¸ÀzÁðgÀ FvÀ£ÀÄ ªÀĺÀäzï C° FvÀ£ÀÄ vÀ£ÀUÉ vÀªÀÄä¤zÀÄÝ  EAzÀÄ gÁwæ 08-00 UÀAmÉ ¸ÀĪÀiÁjUÉ gÁAiÀÄZÀÆgÀUÉ ºÉÆÃUÀ¨ÉÃPÉAzÀÄ zÉêÀzÀÄUÀð¢AzÀ gÁAiÀÄZÀÆgÀUÉ  ºÉÆÃUÀĪÀ PÉJ¸ï.Dgïn¹ §¹ì£À°è vÀ£Àß vÀªÀÄä ºÀwÛ ºÉÆÃUÀÄwÛzÁÝUÀ , vÀ£Àß  vÀªÀÄä£ÀÄ nPÉÃmï vÉUÉzÀÄPÉÆ¼ÀÄîªÀ «ZÁgÀªÁV §¸ÀÄì PÀAqÀPÀÖgÀ£ÉÆA¢UÉ dUÀ¼À ªÀiÁrPÉÆArgÀÄvÁÛ£É. MAzÀÄ ªÉüɠ §¸ÀÄì PÀAqÀPÀÖgÀ£ÀÄ oÁuÉUÉ §AzÀÄ vÀ£Àß  vÀªÀÄä£À «gÀÄzÀÝ PÉøÀÄ PÉÆlÖ°è ¤Ã£ÀÄ  PÉøÀÄ ªÀiÁqÀ¨ÁgÀzÀÄ CAvÁ ¦J¸ï.LgÀªÀjUÉ ºÉýzÁUÀ, ¦J¸ï.LgÀªÀgÀÄ  AiÀiÁgÀzÀÄ vÀ¥ÀÄà EzÉAiÉÆ CªÀgÀ «gÀÄzÀÝ PÉøÀÄ ªÀiÁqÀÄvÉÛÃ£É CAvÁ ºÉýzÁUÀ, DUÀ DgÉÆÃ¦ £ÀA§gÀ 01 ¸ÀzÁðgÀ FvÀ£ÀÄ  vÀ£Àß  vÀªÀÄä£À «gÀÄzÀÝ ¤Ã£ÀÄ  PÉøÀÄ ªÀiÁrzÀÝ°è ¤£ÀUÉ zÉêÀzÀÄUÀðzÀ°è PÉ®¸À ªÀiÁqÀĪÀÅzÀÄ vÉÆAzÀgÉAiÀiÁUÀÄvÀÛzÉ. ¤£ÀߣÀÄ £Á®ÄÌ ¢£ÀUÀ¼À°è K£ÀÄ ªÀiÁqÀÄvÉÛÃ£É £ÉÆÃqÀÄ CAvÁ ¦J¸ï.LgÀªÀjUÉ zÀ«ÄÌ ºÁQgÀÄvÁÛ£É. CzÉà jÃw ªÀĺÀäzï C° FvÀ£ÀÄ ¸ÀºÀ  ¤£ÀߣÀÄß £ÉÆÃrPÉÆ¼ÀÄîvÉÛÃ£É CAvÁ zÀ«ÄÌ ºÁQzÀÄÝ,  £ÀAvÀgÀ oÁuÉ DªÀgÀtzÀ°èzÀÝ ªÀÄAdÄ£ÁxÀ ¹¦¹-118 gÀªÀjUÀÆ PÀÆqÀ ¨ÉÊzÀÄ zÀªÀÄQ ºÁQgÀÄvÁÛgÉ. PÁgÀt ¸ÀzÀjAiÀĪÀgÀÄ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ªÉÄïÁ¢üPÁjUÀ½UÉ «µÀAiÀÄ w½¹ EAzÀÄ vÀqÀªÁV oÁuÉUÉ ºÁdgÁV ¸À°è¹zÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð ¥ÉưøÀzï oÁuÁ UÀÄ£Éß £ÀA§gÀ 125/2019 PÀ®A 353, 504, 506 ¸À»vÀ 34 L¦¹ CrAiÀÄ°è ¥ÀæPÀgÀtzÀ zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

2 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ : 01.09.2019 ರಂದು 5-00 ಪಿ.ಎಮ್  ಸಿಂಧನೂರು ನಗರದ ನಟರಾಜ್ ಕಾಲೋನಿಯ ಲಾಲ್ ಚಂದ್ ಶೇಠ್ ಮನೆಯ ಎದುರುಗಡೆ ಇರುವ ಹಳೆಯ ಟಾಕೀಸ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಂಕ್ರಪ್ಪ ತಂದೆ ಮುದ್ದಣ್ಣ, ಪಗಡದಿನ್ನಿ ಹಾಗೂ ಇತರೆ 9ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತರು ಸಿಕ್ಕಿಬಿದ್ದಿದ್ದು, ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 13350/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಠಾಣಾ ಸಿಂಧನೂರು ನಗರ ಪೊಲೀಸ್ ಗುನ್ನೆ ನಂ: 96/2019, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿಇರುತ್ತಾರೆ.

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ 01-09-2019 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ಮಹಿಮೂದ್ ತಂದೆ ರಾಜಾಸಾಬ್ ವಯಾಃ 29 ವರ್ಷ ಜಾತಿಃ ಮುಸ್ಲಿಂ ಉಃ ಕಾರ್ಪೆಂಟರ್ ಕೆಲಸ ಸಾಃ  ಅಂದ್ರನ್ ಕಿಲ್ಲಾ ಮಾನವಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯ ತಮ್ಮನಾದ ಆರೋಪಿ ಹುಸೇನಿ ಈತನು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು ದಿನಾಂಕ 24-07-2019 ರಂದು ಕಾತರಕಿ ಗ್ರಾಮದಲ್ಲಿ ಕಾರ್ಪೆಂಟರ್ ಕೆಲಸ ನಡೆಯುತ್ತಿದ್ದರಿಂದ ಅಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಮನೆಯಿಂದ ತನ್ನ ಮೋಟರ್ ಸೈಕಲ್ ನಂ ಕೆಎ 36-ಈಎಸ್-6594 ನೆದ್ದನ್ನು ತೆಗೆದುಕೊಂಡು ತನ್ನ ಗೆಳಯನಾದ ಮಹಿಬೂಬ್ ತಂದೆ ಹುಸೇನ್ ಭಾಷ ಈತನನ್ನು ಕರೆದುಕೊಂಡು ಕಾತರಕಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಮಾನವಿಗೆ ಬರಬೇಕೆಂದು ತನ್ನ ಮೋಟರ್ ಸೈಕಲ್ ನಂ  ಕೆಎ 36-ಈಎಸ್-6594 ನೇದ್ದರ ಹಿಂದುಗಡೆ ತನ್ನ ಗೆಳೆಯ ಮಹಿಬೂಬ್ ನನ್ನು ಕೂಡಿಸಿಕೊಂಡು ಕಾತರಕಿ- ಮಾನವಿ ರಸ್ತೆಯ ಮೇಲೆ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವೇಗವನ್ನು ನಿಯಂತ್ರಿಸಲಾಗದೇ ರಬ್ಬಣ್ ಕಲ್  ಗ್ರಾಮ ದಾಟಿದ ನಂತರ ಮಾನವಿಯ ದೋಬಿಘಾಟ ಹತ್ತಿರ ಸಂಜೆ 4-50 ಗಂಟೆಯ ಸುಮಾರಿಗೆ ಪಲ್ಟಿ ಮಾಡಿದ್ದು ಪರಿಣಾಮ ಆರೋಪಿ ಹುಸೇನಿ ಮತ್ತು ಮಹಿಬೂಬ್ ಇಬ್ಬರು ರಸ್ತೆಯ ಮೇಲೆ ಬಿದ್ದು ಆರೋಪಿತನ ತಲೆಗೆ ಭಾರಿ ರಕ್ತಗಾಯವಾಗಿದ್ದು ಇಲಾಜು ಕುರಿತು  ಹುಸೇನಿ ಈತನನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ವೈಧ್ಯರ ಸಲಹೆ ಮೇರೆಗೆ ಹುಸೇನನ್ನು ರಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ  ಚಿಕಿತ್ಸೆ ಕುರಿತು ಹೈದ್ರಾಬಾದಿನ ವೆಲ್ ನೆಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಫಿರ್ಯಾದಿ ಮತ್ತು ಆತನ ಕುಟುಂಬದವರು ಹುಸೇನಿ ಈತನಿಗೆ ಚಿಕಿತ್ಸೆ ಮಾಡಿಸಿ ದಿನಾಂಕ 24-08-2019 ರಂದು ಆಸ್ಪತ್ರೆಯಿಂದ ಡಿಸಾರ್ಜ ಮಾಡಿಸಿಕೊಂಡು ಬಂದಿದ್ದು  ಫಿರ್ಯಾದಿ ಮತ್ತು ಆತನ ಕುಟುಂಬದವರು ಆರೋಪಿ ಹುಸೇನಿ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಮನೆಯವರೆಲ್ಲ ಭಯಗೊಂಡು ಆತನು ಸಾಯುತ್ತಾನೆ ಅಂತಾ ತಿಳಿದು ಏನು ದೂರು ಕೊಡಲು ತಿಳಿಯದೇ ಆಗೆಯೇ ಹೈದ್ರಾಬಾದಿಗೆ ಹೋಗಿ ಈ ಬಗ್ಗೆ ತಿಳಿದುಕೊಂಡು ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ ಕಾರಣ  ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಹೇಳಿಕೆಯ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 174/2019 ಕಲಂ 279. 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

1 Sept 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಮಟಕಾ ಜೂಜಾಟ ಪ್ರಕರಣದ ಮಾಹಿತಿ
ದಿನಾಂಕ 30-08-2019 ರಂದು ಸಂಜೆ 5.00  ಗಂಟೆಗೆ ಆರೋಪಿ ºÀ£ÀĪÀÄAvÀ vÀAzÉ AiÀĪÀÄ£À¥Àà ¸ÀAPÁè¥ÀÆgÀÄ ªÀAiÀĸÀÄì:40 ªÀµÀð eÁ: G¥ÁàgÀ ಈತನು ಉಳಿಮೇಶ್ವರ ಗ್ರಾಮದ ಬಸ್ ನಿಲ್ದಾಣ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿ.ಸಿ- 01 & 140 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 630/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು ಮಟಕಾ ಜೂಜಾಟ ದಾಳಿ ಪಂಚನಾಮೆ ಮಾಡಿಕೊಂಡು. ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಸಂಜೆ 6.30 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತನ ಮೇಲೆ ಠಾಣಾ ಎನ್.ಸಿ ನಂ. 18/2019 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.  ಸದರಿ ಪ್ರಕರಣವು ಅಂಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:31.08.2019 ರಂದು ಸಂಜೆ 5-00 ಗಂಟೆಗೆ ಪಿ.ಸಿ-291 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತರ ಮೇಲೆ ಮುದಗಲ್ ಪೊಲೀಸ್ ಠಾಣಾ ಅ.ಸಂಖ್ಯೆ 106/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ನಿತಖೆ ಕೈಗೊಂಡಿರುತ್ತಾರೆ.

29 Aug 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:  

ಹಲ್ಲೆ ಪ್ರಕರಣ ಮಾಹಿತಿ.
¦AiÀiÁ𢠹zÀݪÀÄä UÀAqÀ ªÀÄ®èAiÀÄå aPÀÌ¯ï ªÀAiÀiÁ-52 eÁ- £ÁAiÀÄPÀ G- ºÉÆ®ªÀÄ£ÉPÉ®¸À ಈಕೆಯ UÀAqÀ ºÁUÀÆ ªÀÄUÀ¼ÉÆA¢UÉ ªÁ¸ÀªÁVzÀÄÝ, vÀ£Àß UÀAqÀ£ÀÄ CªÀiÁ° PÉ®¸ÀPÉÌAzÀÄ ºÉÆÃV ¥Àæw¢£À gÁwæ 10-00 UÀAmÉ ¸ÀĪÀiÁjUÉ ªÀÄ£ÉUÉ §gÀÄvÁÛ£É FUÉÎ ¸ÀĪÀiÁgÀÄ 03 ªÀµÀðUÀ¼À »AzÉ ¦AiÀiÁð¢zÁgÀ¼À ªÉÄÊzÀÄ£À£ÁzÀ ©üªÀÄgÁAiÀÄ vÀAzÉ gÀAUÀAiÀÄå FvÀ¤UÉ ²ªÀ¥Àà ºÁUÀÆ EvÀgÀgÀÄ ¸ÉÃj dUÀ¼À ªÀiÁrPÉÆArzÀÝjAzÀ F «µÀAiÀÄzÀ°è ²ªÀ¥Àà¤UÉ C½AiÀÄ£ÁUÀĪÀ DgÉÆÃ¦ DAd£ÉÃAiÀÄ FvÀ£ÀÄ ¦AiÀiÁð¢zÁgÀgÀ ªÉÄÃ¯É zÉéõÀªÀ£ÀÄß ºÉÆA¢zÀÝ£ÀÄ.
¢£ÁAPÀ 22/08/2019 gÀAzÀÄ gÁwæ 10-00 UÀAmÉ ¸ÀĪÀiÁjUÉ ¦AiÀiÁð¢zÁgÀ¼À UÀAqÀ£ÀÄ CªÀiÁ° PÉ®¸À ªÀÄÄV¹PÉÆAqÀÄ ªÁ¥À¸ï ªÀÄ£ÉUÉ §gÀÄwÛgÀĪÁUÀ zÉêÀzÀÄUÀðzÀ zÁn fªÀiï zÁnzÀ £ÀAvÀgÀ ªÀÄÆgÀÄ d£À ªÀåQÛUÀ¼ÀÄ »A¢¤AzÀ §AzÀÄ vÀ£Àß UÀAqÀ£À ªÀÄ£É ºÀ¯Éè ªÀiÁr £É®PÉÌ JwÛ ºÉÆUÉ¢zÀÝjAzÀ JqÀPÁ®Ä ªÀÄÄjzÀAvÀºÀ UÁAiÀÄ ªÀiÁrgÀÄvÁÛgÉ D¥ÉÊQ vÀªÀÄä PÀÄ®¸ÀÜ£ÁzÀ DAd£ÉÃAiÀÄ FvÀ£ÀÄ EzÀÄÝ EvÀgÉ E§âgÀÄ ªÀåQÛUÀ½zÀÄÝ ºÉ¸ÀgÀÄ «¼Á¸À UÉÆwÛMgÀĪÀÅ¢®èªÉAzÀÄ w½¹zÀÄÝ, ¸ÀzÀj WÀl£É §UÉÎ §¸ÀªÀgÁd£ÀÄ w½¹zÁUÀ ¸ÀܼÀPÉÌ ºÉÆÃUÀ» £À£Àß UÀAqÀ£À£ÀÄß zÉêÀzÀÄUÀðzÀ D¸ÀàvÉæUÉ ¸ÉÃj ºÉaÑ£À aQvÉìUÉ zÀ£ÀéAvÀj D¸ÀàvÉæ gÁAiÀÄZÀÆgÀUÉ ¸ÉÃj¹ zÀÆgÀÄ ¤ÃrgÀÄvÉÛãÉAzÀÄ ¸ÀzÀj WÀl£É ºÉ¼ÉAiÀÄ zÉéõÀ¢AzÀ dgÀÄVgÀÄvÀÛzÉ CAvÁ ¤ÃrzÀ zÀÆj£À DzÁgÀzÀ  ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 120/2019-234, gÉ/« 34 L.¦.¹ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:  ಇಂದು ದಿನಾಂಕ 28-08-2019 ರಂದು ರಾತ್ರಿ 8-00 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ. ಸ್ವೀಕೃತವಾಗಿದ್ದು ರಾತ್ರಿ 9-30 ಗಂಟೆಗೆ ವಿಚಾರಣೆ ಕುರಿತು ರಿಮ್ಸ್ ಆಸ್ಪತ್ರೆಗೆ ಭೇಟೆಯಾಗಿ ಗಾಯಾಲು ಪೃಥ್ವೀರಾಜ್ ಈತನಿಗೆ ವಿಚಾರಣೆ ಮಾಡಿ ಈ ಬಗ್ಗೆ ಹೇಳಿಕೆ ದೂರು ನೀಡದ ಸಾರಾಂಶ ವೇನೆಂದರೆ ಫಿರ್ಯಾದಿಗೆ ಮತ್ತು ಸಿಂಗನೋಡಿ ನರಸಿಂಹಲು ಇಬ್ಬರು ಕೂಡಿ ಹಂದಿಸಾಕಿದ್ದು ಹಂದಿಹಳನ್ನು ಮಾರಿಕೊಳ್ಳುವ ವಿಚಾರದಲ್ಲಿ ದಿನಾಂಕ 26-8-2019 ರಂದು ಬೆಳಗ್ಗೆ 10.30 ಇಬ್ಬರಿಗೆ ಬಾಯಿ ಮಾತಿನ ಜಗಳವಾಗಿದ್ದು, ಇದನ್ನ ಮನಸ್ಸಿನಲ್ಲಿಟ್ಟುಕೊಂಡು ದ್ವೇಷದಿಂದ ನಂತರ ನರಸಿಂಹಲು ಸಿಂಗನೋಡಿ ಈತನ ಒಳಸಂಚಿನಿಂದ ಈತನ ಕಡೆಯವರು ಇಂದು ದಿನಾಂಕ 28-08-2019 ರಂದು ಸಂಜೆ 6-00 ಗಂಟೆ ಸುಮಾರಿಗೆ ನಾನು ಎನ್.ಜಿ.ಒ ಕಾಲೋನಿಯ ಜಮಲಮ್ಮ ದೇವಿ ಹತ್ತಿರದ ರಸ್ತೆಯಿಂದ ಬರುವಾಗ ನರಸಿಂಹಲು ಈತನ ಸಂಬಂಧಿಕರಾದ  ಮಂಚಲಾಪೂರು ರಾಮು, ಈರಪ್ಪ, ಜಂಬರೆಡ್ಡಿ, ಜಯ ತಂದೆ ನಾಗಪ್ಪ, ಭೀಮ ತಂದೆ ನಾಗಪ್ಪ ಇವರೆಲ್ಲರು ಸೇರಿ  ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ  ಕಟ್ಟಿಗೆ ಹಿಡಿದುಕೊಂಡು, ಅಕ್ರಮವಾಗಿ ತಡೆದು ನಿಲ್ಲಿಸಿ,  ಸೂಳೇ ಮಗನೆ ನಮ್ಮ ಸಂಬಂಧಿ ನರಸಿಂಹಲು ಸಿಂಗನೋಡಿ ಈತನ ಹಂದಿಗಳನ್ನು ತೆಗೆದುಕೊಂಡು ಮಾರಾಟ ಮಾಡಿ ಈಗ ಕೇಳಿದರೆ ಇಲ್ಲಅಂತಾ ಹೇಳುತ್ತಿದ್ದಿಯ ಮಗನೆ ಅಂತಾ ಅವಾಚ್ಯವಾಗಿ ಬೈದು ರಾಮು ಈತನು ತನ್ನ ಕೈಯಲ್ಲಿನ ಕಟ್ಟಿಗೆಯಿಂದ ನನ್ನ ತಲೆಯ ಬಲಗಡೆಗೆ ಹೊಡೆದು ರಕ್ತಗಾಯ ಮಾಡಿದ್ದು ಆಗ ಈರಪ್ಪ ಮತ್ತು ಜಂಬರೆಡ್ಡಿ ನನಗೆ ಹಿಡಿದುಕೊಂಡಿದ್ದು, ನಂತರ ಇವರು ನನಗೆ ಹೊಟ್ಟೆಗೆ, ಬೆನ್ನಿಗೆ ಕೈಯಿಂದ ಜೋರಾಗಿ ಹೊಡೆದು ಒಳಪಟ್ಟುಗೊಳಿಸಿದ್ದು,  ಜಯ,ತಂದೆ ನಾಗಪ್ಪ, ಮತ್ತು ಭೀಮ ತಂದೆ ನಾಗಪ್ಪ ಇವರು ಇಬ್ಬರು ಕೈಯಿಂದ ಎಡಗಡೆಯ ಪಕ್ಕೆಗೆ ಜೋರಾಗಿ ಹೊಡೆದು ಒಳಪೆಟ್ಟುಕೊಳಿಸಿದ್ದು ಕೂಗಾಡುವ ಶಬ್ದಕೇಳಿ  ಲಕ್ಷ್ಮಣ , ಆಂಜೀನಯ್ಯ ಇವರು ಬಂದು ಜಗಳ ಬಿಡಿಸಿದರು ಆಗ ರಾಮು ಮತ್ತು ಈತನ ಜೋತೆಗೆ ಬಂದವರು ನಿನಗೆ ಬಿಡುವುದಿಲ್ಲ ಮನಗೆ ಇನ್ನೊಮ್ಮೆ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲಅಂತಾ ಜೀವದ ಬೇದರಿಕೆ ಹಾಕಿಹೋದರ ಅಂತಾ ಮುಂತಾಗಿ ಫಿರ್ಯಾದಿ ಹೇಳಿಕೆ ಪಡೆದುಕೊಂಡು ರಾತ್ರಿ 11-00 ಗಂಟೆಗೆ ವಾಪಸ್ ಠಾಣೆಗೆಬಂದು ಇದರ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ: 56/2019 ಕಲಂ.143,147,148,341,323,324,120(ಬಿ) , 504,506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಕೊಂಡಿರುತ್ತಾರೆ.

28 Aug 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:  

ಹಲ್ಲೆ ಪ್ರಕರಣದ ಮಾಹಿತಿ.
ಪಿರ್ಯಾದಿಯ ಮಗ ಬಸವರಾಜ ಈತನೊಂದಿಗೆ ಆರೋಪಿತರ ಸಂಬಂಧಿಕರಾದ ನಾಗರಾಜ ಈತನು  ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದಾಗ ಜಗಳ ಮಾಡಿಕೊಂಡಿದ್ದು ಈ ವಿಷಯದಲ್ಲಿ ಆರೋಪಿತರು ಪಿರ್ಯಾದಿ ಮಗನ ಸಿಟ್ಟು ಇಟ್ಟುಕೊಂಡಿದ್ದರು.ದಿನಾಂಕ-27/08/2019 ರಂದು ಬೆಳಗ್ಗೆ 09-00 ಗಂಟೆಗೆ ಪಿರ್ಯಾಧಿದಾರಳು ತನ್ನ ಮನೆಯ ಮುಂದೆ ಕುಳಿತುಕೊಂಡಿರುವಾಗ ಅಲ್ಲಿಗೆ ನಿಂಗರಾಜ @ ನಿಂಗೇಶ ತಂದೆ ತಿಪ್ಪಣ್ಣ 30 ವರ್ಷ ಉ;-ಉಪ್ಪಾರ ಹಾಗೂ ಇತರೆ 3 ಜನ  ಆರೋಪಿತರು ಬಂದವರೇ, ಎಲೇ ಸೂಳೇ ನಿನ್ನ ಮಗ ಬಸವರಾಜನಿಗೆ ಎಲ್ಲಿಗೆ ಕಳಿಸಿದ್ದಿ ನಿನ್ನ ಮಗನ ಸೊಕ್ಕು ಬಹಳ ಆಗಿದೆ ಅಂತಾ ಬೈಯುತ್ತಿರುವಾಗ ಪಿರ್ಯಾಧಿದಾರಳು ಯಾಕೆ ನನ್ನ ಮಗನಿಗೆ ಬೈಯುತ್ತಿರಿ ಅಂತಾ ಕೇಳುತ್ತಿರುವಾಗ ಆರೋಪಿತರು ಜಗಳತೆಗೆದು ಕೈಯಿಂದ ಹೊಡೆದು ಸೀರೆ ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು. ಅಲ್ಲದೆ ಎಲೇ ಸೂಳೆ ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೆ ಉಳಿಸುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ..ಅಂತಾ ಇದ್ದ ಲಿಖಿತ  ದೂರಿನ ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ- 59/2019 ಕಲಂ-504,323,354,506 ಸಹಿತ 34  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ತಾರೀಕು 27/08/2019 ರಂದು ಸಂಜೆ 7-00 ಗಂಟೆಗೆ §ÆzÉ¥Àà vÀAzÉ UÀAUÀ¥Àà UÀÄgÀÄUÀÄAn ªÀAiÀiÁ: 55ªÀµÀð, eÁ: ®ªÀiÁtÂ, G: MPÀÌ®ÄvÀ£À ¸Á: ºÁ®¨sÁ« vÁAqÀ   ಈತನು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಧಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 26/08/2019 ರಂದು ಬೆಳಿಗ್ಗೆ ಫಿರ್ಯಾದಿದಾರನ ತಮ್ಮನಾದ ವಿಠಲನು ಆತನ ಹೆಂಡತಿಯಾದ ಜ್ಯೋತಿ ಈಕೆಗೆ ಅರ್ದ ತಲೆ ನೋವು ಇದ್ದುದ್ದರಿಂದ ಕಳ್ಳಿ ಲಿಂಗಸುಗೂರದಲ್ಲಿ ಖಾಸಗಿ ಔಷಧಿ ಕೂಡಿಸಿಕೊಂಡು ಬರಲು ವಿಠಲು ತನ್ನ ಮೋಟಾರ ಸೈಕಲ ನಂ ಕೆಎ 36 ಇಆರ್ 7074 ನೇದ್ದರ ಮೇಲೆ ತನ್ನ ಹೆಂಡತಿಯಾದ ಜ್ಯೋತಿ ಹಾಗೂ ತನ್ನ ಅಣ್ಣನ ಮಗನಾದ ಪ್ರೇಮಸಿಂಗ್ ಇಬ್ಬರನ್ನು ಕೂಡಿಸಿಕೊಂಡು ಕಳ್ಳಿ ಲಿಂಗಸುಗೂರಿಗೆ ಹೋಗಿ ಗಿಡ ಕೂಡಿಸಿಕೊಂಡು ವಾಪಸ್ಸು ಬರುತ್ತಿರುವಾಗ ಬೆಳಿಗ್ಗೆ 08-00 ಗಂಟೆ ಸುಮಾರು ಹುನಕುಂಟಿ ಕ್ರಾಸ ಹತ್ತಿರ ಫಿರ್ಯಾದಿದಾರನ ತಮ್ಮ ಆರೋಪಿ ವಿಠಲ ಈತನು ತನ್ನ ಮೋಟಾರ ಸೈಕಲನ್ನು   ಅತೀವೇಗ & ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಕಸಬಾ ಲಿಂಗಸುಗೂರ ಕಡೆಗೆ ಒಮ್ಮಲೇ ಮೋಟಾರ ಸೈಕಲನ್ನು ವೇಗವಾಗಿ ತಿರುಗಿಸಿಕೊಂಡಿದ್ದರಿಂದ ಮೋಟಾರ ಸೈಕಲ ಸ್ಕೀಡಾಗಿ ಕೆಳಗೆ ಬಿದ್ದಿದದು ಇದರಿಂದ ಮದ್ಯದಲ್ಲಿ ಕುಳಿತ ಜ್ಯೋತಿ ಈಕೆಗೆ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಹಿಂದಿನ ನಡುವಿಗೆ ಒಳಪೆಟ್ಟಾಗಿ, ಕೈ ಕಾಲುಗಳಿಗೆ ತೆರಚಿದ ಗಾಯವಾಗಿದ್ದು, ಕೊನೆಯ ಕುಳಿತ ಪ್ರೇಮಸಿಂಗ್ ಈತನಿಗೆ ಎಡಗಾಲ ಬೆರಳುಗಳು ಕಟ್ಟಾಗಿದ್ದು ಎಡ ಗೈ ಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು ಆತನಿಗೂ ಸಹ ಮೈ ಕೈ ಗಾಯಗಳಾಗಿರುತ್ತೇವೆ. ಗಾಯಾಳಯಗಳನ್ನು ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಕೂಡಲೇ ಹೆಚ್ಚಿನ  ಚಿಕಿತ್ಸೆಗಾಗಿ ಬಾಗಲಕೋಟೆ ಕೆರೋಡಿ ಆಸ್ಪತ್ರಗೆ ಸೇರಿಕೆ ಮಾಡಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾರಣ ವಿಠಲನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿಯ ಸಾರಾಂಶದ  ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೇ ಗುನ್ನೆ ನಂ. 207/2019 PÀ®A. 279,338 L.¦.¹. ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

26 Aug 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:  

zÉÆA© ¥ÀæPÀgÀtzÀ ªÀÄ»w.
      ¢£ÁAPÀ; 25/08/2019 ರಂದು ಸಂಜೆ 4-15 ಗಂಟೆಗೆ ಲಿಂಗಸೂಗೂರು ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ವಸೂಲಾಗಿದ್ದು ವಿಚಾರಣೆ ಕುರಿತು ಆಸ್ಪತ್ರೆಗೆ ಹೋಗಿ ಗಾಯಾಳು ಮಂಜುನಾಥನ ವಿಚಾರಿಸಿ ಹೇಳಿಕೆ ಬರೆದುಕೊಂಡಿದ್ದು ಸಾರಂಶವೆನೆಂದರೆ ಇಂದು ದಿನಾಂಕ 25/08/2019 ರಂದು ಸಂಜೆ 4-00 ಗಂಟೆಗೆ ತಾನು ಮತ್ತು ಬಿಲಾಲ ಇಬ್ಬರು ಕೂಡಿಕೊಂಡು ಬಸವ ಸಾಗರ ಕ್ರಾಸ ದಿಂದ ಮೋಟಾರ ಸೈಕಲ ಮೇಲೆ ಚಾವುಸ ಓಣಿಯ ಮುಖಾಂತರ ಬಸ್ ನಿಲ್ದಾಣಕ್ಕೆ ಹೋಗುವಾಗ ಪೊಲೀಸ ಠಾಣೆಗೆ ಹೋಗುವ ದಾರಿ ಅಡ್ಡ ರಸ್ತೆಯಲ್ಲಿ ಮೇಲೆ ನಮೂದಿತ ಆರೋಪಿತರು ತಮಗೆ ಮೊಟಾರ ಸೈಕಲನ್ನು ತಡೆದು ನಿಲ್ಲಿಸಿ ಅಲ್ಲಿಂದ ಪೊಲೀಸ ಠಾಣೆಯ ಬಾಜು ಇರುವ ಸ್ವಾಮಿ ಕಟ್ಟಿಗೆ ಅಡ್ಡೆಯ ಮುಂದೆ ಎಳೆದು ಕೊಂಡು ಬಂದು ಏನಲೇ ಸೂಳೆ ಮಗನೇ ನಿನ್ನ ಗೆಳೆಯನಾದ ಸೈಯದ ಬೀನ ಅಹಮ್ಮದ ಈತನು ನೀನು ಕೂಡಿ ಸಾಮಾಜಿಕ ಜಾಲತಾಣಲ್ಲಿ ವ್ಯಾಟ್ಸಪ್ ಹಾಗೂ ಪೇಸಬುಕನಲ್ಲಿ ಶಿವಾಜಿ, ಸಂಗೋಣ್ಣ ರಾಯಣ್ಣ, ವಾಲ್ಮಿಕಿ ರವರ ಭಾವಚಿತ್ರವನ್ನು ನಿಲ್ಲಿಸಿ ಶಿವಾಜಿಯ ತಲೆಯ ಮೇಲೆ ಟಿಪ್ಪುಸುಲ್ತಾನನ ಎಡಗಾಲನ್ನು ಇಟ್ಟಂತೆ ಭಾವಚಿತ್ರವನ್ನು ಬಿಟ್ಟು ಮರಾಠ,ಕುರಬರ, ಹಾಗೂ ನಾಯಕ ಸಮುದಾಯದ ಜನಾಂಗಕ್ಕೆ ಅವಮಾಗೊಳಿಸಿದರಲ್ಲದೆ ಅಂತಾ ಹೇಳಿ ಆಗ ಫಿರ್ಯಾದಿದಾರನು ನನ್ನದೇನು ಇಲ್ಲಾ ಅಂತ ಬಿಡದೆ ಎಲ್ಲಾರೂ ಕೂಡಿ ಕಾಲಿನಿಂದ ಒದ್ದು, ಕೈಯಿಂದ ಹೊಡೆದು, ಆರೋಪಿ ನಂ 1 ನೇದ್ದವನು ಕೊಲೆ ಮಾಡುತ್ತೇನೆ ಅಂತಾ ಬಿಡಿರಿ ಅಂತಾ ಹೇಳುತ್ತಾ ಕಟ್ಟಿಗೆಯನ್ನು ತೆಗೆದುಕೊಂಡು ಬಲ ಹಿಂತಲೆಗೆ ಜೋರಾಗಿ ಹೊಡೆದಿದ್ದರಿಂದ ತಿವ್ರ ಸ್ವರೂಪದ ಗಾಯವಾಗಿದ್ದು ಆಗ ಬಿಲಾಲ್ ಮತ್ತು ಇತರರು ಕೂಡಿ ಬಿಡಿಸಿಕೊಂಡಿದ್ದು ಪೊಲೀಸರು ಬಂದಾಗ ಹೆದರಿಕೊಂಡು ಓಡಿ ಹೋಗಿದ್ದು ಇರುತ್ತದೆ ಅಂತಾ  ಕೊಟ್ಟ ಹೇಳಿಕೆ ಫಿರ್ಯಾದಿಯ ಸಾರಾಂಸದ ಮೇಲಿಂದ °AUÀ¸ÀÆÎgÀÄ ¥Éưøï oÁuÉ gÁzsÀ ¸ÀASÉå 202/2019 PÀ®A 143,147,148,341,504,323,307 ¸À»vÀ 149 L¦¹ ಅಡಿಯಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

            ದಿನಾಂಕ: 25-08-2019 ರಂದು ಸಂಜೆ 6-15 ಗಂಟೆಗ ಪಿ.ಎಸ್.ಐ ಹಟ್ಟಿ ಠಾಣೆ ಇವರು ಠಾಣೆಗೆ ಬಂದು ಒಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿದ  ಪಿರ್ಯಾಧಿ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೇ, ಈ ದಿನ ದಿನಾಂಕ; 28/08/2019 ರಂದು ಮಧ್ಯಾಹ್ನ 3-00 ಗಂಟೆಗೆ ಮಾನ್ಯ  ಸಿಪಿಐ ರವರು ಸೈಯದ್ ಬಿನ್ ಅಹ್ಮದ್ ವ: 20ವರ್ಷ ಸಾ: ಲಿಂಗಸ್ಗೂರು  ಈತನು ತನ್ನ  ಪೇಸ್ ಬುಕನಲ್ಲಿ ಶಿವಾಜಿ, ಸಂಗೋಳ್ಳಿ ರಾಯಣ್ಣ್,  ವಾಲ್ಮೀಕಿ ಭಾವಚಿತ್ರಗಳನ್ನು ನಿಲ್ಲಿಸಿ ಶಿವಾಜಿ ತಲೆಯ ಮೇಲೆ ಟಿಪ್ಪು ಸುಲ್ತಾನ  ಈತನು  ತನ್ನ ಎಡಗಾಲನ್ನು ಇಟ್ಟಂಟೆ  ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಹಿಂದೂ ಸಮುದಾಯದ ಜನರ ಭಾವನೆಗಳಿಗೆ ದಕ್ಕೆವುಂಟು ಮಾಡಿ ಅವಮಾನಗೊಳಿಸಿದ್ದರಿಂದ ಆತನನ್ನು ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ಇರಿಸಿದ್ದು,  DgÉÆÃ¦vÀgÁzÀ 1)«dAiÀÄPÀĪÀiÁgÀ vÀAzÉ ¸ÉÆÃªÀÄ¥Àà ªÁåPÀgÀ£Á¼À ¸Á: PÀgÀqÀPÀ¯ï.2)²æÃPÁAvÀ vÀAzÉ gÀAUÀgÉrØ ¸Á: °AUÀ¸ÀÆÎgÀÄ.3)ºÀA¥ÀtÚ vÀAzÉ ªÀÄ®è¥Àà £ÁAiÀÄPÀ ¸Á: °AUÀ¸ÀÄÎgÀÄ.4) gÁdÄ £ÁAiÀÄPÀ vÀAzÉ £ÁUÀ¥Àà ¸Á: °AUÀ¸ÀÄÎgÀÄ.5) C±ÉÆÃPÀ vÀAzÉ PÀvÁ® £ÁAiÀÄPÀ ¸Á: °AUÀ¸ÀÄÎgÀÄ.6) ¹zÀÄÝ vÀAzÉ ºÀÄ®UÀ¥Àà ªÀ: 19ªÀµÀð, ºÀjd£À, G:¥ÉAnAUï PÉ®¸À, ¸Á: °AUÀ¸ÀÄÎgÀÄ.ºÁUÀÆ EvÀgÉ 20-25 d£ÀgÀÄ ಠಾಣೆಯ ಹತ್ತಿರ ಸುಮಾರು ಜನರು  ಸೇರಿ ಪೊಲೀಸರೋಂದಿಗೆ ನೀವು ಕೇಸ್ ಮಾಡುತ್ತೀರಿ ನಂತರ ಆಗೆಯೇ ಬಿಡುತ್ತಿರಿ ಅಂತಾ ತಕರಾರು ಮಾಡಿ ಆತನಿಗೆ ನ್ಯಾಯಾಲಯಕ್ಕೆ ಕಳುಹಿಸಿಕೊಡಿರಿ ಅಂತಾ ಗದ್ದಲ ಮಾಡಿದ್ದಾಗ ಸಿಪಿಐ ರವರು ಸದರಿಯವನಿಗೆ ನ್ಯಾಯಾಂಗ ಬಂದನಕ್ಕೆ ಕಳುಹಿಸಿ ಆತನ ಬೆಂಗಾವಲಿಗೆ ನನಗೆ ನೇಮಿಸಿದ್ದು ನಾನು ಸಿಬ್ಬಂದಿಯವರಾದ ಪಿಸಿ.72, ಪಿಸಿ.92,ಹಾಗೂ ಲಿಂಗಸ್ಗೂರು ಠಾಣೆಯ ಹೆಚ್.ಸಿ 339  ಇವರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ-36/ಜಿ-128 ನೇದ್ದರಲ್ಲಿ ಆರೋಪಿತರನ್ನು ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಅರಣ್ಯ ಇಲಾಖೆಯ ಕಾರ್ಯಾಲಯದ ಮುಂದೆ ಸುಮಾರು 50-60 ಜನರು  ಸೇರಿಕೊಂಡು ಜೀಪನ್ನು ಅಡ್ಡಗಟ್ಟಿ ಕಲ್ಲು ಮತ್ತು ಕಟ್ಟಿಗೆಳನ್ನು ಹಿಡಿದುಕೊಂಡು ಬಂದು ಲೇ ಸೂಳೆ ಮಕ್ಕಳೇ ನೀವು ಅವನನ್ನು ಏಗೆ ಕರೆದುಕೊಂಡು ಹೋಗುತ್ತಿರಿ ಅಂತಾ ಅವಾಚ್ಯ ಶಬದಗಳಿಂದ ಬೈದಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರು ಆಗ ಸ್ಥಳದಲ್ಲಿ ಹಾಜರಿದ್ದ ಸಿಪಿಐ ಮಸ್ಕಿ, ಪಿಎಸ್ ಐ ಮಸ್ಕಿ, ಪಿಎಸ್ ಐ ಮುದಗಲ್ ಹಾಗೂ ಸಿಬ್ಬಂದಿಯವರು ಕೂಡಿ ಸದರಿಯವರನ್ನು ತಿಳಿವಳೀಕೆ ಹೇಳಿಕೆ ಅಲ್ಲಿಂದ ಹೋಗಲು  ಹೇಳಿದಾಗ ಆವರು ಅಲ್ಲಿಯೇ ಬಿದ್ದ ಕ್ಲಲುಗಳನ್ನು ಎಸೆದು ಜೀಫಿನ ಗಾಜು ಹೊಡೆದಿದ್ದು ಅಲ್ಲದೇ ನನಗೂ ಮತ್ತು ಮೇಲ್ಕಾಣಿಸಿದ ಸಿಬ್ಬಂದಿಯವರಿಗೆ ಗಾಯಗೊಳಿಸಿ ನನ್ನನ್ನು ಸಹ  ಸಮವಸ್ತ್ರ ಹಿಡಿದು ಎಳೆದಾಡಿದರು. ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ  ಶಬ್ದಗಳಿಂದ ಬೈದು, ಜೀಪಿಗೆ ಕಲ್ಲು ಹೋಗೆದು ಲುಕ್ಸಾನು ಮಾಡಿದ ಜನರ ಹಸರು ಅಲ್ಲಿಯ ಜನರಿಂದ ತಿಳಿದು ಬರುತ್ತದೆ.  ಅಂತಾ ವೈಗೈರೆ ಇದ್ದು ಸದರಿ ಪಿರ್ಯಾಧಿ ಸಾರಾಂಶದ ಮೇಲಿಂದ   °AUÀ¸ÀÆÎgÀÄ ¥Éưøï oÁuÉ  C¥ÀgÁzsÀ ¸ÀASÉå 204/2019  PÀ®A 143,147,148,341,504,323,324,332,353,427,506 ¸À»vÀ 149 L¦¹ ªÀÄvÀÄÛ 3 (1) (E) PÀ£ÁðlPÀ ¸ÀgÀPÁj ¸ÀévÀÄÛ £ÀµÀÖ vÀqÉ PÁ¬ÄzÉ-1984 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.  


¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ : 25.08.2019 ರಂದು 5-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಗಂಗಾವತಿ ರಸ್ತೆಯ ಸ್ವಾತಿ ಡಿಲೆಕ್ಸ್ ಹೋಟೆಲ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು1) ಮೌಲಾಲಿ ತಂದೆ ಜಲಾಲ್ ಸಾಬ್, ಸಾ: ಗಂಗಾನಗರ ಸಿಂಧನೂರು. 2) ಸರ್ದಾರ ವಲಿ ತಂದೆ ಶಕ್ಷಾವಲಿ, ಸಾ: ಇಂದಿರಾ ನಗರ ಸಿಂಧನೂರು. 3) ದುರುಗೇಶ ತಂದೆ ಯಮನಪ್ಪ, ಸಾ: .ಕೆ ಗೋಪಾಲ್ ನಗರ ಸಿಂಧನೂರು. 4) ಮಂಜುನಾಥ ತಂದೆ ಕರಿಬಸ್ಸಪ್ಪ, ಸಾ:.ಕೆ ಗೋಪಾಲ್ ನಗರ ಸಿಂಧನೂರು. 5) ಖಾಜಾಪಾಷಾ ತಂದೆ ಹುಸೇನ್ ಪಾಷಾ, ಸಾ: ಶರಣಬಸವೇಶ್ವರ ಕಾಲೋನಿ ಸಿಂಧನೂರು 6) ಅನೀಲ್ ಕುಮಾರ ತಂದೆ ವೆಂಕಟೇಶರಾವ್, ಸಾ: ಎಸ್.ಬಿ ಕಾಲೋನಿ ಸಿಂಧನೂರು. 7) ಖಾದರ್ ಬಾ಼ಷಾ ತಂದೆ ಖಾಜಾಹುಸೇನ್, ಸಾ: ಕಾಟಿಬೇಸ್ ಸಿಂಧನೂರು. 8) ಹುಲುಗಪ್ಪ ತಂದೆ ಹೇಗಪ್ಪ, ಸಾ: .ಕೆ ಗೋಪಾಲ್ ನಗರ ಸಿಂಧನೂರು . 9) ಅಕ್ಬರ್ ಪಾಷಾ ತಂದೆ ಶೇಖ್ ಮಹ್ಮದ್ ಆಲಂಸಾಬ್, ಸಾ: ಜಿ.ವೆಂಕಟರಾವ್ ಕಾಲೋನಿ ಸಿಂಧನೂರು. 10) ಗೋಪಿ ತಂದೆ ಎಮ್.ರಾಜು, ಸಾ: ಮಹೆಬೂಬ್ ಕಾಲೋನಿ ಸಿಂಧನೂರು. 11) ಮಲ್ಲಿಕಾರ್ಜುನ್ ತಂದೆ ಗಂಗಪ್ಪ, ಸಾ: ಬಡಿಬೇಸ್ ಸಿಂಧನೂರು. 12) ವೆಂಕಟೇಶ ತಂದೆ ತವರಪ್ಪ, ಸಾ: ರಾಮ್ ಕಿಶೋರ್ ಕಾಲೋನಿ ಸಿಂಧನೂರು. 13) ಸಾದೀಕ್ ಪಾಷಾ ತಂದೆ ಅಬ್ದುಲ್ ಖಾದರ್, ಸಾ: ಮಹೆಬೂಬ್ ಕಾಲೋನಿ ಸಿಂಧನೂರು.  ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತರು ಸಿಕ್ಕಿಬಿದ್ದಿದ್ದು, ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 4240/- ಮತ್ತು 52 ಇಸ್ಪೇಟ್ ಎಲೆಗಳನ್ನು ಮತ್ತು 11 ಮೊಬೈಲ್ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 94/2019, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.    
ದಿನಾಂಕ-25/08/2019 ರಂದು 14-50 ಗಂಟೆಯಿಂದ 15-50 ಗಂಟೆಯ ಅವಧಿಯಲ್ಲಿ ಅಪಾದಿತರು ಕವಿತಾಳ ಸೀಮಾದಲ್ಲಿ ತಪ್ಪಲದೊಡ್ಡಿಗೆ ಹೋಗುವ ಬಂಡಿ ರಸ್ತೆಯ ಪಕ್ಕದ  ಸಾರ್ವಜನಿಕ ಸ್ಥಳದಲ್ಲಿಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 1).ಹುಚ್ಚಪ್ಪ ತಂದೆ ರಂಗಪ್ಪ ವಯಾ- 41 ವರ್ಷ ಜಾ:ಚೆಲುವಾದಿ :ಕೂಲಿಕೆಲಸ ಸಾ:11 ವಾರ್ಡ ಕವಿತಾಳ,  2)ವಿರುಪಾಕ್ಷಪ್ಪ ಮಾಸ್ತಾರ ತಂದೆ ದುರಗಪ್ಪ  ವಯಸ್ಸು 52 ವರ್ಷ ಜಾ: ನಾಯಕ :ಒಕ್ಕಲತನ ಸಾ:03 ವಾರ್ಡ ಕವಿತಾಳ3) ವೀರಭದ್ರಪ್ಪ ತಂದೆ ವಿರುಪಾಕ್ಷಪ್ಪ ಬಡಿಗೇರಾ ವಯಾ 54 ವರ್ಷ ಜಾ:ವಿಶ್ವಕರ್ಮಾ :ಬಡಿಗೇತನ ಸಾ:03 ವಾರ್ಡ ಕವಿತಾಳ 4)ನಿಂಗಪ್ಪ ತಂದೆ ಅಮರಪ್ಪ ದಿನ್ನಿ  55 ವರ್ಷ   ಜಾ:ಕುರುಬರು  :ಒಕ್ಕಲತನ ಸಾ: 03 ವಾರ್ಡ ಕವಿತಾಳ 5)ಕೃಷ್ಣ ಬಾಂಡೆ ತಂದೆ  ಬಸವರಾಜ ಬಾಂಡೆ ವಯಸ್ಸು 40 ವರ್ಷ  :ಬಾಂಡೆ ವ್ಯಾಪಾರ ಸಾ: ಎದುರು ಬಸವಣ್ಣ ಗುಡಿಯ ಹತ್ತಿರ 09 ವಾರ್ಡ ಕವಿತಾಳ 6)ಬಸವರಾಜ ತಂದೆ ಶಿವಣ್ಣ  ಹಿರೇಕುರುಬರು  ವಯಾ 35 ವರ್ಷ ಜಾ:ಕುರುಬರು :ಒಕ್ಕಲತನ ಸಾ:11 ವಾರ್ಡ ಕವಿತಾಳ. 06 ಜನರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು  ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ ಇಸ್ಪೀಟ್‌‌ ಜೂಜಾಟದ ನಗದು 1120 (ಒಂದು ಸಾವಿರದ  ಒಂದು ನೂರ  ಇಪ್ಪತ್ತು) ರೂ/-ಗಳು ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ಸದರಿ ಪಂಚನಾಮೆಯ ಮತ್ತು ವರದಿಯ ಮೇಲಿಂದ ಮಾನ್ಯ ಜೆಎಮ್ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ದಿನಾಂಕ – 25/08/2019 ರಂದು 21-30 ಗಂಟೆಗೆ ಪಡೆದುಕೊಂಡು 22-50 ಗಂಟೆಗೆ ಠಾಣೆಗೆ ಬಂದು ಕವಿತಾಳ ಪೊಲೀಸ್‌‌ ಠಾಣೆಯ ಅಪರಾಧ ಸಂಖ್ಯೆ 76/2019 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ