Thought for the day

One of the toughest things in life is to make things simple:

5 Mar 2019

Reported Crimes

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 04-03-2019 ರಂದು 08-30 ಗಂಟೆ ಸುಮಾರಿಗೆ ಚಂದ್ರಬಂಡಾ - ಸಿಂನೋಡಿ ರಸ್ತೆಯ ಮಧ್ಯದಲ್ಲಿ ಚಂದ್ರಬಂಡಾ ಸೀಮಾಂತರದ ಕಾಟಮಾಯಿ ಹಳ್ಳದ ಹತ್ತಿರ  ಆರೋಪಿ £ÀgÉñÀ vÀAzÉ G¥Àà¯ï £ÁUÉñÀ ¸Á: PÀlèlÆÌgÀÄ ಈತನು ಟ್ರ್ಯಾಕ್ಟರ ನಂ ಕೆಎ36/ಟಿಬಿ 5442 ಮತ್ತು ಟ್ರ್ಯಾಲಿ ನಂ ಕೆಎ36/ಟಿಬಿ 5443 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಟ್ರ್ಯಾಕ್ಟರಿನ ಇಂಜಿನಿನ ಮೇಲೆ ಕುಳಿತುಕೊಂಡಿದ್ದ ಮೃತನು ಆರೋಪಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರು ಸಹಾ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿದ್ದರಿಂದ ಮುಂದಿನ ಇಂಜೀನ ಒಮ್ಮಿಂದೊಮ್ಮೇಲೆ ಹಳ್ಳದಲ್ಲಿ  ಪಲ್ಟಿಯಾಗಿ ಬಿದ್ದಿದ್ದರಿಂದ ಮೃತನ ಎರಡು ಕಾಲುಗಳಿಗೆ ಭಾರಿ ಒಳಪೆಟ್ಟಾಗಿ, ಮರ್ಮಾಂಗಕ್ಕೆ ಮತ್ತು ಕಾಲುಗಳಿಗೆ ತೆರಚಿದ ಗಾಯಾಗಳಾಗಿದ್ದರಿಂದ ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ ಅಂತಾ ಫಿರ್ಯಾಧಿ  £ÀgÀ¹AºÀ®Ä vÀAzÉ ®ZÀªÀÄ¥Àà ªÀAiÀiÁ 25 ªÀµÀð, eÁw £ÁAiÀÄPÀ, G:PÀưPÉ®¸ÀÀ, ¸Á: PÀlèlÆÌgÀÄ  ರವರು ನೀಡಿದ ದೂರಿನ್ವಯ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 279, 338,304(J) L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣದ ಮಾಹಿತಿ.
¢£ÁAPÀ 04/03/2019 gÀAzÀÄ ªÀÄzÁåºÀß 12-30 UÀAmÉUÉ rJ¸ï.¦ °AUÀ¸ÀÆÎgÀÄgÀªÀgÀÄ  oÁuÉUÉ ºÁdgÁV MAzÀÄ  d¦Û ¥ÀAZÀ£ÁªÉÄ, ±ÁA¥À¯ïUÁV MAzÀÄ PÉfAiÀĵÀÄÖ ªÀÄgÀ¼À£ÀÄß MAzÀÄ §mÉÖ aîzÀ°è vÉUÉzÀÄ EzÀ£ÀÄß ºÉƯÉzÀÄ r¦J¸ï JA§ CgÀV£À ²Ã°¤AzÀ ²Ã¯ï ªÀiÁrzÀÝ£ÀÄß, gÁdzsÀ£ÀQÌAvÀ ºÉaÑ£À ¥ÀæªÀiÁtzÀ°è ªÀÄgÀ¼À£ÀÄß CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁtÂPÉ ªÀiÁqÀÄwÛzÀÝ n¥ÀàgÀ £ÀA§gÀ PÉJ33 J-9465 £ÉÃzÀÝ£ÀÄß oÁuÉUÉ vÀAzÀÄ ºÁdgÀÄ¥Àr¹  Nr ºÉÆÃzÀ n¥ÀàgÀ ZÁ®PÀ ºÁUÀÆ ªÀiÁ°ÃPÀ£À «gÀÄzÀÝ  ªÀÄÄA¢£À PÁ£ÀÆ£ÀÄ  PÀæªÀÄ dgÀÄV¸À®Ä eÁÕ¥À£Á ¥ÀvÀæ ¤ÃrzÀÝgÀ ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 29/2019 PÀ®A PÀ®A:379 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.

3 Mar 2019

Reported Crimes


ಕಳುವಿನ ಪ್ರರಕರಣ ಮಾಹಿತಿ.
ದಿನಾಂಕ 03-03-2019 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಪ್ರಕಾಶ ಕಮಲಾಪುರಕರ್ ತಂದೆ ದಿ:ಅನಂತರಾವ್ ಕಮಲಾಪುರಕರ್ , ವ: 67 ವರ್ಷ, ಜಾತಿ: ಬ್ರಹ್ಮಣ, ಉ: ರಿಟೈರ್ಡ  ಕೆ.ಪಿ.ಸಿ ಎಂಪ್ಲಾಯ್   ಸಾ: ಮನೆ ನಂ.4-4-223/149  ಸತ್ಯನಾಥ ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಿಕಿಕೃತ ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ತಮ್ಮ ಮಗ ಅಜಿತ್ ಕುಮಾರ್ ಇವರು ಬೆಂಗಳೂರಿನಲ್ಲಿ ಸಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರಿಂದ ಆಗಾಗ ಬೆಂಗಳೂರಿಗೆ  ಹೋಗಿ ಬರುತ್ತಿದ್ದು ಅದರಂತೆ ದಿನಾಂಕ 22.02-2019 ರಂದು ಸಾಯಂಕಾಲ 7-00 ಗಂಟೆಗೆ ಬೆಂಗಳೂರುಗೆ ಹೋಗಿದ್ದು ಇರುತ್ತದೆ. ದಿ :02-03-2019 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ಅವರ ಪಕ್ಕದ ಮನೆಯರಾದ ಅಶೋಕ ಕುಲಕರ್ಣಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರ, ನಿಮ್ಮ ಮನೆ ಕಳ್ಳತನ, ಆಗಿದೆ  ಅಂತಾ ತಿಳಿಸಿದ್ದು ಪಿರ್ಯಾದಿದಾರರು ಬೆಂಗಳೂರಿನಿಂದ ಬಂದು ನೋಡಿದ್ದು ದಿನಾಂಕ 2-03-2019 ರ ಬೆಳಗಿನ ಜಾವ ಸುಮಾರು 3-50 ಗಂಟೆಯಿಂದ 5-00 ಗಂಟೆಯ ಅವಧಿಯಲ್ಲಿಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮನೆಯ ಬೆಡರೂಂನಲ್ಲಿಟ್ಟಿದ್ದ  ಆಲ್ಮೇರಾ ಲಾಕರನಲ್ಲಿದ್ದ ಮೇಲೆ ನಮೂದಿಸಿದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ 2000 ಒಟ್ಟು ಸೇರಿ 22000/- ಬೆಲೆ ಬಾಳುವವುಗಳನ್ನು  ಮತ್ತು ಎಸ್.ಬಿ.ಐ ಬ್ಯಾಂಕ್. & ಸಿಂಡಿಕೇಟ್ ಬ್ಯಾಂಕ್ ಲಾಕರ್ ಕೀ ಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾದಿ ಸಾರಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ 17/2017 PÀ®A 457,380 L.¦.¹ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

1 Mar 2019

Reported Crimes


AiÀÄÄ.r.Dgï. ¥ÀæPÀgÀtzÀ ªÀiÁ»w.
ದಿ.28.02.19 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಪಿರ್ಯಾದಿ ಅಮರೇಶ @ ಅಂಬಣ್ಣ ತಂದೆ ಸೋಮನಗೌಡ ತುರಡಗಿ 32 ವರ್ಷ.ಜಾ:-ಲಿಂಗಾಯ್ತ, ಉ;-ಒಕ್ಕಲುತನ,ಸಾ;-ಗೊರೆಬಾಳ ಗ್ರಾಮ,ತಾ:-ಸಿಂಧನೂರು ರವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನಮ್ಮ ಸ್ವಂತ ಊರು ಲಿಂಗಸ್ಗೂರು ತಾಲೂಕಿನ ತುರಡಗಿ ಇದ್ದು. ನಮ್ಮ ತಂದೆ ತಾಯಿಯವರು 40 ವರ್ಷಗಳ ಹಿಂದೆ ಗೋರೆಬಾಳ ಗ್ರಾಮಕ್ಕೆ ಬಂದು ವಾಸವಾಗಿರುತ್ತಾರೆ. ನಮ್ಮ ತಂದೆ ತಾಯಿಯವರಿಗೆ ನಾವು 4-ಜನ ಗಂಡು ಮಕ್ಕಳು 3-ಜನ ಹೆಣ್ಣು ಮಕ್ಕಳು ಇರುತ್ತೇವೆ.ನಮ್ಮ ತಂದೆ ಸೋಮನಗೌಡನ ಹೆಸರಿನಲ್ಲಿ ಲಿಂಗಸ್ಗೂರು ತಾಲೂಕಿನ ತುರಡಗಿ ಸೀಮಾದಲ್ಲಿ ಜಮೀನು ಸರ್ವೆ ನಂ.59-1-ಪಿ-ರಲ್ಲಿ  4 ಎಕರೆ 59-2-ಪಿ-ರಲ್ಲಿ 4 ಎಕರೆ ಒಟ್ಟು 8-ಎಕರೆ ಜಮೀನು ಇದ್ದು,ನಮ್ಮ ಅಣ್ಣ ಸಿದ್ದಪ್ಪನ ಹೆಸರಿನಲ್ಲಿ ಲಿಂಗಸ್ಗೂರು ತಾಲೂಕಿನ ಹೊನೂರು ಸೀಮಾಂತರದಲ್ಲಿ ಸರ್ವೆ ನಂ.54-1ಎ-ರಲ್ಲಿ 4 ಎಕರೆ ಜಮೀನು ಇದ್ದು,ನಾವೇ ಸಾಗುವಳಿ ಮಾಡಿಕೊಂಡು ಹೋಗುತ್ತೇವೆ.ಅಲ್ಲದೆ ಬೇರೆಯವರ 6 ಎಕರೆ ಜಮೀನನ್ನು ಸಹ ಲೀಜಿಗೆ ಮಾಡಿಕೊಂಡಿರುತ್ತೇವೆ.ನಮ್ಮ ಜಮೀನುಗಳ ಸಾಗುವಳಿಗಾಗಿ ನಮ್ಮ ತಂದೆಯ ಹೆಸರಿನಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ಹಾಗೂ ಕೈಗಡವಾಗಿ ಸಾಲ ಮಾಡಿಕೊಂಡಿದ್ದು, ಹೊಲದಲ್ಲಿ ಬೆಳೆಯ ಗೊಬ್ಬರ ಎಣ್ಣೆಗಾಗಿ ಸಹ ಸಾಲ ಮಾಡಿದ್ದು.ಬ್ಯಾಂಕಿನ ಮತ್ತು ಹೊರಗಡೆಯ ಸಾಲವನ್ನು ನಮ್ಮ ತಾಯಿಯೇ ವ್ಯವಹಾರ ನೋಡಿಕೊಂಡಿದ್ದಳು. ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬೆಳೆ ಬಾರದೆ 9 ಲಕ್ಷ ರೂಪಾಯಿ ಲುಕ್ಸಾನಾಗಿದ್ದರಿಂದ ಮಾಡಿದ ಸಾಲ ತೀರಿಸಿರಲಿಲ್ಲಾ. ಈಗಾಗಿ ನಮ್ಮ ತಾಯಿ ಸಾಲ ಜಾಸ್ತಿಯಾಯಿತು ತೀರಿಸುವುದು ಕಷ್ಟವಾಗುತ್ತಿದೆ. ಹೇಗೆ ತೀರಿಸುವುದು ಅಂತಾ ಚಿಂತಿಸುತ್ತಿದ್ದಳು ಇಂದು ದಿ.28.02.19 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯಲ್ಲಿ ಕ್ರಿಮಿನಾಷಕ ಔಷದಿಯನ್ನು ಸೇವಿಸಿದ್ದು.ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುವಾಗ ಬೆಳಿಗ್ಗೆ 11-30 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾರೆ.ನಮ್ಮ ತಾಯಿ ರಂಗವ್ವ @ ರಂಗಮ್ಮ ಸಾಲದ ಬಾದೆಯಿಂದ ಮನನೊಂದು ಕ್ರಿಮಿನಾಷಕ ಔಷದಿಯನ್ನು ಸೇವೆನ ಮಾಡಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ನೀಡದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 12/2019. ಕಲಂ 174. ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.28.02.2019 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ©üêÀÄtÚ vÀAzÉ vÁªÀgÀ¥Àà ¥ÀªÁgï, 30 ªÀµÀð, eÁ-®A¨ÁtÂ, G-PÀư PÉ®¸À, ¸Á-D¯ÉÆÌÃqï vÁAqÀ ರವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೇನೆಂದರೆ,ದಿನಾಂಕ.19.02.2019 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ಪಿರ್ಯಾದಿದಾರನ ತಾಯಿಯಾದ ಮೃತ ಚಂದಮ್ಮ ಈಕೆಯು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಎದೆಯಿಂದ ಕಾಲಿನವರೆಗೆ ಬೆಂಕಿ ಹತ್ತಿಕೊಂಡು ಸುಟ್ಟಿದ್ದು, ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಇಂದು ದಿನಾಂಕ.28.02.2019 ರಂದು ಬೆಳಿಗ್ಗೆ 08.32 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಮೃತಳ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್.ನಂಬರ 02/2019 PÀ®A-174 ¹.Dgï.¦.¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 26/02/19 ರಂದು ಬೆಳಿಗ್ಗೆ 11.00 ಗಂಟೆಗೆ  ಫಿರ್ಯಾದಿ ಶ್ರೀಮತಿ ನಿರ್ಮಲಾ ಗಂಡ ಸಿದ್ದೇಶ್ವರ ಧನಗಾರ್, 32 ವರ್ಷ, ಕುರುಬರ , ಅಕೌಂಟೆಂಟ್ ಕೆಲಸ  ಸಾಓಂ ಸಾಯಿ ನಿವಾಸ, ಲೇನ್ ನಂ 1 ಗಜಾನನ ನಗರ , ರಹಟನಿ ಫಾಟಾ ಪೂನಾ ಇವರು ಠಾಣೆಗೆ ಹಾಜರಾಗಿ ತಮ್ಮ ಒಂದು ಹೇಳಿಕೆ ದೂರನ್ನು ನೀಡಿದ್ದು  ಸಾರಾಂಶವೇನೆಂದರೆ, ದಿನಾಂಕ 23/02/19 ರಂದು ಫಿರ್ಯಾದಿಯು ತನ್ನ ಗಂಡ ಹಾಗೂ ಮಕ್ಕಳು ಸೇರಿ ನೀರಮಾನವಿ ಜಾತ್ರೆಗೆ ಹೋಗಿದ್ದು ಸಾಯಂಕಾಲ ದೇವಿಯ ದರ್ಶನ ಪಡೆಯುವ ಸಲುವಾಗಿ ಹೋದಾಗ ಬಹಳ ಜನರು ಲೈನಿನಲ್ಲಿ ನಿಂತಿದ್ದು ಕಾರಣ  ತಾನು ನನ್ನ ಕೊರಳಲ್ಲಿದ್ದ  ಅಂದಾಜು 2 ತೊಲೆಯ ಬಂಗಾರದ ಸರ (ಗಂಟನ್) ವನ್ನು ಸುರಕ್ಷತೆಯ ದೃಷ್ಟಿಯಿಂದ ಕೊರಳಲ್ಲಿದ್ದುದನ್ನು ತೆಗೆದು ತನ್ನ  ವ್ಯಾನಿಟಿ ಬ್ಯಾಗನಲ್ಲಿಟ್ಟುಕೊಂಡು ಸಾಯಂಕಾಲ ಅಂದಾಜು 5.00 ಗಂಟೆಯ ಸುಮಾರಿಗೆ ಲೈನಿನಲ್ಲಿ ನಿಂತುಕೊಂಡಿದ್ದು ಸಾಯಂಕಾಲ  6.00 ಗಂಟೆಯ ಸುಮಾರಿಗೆ  ಇನ್ನೂ ದೇವಸ್ಥಾನದ ಹೊರಗಡೆ  ಲೈನ್ ನಲ್ಲಿದ್ದಾಗ ಫಿರ್ಯಾದಿಯು ಪುನಃ ವ್ಯಾನಿಟಿ ಬ್ಯಾಗನ್ನು ನೋಡಿಕೊಳ್ಳಲು ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದಿದ್ದು ಅದರಲ್ಲಿದ್ದ  ತನ್ನ ಬಳಗಾರದ ಸರ ಇರಲಿಲ್ಲ. ಆಗ  ತನಗೆ ಯಾರೋ ಕಳ್ಳರು ನನ್ನ ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ ಬಂಗಾರದ ಸರವನ್ನು ಕಳ್ಳತನ ಮಾಡಿರುತ್ತಾರೆ ಅಂತಾ ಗೊತ್ತಾಯಿತು. ಕಾರಣ ನಾನು ಕೋಡಲೇ ತನ್ನ ಗಂಡನಿಗೆ   ವಿಷಯ ತಿಳಿಸಿ ನಂತರ ದೇವಿಯ ದರ್ಶನ ಪಡೆದುಕೊಂಡು ವಾಪಾಸ ಮಾನವಿಗೆ ಬಂದಿದ್ದು ಇರುತ್ತದೆತನ್ನ ಬಂಗಾರದ ಸರ ( ಗಂಟನ್) ಅಂದಾಜು ಕಿಮ್ಮತ್ತು 48,000/- ( ನಲವತ್ತೆಂಟು ಸಾವಿರ) ರೂಪಾಯಿಗಳಾಗಬಹುದು. ಕಾರಣ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ 26/02/19 ರಂದು ಠಾಣೆಗೆ ಬಂದು ದೂರನ್ನು ನೀಡಿದ್ದು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 53/2019 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

27 Feb 2019

Reported Crimes


¸ÀA¥ÁzÀPÀgÀÄ/ªÀgÀ¢UÁgÀgÀÄ,  

ಮೋಸದ ಪ್ರಕರಣದ ಮಾಹಿತಿ.
ಆರೋಪಿ ನಂ 01 ªÉAPÀtÚ vÀAzÉ ªÀiÁ£À¥Àà ¨sÉÆÃ«, 39 ªÀµÀð, ¤ªÀÈvÀÛ ¸ÉʤPÀ, ¸Á:CgɪÀÄÄgÁ¼À vÁ:ªÀÄÄzÉÝ©ºÁ¼À ನೇದ್ದವರಿಗೆ ಹಾಗೂ ಪಿರ್ಯಾದಿ ®Qëöä@ªÀÄÄvÀÛªÀÄä UÀAqÀ ªÉAPÀtÚ ¨sÉÆÃ«, 35 ªÀµÀð, ¨sÉÆÃ«, ªÀÄ»¼Á ¥ÉÆ°Ã¸ï ¥ÉÃzÉ £ÀA-1026, DgÀPÀëPÀ ªÀÈvÀÛ ¤jÃPÀëPÀgÀ PÁAiÀÄð®AiÀÄ ¸Á:ªÀÄ¹Ì vÁ:°AUÀ¸ÀÆUÀÄgÀÄ ರವರು ದಿನಾಂಕ 12-03-2004 ರಂದು ಮದುವೆಯಾಗಿದ್ದು, ಆರೋಪಿ ನಂ 01 ನೇದ್ದವರು ಪಿರ್ಯಾದಿದಾರಳು ಹಾಗೂ ಆಕೆಯ ಮಗಳನ್ನು ದೂರ ಮಾಡಬೇಕೆನ್ನುವ ದುರಯದ್ದೇಶದಿಂದ ಇನ್ನಿತರ ಆರೋಪಿತರ ಮಾತುಗಳನ್ನು ಕೇಳಿಕೊಂಡು, ಪಿರ್ಯಾದಿದಾರಳಿಗೆ ಗೊತ್ತಾಗದಂತೆ ಸೈನಿಕ ಹುದ್ದೇಗೆ ರಾಜಿನಾಮೆ ಸಲ್ಲಿಸಿ, ಆರೋಪಿತನು ತನ್ನ ಸೇವಾ ಪುಸ್ತಕದಲ್ಲಿ ಪಿರ್ಯಾದಿದಾರರು ಹಾಗೂ ತನ್ನ ಮಗಳ ಶ್ರೇಯಾ ಇವರ ಹೆಸರನ್ನು ನೊಂದಾಯಿಸಿದ್ದರು ಸಹ ಅವರಿಗೆ ಯಾವೂದೇ ಪ್ರತಿಫಲ ಸಿಗದಂತೆ ಸಂಪೂರ್ಣ ಪರಿಹಾರವನ್ನು ತಾನೇ ಪಡೆದುಕೊಳ್ಳುವ ಪ್ರಯತ್ನ ನಡೆಸಿದ್ದು, ಬಗ್ಗೆ ದಾವೆ ಹಾಕಲಾಗಿದ್ದು & ಆರೋಪಿನು ಎರಡನೆ ಮದುವೆ ಮಾಡಿಕೊಂಡಿದ್ದು ಬಗ್ಗೆಯು ಸಹ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣೆಯಲ್ಲಿದ್ದು, ಆರೋಪಿತನು ಸದ್ಯ ಪೊಲೀಸ್ ಪೇದೆಯಾಗಿದ್ದು, ಆರೋಪಿ ನಂ 01 ನೇದ್ದವರು ಇತರೆ ಆರೋಪಿಗಳ ಒತ್ತಸೆಯಂತೆ ಆರೋಪಿ ನಂ-02 AiÀÄ®èªÀÄä UÀAqÀ ªÉAPÀtÚ ªÀÄ£ÉUÉ®¸À, ¸Á:PÀuÉäñÀgÀ vÁ:eÉêÀVð ನೇದ್ದವರ ಹೆಬ್ಬೆರಳು ಗುರುತುಗಳನ್ನು ಮಾಡಿಸಿ ಹಣ ಪಡೆದುಕೊಂಡು ಮೋಸ ಮಾಡಿದ್ದು ಕಂಡು ಬಂದಿದ್ದು, ಪೋನ್ ಮೂಲಕ ಬೇದರಿಕೆ ಹಾಕಿದ್ದು, 2015-16 ನೇ ಸಾಲಿನಲ್ಲಿ ನಿವೃತ್ತಿ ದಾಖಲೆಗಳಿಗೆ ಸಹಿ ಮಾಡುವಂತೆ ಒತ್ತಾಯಿಸಿ, ನಿನ್ನ ಸಹಿ ಬೆರಳುಗಳ ಗುರುತುಗಳನ್ನು ನಾನೇ ಮಾಡಿ ಎಲ್ಲಾ ಹಣವನ್ನು ಪಡೆದುಕೊಳ್ಳುತ್ತೇವೆ ಏನು ಮಾಡುತ್ತಿಯಾ ಮಾಡಿ ಕೋ ಅಂತಾ ದಮಕಿ ಹಾಕಿ, ಖೋಟ್ಟಿ ಸಹಿ ಮಾಡಿ ಆರೋಪಿತರು ಹಣವನ್ನು ಪಡೆದು ಮೊಸ ವಂಚನೆ ಮಾಡಿದ್ದು, ಇದೆ ಅಂತಾ ಮಾನ್ಯ ನ್ಯಾಯಾಲಯದ ಪಿಸಿ ನಂ-05 ನೇದ್ದು ವಸೂಲಾಗಿದ್ದರ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 32/2019 PÀ®A. 419, 420, 120(©), 468, 471, 109, 504, 506 ¸À»vÀ 149 L.¦.¹ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ಮೇದಿಕಿನಾಳ ಸೀಮಾಂತರದಲ್ಲಿರುವ ರಿನ್ಯೂ ಸೋಲಾರ್ ಪವರ್ ಪ್ಲಾಂಟ್ ಸೈಟನಲ್ಲಿಯ ದಿನಾಂಕ 20-02-2019 ರಂದು ಬೆಳಿಗ್ಗೆ 3.00 ಗಂಟೆಯಿಂದ 10.00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೆಳಕಾಣಿಸಿದ 1)4 ಸ್ಕಾರ್ ಎಂ.ಎಂ. ಕೇವಲ್ ವೈರ್  2) 6 ಸ್ಕಾರ್ ಎಂ.ಎಂ. ಕೇವಲ್ ವೈರ್  3) ಎಂಸಿ4 ಕನೇಕ್ಟರ್ 4) ವೈ ಕನೇಕ್ಟರ್ 10 ಎಲ್ಲಾ ಸೇರಿ ಒಟ್ಟು ಅಕಿ-48000/-ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ C±Àæ¥sïC° vÀAzÉ ±ÀªÀÄÄì¢£ï ¸Á§ CgÀtÂ, 39 ªÀµÀð, ªÀÄĹèA, j£ÀÆå ¥ÀªÀgï ¥ÁèAmï Crä£ï ¸Á:j£ÀÆå ¥ÀªÀgï ¥ÁèAmï ªÉÄÃzÀQ£Á¼À ರವರು ನೀಡಿದ ಗಣಕೀಕೃತ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 31/2019 PÀ®A. 379 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.