Thought for the day

One of the toughest things in life is to make things simple:

10 Dec 2018

Reported Crimes



   
.
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟ್ಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 07.12.2018 ರಂದು 17.45 ಗಂಟೆಗೆ ಹಟ್ಟಿ ಗ್ರಾಮದ ಹುಚ್ಚ ಬುಡ್ಡೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೆಹಬೂಬ ಪಾಶ ತಂದೆ ಅಬ್ದುಲ್ ಶುಕೂರ ವಯಾ: 40 ವರ್ಷ ಜಾ: ಮುಸ್ಲಿಂ : ಪಾನ್ ಶಾಫ್ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರಾದ ²æÃ UÀAUÀ¥Àà §Ä°ð ¦.J¸ï.L ºÀnÖ ¥Éưøï oÁuÉ ರವರು ಮತ್ತು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 36/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  08.12.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 286/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 08-12-18 gÀAzÀÄ ¨É¼ÀUÉÎ 0330 UÀAmɬÄAzÀ 0600 UÀAmÉAiÀÄ ªÀÄzsÀåzÀ CªÀ¢üAiÀÄ°è  AiÀiÁgÉÆÃ PÀ¼ÀîgÀÄ gÁAiÀÄZÀÆgÀÄ £ÀUÀgÀzÀ UÉÆÃ±Á® gÉÆÃr£À°ègÀĪÀ ¸ÀÆUÀÆgÉñÀégÀ PÁA¥ÉèPÀì£À°è£À Z ON POWERS ELECTRONICS & HOM APPLAINCES JA§ ºÉ¸Àj£À ¦üAiÀiÁð²æÃ ªÉƺÀªÀÄzï ¥sÁgÀÆPï vÀAzÉ PÉ.ªÉƺÀªÀÄäzÀ EPÁâ¯ï 31 ªÀµÀð  eÁ: ªÀÄĹèA G: Z ON POWERS  CAUÀrAiÀÄ ªÀiÁ°ÃPÀ ¸Á: ªÀÄ£É £ÀA. 4-1-65 ªÀÄAUÀ¼ÀªÁgÀ ¥ÉÃmÉ  gÁAiÀÄZÀÆgÀÄ ಇವರ CAUÀrAiÀÄ ¸Élgï£ÀÄß ªÀÄÄjzÀÄ M¼ÀUÉ ¥ÀæªÉò¹ CAUÀrAiÀİèzÀÝ 17 ªÉƨÉʯïUÀ¼ÀÄ C.Q 3,32,390/- ªÀÄvÀÄÛ PÁå±ï PËAlgï ©ÃUÀ ªÀÄÄjzÀÄ CzÀgÀ°èzÀÝ £ÀUÀzÀÄ ºÀt 30,768/- gÀÆ¥Á¬Ä »ÃUÉ MlÄÖ 3,63,158/- gÀÆ¥Á¬Ä ¨É¯É¨Á¼ÀĪÀÅUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ ¦üAiÀiÁ𢠪ÉÄðAzÀ ಸದರ ಬಜಾರ್ ಪೊಲೀಸ್ ಠಾಣೆ UÀÄ£Éß 111/18 PÀ®A  457, 380 L¦¹ ಅಡಿಯಲ್ಲಿ ಪ್ರಕರಣ zÁR°¹PÉÆAqÀÄ vÀ¤SÉ PÉÊ ಕೊಂಡಿರುತ್ತಾರೆ.
ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 08-12-18 gÀAzÀÄ 1630 UÀAmÉUÉ ªÀÄÈvÀ ±ÉÃRgÀ¥Àà FvÀ£ÀÄ gÀAUÀ¥Àà J-2 FvÀ£À ºÉƸÀ £ÀA§gï E®èzÀ HF DELUXE ªÉÆÃmÁgï ¸ÉÊPÀ¯ï »AzÉ PÀĽvÀÄPÉÆAqÀÄ ªÀiÁ£À«-¹AzsÀ£ÀÆgÀÄ gÀ¸ÉÛAiÀÄ°è ºÉÆgÀlÄ eÁ£ÉPÀ¯ïUÉ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ £À¸À¯Á¥ÀÆgÀ UÁæªÀÄzÀ ªÀĹâAiÀÄ ªÀÄÄA¢£À gÀ¸ÉÛAiÀÄ°è ºÉÆÃUÀĪÁUÀ  JzÀÄgÀÄUÀqɬÄAzÀ ºÀ£ÀĪÀÄAvÀ DgÉÆÃ¦-1 FvÀ£ÀÄ £ÀA¢¤ ºÁ°£À mÁåAPÀgï £ÀA PÉJ-35 ©-6372 £ÉÃzÀÝ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §A¢zÀÝjAzÀ E§âgÀÆ ¥ÀgÀ¸ÀàgÀ lPÀÌgÀ ªÀiÁrzÀÝjAzÀ ªÉÆÃmÁgï ¸ÉÊPÀ¯ï mÁåAPÀgï PɼÀUÀqÉ ¹QÌ ©¢ÝzÀÝjAzÀ ªÉÆÃmÁgï ¸ÉÊPÀ¯ï »AzÉ PÀĽwzÀÝ ±ÉÃRgÀ¥Àà£ÀÄ ¨sÁj UÁAiÀÄUÉÆAqÀÄ ¸ÀܼÀzÀ®èAiÉÄà ªÀÄÈvÀ¥ÀnÖzÀÄÝ, gÀAUÀ¥Àà¤UÉ ¨sÁj UÁAiÀÄUÀ¼ÁV aQvÉì PÀÄjvÀÄ jªÀiïì D¸ÀàvÉæUÉ zÁR°¹zÀÄÝ aQvÉì ¥sÀ®PÁjAiÀiÁUÀzÉà 1910 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ CAvÁ ¤ÃrzÀ ºÉýPÉ ¦gÁå¢ ªÉÄðAzÀ ಮಾನವಿ ಪೊಲೀಸ್ ಠಾಣೆ UÀÄ£Éß ನಂಬರ 346/18 PÀ®A 279,304(J) L.¦.¹. ಅಡಿಯಲ್ಲಿ ಪ್ರಕರಣದ zÁR°¹PÉÆAqÀÄ vÀ¤SÉ PÉÊ ಕೊಂಡಿರುತ್ತಾರೆ.



8 Dec 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟ್ಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 07/12/2018 ರಂದು ರಾತ್ರಿ 10-20 ಗಂಟೆಯ ಅವಧಿಯಲ್ಲಿ ಆರೋಪಿಯಾದ ಪಂಪಣ್ಣ ತಂದೆ ಆದಪ್ಪ @ ಅದಣ್ಣ  ಕುರ್ಡಿನು ಬಾಗಲವಾಡ ಗ್ರಾಮದ ಹಿರೇ ಹಣಗಿ- ಬಾಗಲವಾಡ ಮುಖ್ಯ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಶ್ರೀಅಮರೇಶ ಎಎಸ್‌‌ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್ ಬರೆದ ಪಟ್ಟಿ .ಕಿ ಇಲ್ಲ  2) ನಗದು ಹಣ.1510/- ರೂ 3)ಒಂದು ಬಾಲ್ ಪೆನ್ನು .ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 08/12/2018 ರಂದು 10-20 ಗಂಟೆಗೆ ಪಡೆದುಕೊಂಡು ಠಾಣೆಗೆ ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:184/2018, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.





7 Dec 2018

Reported Crimes



   
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 06-12-2018  ರಂದು 16.45 ಗಂಟೆ ಸುಮಾರು ಮುದುಬಾಳ ಕ್ರಾಸನ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 1380/- ರೂ ದೊರೆತಿದ್ದು, ಆರೋಪಿ ಈರಪ್ಪ ತಂದೆ ಅಮರಪ್ಪ ನಾಯಕ 40ವರ್ಷ ಒಕ್ಕಲುತನ ಸಾ;ಮುದುಬಾಳ ಈತನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ 02 ಮಲ್ಲಿಕಾರ್ಜುನ ತಂದೆ ಹನುಮಂತ ನಾಯಕ ಸಾ;ಬೆಂಚಮರಡಿ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಪಂಚರ ಸಹಿ ಚೀಟಿಯೊಂದಿಗೆ ಮುದ್ದೇಮಾಲು ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 169/2018 ಕಲಂ 78 (111)  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:06.12.2018 ರಂದು ಪಿರ್ಯಾದಿ ಮಂಜುನಾಥ, ಗಾಯಾಳು ದೊಡ್ಡಬಸವ ಹಾಗೂ ಮೃತ ಗೌಡಪ್ಪ ಇವರೆಲ್ಲರೂ ಕೂಡಿಕೊಂಡು ಮೃತ ಗೌಡಪ್ಪನ ಮೋಟಾರ ಸೈಕಲ್ ನಂ. KA-36/EP-2402 ನೇದ್ದರ ಮೇಲೆ ಮೂರು ಜನರು ಕೂಡಿಕೊಂಡು ಮುದಗಲ್ಲಿಗೆ ಬರುತ್ತಿರುವಾಗ ಮೋಟಾರ ಸೈಕಲ್ಲನ್ನು ಮೃತ ಗೌಡಪ್ಪ ಇತನು ನಡೆಸುತ್ತಿದ್ದು ಮುದಗಲ್ ಇಲಕಲ್ ರಸ್ತೆಯ ಮೇಲೆ ರೇಷ್ಮೆ ಪಾರಂ ಹತ್ತಿರ ಮೃತ ಗೌಡಪ್ಪನು ಮೋಟಾರ ಸೈಕಲ್ಲನ್ನು ರಸ್ತೆಯ ಎಡಬಾಜು ನಿದಾನವಾಗಿ ನಡೆಸಿಕೊಂಡು ಬರುತ್ತಿರುವಾಗ ಎದರುಗಡೆಯಿಂದ ಟ್ರ್ಯಾಕ್ಟರ ನಂ. ಇಲ್ಲದ್ದು ಚೆಸ್ಸಿ ನಂ.RAJ001187 & ಟ್ರಾಲಿ ನಂ. KA-36/T-3032 ನೇದ್ದರಲ್ಲಿ ನೆಲ್ಲ ಹುಲ್ಲನ್ನು ಏರಿಕೊಂಡು ಬರುತ್ತಿರುವಾಗ ಇಂದು ದಿನಾಂಕ:06.12.2018 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರಿಯನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ಯಾವುದೇ ಮೂನ್ಸೂಚನೆಯನ್ನು ಕೊಡದೇ & ಯಾವುದೇ ರಸ್ತಾ ನಿಯಮಗಳನ್ನು ಪಾಲಿಸದೇ ಒಮ್ಮಿಂದೊಮ್ಮಲೇ ಟ್ರ್ಯಾಕ್ಟರಿಯನ್ನು ತನ್ನ ಎಡಗಡೆ ಕಟ್ ಮಾಡಿ ರೇಷ್ಮೆ ಪಾರಂ ಕಡೆ ತಿರುಗಿಸಿದ್ದರಿಂದ ಆಗ ಟ್ರ್ಯಾಕ್ಟರ ಇಂಜಿನ್ ಮುಂದುಗಡೆ ಪಾಸಾಗಿ ಟ್ರ್ಯಾಕ್ಟರಿಯ ಟ್ರಾಲಿಯು ಮೋಟಾರ ಸೈಕಲ್ಲಿಗೆ  ಬಡಿದಿದ್ದರಿಂದ ಮೋಟಾರ ಸೈಕಲ್ ಮೇಲೆ ಇದ್ದವರು ಕೆಳಗಡೆ ಬಿದ್ದಾಗ ಮೋಟಾರ ಸೈಕಲ್ ನಡೆಸುತ್ತಿದ್ದ ಗೌಡಪ್ಪನ ತಲೆಗೆ & ಎದೆಗೆ ಬಲವಾದ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪಿರ್ಯಾದಿಗೆ ಎಡ ಕೈ ಮುರಿದಿದ್ದು ಹಾಗೂ ದೊಡ್ಡಬಸವನಿಗೆ ತಲೆಗೆ ಒಳಪೆಟ್ಟಾಗಿ ಕಿವಿಯಲ್ಲಿ & ಮೂಗಿನಲ್ಲಿ ರಕ್ತ ಬಂದು ಹಣೆಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಅಪಘಾತವಾದ ನಂತರ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ. ಅಪಘಾತಕ್ಕೆ ಕಾರಣನಾದ ಟ್ರ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 254/2018 PÀ®A, 279, 337, 338 304(A) L ¦ ¹ & 187 L JA « PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

¢£ÁAPÀ 06-12-18 gÀAzÀÄ 2100 UÀAmÉUÉ UËqÀ¥Àà (ªÀÄÈvÀ) FvÀ£ÀÄ ªÉÆÃmÁgï ¸ÉÊPÀ¯ï £ÀA. PÉJ-36 E¦-2402 £ÉÃzÀÝgÀ »AzÉ ªÀÄAdÄ£ÁxÀ (¦üAiÀiÁð¢),  zÉÆqÀا¸ÀªÀ (UÁAiÀiÁ¼ÀÄ) EªÀgÀ£ÀÄß PÀÆr¹PÉÆAqÀÄ ªÀÄÄzÀÄUÀ¯ï UÉ §gÀĪÁUÀ ªÀÄÄzÀÄUÀ¯ï-E®PÀ¯ï gÀ¸ÉÛ gÉõÉä ¥sÁgÀA ºÀwÛgÀ ªÉÆÃmÁgï ¸ÉÊPÀ®£ÀÄß gÀ¸ÉÛAiÀÄ JqÀ¨ÁdÄ  ¤zsÁ£ÀªÁV £ÀqɹPÉÆAqÀÄ §gÀĪÁUÀ JzÀÄgÀÄUÀqɬÄAzÀ DgÉÆÃ¦  £ÀA§gÀ E®èzÀ mÁæöåPÀÖgÀ  CzÀgÀ ZÉ¹ì £ÀA. DgïJeÉ001187 ªÀÄvÀÄÛ  mÁæöå° £ÀA.PÉJ-36 n-3032  £ÉÃzÀÝgÀ°è  ¨sÀvÀÛzÀ ºÀÄ®è£ÀÄß KjPÉÆAqÀÄ  mÁæöåPÀÖgÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ AiÀiÁªÀÅzÉà ªÀÄÄ£ÀÆìZÀ£ÉAiÀÄ£ÀÄß PÉÆqÀzÉà ªÀÄvÀÄÛ AiÀiÁªÀÅzÉà gÀ¸ÉÛAiÀÄ ¤AiÀĪÀÄUÀ¼À£ÀÄß ¥Á°¸ÀzÉ M«ÄäAzÉÆªÀÄä¯Éà mÁæöåPÀÖgÀ£ÀÄß vÀ£Àß JqÀUÀqÉ PÀmï ªÀiÁr gÉõÉä ¥sÁgÀA PÀqÉ wgÀÄV¹zÀÝjAzÀ mÁæöåPÀÖgï EAf£ï ªÀÄÄAzÀÄUÀqÉ ¥Á¸ÁV mÁæöåPÀÖgï mÁæ° ªÉÆÃmÁgï ¸ÉÊPÀ°èUÉ §r¢zÀÝjAzÀ ªÉÆÃmÁgï ¸ÉÊPÀ¯ï ªÉÄÃ¯É EzÀÝ ªÀÄÆªÀgÀÄ PɼÀUÀqÉ  ©zÁÝUÀ  UËqÀ¥Àà£À vÀ¯ÉUÉ ªÀÄvÀÄÛ JzÉUÉ §®ªÁzÀ M¼À¥ÉmÁÖV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, ªÀÄAdÄ£ÁxÀ£À JqÀ-PÉÊ ªÀÄÄj¢zÀÄÝ, zÉÆqÀا¸ÀªÀ£À  vÀ¯ÉUÉ M¼À¥ÉmÁÖV Q«-ªÀÄÆV¤AzÀ gÀPÀÛ §A¢zÀÄÝ,  ºÀuÉUÉ vÉgÀazÀ UÁAiÀĪÁVzÀÄÝ ªÀiÁvÀ£ÁqÀĪÀ ¹ÜwAiÀİègÀĪÀ¢®è. UÁAiÀiÁ¼ÀÄUÀ¼À£ÀÄß ªÀÄÄzÀÄUÀ¯ï ¸ÀPÁðj D¸ÀàvÉæAiÀÄ°è  zÁR°¹ aQvÉì ¤ÃqÀÄwÛzÀÄÝ, C¥ÀWÁvÀzÀ £ÀAvÀgÀ DgÉÆÃ¦ mÁæöåPÀÖgÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É CAvÁ ¤ÃrzÀ ¦üAiÀiÁ𢠪ÉÄðAzÀ ಮುದಗಲ್ ಪೊಲೀಸ್ ಠಾಣೆ UÀÄ£Éß 254/18 PÀ®A 279,337,338,304(J) L.¦.¹. ªÀÄvÀÄÛ 187 L.JA.«.PÁAiÉÄÝ  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮುರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ- 06/12/2018 ರಂದು ಬೆಳಿಗ್ಗೆ 07-00 ಗಂಟೆಗೆ ಖಚಿತ ಬಾತ್ಮಿ ಮೇರೆಗೆ ಮದರಕಲ್ ಗ್ರಾಮದ  ಅಪ್ರಾಳ ಕ್ರಾಸ್ ಹತ್ತಿರ ಮರಳನ್ನು ಕಳ್ಳತನದಿಂದ  ಅಕ್ರಮವಾಗಿ  ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಸಿಬ್ಬಂದಿ ಹಾಗೂ ಪಂಚರೊಂದಿಗೆ  ಬೆಳಿಗ್ಗೆ 08-00 ಹೋಗಿ ಅಪ್ರಾಳ ಕ್ರಾಸ್ ಹತ್ತಿರ ಹೋಗಿ ನಿಂತುಕೊಂಡಿದ್ದಾಗ  ಗೂಗಲ್ ಕಡೆಯಿಂದ  ಒಂದು ಟಿಪ್ಪರ ಬಂದಿದ್ದುಸದರಿ ಟಿಪ್ಪರನ್ನು ನಿಲ್ಲಿಸಿ ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು, ವಾಹನವನ್ನು ಪರಿಶೀಲಿಸುತ್ತಿರುವಾಗ ಟಿಪ್ಪರ ಚಾಲಕನು  ವಾಹನವನ್ನು ಬಿಟ್ಟು ಓಡಿ ಹೋಗಿದ್ದು,  ಸದರಿ ಟಿಪ್ಪರ ನಂ ಕೆ. 35 ಬಿ 3226 ಅಂತಾ ಇದ್ದು, ಮದರಕಲ್ ಹತ್ತಿರ ಇರುವ ಕೃಷ್ಣಾ ನದಿ ದಡದಿಂದ  ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು  ಹೆಚ್ಚಿನ ಲಾಭಕ್ಕಾಗಿ ಸಾಗಾಟ ಮಾಡುತ್ತಿರುವಾಗ  ವಶಕ್ಕೆ ಪಡೆದುಕೊಂಡು  ಪಂಚನಾಮೆಯನ್ನು ದಿನಾಂಕ-06/12/2018 ರಂದು ಬೆಳಿಗ್ಗೆ 08-00 ಗಂಟೆಯಿಂದ 09-00 ಗಂಟೆಯವರೆಗೆ ಪೂರೈಸಿ ಮುದ್ದೆ ಮಾಲು , ಪಂಚನಾಮೆಯನ್ನು ಹಾಜರು ಪಡಿಸಿ ಕ್ರಮ ಜರುಗಿಸಲು  ಸೂಚಿಸಿದ ಮೇರೆಗೆ  ಬಗ್ಗೂರು ಪೊಲೀಸ್ ಠಾಣಾ ಗುನ್ನೆ ನಂ 224/2018 ಕಲಂ-379 ಐಪಿಸಿ ಅಡಿಯಲ್ಲಿ ಪ್ರಕರನ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಾದ ಪ್ರಕರಣದ ಮಾಹಿತಿ.
¦AiÀiÁð¢zÁgÀ¼ÁzÀ ²æÃ ¤AUÀªÀÄä UÀAqÀ ¢// ²ªÀ¥Àà ªÀAiÀiÁ-60 eÁ- PÀ¨ÉâÃgÀ G- ºÉÆ®ªÀÄ£ÉPÉ®¸À ¸Á- ºÀÆ«£ÀºÉqÀV UÁæªÀÄ FPÉAiÀÄ ªÀÄUÀ¼ÁzÀ zÉêÀªÀÄä¼À£ÀÄß PÀ®ä¯Á UÁæªÀÄPÉÌ ªÀÄzÀÄªÉ ªÀiÁrPÉÆnÖzÀÄÝ, vÀ£Àß C½AiÀÄ £ÀgÀ¸À¥Àà vÀAzÉ §¸À¥Àà ¸Á- PÀ®ä¯Á ªÀÄvÀÄÛ vÀ£Àß ªÀÄUÀ¼ÉÆA¢UÉ ºÀÆ«£ÀºÉqÀV UÁæªÀÄzÀ vÀªÀÄä ªÀÄ£ÉAiÀİè vÀªÀÄä eÉÆvÉUÉ ªÁ¸ÀªÁVzÀÄÝ, ¦AiÀiÁð¢ C½AiÀÄ£ÀÄ ªÀÄzÀå ¸ÉêÀ£É ªÀiÁr §AzÀÄ ¦AiÀiÁ𢠪ÀÄUÀ½UÉ «£ÁPÁgÀt dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ ºÉÆqÉ §r ªÀiÁqÀÄvÁÛ §A¢zÀÄÝ, JµÉÖ §Ä¢ÝªÁzÀ ºÉüÀzÀgÀÆ PÀÆqÀ ¦AiÀiÁð¢ C½AiÀÄ£ÀÄ ¨ÉÊAiÀÄĪÀÅzÀÄ ºÁUÀÄ ºÉÆqÉ §r ªÀiÁqÀĪÀÅzÀ£ÀÄß ªÀÄÄAzÀĪÀgɹzÀÄÝ, EAzÀÄ ¢£ÁAPÀ 06/12/2018 gÀAzÀÄ  gÁwæ 07-30 UÀAmÉ ¸ÀĪÀiÁjUÉ ¦AiÀiÁ𢠪ÀÄUÀ¼ÀÄ ¦AiÀiÁð¢zÁgÀ¼À ªÀÄ£ÉAiÀÄ ªÀÄÄAzÉ EzÁÝUÀ ¦AiÀiÁð¢ C½AiÀÄ£ÀÄ §AzÀÄ ¦AiÀiÁ𢠪ÀÄUÀ½ºÉ ªÀÄzÀå ¸ÉêÀ£É ªÀiÁqÀ®Ä ºÀt PÉýzÀÄÝ DUÀ ¦AiÀiÁ𢠪ÀÄUÀ¼ÀÄ J°èAzÀ ºÀt PÉÆqÀ° CAvÁ CAzÁUÀ ¦AiÀiÁð¢ C½AiÀÄ£ÀÄ MªÉÄä¯É ¹nÖUÉ §AzÀªÀ£É K£À¯Éà ¸ÀƼɠ £À£ÀUÉ ºÀt PÉÆqÀĪÀÅ¢¯Áè CAvÁ CAwAiÉÄãÀ¯Éà CAvÁ CAzÀªÀ£É PÉʬÄAzÀ ºÉÆqÉ §r ªÀiÁqÀÄwÛgÀĪÁUÀ ¦AiÀiÁð¢zÁgÀ¼ÀÄ ©r¸À®Ä ºÉÆÃzÁUÀ ¦AiÀiÁð¢zÁgÀ½UÉ C½AiÀÄ£ÀÄ ªÀÄ£ÉAiÀİèzÀÝ PÉÆqÀ°AiÀÄ£ÀÄß vÉUÀzÀÄPÉÆAqÀÄ §AzÀÄ ¦AiÀiÁð¢zÁgÀ¼À vÀ¯ÉUÉ ºÉÆqÉzÀÄ wêÀæªÁzÀ gÀPÀÛUÁAiÀÄ ªÀiÁrzÀÄÝ, £ÀAvÀgÀ ¦AiÀiÁð¢zÁgÀ¼ÀÄ  vÀªÀÄÆäj£À ¸ÀÆUÀ£ÀUËqÀ FvÀ£À eÉÆvÉUÉ §AzÀÄ zÉêÀzÀÄUÀðzÀ ¸ÀgÀPÁj D¸ÀàvÉæAiÀİè E¯ÁdÄ  PÀÄjvÀÄ ¸ÉÃjPÉAiÀiÁVzÀÄÝ EgÀÄvÀÛzÉ. PÁgÀt vÀ£Àß ªÀÄUÀ½UÉ CªÁZÀåªÁV ¨ÉÊzÀÄ PÉʬÄAzÀ ºÉÆqÉ §r ªÀiÁr, vÀ£ÀUÉ PÉÆqÀ°¬ÄAzÀ vÀ¯ÉUÉ  ºÉÆqÉzÀÄ wêÀæªÁzÀ gÀPÀÛUÁAiÀÄ ªÀiÁrzÀ vÀ£Àß C½AiÀÄ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ ºÉýPÉ zÀÆj£À ¸ÁgÁA±À ªÉÄðAzÀ zÉêÀzÀzÀÄUÀð ¥Éưøï oÁuÉ UÀÄ£Éß £ÀA§gÀ 416/2018  PÀ®A: 504,323, 326 L¦¹ CrAiÀÄ°è ¥ÀæPÀgÀtzÀ zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ದಿನಾಂಕ 21-11-2018 ರಂದು ಮದ್ಯಾಹ್ನ 1.30 ಗಂಟೆ ಸುಮಾರು ಪಿರ್ಯಾದಿದಾರಳಾದ ²æÃªÀÄw C£ÀߥÀÆtð UÀAqÀ ¢:zÉñÀ¥ÁAqÉ CAUÀ£ÀªÁr ¸ÀºÁAiÀÄQ ¸Á: ªÀiÁgÀ®¢¤ßvÁAqÀ ಈಕೆಯ ಮನೆಗೆ zsÀAd¥Àà (zsÀ£ÀAdAiÀÄ) vÀAzÉÉ ®ZÀªÀÄ¥Àà 35 ªÀµÀ𠮪ÀiÁt ¸Á: ªÀiÁgÀ®¢¤ß vÁAqÁ vÁ;ªÀĹ ಈತನು ಹೋಗಿ  ಒಮ್ಮಿಂದೊ ಮ್ಮೇಲೆ ಕೆಟ್ಟದಾಗಿ ಅವಾಚ್ಯಶಬ್ದಗಳಿಂದ ಬೈದು  ಸೀರೆ ಹಿಡಿದು ಏಳೆದಾಡಿ ಕೈಯಿಂದ ಎದೆಗೆ ಗುದ್ದಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ನಮ್ಮೂರಿನ ಹಿರಿಯರಿಗೆ ತೀಳಿಸಲಾಗಿ ಪಂಚಾಯಿತಿಗೂ ಬರಲಿಲ್ಲ ಕಾರಣ  ಇವನ ವಿರುದ್ದ ಕಾನೂನು ಕ್ರಮ ಜರುಗಿಸಿಲು ವಿನಂತಿ ಅಂತಾ ನೀಡಿದ ಹೇಳಿಕೆ ದೂರಿನ ಸಾರಂಶದ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 170/2018 PÀ®A 504,354,323 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ: 02.12.2018 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಫಿರ್ಯಾದಿ ವೆಂಕಟರೆಡ್ಡಿ ತಂ: ಶೀಲಗುಂಟಪ್ಪ ವಯ: 40 ವರ್ಷ, ಜಾ: ನಾಯಕ್, : ಒಕ್ಕಲುತನ, ಸಾ: ಮನ್ಸಲಾಪೂರ ತಾ: ಜಿ: ರಾಯಚೂರು ಈತನು ತನ್ನ ಹೆಂಡತಿ ಲಕ್ಷ್ಮೀ ಇಬ್ಬರೂ ಮನೆಯಿಂದ ಹೊರಗೆ ಹೋಗುವಾಗ್ಗೆ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಆರೋಪಿ ನಾಗರಾಜ ತಂ: ದೇವೇಂದ್ರಪ್ಪ 35 ವರ್ಷ, ಜಾ: ನಾಯಕ್, : ಸರಕಾರಿ ನೌಕರ, ಸಾ: ಮನ್ಸಲಾಪೂರ ಹಾಗೂ ಇತರೆ 2 ಜನರು ಸಮಾನ ಉದ್ದೇಶದಿಂದ ಕೂಡಿ ಮ್ಮ ಮನೆಯ ಮುಂದೆ ಬಂದು ನಗೆ ಅಕ್ರಮವಾಗಿ ತಡೆದು ನಿಲ್ಲಿಸಿ ನ್ನೊಂದಿಗೆ ಜಗಳ ತೆಗೆದರು ಆಗ ತಾನು ಏನಪ್ಪ ಅಂತಾ ಕೇಳಲು ನಾಗರಾಜನು ಲೇ ಸೂಳೆ ಮಗನೇ ನಿನಗ್ಯಾಕಲೇ ಆಸ್ತಿ ಪಾಸ್ತಿ ಎಂದವನೇ ಕೈಗಳಿಂದ ಫಿರ್ಯಾದಿಗೆ ಮನಬಂದಂತೆ ಹೊಡೆ ಬಡೆ ಮಾಡಿದನು, -2 ಶಿವರಾಜ ಈತನು ಎಲೇ ನಿನ್ನ ಹೆಸರಿನಲ್ಲಿರುವ ಆಸ್ತಿ ಪೂರ್ಣ ನಮ್ಮ ಹೆಸರಿಗೆ ಮಾಡಿಸದಿದ್ದರೆ ನೋಡಲೇ ಸೂಳೆ ಮಗನೇ ಎಂದವನೇ ತನ್ನ ಕಪಾಳಕ್ಕೆ ಹೊಡೆದನು, ಆಗ ಅಲ್ಲಿಯೇ ಇದ್ದ ನಮ್ಮತ್ತಿಗೆ ಬಸಲಿಂಗಮ್ಮಳು ಲೋ ಸೂಳೇ ಮಗನೇ ನಿನ್ನೆಸರಿಗಿರೋ ಆಸ್ತೀ ಪೂರ್ಣ ತನ್ನ ಮಕ್ಕಳ ಹೆಸರಿಗೆ ಮಾಡಿಸಿದ್ರೆ ಸರಿ ಇಲ್ಲಾಂದ್ರೆ ನಿನ್ನನ್ನ ಜೀವ ಸಹಿತ ಬಿಡೋದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದಳು.  ಆಗ ಅಲ್ಲಿಯೇ ಇದ್ದ ತನ್ನ ಹೆಂಡತಿ ಲಕ್ಷ್ಮೀ, ಹನುಮಂತ ತಂ: ತಮ್ಮಣ್ಣ, ತಮ್ಮ ಅಣ್ಣ ರಾಮಕೃಷ್ಣ ಹಾಗೂ ಇತರರು ನೋಡಿ ಜಗಳ ಬಿಡಿಸಿದ್ದು, ಘಟನೆ ಬಗ್ಗೆ ತಮ್ಮ ಕುಟುಂಬದಲ್ಲಿ ಚರ್ಚಿಸಿ ಈಗ ತಡವಾಗಿ ಬಂದು ದೂರು ಸಲ್ಲಿಸಿದ್ದು ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 245/2018 PÀ®A: 341, 323, 504, 506 ಸಹಿತ 34 ಐಪಿಸಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.