Thought for the day

One of the toughest things in life is to make things simple:

17 Apr 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:                                                                                                                                   gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ªÀÄÄvÀÛtÚ vÀAzÉ zÉÆqÀØ¥Àà ªÀAiÀÄ 22 eÁ: °AUÁAiÀÄvÀ G:qÉæöʪÀgï ¸Á: CqÀ«¨sÁ«  vÁ: PÀĵÀÖV  FvÀ£ÀÄ vÀ£Àß ¯Áj £ÀA PÉJ 02- JJ-7879 £ÉzÀÝgÀ ZÁ®PÀ¤zÀÄÝ DzÀgÀ°è ZÀ¥Àà® ¯ÉÆÃqÀ ªÀiÁrPÉÆÃAqÀÄ ¦üAiÀiÁ𢠧¸ÀªÀgÁd vÀAzÉ zÀÄgÀUÀ¥Àà ªÀAiÀÄ 21 eÁ: PÀ¨ÉâgÀ  G: QèãÀgÀ ¸Á: CqÀ«¨sÁ«  vÁ: PÀĵÀÖV FvÀ£À£ÀÄß ºÀwÛ¹ PÉÆAqÀÄ ¨ÉAUÀ¼ÀÆgÀ PÀqɬÄAzÀ gÁAiÀÄZÀÆjUÉ ¸ÁV¸À®Ä ºÉÆgÀlÄ gÁAiÀÄZÀÆgÀ ¹AzsÀ£ÀÆgÀ gÀ¸ÉÛAiÀÄ ªÉįɠ CwêÉÃUÀ ºÁUÀÄ C®PÀëöåvÀ£À¢AzÀ £ÀqɸÀÄvÀÛ ºÉÆgÀlÄ CgÀV£ÀªÀÄgÀ PÁåA¥À ºÀwÛgÀ gÀ¸ÉÛAiÀÄ JqÀ§¢AiÀİè gÁAiÀÄZÀÆgÀ PÀqÉ ªÀÄÄRªÁV  PÉlÄÖ ¤AwzÀÝ ¯Áj £ÀA J¦ 02-nJ -4741 £ÉzÀÝPÉÌ »A§zÀUÉ lPÀÌgÀ PÉÆlÄÖ C¥ÀWÁvÀ ¥Àr¹gÀÄvÁÛ£É EzÀjAzÁV ¦üAiÀiÁð¢UÉ ¸ÁzÁgÀt UÁAiÀĪÁV DgÉÆ¦vÀ¤UÉ UÀA©üÃügÀ ¸ÀégÀÆ¥Àz UÁAiÀiÁUÀ¼ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 21/2016 ಕಲಂ 279, 337, 338 ಐಪಿಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
                 ¢£ÁAPÀ: 15/04/2016 gÀAzÀÄ gÁwæ 10-00 UÀAmɬÄAzÀ ¢£ÁAPÀ: 16-04-2016 gÀAzÀÄ ¨É¼ÀV£À 5-00 UÀAmÉAiÀÄ CªÀ¢üAiÀİè CgÀPÉÃgÀ UÁæªÀÄzÀ°è£À mÁmÁ EArPÁå±ï JnJA ±ÁSÉAiÀİè£À JnJA ªÀĶãï AiÀÄAvÀæªÀ£ÀÄß AiÀiÁgÉÆÃ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÁÝgÉ CAvÁ JAnJA ±ÁSÉUÉ ¨ÁrUÉ ¤ÃrzÀ ªÀİèPÁdÄð£À vÀAzÉ: §¸ÀªÀgÁd EªÀgÀÄ ¦ügÁå¢zÁjUÉ ¥sÉÆÃ£ï ªÀiÁr w½¹zÀÝjAzÀ ¦ügÁå¢zÁgÀ£ÀÄ JnJA ±ÁSÉUÉ §AzÀÄ £ÉÆÃrzÀÄÝ, ±ÁSÉAiÀİèzÀÝ JnJA ªÀĶãï 3 ®PÀë gÀÆ¥Á¬Ä ¨É¯É¨Á¼ÀĪÀÅzÀÄ ªÀÄvÀÄÛ ªÀĶãï£À°èzÀÝ £ÀUÀzÀÄ ºÀt 19,900 gÀÆ¥Á¬Ä »ÃUÉ MlÄÖ 3,19,900 gÀÆ. ¨É¯É ¨Á¼ÀĪÀ ªÀ¸ÀÄÛ ªÀÄvÀÄÛ £ÀUÀzÀÄ ºÀtªÀ£ÀÄß AiÀiÁgÉÆÃ PÀ¼ÀîgÀÄ gÁwæAiÀÄ CªÀ¢üAiÀİè PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÀ¼ÀĪÁzÀ £ÀUÀzÀÄ ºÀt ªÀÄvÀÄÛ JnJA ªÀÄ¶Ã£ï ªÀÄvÀÄÛ DgÉÆÃ¦vÀgÀ£ÀÄß ¥ÀvÉÛ ªÀiÁqÀĪÀ PÀÄjvÀÄ ¦ügÁå¢zÁgÀgÀÄ UÀtQÃPÀgÀt ªÀiÁr¹zÀ zÀÆgÀ£ÀÄß ºÁdgÀÄ ¥Àr¹zÀÝgÀ DzsÁgÀzÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ.UÀÄ£Éß £ÀA: 87/2016 PÀ®A.380 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.      
C¥ÀºÀgÀt ¥ÀæPÀgÀtzÀ ªÀiÁ»w:-
                ದಿನಾಂಕ;-16/04/2016 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರನಾದ ಬಸವರಾಜ ತಂದೆ ಕನಕಪ್ಪ ಸಾ;-ಗೌಡನಬಾವಿ ಈತನು ಖುದ್ದಾಗಿ ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು , ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಯವರಿಗೆ ನಾವು ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳಿರುತ್ತೇವೆ. ಅಕ್ಕ ಬಸಮ್ಮ, ನನಗೆ ಮತ್ತು ತಂಗಿ ಲಕ್ಷ್ಮಿ ಇವರುಗಳಿಗೆ ಮದುವೆಯಾಗಿದ್ದು ನನ್ನ ತಂಗಿ ಸರಸ್ವತಿ ಈಕೆಗೆ ಇನ್ನೂ ಮದುವೆಯಾಗಿರುವುದಿಲ್ಲಾ.ನಮ್ಮ ತಂದೆ ತಾಯಿಯವರೊಂದಿಗೆ ಮನೆಯಲ್ಲಿದ್ದು ಮನೆ ಕೆಲಸ ಮಾಡಿಕೊಂಡಿರುತ್ತಾಳೆ.ನಮ್ಮ ಗ್ರಾಮದ ನಮ್ಮ ಕುಲಸ್ಥರಾದ ನರಸಮ್ಮ ಈಕೆಯ ಮಗಳಾದ ಗ್ಯಾನಮ್ಮ ಈಕೆಯನ್ನು ಮಾನ್ವಿ ತಾಲೂಕಿನ ಕೊಟ್ನೆಕಲ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು,ಈಕೆಯ ಮೈದುನನಾದ ಶೀನು ಈತನು ಆಗಾಗ ನಮ್ಮೂರಿಗೆ ಬರುತ್ತಿದ್ದು ಮತ್ತು ಸುಮಾರು ದಿನಗಳ ಕಾಲ ಇಲ್ಲಿಯೆ ಇದ್ದು ಹೋಗುತ್ತಿದ್ದನು. ದಿನಾಂಕ;-15/04/2016 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನನ್ನ ತಂಗಿ ಸರಸ್ವತಿ ಈಕೆಯು ಬಹಿರ್ದೆಶೆಗೆಂದು ಹೋಗಿರುವಾಗ ಶೀನು ಈತನು ನನ್ನ ತಂಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಇದಕ್ಕೆ ಗ್ಯಾನಮ್ಮಳ ತಾಯಿ ನರಸಮ್ಮ ಮತ್ತು ಅಣ್ಣನಾದ ಯಮನಪ್ಪ ಇವರುಗಳು ಸಾಥ ನೀಡಿರುತ್ತಾರೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಠಾಣಾ ಅಪರಾಧ ಸಂಖ್ಯೆ 46/2016. ಕಲಂ, 363, 109 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
,                ದಿ;-15/04/2016 ರಂದು ಸಂಜೆ 5 ಗಂಟೆಗೆ ಪಿರ್ಯಾದಿಯು ತನ್ನ ತಾಯಿಯವರೊಂದಿಗೆ ಗೌಡನಬಾವಿ ಗ್ರಾಮದ ತನ್ನ ಅಣ್ಣನ ಮನೆಗೆ ಬಂದಿದ್ದು, ನಂತರ ರಾತ್ರಿ 8 ಗಂಟೆ ಸುಮಾರಿಗೆ ಬಳಗಾನೂರು ರೋಡ್ ಹತ್ತಿರ ಇರುವ ಕಾಲುವೆ ಮೇಲೆ ಇದ್ದ ತನ್ನ ಮನೆಗೆ ತನ್ನ ತಾಯಿಯವರೊಂದಿಗೆ ನಡೆದುಕೊಂಡು ನಾರಾಯಣಪ್ಪ ಇವರ ಹೊಲದ ಮುಂದಿನ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ಚಾಲಕನು ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿ ತಾಯಿಗೆ ಟಕ್ಕರಕೊಟ್ಟಿದ್ದರಿಂದ ಆಕೆಯು ಪುಟಿದು ಕೆಳಗೆ ಬೀಳಲು ಮೋಟಾರ್ ಸೈಕಲ್ ಚಾಲಕನು ಆಕೆಯ ಬಲಗಾಲು ಮೇಲೆ ನಡೆಸಿಕೊಂಡು ಹೋಗಿ ತಾನು ಸಹ ಮೋಟಾರ್ ಸೈಕಲದಿಂದ ಕೆಳಗೆ ಬಿದ್ದಿದ್ದು, ಆಗ ತನ್ನ ತಾಯಿಯನ್ನು ಎಬ್ಬಿಸಿ ನೋಡಲಾಗಿ ಎಡಮಲಕಿನ ಹತ್ತಿರ ರಕ್ತಗಾಯ, ಬಲಗಾಲು ಮತ್ತು ಎಡಗೈ ಮುರಿದಂತೆ ಆಗಿದ್ದು, ತನ್ನ ತಾಯಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಮೋಟಾರ್ ಸೈಕಲ್ ನೋಡಲಾಗಿ ಹಿರೋ ಹೆಚ್ ಎಫ್-ಡಿಲಕ್ಸ್ ಇದ್ದು ಅದಕ್ಕೆ ನಂಬರ ಇರಲಿಲ್ಲಾ ಚೆಸ್ಸಿ ನಂ.MBLHA11ATF9L17386 ಅಂತಾ ಇದ್ದು ಅದರ ಚಾಲಕನ ಹೆಸರು ರವಿ ತಂದೆ ಕುಮಾರಪ್ಪ ಮತ್ತು ಆತನ ಹಿಂದೆ ಕುಳಿತವನ ಹೆಸರು ಶಿವಗ್ಯಾನಿ ತಂದೆ ದುರುಗಪ್ಪ ಸಾ;-ಸಾಗರ ಕ್ಯಾಂಪ್ ಅಂತಾ ಗೊತ್ತಾಗಿದ್ದು ಅವರಿಬ್ಬರಿಗೂ ಸಹ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು,ನಂತರ ನಮ್ಮ ತಾಯಿಯನ್ನು ಇಲಾಜು ಕುರಿತು 108 ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ತಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ಪಡೆಯುವಾಗ ನನ್ನ ತಾಯಿ ಗುಣಮುಖಾಳಾಗದೆ ಈ ದಿನ ದಿ:-16/04/2016 ರಂದು ಬೆಳಿಗ್ಗೆ 5-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ನನ್ನ ತಾಯಿಗೆ ಟಕ್ಕರಕೊಟ್ಟ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಪಿರ್ಯಾದಿಯ ªÉÄðAzÀ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.45/2016.ಕಲಂ.279,337,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                                     

16 Apr 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                  ಮೃತ wgÀĪÀÄಲೇಶ vÀAzÉ gÁªÀÄÄ®Ä ªÀAiÀiÁ|| 25 ªÀµÀð, eÁw|| G¥ÁàgÀ G|| MPÀÌ®ÄvÀ£À ¸Á|| UÀtªÀÄÆgÀÄ FvÀನು ಗಣಮೂರು ಗ್ರಾಮದ ಸೀಮಾಂತರದಲ್ಲಿ ಅಯ್ಯಮ್ಮ ಗಂಡ ಮುನೀಯಪ್ಪ ಇವಳ 08 ಎಕರೆ ಹೊಲವನ್ನು ಲೀಜ್ ಗೆ ಮಾಡಿದ್ದು ಸರಿಯಾಗಿ ಬೆಳೆ ಬಾರದೇ ಹೋದ ವರ್ಷ, ಸುಮಾರು ಎರಡು ಲಕ್ಷ ದಷ್ಟು ನಷ್ಟ ಆಗಿದ್ದು ವರ್ಷ ಕೂಡ 02 ಲಕ್ಷ ದಷ್ಟು ನಷ್ಟ ಆಗಿದ್ದು ತಾನು ಬೆಳೆ ಬೆಳೆಯಲು ಮಾಡಿದ ಸಾಲವನ್ನು ಹೇಗೆ ತೀರಿಸಬೇಕೆಂದು ಮನಸ್ಸಿಗೆ ಬೇಜಾರು ಮಾಡಿಕೊಂಡು ದಿ|| 12/04/2016 ರಂದು ಸಂಜೆ 05:00 ಗಂಟೆ ಸಮಯಕ್ಕೆ ಮನೆಯಲ್ಲಿ ಬೆಳೆಗೆ ಹೊಡೆಯಲು ತಂದು ಇಟ್ಟಿದ್ದ ಕ್ರಿಮಿನಾಷಕ  ಔಷಧಿಯನ್ನು ಸೇವಿಸಿ ಅಸ್ಥವ್ಯಸ್ಥಗೊಂಡಿದ್ದು ಅತನಿಗೆ ಇಲಾಜು ಕುರಿತು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇಲಾಜು ಕುರಿತು ಸೇರಿಕೆ ಮಾಡಿದಾಗ ಇಲಾಜು ಫಲಕಾರಿಯಾಗದೆ ಇಂದು ದಿ||14/04/16 ರಂದು ಮದ್ಯಾಹ್ನ 12:30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ.CAvÁ gÁªÀÄÄ®Ä vÀAzÉ UÉÆÃ«AzÀÄ ªÀAiÀÄ|| 58 ªÀµÀð, eÁw|| G¥ÁàgÀ G|| MPÀÌ®ÄvÀ£À ¸Á|| UÀtªÀÄÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉAiÀÄÄ.r.Dgï. £ÀA: 07/2016 PÀ®A: 174 ¹.Cgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                    ದಿನಾಂಕ 14-04-2016 ರಂದು 7.45 ಪಿ.ಎಂ. ಗಂಟೆಗೆ ನಮೂದಿತ ಗಾಯಾಳು ಪಿರ್ಯಾದಿ ºÀ£ÀĪÀÄ£ÀUËqÀ vÀAzÉ £ÁUÀ£ÀUËqÀ ¥Ánïï 38 ªÀµÀð, PÀÄgÀħgÀÄ, ²PÀëPÀgÀÄ, ¸Á: AiÀÄ®UÀ®¢¤ß gÀªÀgÀÄ ಲಿಂಗಸೂಗುರು-ಕಲ್ಬುರಗಿ ಮುಖ್ಯ ರಸ್ತೆಯ ಅಮರಗುಂಡಪ್ಪ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ಪಕ್ಕದಲ್ಲಿ  ನಡೆದುಕೊಂಡು ಹೋಗುವಾಗ   ಎದರುಗಡೆಯಿಂದ ಬಂದ ಮೋಟಾರು ಸೈಕಲ್ ನಂ ಕೆಎ 36 ಎಕ್ಷ  8629 ನೇದ್ದರ ಚಾಲಕ £ÁzÀ ¸ÀÄgÉñÀ vÀAzÉ ²ªÀ¥Àà gÁoÉÆÃqÀ ¸Á: UËqÀÆgÀÄ vÁAqÁ FvÀ£ÀÄ ತನ್ನ ಮೋಟಾರು ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಪಿರ್ಯಾದಿದಾರನಿಗೆ ಹಣೆಗೆ ಒಳ ಪೆಟ್ಟಾಗಿ ಗದ್ದಕ್ಕೆ ತೆರಚಿದ ಗಾಯವಾಗಿ, ಮೋಟಾರು ಸೈಕಲ್ ಸವಾರ ಹಾಗೂ ಹಿಂದೆ ಕುಳಿತವನಿಗೂ ಸಹ ತೆರಚಿದ ಗಾಯವಾಗಿದ್ದು ಘಟನೆಗೆ ಕಾರಣವಾದ ಮೋಟಾರು ಸೈಕಲ್ ನಂ ಕೆಎ 36 ಎಕ್ಷ 8629 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು  ಅಂತಾ ಇದ್ದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 90/16 PÀ®A. 279,337 L.¦.¹  CrAiÀİè ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
        ದಿನಾಂಕ: 06.04.2016 ರಂದು ಮಧ್ಯಾಹ್ನ 12.30 ಗಂಟೆಗೆ ಫಿರ್ಯಾದಿ ¸ÀÄzsÁPÀgÀgÉrØ vÀAzÉ ªÉAPÀlgÉrØ ªÀAiÀiÁ 38 ªÀµÀð eÁw gÉrØ G: MPÀÌ®ÄvÀ£À ¸Á: AiÀiÁ¥À®¢¤ß FvÀ ತಮ್ಮ ರವೀಂದ್ರರೆಡ್ಡಿ ಈತನು ತನ್ನ ಹೊಂಡಾಶೈನ್ ಮೋಟಾರ ಸೈಕಲ್ ನಂ ಕೆಎ36/ಎಸ್1586 ನೇದ್ದನ್ನು ತೆಗೆದುಕೊಂಡು ಕೆಲಸದ ನಿಮಿತ್ಯ ರಾಯಚೂರಿಗೆ ಹೋಗಿದ್ದು ಅಂದೇ ರಾತ್ರಿ ರಾಯಚೂರುನಿಂದ ವಾಪಸ ಮನೆಗೆ ಬರುವಾಗ ಗಾಯಾಳು ರವೀಂದ್ರರೆಡ್ಡಿ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ರಾಯಚೂರು-ಯಾಪಲದಿನ್ನಿ ರಸ್ತೆಯ ಮೇಲೆ ಜಂಗ್ಲೀಪೀರ ದರ್ಗಾ ಕ್ರಾಸ್ ಹತ್ತಿರ ರಾತ್ರಿ 08-30 ಗಂಟೆಗೆ ನಿಯಂತ್ರಣ ತಪ್ಪಿ ಕೆಳಗೆ ಮೋಟಾರ ಸೈಕಲ್ ಹಾಕಿಕೊಂಡು ಬೀಳಲು ಅವನಿಗೆ ಮುಖಕ್ಕೆ ಮತ್ತು ಹಿಂದಲೆಗೆ ಬಾರಿ ರಕ್ತಗಾಯವಾಗಿದ್ದರಿಂದ ಪ್ರತ್ಯಕ್ಷ ಸಾಕ್ಷಿ ಜನರು ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ.
       ನಂತರ ದಿ.07/04/16 ರಂದು ಮಧ್ಯಾಹ್ನ 03:30 ಗಂಟೆಗೆ ಹೆಚ್ಚಿನ ಇಲಾಜು ಕುರಿತು Apollo Hospital, Jubilee Hills, Hyderabad ದಲ್ಲಿ ಸೇರಿಕೆ ಮಾಡಿದ್ದು ದಿ.13/04/16 ರಂದು ಸಂಜೆ 06:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ರಸ್ತೆ ಅಪಘಾತದಲ್ಲಾದ ಗಾಯಗಳ ಬಾದೆಯಿಂದ ಗಾಯಳು ರವೀಂದ್ರರೆಡ್ಡಿ ಮೃತ ಪಟ್ಟಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA:  21/2016PÀ®A;279.304 (J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

              ದಿನಾಂಕ: 15.04.2016 ರಂದು ರಾತ್ರಿ 1200 ಗಂಟೆಯ ಸುಮಾರಿಗೆ ಫಿರ್ಯಾದಿ ಶ್ರೀ. ಸುರೇಶ್ ತಂದೆ ಸೂಗಪ್ಪ, 25 ವರ್ಷ, ಹರಿಜನ ಕೂಲಿಕೆಲಸ ಸಾ: ಮನೆ ನಂ. ಟೈಪ್ 6/542 ಕೆ.ಪಿ.ಸಿ. ಕ್ವಾರ್ಟಸ್ಸ ಶಕ್ತಿನಗರ.  ತಾ:ಜಿ: ರಾಯಚೂರು EªÀರು ಶಕ್ತಿನಗರದಿಂದ ರಾಯಚೂರುಗೆ ತನ್ನ ಮೋಟಾರ ಸೈಕಲ್ನಲ್ಲಿ ರಾಯಚೂರಿಗೆ ಬರುತ್ತಿದ್ದಾಗ್ಗೆ, ಹಿಂದಿನಿಂದ ಒಂದು ಟಿಪ್ಪರ ನಂ. .ಪಿ. 02/ಡಬ್ಲೂ. 6595 ನೇದ್ದನ್ನು ಅದರ ಅಪರಿಚಿತ ಚಾಲಕನು ಟಿಪ್ಪರನ್ನು  ಶಕ್ತಿನಗರ ಕಡೆಯಿಂದ ಹೆಗ್ಗಸನಹಳ್ಳಿ ಬೇಸ್ ಪವರ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ತನ್ನ ಮೋಟಾರ್ ಸೈಕಲ್ ಓವರಟೇಕ್ ಮಾಡಿದ್ದಲ್ಲದೆ, ರಸ್ತೆ ಎಡಪಕ್ಕದಲ್ಲಿ ರಾಯಚೂರು ಕಡೆಗೆ ರಸ್ತೆಯ ಸ್ಪೀಡ್ ಬ್ರೇಕರ್ ದಾಟುತ್ತಿದ್ದ   ತನ್ನ ಗೆಳೆಯ ಶ್ರೀ. ವೀರನಗೌಡ ತಂದೆ ರಾಜಶೇಖರ್ 26 ವರ್ಷ ಲಿಂಗಾಯತ್ ಕೂಲಿಕೆಲಸ ಸಾ: ಟೈಪ್ 7/639 ಕೆ.ಪಿ.ಸಿ. ಕ್ವಾಟರಸ್ ಶಕ್ತಿನಗರ ಈತನ ಯಮಹಾ ಆರ್.ಎಕ್ಸ್ 100 ಮೊಟಾರ ಸೈಕಲ್ ನಂ. ಸಿ.ಕೆ.ಎಲ್. 2233 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ವೀರನಗೌಡನು ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು ಆತನ ತಲೆಯ ಹಿಂದೆ, ನಡು ಹಣೆಯಲ್ಲಿ ರಕ್ತಗಾಯವಾಗಿದ್ದು, ಎಡಗಾಲಿನ ಪಾದದ ಹತ್ತಿರ ತೀವ್ರ ಒಳಪೆಟ್ಟಾಗಿದ್ದಲ್ಲದೆ, ಮೂಗು, ಬೆನ್ನಲ್ಲಿ ಮತ್ತು ಬಲ ಮೊಣಕಾಲಿಗೆ ತರಚಿದ ಗಾಯಗಳಾಗಿದ್ದು, ಸದರಿ ಟಕ್ಕರ ಕೊಟ್ಟ ಟಿಪ್ಪರಿನ ಚಾಲಕನು ಟಿಪ್ಪರನ್ನು ಅಲ್ಲೇ ನಿಲ್ಲಿಸಿ ಇಳಿದು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿದಾರರು ನೀಡಿದ ಹೇಳಿಕೆ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 66/2016 PÀ®A. 279, 337 L.¦.¹ ಮತ್ತು 187 ಮೋ.ವಾ.ಕಾಯ್ದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                    ದಿನಾಂಕ: 15-04-2016 ರಂದು 1-30 .ಎಮ್ ಕ್ಕೆ ಆರೋಪಿ ನಂ  02  ಸ್ವರಾಜ್ ಟ್ರ್ಯಾಕ್ಟರ್ ನಂ KA-36 TB-5644 (engine no-39.1350/SND040705) ಮತ್ತು ಟ್ರ್ಯಾಲಿ ನೇದ್ದರ ಮಾಲೀಕ ಇವನು ಆರೋಪಿ ನಂ 01 ಸ್ವರಾಜ್ ಟ್ರ್ಯಾಕ್ಟರ್ ನಂ KA-36 TB-5644 ( engine no-39.1350/SND040705) ಮತ್ತು ಟ್ರ್ಯಾಲಿ ನೇದ್ದರ ಚಾಲಕ. ಇವನಿಗೆ ಸ್ವರಾಜ್ ಟ್ರ್ಯಾಕ್ಟರ್ ನಂ KA-36 TB-5644(engine no-39.1350/SND040705) ಮತ್ತು ಟ್ರ್ಯಾಲಿಯಲ್ಲಿ ಮರಳನ್ನು ಕಳ್ಳತನ ದಿಂದ ತೆಗೆದುಕೊಂಡು ಬರಲು ಕೊಟ್ಟಿದ್ದಕ್ಕೆ, ಆರೋಪಿ ನಂ 04 ಸ್ವರಾಜ್ ಟ್ರ್ಯಾಕ್ಟರ್ ಇಂಜನ್ ನಂ-39.1345/SLL07544 ಮತ್ತು ಟ್ರ್ಯಾಲಿ ನೇದ್ದರ ಮಾಲೀಕ ಇವನು ಆರೋಪಿ ನಂ 03 3) ಸ್ವರಾಜ್ ಟ್ರ್ಯಾಕ್ಟರ್ ಇಂಜನ್ ನಂ-39.1345/SLL07544 ಮತ್ತು ಟ್ರ್ಯಾಲಿ ನೇದ್ದರ ಚಾಲಕ.ಇವನಿಗೆ  ಸ್ವರಾಜ್ ಟ್ರ್ಯಾಕ್ಟರ್ ಇಂಜನ್ ನಂ-39.1345/SLL07544 ಮತ್ತು ಟ್ರ್ಯಾಲಿಯಲ್ಲಿ ಮರಳನ್ನು ಕಳ್ಳತನ ದಿಂದ ತೆಗೆದುಕೊಂಡು ಬರಲು ಕೊಟ್ಟಿದ್ದಕ್ಕೆ, ಆರೋಪಿ ನಂ 06  ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ-ZKZC02901 ಮತ್ತು ಟ್ರ್ಯಾಲಿ ನೇದ್ದರ ಮಾಲೀಕ. ಇವನು ಆರೋಪಿ ನಂ 05 ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ-ZKZC02901 ಮತ್ತು ಟ್ರ್ಯಾಲಿ ನೇದ್ದರ ಚಾಲಕ ಇವನಿಗೆ ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ-ZKZC02901 ಮತ್ತು ಟ್ರ್ಯಾಲಿಯಲ್ಲಿ ಮರಳನ್ನು ಕಳ್ಳತನ ದಿಂದ ತೆಗೆದುಕೊಂಡು ಬರಲು ಕೊಟ್ಟಿದ್ದಕ್ಕೆ ಸರಕಾರಕ್ಕೆ ರಾಜಧನ ಕಟ್ಟದೆ ಆರೋಪಿ ನಂ 01 ಇವನು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ .ಕಿ ರೂ 500/- ಬೆಲೆ ಬಾಳುವ ಮರಳನ್ನು, ಆರೋಪಿ ನಂ 03, 05 ಇವರು ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ತಲಾ .ಕಿ ರೂ 2000/- ಬೆಲೆ ಬಾಳುವ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಅನಧಿಕೃತವಾಗಿ ಸಾಗಾಣಕೆ ಮಾಡಕೊಂಡು ಸಿಂಧನೂರಿನ ವಿನಯ ರೆಸಿಡೆನ್ಸಿ ಹಿಂದುಗಡೆ ಬರುತ್ತಿದ್ದಾಗ ಫಿರ್ಯಾದಿದಾರರು ತಮ್ಮೊಂದಿಗೆ ಸಿಂಧನೂರು ಗ್ರಾಮ ಲೆಕ್ಕಾಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವುಗಳನ್ನು ತಡೆದು ನಿಲ್ಲಿಸಿದಾಗ ಅವುಗಳ ಚಾಲಕರು ಟ್ರ್ಯಾಕ್ಟರ್ ಟ್ರ್ಯಾಲಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಅವುಗಳನ್ನು ಬೇರೆ ಚಾಲಕರ ಮುಖಾಂತರ ಠಾಣೆಗೆ ತೆಗೆದುಕೊಂಡು ಬಂದಿದ್ದು, ಅವುಗಳ ಚಾಲಕರು ಮತ್ತು ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ   ಗುನ್ನೆ ನಂ.67/2016 , ಕಲಂ: 379 .ಪಿ.ಸಿ , ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  

PÀ¼ÀÄ«£À ¥ÀæPÀgÀtzÀ ªÀiÁ»w:-
         ಫಿರ್ಯಾದಿ ಮಲ್ಲಯ್ಯ ತಂದೆ ಸಂಜೀವಪ್ಪ, ನಾಗಲದಿನ್ನಿ, ವಯ: 40 ವರ್ಷ, ಜಾ: ನಾಯಕ, : ಒಕ್ಕಲುತನ, ಸಾ: ಜವಳಗೇರಾ ತಾ: ಸಿಂಧನೂರು.EªÀರು ದಿನಾಂಕ 02-04-2016 ರಂದು ಮಧ್ಯಾಹ್ನ 1-00 ಗಂಟೆಗೆ ತಮ್ಮ ಕಪ್ಪು ಬಣ್ಣದ ಹಿರೋ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ KA-36 EB-5755 (ಚೆಸ್ಸಿ ನಂ-MBLHA10AWDHC71030, ಮತ್ತು ಇಂಜನ್ ನಂ-HA10ENDHC10925) Model-2013., .ಕಿ ರೂ 20,000/- ಬೆಲೆ ಬಾಳುವದನ್ನು ಸಿಂಧನೂರು ಸರಕಾರಿ ಅಸ್ಪತ್ರೆಯ ಆವರಣದಲ್ಲಿರುವ ಶ್ರೀ ಅಂಬಾದೇವಿ ಗುಡಿಯ ಹಿಂದುಗಡೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಆಸ್ಪತ್ರೆಯಲ್ಲಿ ಹೋಗಿ ತಮ್ಮ ತಾಯಿಯ ಕಣ್ಣಿನ ಚೆಕ್ ಅಪ್ ಮಾಡಿಸಿಕೊಂಡು 3-00 ಪಿ.ಎಮ್ ಕ್ಕೆ ವಾಪಸ್ ಬಂದು ನೋಡಲು ಯಾರೋ ಕಳ್ಳರು ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂದಿನಿಂದ ಇಂದಿನವರೆಗೂ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಕಳುವಾದ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿಕೊಡಬೇಬೆಂದು ಅಂತಾ ಇದ್ದ ದೂರಿನ ಮೇರೆಗೆ ಸಿಂಧನೂರು ನಗರ ಠಾಣೆ ಗುನ್ನೆ ನಂ.66/2016 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
             ದಿನಾಂಕ 15-04-2016 ರಂದು ಬೆಳಿಗ್ಗೆ 10-00  ಗಂಟೆಗೆ ಫಿರ್ಯಾದಿ ²æÃ AiÀÄAPÀ¥Àà vÀAzÉ AiÀÄAPÀtÚ PÁénAiÀĪÀgÀÄ ªÀAiÀÄ 45 ªÀµÀð eÁ-G¥ÁàgÀ G-ºÉÆl¯ï PÉ®¸À ¸Á-d£ÀvÁ PÁ¯ÉÆÃ¤ eÁ®ºÀ½î ಇವರು ಪೊಲೀಸ್ ಠಾಣೆಗೆ ಹಾಜರಾಗಿ ಗಣೀಕೀಕೃತ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿ ಸಂಕ್ಷಿಪ್ತ ಸಾರಾಂಶವೇನೆಂದರೆ, vÀನ್ನ ಮಗಳು ರಂಗಮ್ಮ ವಯ 17 ವರ್ಷ 10 ತಿಂಗಳು ಇವಳಿಗೆ ನನ್ನ ಹೆಂಡತಿ ಹನುಮಂತಿಯ ಖಾಸ ತಮ್ಮನಾದ ರಂಗಪ್ಪ ತಂದೆ ಲಚಮಪ್ಪ ಸಾ-ಮಾನಸಗಲ್ ಇವನೊಂದಿಗೆ ಮದುವೆ ಮಾಡುವ ಸಂಬಂದ  ದಿನಾಂಕ 04-04-2016 ರಂದುನಿಶ್ಚಿತಾರ್ಥ ಕಾರ್ಯಕ್ರಮ ಇಟ್ಟುಕೊಂಡಿದ್ದು ಸದರಿ ಕಾರ್ಯಕ್ರಮಕ್ಕೆ ಬಳಿ ಮತ್ತು ಮುಂತಾದ ಸಾಮಾನುಗಳನ್ನು ಜಾಲಹಳ್ಳಿಯಲ್ಲಿ ತೆಗೆದುಕೊಂಡು ಬರುತ್ತೇನೆಂದು ದಿನಾಂಕ 03-04-2016 ರಂದು ಮಧ್ಯಾಹ್ನ 01-00 ಗಂಟೆಗೆ ಮನೆಯಲ್ಲಿ ತನ್ನ ತಾಯಿ ಹನುಮಂತಿ ಇವಳಿಗೆ ಹೇಳಿ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ. ಯಾರೋ ದುಷ್ಕರ್ಮಿಗಳು ದುರ್ಮಾರ್ಗಕ್ಕೆ ಪ್ರೇರೆಪಿಸುವ ಉದ್ದೆಶದಿಂದ  ಅಪಹರಿಸಕೊಂಡು ಹೋಗಿರಬಹುದು ಎಂಬ ಸಂಶಯವಿದ್ದು ಸಂಬಂದಿಕರಲ್ಲಿ ವಿಚಾರಿಸಿದರು ಪತ್ತೆಯಾಗಿರುವುದಿಲ್ಲ CAvÁ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA:54/2016 PÀ®A-366 (J) L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.