Thought for the day

One of the toughest things in life is to make things simple:

12 Jan 2016

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

EvÀgÉ L.¦.¹. ¥ÀæPÀgÀtzÀ ªÀiÁ»w:-
           ಪಿರ್ಯಾದಿ ºÉÆ£ÀÄßgÀªÀÄä UÀAqÀ ¸ÉÆÃªÀÄ£ÁxÀ, 23 ªÀµÀð, eÁ:zÁ¸ÀgÀ, G:PÀư, ¸Á:vÀÄgÀÄ«ºÁ¼À vÁ:¹AzsÀ£ÀÆgÀ FPÉಯು ತನ್ನ ಗಂಡನು ಮೃತ ಪಟ್ಟಿದ್ದರಿಂದ ತುರುವಿಹಾಳ ಗ್ರಾಮದ ತನ್ನ ತವರು ಮನೆಯಲ್ಲಿ ವಾಸವಿದ್ದು, ಆರೋಪಿತನು ಆಕೆಗೆ ಫೋನ್ ಮಾಡಿ ತನ್ನ ಜೊತೆಗೆ ಬಾ ಅಂತಾ ಕರೆದು ಮಾನಸಿಕ ಹಿಂಸೆ ನೀಡುತ್ತಿದ್ದರಿಂದ ಈ ವಿಷಯದ ಬಗ್ಗೆ ಪಿರ್ಯಾದಿ ತನ್ನ ತಂದ-ತಾಯಿಯವರಿಗೆ ತಿಳಿಸಿದ್ದರಿಂದ ಅವರುಗಳು 1) PÀȵÀÚ vÀAzÉ ¥ÀÄAqÀ°APÀ¥Àà, 25 ªÀµÀð, eÁ:zÁ¸ÀgÀ, FvÀ£À ಮನೆಗೆ ಹೋಗಿ ಬುದ್ದಿ ಹೇಳಿ ಬಂದಿದ್ದು, ದಿನಾಂಕ:09-01-16 ರಂದು 20.30 ಗಂಟೆಗೆ ಪಿರ್ಯಾದಿ ತನ್ನ ಮನೆಯಲ್ಲಿದ್ದಾಗ ಆರೋಪಿತನು ಅಕ್ರಮವಾಗಿ ಮನೆ ಪ್ರವೇಶ ಮಾಡಿ ಆಕೆಗೆ ‘’ ಲೇ ಸೂಳೇ ನಿನ್ನ ಗಂಡ ಸತ್ತಿದ್ದಾನೆಂದು ನಾನು ನಿನಗೆ ಫೋನ್ ಮಾಡಿದರೇ ನಮ್ಮ ಮನೆಯತನಕ ನಿಮ್ಮ ಮನೆಯವರನ್ನು ಕಳುಹಿಸುತ್ತಿಯನಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಆಕೆಯ ಕೂದಲು ಹಿಡಿದು ಎಳೆದಾಡಿ ಆಕೆಯ ಮೈಮೇಲಿನ ಸೀರೆ ಹಿಡಿದು ಎಳೆದಾಡಿದ್ದು ಆಗ ಪಿರ್ಯಾದಿಯ ತಂದೆ-ತಾಯಿಯವರು ಜಗಳ ಬಿಡಿಸಲು ಬಂದಾಗ ಆರೋಪಿತನು ಅವರಿಗೆ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಅವರ ಹಣೆಯ ಮೇಲೆ ಹೊಡೆದು ಗಾಯಗೊಳಿಸಿದ್ದು ನಂತರ ಆರೋಪಿತನ ಅಕ್ಕಳಾದ ಭೀಮಮ್ಮ ಈಕೆಯು ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ತಮ್ಮನ ಮೇಲೆ ಸುಳ್ಳು ಆರೋಪ ಮಾಡಿತ್ತಿಯನಲೇ ಸೂಳೇ ಅಂತಾ ಬೈದು ತನ್ನ ಕಾಲಿನಿಂದ ಪಿರ್ಯಾದಿ ಒದ್ದಿದ್ದು ಹಾಗೂ ಪಿರ್ಯಾದಿ ತಂದೆಯ ಅಂಗಿ ಹಿಡಿದು ಎಳೆದಾಡಿರುತ್ತಾಳೆ ನಂತರ ಕೇರಿಯ ಜನರು ಬಂದು ಜಗಳ ಬಿಡಿಸಲು ಆಗ 1]PÀȵÀÚ vÀAzÉ ¥ÀÄAqÀ°APÀ¥Àà, 25 ªÀµÀð, eÁ:zÁ¸ÀgÀ, FvÀ£À  2) ©üêÀĪÀÄä UÀAqÀ ªÀÄ®è¥Àà, E§âgÀÆ ¸Á:vÀÄgÀÄ«ºÁ¼À ಪಿರ್ಯಾದಿಗೆ ಇನ್ನೊಂದು ಸಾರಿ ನಮ್ಮ ಮನೆತನಕ ಬಂದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಈ ಕುರಿತು ಪಿರ್ಯಾದಿಯು ತನ್ನ ಕೇರಿಯ ಜನರಿಗೆ ವಿಷಯ ತಿಳಿಸಿ ನಂತರ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದುದರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 04/2016 PÀ®A.448, 504, 323, 354, 324, 506 ¸À»vÀ 34 L¦¹ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:12.01.2016 gÀAzÀÄ  45 ¥ÀææPÀgÀtUÀ¼À£ÀÄß ¥ÀvÉÛ ªÀiÁr 6300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.   

11 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

        ¢£ÁAPÀ 10-1-2016 gÀAzÀÄ ªÀÄzsÁåºÀß ¦üAiÀiÁð¢AiÀÄ CtÚ£À ªÀÄUÀ ªÀÄÈvÀ/DgÉÆÃ¦ ªÉÄ»§Æ§Ä vÀAzÉ SÁ¹A C° 18 ªÀµÀð eÁw ªÀÄĹèA PÀlÄUÀgÀ ¸Á:PÉÆvÀÛzÉÆrØ EªÀ£ÀÄ vÀ£Àß »gÉÆ ¸Éà÷èÃAqÀgï¥Àè¸ï ªÁºÀ£À £ÀA.PÉJ-36  FJ-7576 £ÉÃzÀÝgÀ »AzÉ vÀ£Àß UɼÉAiÀÄ CªÀÄgÉñÀ vÀAzÉ ºÉÆ£ÀPÉÃgÀ¥Àà 18 ªÀµÀð eÁw CUÀ¸ÀgÀ ¸Á: ¦°èUÀÄAqÀ FvÀ£À£ÀÄß PÀÆr¹PÉÆAqÀÄ PÀÄj ªÁå¥ÁgÀ ªÀiÁrPÉÆAqÀÄ  ±ÀºÁ¥ÀÄgÀ vÁ®ÆQ£À PÉÆ¼ÀÆîgÀÄ UÁæªÀÄzÀ PÀqɬÄAzÀ PÉÆvÀÛzÉÆrØ PÀqÉUÉ §gÀĪÁUÀ ºÀÆ«£ÀºÉqÀV-zÉêÀzÀÄUÀð ªÀÄÄRå gÀ¸ÉÛ ¨Á¨Á qÁ¨Á zÀ ºÀwÛgÀ DgÉÆÃ¦ ªÉÆmÁgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉ  ¹ÌÃqï DV ©zÁÝUÀ ZÁ®PÀ DgÉÆÃ¦ ªÀÄ»§Æ¨ï£À  vÀ¯ÉAiÀÄ »AzÀÄUÀqÉ ¨sÁj M¼ÀUÁAiÀĪÁVzÀÄ,Ý Q« ªÀÄvÀÄÛ ªÀÄÆV¤AzÀ gÀPÀÛ §AzÀÄ ¸ÀܼÀzÀ°è ªÀÄÈvÀ¥ÀnzÀÄÝ, »AzÀÄUÀqÉ PÀĽvÀ CªÀÄgÉñï FvÀ¤UÉ JqÀUÁ®Ä ªÉÆtPÁ®Ä PɼÀUÀqÉ ªÀÄÄjzÀAvÀ ¨sÁj M¼ÀUÁAiÀÄ, ¥ÁzÀzÀ ªÉÄÃ¯É gÀPÀÛUÁAiÀÄ, JzÉUÉ M¼À¥ÉmÁÖVzÀÄÝ  EgÀÄvÀÛzÉ.CAvÁ ¨ÁµÁ ¸Á¨ï vÀAzÉ ¨Á¯É¸Á¨ï 35 ªÀµÀð eÁ:PÀlÄUÀgÀÄ (ªÀÄĹèA) G:ªÁå¥ÁgÀ ¸Á:PÉÆvÀÛzÉÆrØ gÀªÀgÀÄ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ ªÉÆ.¸ÀA. 11/2016PÀ®A 279,337, 338,304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
    

         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:11.01.2016 gÀAzÀÄ  94 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.   

10 Jan 2016

Reported Crimes

    
                                                                                                                                                                                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ¢£ÁAPÀ:-09/01/2016 gÀAzÀÄ ¸ÁAiÀÄAPÁ® ¦üAiÀiÁ𢠺ÀĸÉãÀ vÀAzsÉ wªÀÄäAiÀÄå ªÀ:24, eÁ:ªÀqÀØgÀ G:ªÉÄøÀ£ï PÉ®¸À ¸Á:PÉA¨Á« vÁ:¸ÀÄgÀÄ¥ÀÄgÀ f:AiÀiÁzÀVj ªÀÄvÀÄÛ vÀªÀÄä ¸ÀA¨sÀA¢PÀgÀÄ vÀªÀÄä HgÀÄ PÉA¨Á«¬ÄAzÀ JgÀqÀÄ ªÉÆmÁgï ¸ÉÊPÀ¯ï vÉUÉzÀÄPÉÆAqÀÄ §A¢zÀÄÝ vÁ£ÀÄ ªÀÄvÀÄÛ vÀ£Àß »AzÀÄUÀqÉ MAzÀÄ ªÉÆmÁgï ¸ÉÊPÀ¯ïzÀ°èzÀÄÝ, ºÁUÀÆ ¹zÀÞgÁªÀÄ¥Àà ªÀÄvÀÄÛ ªÀÄrªÁ¼À¥Àà E£ÉÆßAzÀÄ ªÉÆmÁgï ¸ÉÊPÀ¯ï£À°è §A¢zÀÄÝ ªÀÄrªÁ¼À¥Àà FvÀ£ÀÄ £ÀqɸÀÄwÛzÀÝ ªÉÆmÁgï ¸ÉÊPÀ¯ï£ÀÄ zÉêÀzÀÄUÀð-gÁAiÀÄZÀÆgÀÄ ªÀÄÄRå gÀ¸ÉÛAiÀÄ°è ¹gÀªÁgÀ PÁæ¸À ºÀwÛgÀzÀ°è ªÉÆmÁgï ¸ÉÊPÀ¯ï £ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉ ©æÃqïÓ ºÀwÛgÀ ºÀA¥ïì zÀ°è ¹ÌÃqï DV ªÉÆmÁgï ¸ÀªÉÄÃvÀ PɼÀUÉ ©zÀÄÝ E§âgÀÄ C¥ÀWÁvÀªÁVzÀÄÝ ¹zÀÞgÁªÀÄ¥Àà ªÀÄvÀÄÛ ªÀÄrªÁ¼À¥Àà EªÀgÀÄUÀ½UÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÁ¼ÀVzÀÄÝ 108 ªÁºÀ£ÀzÀ°è ºÁQPÉÆAqÀÄ §AzÀÄ ¸ÀPÁðj D¸ÀàvÉæ zÉêÀzÀÄUÀðzÀ°è ¸ÉÃjPÉAiÀiÁV C°èAzÀ ºÉaÑ£À E¯ÁfUÁV, jêÀiïì D¸ÀàvÉæ gÁAiÀÄZÀÆgÀÄzÀ°è ¸ÉÃjPÉAiÀiÁVzÀÄÝ ªÉÆmÁgï ¸ÉÊPÀ¯ï ZÁ®PÀ£À «gÀÄzÀÞ PÀæªÀÄ dgÀÄV¸À®Ä ¤ÃrzÀ ºÉýPÉAiÀÄ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ  zÉêÀzÀÄUÀð  ¥ÉÆ°Ã¸ï oÁuÉ. UÀÄ£Àß £ÀA.10/2016  PÀ®A. 279,337,338 L¦¹. CrAiÀÄ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.
              ದಿನಾಂಕ: 09-01-2016 ರಂದು ಬೆಳಿಗ್ಗೆ 10-40 ಸುಮಾರಿಗೆ ಸಿಂಧನೂರು-ರಾಯಚೂರು ರಸ್ತಯಲ್ಲಿ ಆರೋಪಿತನು ಭೀಮನಗೌಡ ತಂದೆ ಬಸಣ್ಣ, ಆಪೆ ಆಟೋ ನಂ.ಕೆಎ-36/-1191 ನೇದ್ದರ ಚಾಲಕ, ಸಾ:ಕಲ್ಲೂರು, ತಾ: ಸಿಂಧನೂರು FvÀ£ÀÄ ತನ್ನ ಆಪೆ ಆಟೋ ನಂ.ಕೆಎ-36/-1191 ರಲ್ಲಿ ಫಿರ್ಯಾದಿ, ಶಂಕ್ರಮ್ಮ, ನಿಂಗಮ್ಮ ಹಾಗೂ ಇತರರನ್ನು ಕೂಡಿಸಿಕೊಂಡು ಏಳುರಾಗಿಕ್ಯಾಂಪ್ ಕಡೆಯಿಂದ ಸಿಂಧನೂರಿಗೆ ಆಟೋವನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನೆಡಸಿಕೊಂಡು ಬಂದು ಸಿಂಧನೂರು ನಗರದಲ್ಲಿ ಜ್ಯೂನಿಯರ್ ಕಾಲೇಜು ಹತ್ತಿರ ಎದುರುಗಡೆ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಒಮ್ಮೇಲೆ ಆಟೋವನ್ನು ಬಲಕ್ಕೆ ಕಟ್ ಮಾಡಿಕೊಂಡಾಗ ಆಟೋ ನಿಯಂತ್ರಣ ತಪ್ಪಿ ಪಲ್ಟಯಾಗಿ ಬಿದ್ದುದರಿಂದ ಫಿರ್ಯಾದಿ, ಶಂಕ್ರಮ್ಮ , ಆರೋಪಿ ಇವರು ರಸ್ತೆಯ ಪಕ್ಕದ ಚರಂಡಿಯಲ್ಲಿ ಬಿದ್ದು, ಫಿರ್ಯಾದಿ, ಆರೋಪಿ ಹಾಗೂ ನಿಂಗಮ್ಮ ಇವರಿಗೆ ಸಾದಾ ಗಾಯಗಳು ಹಾಗೂ ಶಂಕ್ರಮ್ಮಳಿಗೆ ಬಲವಾದ ರಕ್ತಗಾಯ ಮತ್ತು ಒಳಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾಠಾಂಶದ ಮೇಲಿಂದಾ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ  ಗುನ್ನೆ ನಂ.01/2016, ಕಲಂ.279,337,338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
            ಫಿರ್ಯಾದಿ ಲಕ್ಷ್ಮಣ ತಂದೆ ಧರ್ಮಪ್ಪ, ವಯಾ: 28 ವರ್ಷ, ಜಾ: ಲಮಾಣಿ, ಉ:ಕೂಲಿಕೆಲಸ ಸಾ:ಬಿಳಿಭಾವಿ ತಾಂಡಾ ತಾ:ಜಿ:ಕೊಪ್ಪಳ FvÀ£À ತಮ್ಮನಾದ ಮೃತ ಮಂಜುನಾಥ ತಂದೆ ಧರ್ಮಪ್ಪ, ವಯಾ: 20 ವರ್ಷ, ಜಾ: ಲಮಾಣಿ, ಉ:ಕೂಲಿಕೆಲಸ ಸಾ:ಬಿಳಿಭಾವಿ ತಾಂಡಾ ತಾ:ಜಿ:ಕೊಪ್ಪಳ ಈತನು ಅಜ್ಮೀರ್ ತಂದೆ ಇಮಾಮಸಾಬ, ಟ್ರ್ಯಾಕ್ಟರ್ ನಂ. ಕೆಎ-37-ಟಿಬಿ-0452 ನೇದ್ದರ ಸಂಗಡ ಇದ್ದ ನಂಬರ್ ಇಲ್ಲದ ಟ್ರಾಲಿಯ ಚಾಲಕ ಸಾ:ಮರಳಿ ತಾ:ಗಂಗಾವತಿ ಜಿ.ಕೊಪ್ಪಳ Fತನ ಟ್ರ್ಯಾಕ್ಟರ್ ನಂ. ಕೆಎ-37-ಟಿಬಿ-0452 ನೇದ್ದರ ಸಂಗಡ ಇದ್ದ ನಂಬರ್ ಇಲ್ಲದ ಟ್ರಾಲಿಯಲ್ಲಿ ಈಳಿಗನೂರುದಲ್ಲಿ ಕಬ್ಬನ್ನು ಲೋಡ್ ಮಾಡಿಕೊಂಡು ಮೃತನು ಚಾಲಕನ ಹಿಂದುಗಡೆ ಕುಳಿತುಕೊಂಡು ಸಿರುಗುಪ್ಪ ತಾಲೂಕಿನ ದೇಶನೂರು ಶುಗರ್ ಫ್ಯಾಕ್ಟರಿಯ ಕಡೆಗೆ ಹೊರಟಿದ್ದು ದಿನಾಂಕ 10-01-2016 ರಂದು 4.30 ಎಎಂ ಸುಮಾರಿಗೆ, ಸಿಂಧನೂರು - ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ದಡೇಸೂಗೂರು ಗ್ರಾಮದ ಐಬಿ ಹತ್ತಿರ ರಸ್ತೆಯ ಮೇಲೆ, ಆರೋಪಿತನು ತನ್ನ  ಟ್ರ್ಯಾಕ್ಟರ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಮೃತನು ಕೆಳಗೆ ಬಿದ್ದಾಗ ಟ್ರ್ಯಾಕ್ಟರ್ ಗಾಲಿ ಮೃತನ ಬಲಗಾಲಿನ ಮೇಲೆ ಹಾಯ್ದು ಹೋಗಿ ಬಲಗಾಲಿನ ಎಲುಬು ಮುರಿದು ಭಾರೀ ರಕ್ತಗಾಯವಾಗಿ ನಂತರ ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದಿ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿಯ ಕಡೆಗೆ ಹೊರಟಾಗ ಶ್ರೀಪುರಂ ಜಂಕ್ಷನ್ ಹತ್ತಿರ 07.20 ಎಎಂ ಸುಮಾರಿಗೆ ದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ¹AzsÀ£ÀÆgÀ UÁæ«ÄÃt  ಠಾಣಾ ಗುನ್ನೆ ನಂ. 12/2016 ಕಲಂ 279, 304 (ಎ) ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ¢£ÁAPÀ: 08/01/2016 gÀAzÀÄ ªÀÄzsÁåºÀߢAzÀ ¸ÀAZÁgÀ oÁuÉAiÀÄ ¹¥À¹ 224 gÀªÀgÀÄ zÉêÀzÀÄUÀðzÀ §¸ï ¤¯ÁÝtzÀ ºÀwÛgÀ PÀvÀðªÀå ¤ªÀð»¸ÀÄwÛzÁÝUÀ ¸ÁAiÀÄAPÁ® 06-30 UÀAmÉAiÀÄ ¸ÀĪÀiÁjUÉ gÁAiÀÄZÀÆgÀÄ gÀ¸ÉÛAiÀÄ PÀqɬÄAzÀ M§â mÁæPÀÖgï ZÁ®PÀ£ÀÄ mÁæPÀÖgÀ£ÀÄß £ÀqɬĹPÉÆAqÀÄ §A¢zÀÄÝ DUÀ ¹¦¹ 224 gÀªÀgÀÄ PÉÊ ªÀiÁr ¤°è¹zÀÄÝ CzÀgÀ ZÁ®PÀ£ÀÄ mÁæPÀÖgÀ£ÀÄß ¤°è¹ PɼÉUÉ E½zÀÄ ¸ÀܼÀ¢AzÀ Nr ºÉÆÃVzÀÄÝ mÁåPÀÖgï£À £ÀA. PÉ.J. 36  n.¹.2012 CAvÁ  EzÀÄÝ, mÁæ°AiÀÄ £ÀA§gï EgÀĪÀÅ¢¯Áè mÁæöå°AiÀÄ°è ¸ÀĪÀiÁgÀÄ 1750 gÀÆ. UÀ¼ÀµÀÄÖ ¨É¯É ¨Á¼ÀĪÀ ªÀÄgÀ¼ÀÄ EzÀÄÝ, AiÀiÁªÀÅzÉà ¥ÀgÀªÁtÂUÉ ¥ÀvÀæ ¥ÀqÉAiÀÄzÉ ¸ÀPÁðgÀPÉÌ gÁdzsÀ£À PÀlÖzÉ  PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß PÀȵÁÚ £À¢ wÃgÀzÀ PÀQðºÀ½î UÁæªÀÄzÀ PÀqɬÄAzÀ vÀÄA©PÉÆAqÀÄ §AzÀÄ ¸ÁUÁl ªÀiÁrzÀÄÝ EgÀÄvÀÛzÉ. ¸ÀzÀj mÁåPÀÖgï £ÀA. PÉ.J. 36 n.¹ 2012 £ÉÃzÀÝgÀ ZÁ®PÀ ºÉ¸ÀgÀÄ «¼Á¸À UÉÆwÛgÀĪÀÅ¢¯Áè. mÁåPÀÖgï £ÀA. PÉ.J. 36 n.¹ 2012 £ÉÃzÀÝgÀ ªÀiÁ®PÀ ºÉ¸ÀgÀÄ «¼Á¸À UÉÆwÛgÀĪÀÅ¢¯Áè. EªÀgÀ «gÀÄzÀÝ PÀæªÀÄ dgÀÄV¸ÀĪÀ PÀÄjvÀÄ ªÀgÀ¢ ªÀÄvÀÄÛ ªÀÄgÀ¼ÀÄ vÀÄA©zÀ mÁæPÀÖgÀ£ÀÄß ºÁdgÀÄ ¥Àr¹zÀ DzsÁgÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA.08/2016  PÀ®A: 4(1A) , 21 MMRD ACT  &  379 IPC CrAiÀÄ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.


PÀ¼ÀÄ«£À ¥ÀæPÀgÀtzÀ ªÀiÁ»w:-
              ದಿನಾಂಕ: 10.01.2016 ರಂದು ಬೆಳಗಿನ ಜಾವ 00.10 ಗಂಟೆಗೆ ಕೇಶವ ಇ. ನಾಯ್ಕ ತಂದೆ ಈಗಪ್ಪ ನಾಯ್ಕ, ಸಾ: ಮ.ನಂ: ಟೈಪ್-3/5 ಆರ್.ಟಿ.ಪಿ.ಸಿ ಕಾಲೋನಿ ಶಕ್ತಿನಗರ ಇವರು ಒಂದು ಲಿಖಿತ ಫಿರ್ಯಾದಿ ಕೊಟ್ಟಿದ್ದು ಸಾರಾಂಶವೇನೆಂದರೆ ತನ್ನ ಸ್ವಂತ ಉಪಯೋಗಕ್ಕಾಗಿ ಒಂದು ಕೆ.ಎ-36/ಎಂ-0809 ಮಾರುತಿ 800 ಸುಜಿಕಿ ಕಾರ್ ಇಟ್ಟುಕೊಂಡಿದ್ದು ಆ ಕಾರನ್ನು ನಿನ್ನೆ ದಿನಾಂಕ: 09.01.2016 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ ತನ್ನ ವಾಸದ ಮನೆಯ ಮುಂದೆ ಇಟ್ಟು ಕಾರನ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದು ಪುನ: ರಾತ್ರಿ 10.00 ಗಂಟೆ ಸುಮಾರಿಗೆ ಮನೆಯ ಪಕ್ಕದ ಸುರೇಶ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಕಾರನ್ನು ಯಾರೋ ಇಬ್ಬರು ಯುವಕರು ತಳ್ಳಿಕೊಂಡು ಹೋಗುತ್ತದ್ದಾರೆ. ಅಂತಾ ತಿಳಿಸಿದ್ದು ತಾನು ಬಂದು ನೋಡಲಾಗಿ ತನ್ನ ಕಾರನ್ನು ಮನೆಯ ಯಿಂದ ಸುಮಾರು 30 ಅಡಿ ಅಂತರದವರೆಗೆ ತಳ್ಳಿಕೊಂಡು ಹೋಗಿ ಅದರ ಬಲಭಾಗ ಜಕ್ಕಂಗೊಳಿಸಿದ್ದು ಈ ಘಟನೆಯನ್ನು ಪಕ್ಕದ ಮನೆಯವರಾದ ರಾಮಚಂದ್ರ ಸಹ ನೋಡಿ ಕಳುವು ಮಾಡುವವರನ್ನು ಮಾತನಾಡಿಸಿದಾಗ ಅವರು ಕಾರನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಸದರಿ ತನ್ನ ಕಾರನ ಕಿಮ್ಮತ್ತು 60,000/-ರೂ. ಇದ್ದು ಜಕ್ಕಂಗೊಂಡ ಕಾರನ ಗ್ಲಾಸ್ ಕಿಮ್ಮತ್ತು 5000/-ರೂ. ಆಗಬಹುದು ತಾವು ಕಾರು ಕಳುವು ಮಾಡಲು ಪ್ರಯತ್ನಿಸಿ ಗ್ಲಾಸ್ ಹೊಡೆದ ಜಕ್ಕಂಗೊಳಿಸಿದ ಅಪರಿಚಿತ ಯುವಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿ ಪ್ರಕಾರ ಶಕ್ತಿನಗರ ಠಾಣಾ ಗುನ್ನೆ ನಂ: 04/2016 ಕಲಂ: 380, 511, 427 ಐಪಿಸಿ ಪ್ರಕಾರ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA© ¥ÀæPÀgÀtzÀ ªÀiÁ»w:-
                 ¢£ÁAPÀ 08-01-2016 gÀAzÀÄ ªÀÄzsÁåºÀß 02-30 UÀAmÉAiÀÄ ¸ÀĪÀiÁjUÉ vÀªÀÄä ¹ªÀiÁAvÀgÀzÀ ºÉÆ®zÀ°è PÀ®èAUÀr ¨É¼É ¨É¼ÉzÀ ºÉÆ®zÀ°è ¦üAiÀiÁ𢠪ÀÄAdÄ£ÁxÀ vÀAzÉ ªÀÄÄzÀPÀ¥Àà vÀÄzÀrØ ªÀ:22, eÁ:£ÁAiÀÄPÀ G:MPÀÌ®ÄvÀ£À ¸Á:¸ÀtÚ §vÀæzÉÆrØ (PÉÆvÀÛzÉÆrØ) vÁ:zÉêÀzÀÄUÀð FvÀÀ£ÀÄ ¤ÃgÀÄ PÀlÄÖwÛzÁÝUÀ, vÉAV£À PÁ¬ÄAiÀÄ J¼É ¤ÃgÀÄ PÀÄr¢zÀÝgÀ «µÀAiÀÄzÀ°è 1)±ÁAvÀªÀÄä vÀAzÉ ²ªÀ¥Àà2)®Qëöäà vÀAzÉ ²ªÀ¥Àà3)§¸ÀìªÀÄä UÀAqÀ ±ÉÃR¥Àà 4)±ÉÃR¥Àà vÀAzÉ ²ªÀ¥Àà5)ºÀ£ÀĪÀÄ¥Àà vÀAzÉ ²ªÀ¥Àà6)²ªÀ¥Àà vÀAzÉ AiÀÄAPÀ¥Àà J¯ÁègÀÄ vÀÄzÀrØAiÀĪÀgÀÄ eÁ:£ÁAiÀÄPÀ ¸Á:¸ÀtÚ §vÀæzÉÆrØ (PÉÆvÀÛzÉÆrØ)EªÀgÀÄ ¦üAiÀiÁð¢AiÀÄÄ EzÀݰèUÉ UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ §AzÀÄ ¦üAiÀiÁð¢AiÉÆA¢UÉ dUÀ¼À vÉUÉzÀÄ J£À¯Éà ªÀÄAeÁå ¸ÀÆ¼É ªÀÄUÀ£É £ÀªÀÄä ºÉÆ®zÀ°èAiÀÄ vÉAV£À PÁ¬Ä J¼É ¤ÃgÀÄ QwÛPÉÆAqÀÄ §AzÀÄ J¼É ¤ÃgÀÄ PÀÄr¢gÉãÀ¯É, CAvÁ CªÁZÀå ±À§ÝUÀ¼À£ÀÄß ¨ÉÊzÀÄ ¸À°PɬÄAzÀ ¦üAiÀiÁð¢AiÀÄ vÀ¯ÉUÉ ºÉÆqÉzÀÄ gÀPÀÛUÁAiÀÄUÉÆ½¹ PÉʬÄAzÀ ºÉÆqÉ §qÉ ªÀiÁr ¦üAiÀiÁð¢ vÀAzÉ-vÁ¬ÄUÀÆ PÀÆqÀ CªÁZÀå ±À§ÝUÀ½AzÀ ¨ÉÊzÀÄ, ¦üAiÀiÁð¢AiÀÄ vÁ¬ÄAiÀÄ PÉÊ »rzÀÄ J¼ÉzÁr C¥ÀªÀiÁ£À ªÀiÁrzÀÄÝ C®èzÉà EªÀvÀÄÛ ¤Ã£ÀÄ G½zÀÄPÉÆAr¢Ý E£ÉÆßAzÀÄ ¸Áj ¤£ÀߣÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ, »jAiÀÄgÉÆA¢UÉ «ZÁj¹ vÀqÀªÁV oÁuÉUÉ §AzÀÄ ºÉýPÉ ¦üAiÀiÁ𢠤ÃrzÀÝgÀ ¸ÁgÁA±À ªÉÄðAzÀ ¥ÀæÀ.ªÀ.ªÀgÀ¢AiÀÄ£ÀÄß eÁj ªÀiÁrzÀÄÝ EgÀÄvÀÛzÉ.
¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀ£ÀzÀ ªÀiÁ»w:-
ದಿನಾಂಕ: 09/01/16 ರಂದು ಮದ್ಯಾಹ್ನ 3-00 ಗಂಟೆಗೆ ರಾಜೋಳ್ಳಿ ಗ್ರಾಮದ ಹನುಮಂತ ದೇವರ ಗುಡಿಯ ಪಕ್ಕದ ಕಲ್ಯಾಣ ಮಂಟಪದಲ್ಲಿ ಗ್ರಾಮಸಭೆಯನ್ನುನಡೆಸುತ್ತಿದ್ದಾಗ1]ಯಂಕಪ್ಪತಂದೆಗೋವಿಂದಪ್ಪ,2]ಈರೇಶತಂದೆಉರುಕುಂದಪ್ಪ,3]ಸೋಮಶೇಖರತಂದೆಹನುಮಂತ,4]ಶಂಕ್ರಪ್ಪತಂದೆಬಸಣ್ಣ ಎಲ್ಲರೂ ಜಾ-ನಾಯಕ ಸಾ-ರಾಜೋಳ್ಳಿ ತಾ-ಮಾನವಿ EªÀgÀÄ ಸಮಾನ ಉದ್ಧೇಶ  ಹೊಂದಿ ಬಂದು ಸಭೆಯಲ್ಲಿ ವಿಡಿಯೋ ಮಾಡುತ್ತಿದ್ದು, ಅದನ್ನು ಬಂದ್ ಮಾಡಿಸಿ,ನನಗೆ ಏನಲೇ ಹುಲಿಗೆಯ್ಯ ನಿನ್ನ ಹೆಂಡತಿ ಗ್ರಾಮ ಪಂಚಾಯಿತಿ ಅಧ್ಯಕ್ಷಳಿದ್ದಾಳೆ ಅಂತಾ ಸೊಕ್ಕು ಬಂದದಾ ? ಎಲ್ಲಾ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಸರಕಾರದಿಂದ ಬಂದ ಹಣದಲ್ಲಿ  ಪುಸ್ತಕಗಳನ್ನು ಕೋಡಿಸೀರಿ ನಮಗ್ಯಾಕೆ ಕೊಡಿಸಿಲ್ಲಾ ಅಂತಾ ಅಂದಾಗ ನಾನು ಅವರಿಗೆ ಸರಕಾರದಿಂದ  4,80,000/- ರೂ ಬಂದಿದ್ದು, ಬಂದಂತಹ  ಎಲ್ಲಾ ಹಣ ಮುಗಿದಿದೆ ಪುನಃ ಹಣ ಬಂದ ನಂತರ ನಿಮಗೂ ಹಾಗೂ ಇನ್ನೂ ಕೆಲವು ವಿದ್ಯಾರ್ಥಿಗಳಿಗೂ ಕೊಡಿಸುತ್ತೇನೆ ಅಂತಾ ಹೇಳಿದ್ದಕ್ಕೆ ಅವರು ಒಣ ಮಾತು ಹೇಳಬೇಡ ಪಟ್ಟೆ ಸೂಳೇ ಮಗನೇ ಅಂತಾ ಅಂದು ಕಾಲಿನಿಂದ ಒದ್ದು, ಕೈಗಳಿಂದ ಹೊಡೆದು, ನಂತರ ಯಂಕಪ್ಪನು ಅಲ್ಲಿಯೇ ಬಿದ್ದ  ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದಿದ್ದು, ನನ್ನ ಜೊತೆಯಲ್ಲಿ ಇದ್ದ ರಾಮಯ್ಯ, ಭಜ್ಜಯ್ಯ, ಶೆಕ್ಷಾವಲಿ ಪಿ.ಡಿ.. ಇವರು ಜಗಳ ಬಿಡಿಸುವ ಕಾಲಕ್ಕೆ ಶೆಕ್ಷಾವಲಿ ಪಿ.ಡಿ..ರವರಿಗೂ ಸಹ ಹೊಡೆಬಡೆ ಮಾಡಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ ವಾಪಾಸ್ ಹೋಗುವಾಗ ಮೇಲ್ಕಂಡವರೆಲ್ಲರೂ ಇವತ್ತು ಇವರು ಬಿಡಿಸಿಕೊಂಡಿದ್ದಕ್ಕೆ ಉಳಿದುಕೊಂಡೀ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಬೆದರಿಕೆ ಹಾಕಿ ಹೊರಟು ಹೋದರು. ಘಟನೆಯನ್ನು ಹಿರಿಯರಿಗೆ ತಿಳಿಸಿ ತಡವಾಗಿ ಈಗ ಠಾಣೆಗೆ ಬಂದು ನನ್ನ ಹೇಳಿಕೆ ದೂರನ್ನು ನೀಡಿದ್ದು, ಕಾರಣ ಮೇಲ್ಕಂಡ ನಾಲ್ಕು ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.12/2016 ಕಲಂ 504,323,324,506, 353 ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.    

                                                                                                     



9 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-
               ದಿನಾಂಕ;-06/01/2016 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಮಂಜಮ್ಮ ಮತ್ತು ಗೌರಮ್ಮ ಮನೆಯಲ್ಲಿದ್ದಾಗ ನಮ್ಮ ಮನೆಯ ಮುಂದೆ 1).ಅಡಿವೆಪ್ಪ ತಂದೆ ಹುಲಿಗೆಪ್ಪ 50 ವರ್ಷ,2).ಯಮನಪ್ಪ ತಂದೆ ಹುಲಿಗೆಪ್ಪ 65 ವರ್ಷ,3).ಶರಣಪ್ಪ ತಂದೆ ಹುಲಿಗೆಪ್ಪ,35 ವರ್ಷ,4).ಬಸವರಾಜ ತಂದೆ ಯಮನಪ್ಪ 35 ವರ್ಷ,5).ಅಯ್ಯಪ್ಪ ತಂದೆ ಯಮನಪ್ಪ 30 ವರ್ಷ.ಎಲ್ಲರೂ.ಜಾ:-ಚಲುವಾದಿ. ಸಾ;- ಬಳಗಾನೂರು ಬಸವೇಶ್ವರ ನಗರ ತಾ;-ಸಿಂಧನೂರು ಅಕ್ರಮ ಕೂಟ ಕಟ್ಟಿಕೊಂಡು ನಮ್ಮ ಮನೆಗೆ ಬಂದು ಶರಣಪ್ಪನು ''ಎಲೆ ತುಡುಗು ಸೂಳೆ ಗೌರವ್ವ ಎಲ್ಲಿದ್ದಾಳಲೆ ಹೊರಗೆ ಭಾ'' ಎಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ದನು. ಬಸವರಾಜ ಮತ್ತು ಅಯ್ಯಪ್ಪ ಇವರುಗಳು ನನ್ನ ತಲೆಯ ಕೂದಲನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ದರದರನೆ ಎಳೆದುಕೊಂಡು ಬಂದನು. ಆಗ ಶರಣಪ್ಪ ಮತ್ತು ಯಮನಪ್ಪ ಇವರು ಸೂಳೆಯನ್ನು ಹಾಕಿ ಹೊಡೆದು ಮುಗಿಸಿರಿ ಎಂದು ಕಾಲಿನಿಂದ ಒದ್ದು ಕೈಮುಷ್ಟಿಯಿಂದ ಹೊಡೆಬಡೆ ಮಾಡಿದರು ಆಗ ನನ್ನ ಮಕ್ಕಳಾದ ಮಂಜಮ್ಮ ಮತ್ತು ಗೌರಮ್ಮ ನನ್ನನ್ನು ಬಿಡಿಸಿಕೊಳ್ಳಲು ಅಡ್ಡ ಬಂದಾಗ .''ಲೇ ಸೂಳೆಯರೆ ನಿಮ್ಮಿಂದಲೇ ನನ್ನ ಅಣ್ಣ ಹೊಲ ಮಾರಾಟ ಮಾಡುವುದಕ್ಕೆ ಬಿಡುತ್ತಿಲ್ಲಾ ಇಲ್ಲೇನು ಗಂಟು ಇಟ್ಟಿದ್ದೀರಿ ನಿಮ್ಮನ್ನು ಕೊಟ್ಟ ಮನೆಗೆ ಹೋಗಿರಿ ಎಂದು ನನ್ನ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿದರು.ನನ್ನ ಗಂಡನಾದ ಅಡಿವೆಪ್ಪ ತಂದೆ ಹುಲಿಗೆಪ್ಪ ಮತ್ತು ಯಮನಪ್ಪ ತಂದೆ ಹುಲಿಗೆಪ್ಪ ಇವಕ್ಕೆ ಹಿಂಗೆ ಹೇಳಿದರೆ ಕೇಳುವುದಿಲ್ಲಾ ಮನೆಯಲ್ಲಿದ್ದ ಕೊಡಲಿ ತಂದು ಸಣ್ಣಾಗಿ ಕಡಿಯಿರಿ ಎಂದು ಚೀರಾಡಿದರು.ನಾವು ಭಯಬೀತರಾಗಿ ಪ್ರಾಣಾಪಯದಿಂದ ತಪ್ಪಿಕೊಂಡು ಹೋಗಿರುತ್ತೇವೆ CAvÁ PÉÆlÖ zÀÆj£À  ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 01/2016.ಕಲಂ.143,147,323,354,504,506, ಸಹಿತ 149 ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ಪಿರ್ಯಾದಿ FgÉñÀ vÀAzÉ vÁAiÀÄtÚ ªÀ-30 ªÀµÀð eÁ-£ÁAiÀÄPÀ G-PÀư ¸Á-¤ÃgÀªÀiÁ£À«vÁ-ªÀiÁ£À« ದಾರನು  ದಿ: 08/01/16 ರಂದು ನೀರಮಾನವಿ ಕಾಲುವೆ ಗಡ್ಡೆಯ ಮೇಲೆ ಇರುವ ಗೌಡರ ಹೊಲದಲ್ಲಿ ಭತ್ತದ ನಾರನ್ನು ನೋಡಿಕೊಂಡು ಬರಲು ತನ್ನ ಹಿರೋ ಹೊಂಡಾ ಸಿಡಿ-100 ಮೋಟಾರ್ ಸೈಕಲ್ ನಂ.ಕೆಎ-37/-8696 ನೇದ್ದನ್ನು ನಡೆಸಿಕೊಂಡು ಹೊಲಕ್ಕೆ ಹೋಗಿ ಭತ್ತದ ನಾರು ನೋಡಿಕೊಂಡು ವಾಪಾಸ್ ಮನೆಗೆ ಮೋಟಾರ್ ಸೈಕಲ್ ಮೇಲೆ ಕಾಲುವೆ ಗಡ್ಡೆಯ ಮೇಲೆ ನಿದಾನವಾಗಿ ನಡೆಸಿಕೊಂಡು ಬರುವಾಗ ಮಾನವಿ ರಾಯಚೂರು ಮುಖ್ಯರಸ್ತೆಯ ಎಡಬಾಜು ಮೋಟಾರ್ ಸೈಕಲನ್ನು ತಿರುಗಿಸಿಕೊಂಡಾಗ ಮದ್ಯಾಹ್ನ 1-30 ಗಂಟೆಗೆ ಮಾನವಿ ಕಡೆಯಿಂದ ರಾಯಚೂರು ಕಡೆಗೆ ಬೂದೆಪ್ಪ ಸಾ-ಗದಗ ಈತನು ತನ್ನ ಕೆ.ಎಸ್.ಆರ್.ಟಿ.ಸಿ.ಬಸ್ ನಂ.ಕೆಎ-42/ಎಪ್-1607 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಮುಂಭಾಗ ಟಕ್ಕರ್ ಮಾಡಿದ್ದು, ಇದರಿಂದ ಪಿರ್ಯಾದಿಯು ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಾಗ ಎಡಗಾಲ ಪಾದದ ಮೇಲೆ ಭಾರಿಗಾಯವಾಗಿ ತಲೆಗೆ ಸಾದಾಗಾಯವಾಗಿದ್ದು ಇರುತ್ತದೆ. ಪಿರ್ಯಾದಿದಾರರನ್ನು ಬಸ್ ಚಾಲಕ ತನ್ನ ಬಸ್ಸಿನಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಬಸ್ ಚಾಲಕನ ವಿರುದ್ದ ಕಾನೂನು ಪ್ರಕಾರ  ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು PC ಪಡೆದುಕೊಂಡು ವಾಪಾಸ್ ಠಾಣೆಗೆ ಮದ್ಯಾಹ್ನ 3-45 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.10/2016 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
              ದಿನಾಂಕ : 8-1-2016 ರಂದು ಸಂಜೆ 6-15  ಗಂಟೆಗೆ ಪಿ.ಎಸ್. ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಒಂದು  ಟ್ರ್ಯಾಕ್ಟರ್ ಅನ್ನು ಜಪ್ತು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  ದಿನಾಂಕ 8-1-2016 ರಂದು ಸಂಜೆ 4-15 ಗಂಟೆಗೆ ಟ್ರ್ಯಾಕ್ಟರ್ ಚಾಲಕನು ಜೂಕೂರು ಗ್ರಾಮದ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಗೋರ್ಕಲ್ ಕ್ರಾಸ್ ಹತ್ತಿರ ಟ್ರ್ಯಾಕ್ಟರ್  ನಂಬರ್ ನಂ ಕೆ.36/ ಟಿ.ಸಿ 3288, ಟ್ರ್ಯಾಲಿ ನಂ ಕೆ. 36/ ಟಿ. 4109 ನೆದ್ದರಲ್ಲಿ 2 WÀ£À«ÄÃlgï ªÀÄgÀ¼ÀÄ C.Q gÀÆ 1400/- ¨É¯É¨Á¼ÀĪÀzÀÄ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರ ಚಾಲಕ ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.11-2016 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:09.01.2016 gÀAzÀÄ  11 ¥ÀææPÀgÀtUÀ¼À£ÀÄß ¥ÀvÉÛ ªÀiÁr 2000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.