Thought for the day

One of the toughest things in life is to make things simple:

30 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ PÁAiÉÄÝ ¥ÀæPÀgÀ£ÀzÀ ªÀiÁ»w:-
         ¦üAiÀiÁ𢠠ºÀA¥ÀªÀÄä UÀAqÀ ªÀÄÄvÀÛtÚ @ ªÀÄÄ¢AiÀÄ¥Àà  30 ªÀµÀð ¸Á UÀÄAqÀ ¸ÀAPÀ£Á¼À vÁ:¹AzsÀ£ÀÆgÀ  FPÉAiÀÄ  ªÀÄzÀÄªÉ J- 1) ªÀÄÄvÀÛtÚ @ªÀÄÄ¢AiÀÄ¥Àà vÁ¬Ä ¸ÀAUÀªÀÄä 35 ªÀµÀð G ©.JA n.¹ §¸ï ZÁ®PÀ ©¯ï £ÀA. 7590r¥ÉÆÃ £ÀA.18 ªÉÊmï ¦ü¯ïØ ¨ÉAUÀ¼ÀÆgÀÄ ºÁ.ªÀ ºÀ®ÌªÁlV vÁ °AUÀ¸ÀUÀÆgÀ  FvÀ£À eÉÆvÉ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt gÀÆ. 10,000/- & 1 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ, E§âgÀÄ ªÀÄPÀ̼ÁVzÀÄÝ, £ÀAvÀgÀ ) ªÀÄÄvÀÛtÚ @ªÀÄÄ¢AiÀÄ¥Àà vÁ¬Ä ¸ÀAUÀªÀÄä 35 ªÀµÀð G ©.JA n.¹ §¸ï ZÁ®PÀ ©¯ï £ÀA. 7590r¥ÉÆÃ £ÀA.18 ªÉÊmï ¦ü¯ïØ ¨ÉAUÀ¼ÀÆgÀÄ ºÁ.ªÀ ºÀ®ÌªÁlV vÁ °AUÀ¸ÀUÀÆgÀ ºÁUÀÆ EvÀgÉà 6 d£ÀgÀÄ. ¸ÉÃj ¦üAiÀiÁð¢zÁgÀ½UÉ vÀªÀgÀÄ ªÀģɬÄAzÀ E£ÀÄß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAvÁ zÉÊ»PÀ & ªÀiÁ£À¹PÀ »A¸É ¤Ãr, vÀgÀ¢zÀÝPÉÌ ¦üAiÀiÁð¢zÁgÀ¼À£ÀÄß vÀªÀgÀÄ ªÀÄ£ÉUÉ PÀ¼ÀÄ»¹zÀÄÝ, CA¢¤AzÀ®Æ ¦üAiÀÄð¢zÁgÀ¼ÀÄ vÀ£Àß vÀªÀgÀÄ ªÀÄ£ÉAiÀİèzÀÄÝ, J¯Áè DgÉÆÃ¦vÀgÀÄ ¢£ÁAPÀ 27/9/15 gÀAzÀÄ 1700 UÀAmÉUÉ  CPÀæªÀÄPÀÆl gÀa¹PÉÆAqÀÄ UÀÄAqÀ ¸ÀAPÀ£Á¼À UÁæªÀÄzÀ ¦ügÁå¢üAiÀÄ vÀAzÉAiÀÄ ªÀÄ£É ºÀwÛgÀ §AzÀÄ ¦üAiÀiÁð¢UÉ ªÀgÀzÀQëuÉ vÉUÉzÀÄPÉÆAqÀÄ ¨Á CAvÁ ºÉýzÀgÉà vÁgÀzÉà vÀªÀgÀÄ ªÀÄ£ÉAiÀİè E¢ÝAiÀiÁ ¤Ã£ÀÄ ªÀgÀzÀQëuÉ vÀgÀ°®èªÉAzÀgÉ ªÀÄ£ÉUÉ §gÀ ¨ÉÃqÀ MAzÀÄ ªÉÃ¼É §AzÀgÉà ¤£Àß fêÀ ¸À»vÀ ©qÀĪÀÅ¢®èªÉAzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA. 185/15 £ÉÃzÀÝgÀ ¸ÁgÁA±ÀzÀ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA.197/15 PÀ®A 506 ¸À»vÀ 149 L.¦.¹  & 3 & 4 r.¦. PÁAiÉÄÝ  CrAiÀİè UÀÄ£Éß zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                                 ದಿನಾಂಕ: 29-12-2015 ರಂದು 8-30 ಪಿ.ಎಮ್ ಸುಮಾರಿಗೆ ಫಿರ್ಯಾದಿ ಭೀಮರಾಯ ತಂದೆ ರಾಮಚಂದ್ರಪ್ಪ ವಯ: 31 ವರ್ಷ, ಜಾ: ಕಬ್ಬೇರ್, : ಕಾಯಿಪಲ್ಲೆ ವ್ಯಾಪಾರ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು.FvÀನು ಮತ್ತು ಕವಿತಾ ಇವರು ಟಾಟಾ ಎಸಿ ವಾಹನ ಚೆಸ್ಸಿ ನಂ MAT445064EVA04685 ನೇದ್ದರಲ್ಲಿ ಜವಳಗೇರಾ ಸಂತೆಯಲ್ಲಿ ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡು ವಾಪಸ್ ಸಿಂಧನೂರಿಗೆ ಬರುತ್ತಿದ್ದಾಗ ದಾರಿಯಲ್ಲಿ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರ ಹಿರೇ ಹಳ್ಳದ ಬ್ರಿಡ್ಜ್ ಮೇಲೆ ಎದುರುಗಡೆ ಸಿಂಧನೂರು ಕಡೆಯಿಂದ ಬಂದ ಲಾರಿ ನಂ ಎಪಿ-21 ಎಕ್ಸ್-4789 ನೇದ್ದನ್ನು ಅದರ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಾಟಾ ಎಸಿಗೆ ಟಕ್ಕರ್ ಕೊಟ್ಟಿದ್ದರಿಂದ ಟಾಟಾ ಎಸಿ ದಲ್ಲಿದ್ದ ಫಿರ್ಯಾದಿ ಮತ್ತು ಕವಿತಾ ಹಾಗೂ ಟಾಟಾ ಎಸಿ ಚಾಲಕ ಸದ್ದಾಂ ಹುಸೇನ್ ಇವರಿಗೆ ಸಾದಾರಣ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿಕೆ ಫಿರ್ಯಾದು ಕೊಟ್ಟ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ 252/2015 ಕಲಂ 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                           ದಿ:29-12-2015 ರಂದು ಸಾಯಂಕಾಲ 4-50 ಗಂಟೆಗೆ ಸಿರವಾರ ಸೀಮೆಯಲ್ಲಿ ತುಂಗಭದ್ರ ಎಡದಂಡೆ ಕಾಲುವೆಯ ಉಪಕಾಲುವೆ ನಂ.89ರ ಹತ್ತಿರ ಇರುವ ಮನೆಯ ಮರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ1 ] ಗುರುನಾಥರಡ್ಡಿ ತಂದೆ ಸಂಗಪ್ಪಗೌಡ ಜಾತಿ:ಲಿಂಗಾಯತ ವಯ-35ವರ್ಷ,ಉ:ವ್ಯವಸಾಯ ಸಾ:ಸಿರವಾರ 2] ಎಂ.ಡಿ.ವಾಹೀದ್ ತಂದೆ ಇಮಾಮುದ್ದೀನ್ ಮುಸ್ಲಿಂ ವಯ-35ವರ್ಷ,ಉ:ವ್ಯವಸಾಯ ಸಾ:ಸಿರವಾರ.  3] ಶೇಖರಪ್ಪ ತಂದೆ ತಿಮ್ಮಪ್ಪ ಜಾತಿ:ಲಿಂಗಾಯತ ವಯ-38ವರ್ಷ, ಉ:ವ್ಯವಸಾಯ ಸಾ:ಸಿರವಾರ   4] ಮಹಾಂತೇಶ ತಂದೆ ದೊಡ್ಡಪ್ಪ ಜಾತಿ:ಲಿಂಗಾಯತ ವಯ-38ವರ್ಷ, ಉ:ವ್ಯವಸಾಯ ಸಾ:ಸಿರವಾರ     5] ಬಸವರಾಜ ತಂದೆ ಶರಣಪ್ಪ ಜಾತಿ:ಲಿಂಗಾಯತ ವಯ-40ವರ್ಷ, ಉ:ವ್ಯವಸಾಯ ಸಾ:ಸಿರವಾರ     6] ದೇವರಾಜ ತಂದೆ ವೀರನಗೌಡ ಜಾತಿ:ನಾಯಕ,ವಯ-28ವರ್ಷ, ಉ:ವ್ಯವಸಾಯ ಸಾ:ಕುರಕುಂದಾ    7] ಗಂಗಾಧರಸ್ವಾಮಿ ತಂದೆ ಅಮರಯ್ಯಸ್ವಾಮಿ ಜಾತಿ:ಜಂಗಮ ವಯ-42ವರ್ಷ, ಉ:ವ್ಯವಸಾಯ ಸಾ:ಸಿರವಾರ   8] ನರಸನಗೌಡ ತಂದೆ ಶರಣಪ್ಪಗೌಡ ಜಾತಿ:ಲಿಂಗಾಯತ ವಯ-35ವರ್ಷ, ಉ:ವ್ಯವಸಾಯ ಸಾ:ಸಿರವಾರ     9] ಅಮರೇಶ ತಂದೆ ಗುರುನಾಥರಡ್ಡಿ,ಜಾತಿ:ಲಿಂಗಾಯತ ವಯ-45ವರ್ಷ, ಉ:ವ್ಯವಸಾಯ ಸಾ:ಸಿರವಾರ     10] ಜಂಬಣ್ಣ ತಂದೆ ಮಲ್ಲಯ್ಯ ಜಾತಿ:ಹೆಳವರು ವಯ-38ವರ್ಷ ,ಉ:ವ್ಯವಸಾಯ ಸಾ:ಸಿರ  11] ಶಿವರಾಮರಡ್ಡಿ ತಂದೆ ಚಂದ್ರಶೇಖರಪ್ಪಗೌಡ ಜಾತಿ:ಲಿಂಗಾಯತ ವಯ-40ವರ್ಷ,ಉ:ವ್ಯವಸಾಯ ಸಾ:ಸಿರವಾರ  EªÀgÀÄUÀ¼ÀÄ  ದುಂಡಾಗಿ ಕುಳಿತುಕೊಂಡು ಹಣವನ್ನು ಪಣ ಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೇಟ್ ಜೂಜಾಟದ ಹಣ ರೂ:13,500=00 ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಮುದ್ದೆಮಾಲ ಸಮೇತ ವಾಗಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ,UÀÄ£Éß £ÀA:  261-2015 PÀ®A: 87 PÀ.¥ÉÆÃ. PÁAiÉÄÝ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



EvÀgÉ L.¦.¹. ¥ÀæPÀgÀtzÀ ªÀiÁ»w:-
                    ದಿನಾಂಕ 29-12-2015 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 149/2015 ನೇದ್ದನ್ನು ಹಾಜರಪಡಿಸಿದ್ದು ಸಾರಾಂಶದಲ್ಲಿ ದಿನಾಂಕ 28-06-2015 ರಂದು 8 ಎಎಂ ಕ್ಕೆ ಆರ್.ಹೆಚ್.2 ಸೀಮಾ ಫಿರ್ಯಾದಿ ಮೀರಾ ಕಬಿರಾಜ ಗಂಡ ಅಮೃತ ಕಬಿರಾಜ ವಯ:50ವರ್ಷ ಉ:ಮನೆಗೆಲಸ ಮತ್ತು ಒಕ್ಕಲುತನ ಸಾ: ಆರ್.ಹೆಚ್.ನಂ.2  ತಾ:ಸಿಂಧನೂರು FPÉಯ ಹೊಲದಲ್ಲಿ ಫಿರ್ಯಾದಿಯು ಕೆಲಸ ಮಾಡುತ್ತಿದ್ದಾಗ ಆರೋಪಿತರು ಜಮೀನಿನ ವಿಷಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಯೊಂದಿಗೆ ಜಗಳ ತೆಗೆದು ಕೈಯಿಂದ, ಕಾಲಿನಿಂದ ಹೊಡೆಬಡೆ ಮಾಡಿ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿ ಬಡಿಗೆಯಿಂದ ಹೊಡೆದಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 353/2015 ಕಲಂ  504, 506  323, 324, 447, 354 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
                   ಫಿರ್ಯಾದಿ ಅಂಬಮ್ಮ ಗಂಡ ಯಮುನಪ್ಪ ಸುಂಕಪ್ಪನವರ, ವಯಾ:45 ವರ್ಷ, ಜಾ:ನಾಯಕ, ಉ:ಹೊಲಮನೆಗೆಲಸ ಸಾ:ಸಿದ್ರಾಮಪೂರು ತಾ:ಸಿಂಧನೂರು  FPÉಯ ಮಗಳಾದ ಮೃತ ಶರಣಮ್ಮ 30 ವರ್ಷ ಈಕೆಗೆ ಲಗ್ನವಾಗಿ 10 ವರ್ಷಗಳಾಗಿದ್ದು ಮೃತ ಶರಣಮ್ಮ ಗಂಡ ಹನುಮಂತ ಕಲ್ಮಂಗಿ, ವಯಾ: 30 ವರ್ಷ, ಜಾ:ನಾಯಕ, ಉ:ಹೊಲಮನೆಗೆಲಸ ಸಾ:ಸಿದ್ರಾಮಪೂರು ಹತ್ತಿರ ಮಹಾಲಿಂಗಪೂರು ಕ್ಯಾಂಪ್ ತಾ:ಸಿಂಧನೂರು FPÉAiÀÄÄ ದಿನಾಂಕ 28-12-2015 ರಂದು 5 ಪಿಎಂ ಸುಮಾರಿಗೆ, ಸಿದ್ರಾಮಪೂರು ಗ್ರಾಮದ ಹತ್ತಿರ, ಅರಳಹಳ್ಳಿ ಡಿ. ಸೀಮಾದಲ್ಲಿ ಮೃತಳ ತಂದೆಯ ಹೊಲದಲ್ಲಿ ಕುರಿಹಟ್ಟಿ ಹಾಕಿಕೊಂಡು ತಮ್ಮ ತಂದೆಯ ಹೊಲದಲ್ಲಿ ಕೆಲಸ ಮಾಡುತ್ತಾ ತಮ್ಮ ಹೊಲದಲ್ಲಿದ್ದ ಕೆರೆಯಲ್ಲಿ ಕುಡಿಯಲು ನೀರು ತುಂಬುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದು ತನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಯು.ಡಿ.ಆರ್. ನಂ. 46/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                 

zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕ 29-12-15 ರಂದು ಸಾಯಂಕಾಲ 19,15 ಗಂಟೆಗೆ ನಮ್ಮ ಠಾಣೆಯಲ್ಲಿ ಕೊರ್ಟ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಹಾಂತೇಶ ಪಿ,ಸಿ 277 ರವರು ನ್ಯಾಯಾಲಯದಿಂದ ೊಂದು ಖಾಸಗಿ ಪಿರ್ಯಾದಿ ಸಂಖ್ಯೆ 102/2015 ನೇದ್ದನ್ನು ತಂದು ಹಾಜರಪಡಿಸಿದ್ದು, ದಿನಾಂಕ 17-12-15 ರಂದು ಮದ್ಯಾಹ್ನ 14,00 ಗಂಟೆಗೆ ಪಿರ್ಯಾದಿ ಮಾನಪ್ಪ ತಂದೆ ಹನುಮಪ್ಪ ಕಬಾಡ 65 ವರ್ಷ ಒಕ್ಕಲುತನ ಸಾ, ದೇಸಾಯಿಬೋಗಾಪುರ FvÀನು ತನ್ನ ಮನೆಯ ಹಿಂದಿನ ತನ್ನ ಜಾಗೆಯಲ್ಲಿ ಕೆಲಸಮಾಡುತ್ತಿರುವಾಗ 1] ಹೇಮಪ್ಪ ತಂದೆ ಬಸಪ್ಪ ನಿಲೋಗಲ್36ವರ್ಷಖಾಸಗಿಚಾಲಕ 2] ಹನುಮಪ್ಪ ಸೊಟ್ಟ ತಂದೆ ಶರಣಪ್ಪ ಬಾಕ್ಲಿ 25 ವರ್ಷ ಒಕ್ಕಲುತನ
3]
ಹನುಮಪ್ಪತಂದೆಹನುಮಪ್ಪಬಾಕ್ಲಿಕುರಬರು35ವರ್ಷ 4] ಹನುಮವ್ವ ಗಂಡ ಬಸಪ್ಪ ನೊಲೋಗಲ್ 55 ವರ್ಷ
5]
ಬಸವ್ವ ಗಂಡ ಶರಣಪ್ಪ ಬಾಕ್ಲಿ 35 ವರ್ಷ ಮನೆಕೆಲಸ ಎಲ್ಲರು ಕುರಬರು ಸಾ, ಎಲ್ಲರು ದೇಸಾಯಿಬೊಗಾಪುರ.  ಅಕ್ರಮಕೂಟ ಕಟ್ಟಿಕೊಂಡು ತನ್ನ ಮಾಲಿಕತ್ವದಲ್ಲಿರುವ ಜಗೆಯಲ್ಲಿ ಅಕ್ರಮ ಪ್ರವೇಶ ಮಾಡಿ ಏನಲೇ ಮಾನ್ಯಾ ಈ ಜಾಗೆಯಲ್ಲಿ ನಾವ್ಯಾಕೆ ಹುಲ್ಲು ಹಾಕಬಾರದು ಬಾರಲೇ ಸೂಳೇ ಮಗನೆ ಅಂತಾ ಅವಾಚ್ಯವಾಗಿ ಬೈದಾಡಿ ದಬ್ಬಾಡಿ, ೀ ಜಾಗೆಯ ಸಂಬಂದ ಕೊರ್ಟನಲ್ಲಿ ಹಾಕಿದ ಕೇಸ್ ವಾಪಸ್ ತೆಗೆಯಬೆಕು ಇಲ್ಲಂದ್ರ ನೀನು ಬಾಳ್ವೆ ಮಾಡುವುದು ಕಷ್ಟವಾಗುತ್ತದೆ ಅಂತಾ ಜೀವದ ಬೇದರಿಕೆ ಹಾಕಿಬಿಡಿಸಲು ಬಂದ ಪಿರ್ಯಾದಿಯ ಹೆಂಡತಿಗೆ ಆರೋಪಿ ನಂ 01 ಇವನು ಕೈಹಿಡಿದು ಮಾನಬಂಗ ಮಾಡಲು ಪ್ರಯತ್ನಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೆಲಿಂದ ಮತ್ತು ನ್ಯಾಯಾಲಯದ ನಿರ್ದೇಶನದಂತೆ ನಮ್ಮ ªÀÄ¹Ì ಠಾಣಾ ಗುನ್ನೆ ನಂಬರ 197/15 ಕಲಂ 143,147,504,354,447,506 ಸಹಿತ 149 ,ಪಿ,ಸಿ ಪ್ರಕಾರ ಕ್ರಮ ಜರುಗಿಸ¯ÁVzÉ.




¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.12.2015 gÀAzÀÄ 40 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,300-/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




29 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w:-
         ¢£ÁAPÀ 23/12/15 gÀAzÀÄ 0000 UÀAmɬÄAzÀ 24/12/15 gÀAzÀÄ 0900 UÀAmÉ ªÀÄzsÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ ªÉÊ.n.¦.J¸ï. aPÀ̸ÀUÀÆgÀzÀ ¥ÉÆæÃªÀiÁåPï EAfäAiÀÄjAUÀ PÀA¥À¤ ¸ÉÆÖÃgÀ AiÀiÁqÀðzÀ°è Ej¸À¯ÁzÀ MlÄÖ 16 qÀæA£À°èAiÀÄ MAzÀÄ qÀæA£À°èAiÀÄ 750 «ÄÃlgï GzÀÝzÀ PÁ¥Àgï ¨ÉÃ¸ï ªÉÊgï CA.Q.gÀÆ. 15,00,000/ ¨É¯É ¨Á¼ÀĪÀÅzÀ£ÀÄß PÀmï ªÀiÁr CzÀgÀ°è£À vÁªÀÄæzÀ vÀAw vÉUÉzÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ  ¨ÉÆÃªÀÄäAiÀÄå vÀAzÉ FgÀtÚ 30 ªÀµÀð G: SÁ¸ÀV PÉ®¸À eÁw AiÀiÁzÀªÀ ¸Á:¨ÉøÀÛgÀ¥À°è ªÀÄAqÀ®A PÀÄAzÀgÀ¦ vÁ: PÀ¯ÁåtzÀÄUÀðA f¯Éè C£ÀAvÀ¥ÀÆgÀ (J.¦) gÀªÀgÀÄ PÉÆlÖ zÀÆj£À ªÉÄðAzÀ .gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA.292/15 PÀ®A 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹ ¥ÀæPÀgÀtzÀ ªÀiÁ»w:-
                              ದಿನಾಂಕ 29-12-2015 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 210/2015 ನೇದ್ದನ್ನುಹಾಜರಪಡಿಸಿದ್ದು ಸಾರಾಂಶದಲ್ಲಿ ದಿನಾಂಕ 15-10-2015 ರಂದು 11.30 ಎ.ಎಂ ಸುಮಾರಿಗೆ ವಿರುಪಾಪೂರ ಸಿಮಾದಲ್ಲಿ ಫಿರ್ಯಾದಿ ಮುತ್ತಮ್ಮ ಗಂಡ ಯಂಕಪ್ಪ, ವಯಾ: 40 ವರ್ಷ, ಉ: ಒಕ್ಕಲುತನ, ಸಾ:ವಿರುಪಾಪೂರ ತಾ:ಸಿಂಧನೂರು FvÀನು ತನ್ನ ಹೊಲದಲ್ಲಿ ಹಾಕಿಕೊಂಡ ಜೋಪಡಿ ಮುಂದೆ ಇದ್ದಾಗ   1) ತುರಮುಂದಪ್ಪ  ತಂದೆ ಗೋವಿಂದಪ್ಪ 42 ವರ್ಷ ಸಾ:ವಿರುಪಾಪೂರ2) ಗೌರಮ್ಮ ಗಂಡ ತುರುಮುಂದಪ್ಪ ವಯ:40ವರ್ಷಸಾ: ವಿರುಪಾಪೂರ3) ಕರಿಯಪ್ಪ ತಂದೆ ಅಯ್ಯಪ್ಪ, 50 ವರ್ಷ ಸಾ:  ಒಳಬಳ್ಳಾರಿ4 ಯಂಕಪ್ಪ ತಂದೆ ಅಯ್ಯಪ್ಪ , 45 ವರ್ಷ ಸಾ: ಒಳಬಳ್ಳಾರಿ5) ಪಂಪಣ್ಣ ತಂದೆ ಅಯ್ಯಪ್ಪ , 40 ವರ್ಷಸಾ: ಒಳಬಳ್ಳಾರಿ6) ಕ್ರಿಷ್ಟಪ್ಪ ತಂದೆ ಅಯ್ಯಪ್ಪ, 35 ವರ್ಷ ಸಾ:ಒಳಬಳ್ಳಾರಿ EªÀgÉ®ègÀÆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿ ಸಂಗಡ ಬದುವಿನ ವಿಷಯದಲ್ಲಿ ಜಗಳ ತೆಗೆದು ಫಿರ್ಯಾದಿಗೆ ಎಲೇ ಸೂಳೆ ಜಡಿಯಪ್ಪನಿಗೆ ಏಕೆ ಸಪೋರ್ಟ ಮಾಡುತ್ತಿ ಅಂತಾ ಬೈದು ತಲೆ ಕೂದಲು ಹಿಡಿದು ಎಳೆದು ಕಟ್ಟಿಗೆಯಿಂದ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 352/2015 ಕಲಂ 447, 323, 324,354, 504, 506 ರೆ/ವಿ 149 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                       ದಿನಾಂಕ 29-12-2015 ರಂದು 11.15 ಎಎಂ ಕ್ಕೆ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 134/2015 ನೇದ್ದು ವಸೂಲಾಗಿದ್ದು ಸಾರಾಂಶದಲ್ಲಿ ಫಿರ್ಯಾದಿ ನಾಗರತ್ನ ಗಂಡ ಮಹೇಶಗೌಡ, ವಯಾ: 40 ವರ್ಷ, ಉ:ಮನೆಗೆಲಸ ಸಾ:ಹುಡಾ ಗ್ರಾಮ ತಾ:ಸಿಂಧನೂರು FPÉAiÀÄÄ ಆರೋ¦vÀ£ÁzÀ ಮಹೇಶಗೌಡ ತಂದೆ ಶರಣಬಸಪ್ಪ, ವಯಾ: 45 ವರ್ಷ, ಉ:ಒಕ್ಕಲುತನ, ಸಾ:ಹುಡಾ ಗ್ರಾಮ ತಾ:ಸಿಂಧನೂರುFvÀ£À ಸಂಗಡ ಮದುವೆಯಾದ ನಂತರ ಆರೋಪಿತನು ಫಿರ್ಯಾದಿ ÉAiÀÄನ್ನು ಸುಮಾರು 5 ವರ್ಷಗಳವರೆಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರದಲ್ಲಿ ಆರೋಪಿತನು ಫಿರ್ಯಾದಿದಾರಳಿಗೆ ವಿನಾಕಾರಣ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು ಅಲ್ಲದೇ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 351/2015 ಕಲಂ 498 (ಎ), 504, 506, 448 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.12.2015 gÀAzÀÄ 115 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,200/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




28 Dec 2015

Reported Crimes

                                                                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 27-12-2015 ರಂದು 13-45 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ :  ಅಮರೇಶ ತಂದೆ ಬಸ್ಸಣ್ಣ ಹಳೆಗೌಡರು ವಯಸ್ಸು 20 ವರ್ಷ ಜಾ:ಲಿಂಗಾಯತ್ ಉ:ಒಕ್ಕಲತನ ಸಾ:ಅನಂದಗಲ್ ತಾ:ಮಾನವಿ EªÀರು ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ದಿನಾಂಕ 27-12-2015 ರಂದು 10-30 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ  ಪಿರ್ಯಾದಿದಾರರು ಮತ್ತು ಗಾಯಾಳುಗ¼ÁzÀ .1) ಶರಣಪ್ಪ ತಂದೆ ಮಲ್ಲಿಕಾಜಪ್ಪ 38 ವರ್ಷ 2) ಅಕ್ಕಮ್ಮ ಗಂಡ ಯಂಕಪ್ಪ 48 ವರ್ಷ3) ಅಮರೇಶ ತಂದೆ ಮಲ್ಲಪ್ಪ ಜಾಡಲದಿನ್ನಿ 32 ವರ್ಷ ಎಲ್ಲರು ಜಾ: ಲಿಂಗಾಯತ್  ಸಾ: ತಪ್ಪಲದೋಡ್ಡಿEªÀgÀÄUÀ¼ÀÄ ಮದುವೆಗೆ ಅಂತಾ ತಂದಿದ್ದ ಸಾಮಾಗ್ರಿಗಳನ್ನು ತಪ್ಪಲದೋಡ್ಡಿಯಿಂದ ಕವಿತಾಳಕ್ಕೆ ಕೊಟ್ಟು ವಾಪಾಸು  ತಪ್ಪಲದೋಡ್ಡಿಗೆ ಟಾ ಟಾ ಎ/ಸಿ  ಗಾಡಿ ನಂಬರು ಕೆ ಎ 36 1347 ಗಾಡಿಯಲ್ಲಿ ಹೋಗುವಾಗ ಆರೋಪಿತನು ತಾನು ನಡೆಸುತ್ತಿದ್ದ ವಾಹನವನ್ನು  ಕವಿತಾಳ -  ಹಟ್ಟಿ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ನರಸಿಂಹ ಗುಡಿಯ ಹತ್ತಿರ  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಗಾಡಿ ಎಕ್ಸಲ್ ಕಟ್ಟಾಗಿ ರಸ್ತೆಯ ಬಲಗಡೆ ತಿರುಗಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಗುದ್ದಿದ್ದರಿಂದ ಅದರಲ್ಲಿ ಕುಳಿತ್ತಿದ್ದ ಮೂರು ಜನ ಗಾಯಾಳುಗಳಾದ ಶರಣಪ್ಪನಿಗೆ ಬಲಗಡೆಯ ಹಣೆಯ ಮದ್ಯ ಭಾಗದಲ್ಲಿ ರಕ್ತಗಾಯ, ಬಲಗೈ ಮೊಣಕೈ ಕೆಳಗೆ ಬಲ ಭುಜಕ್ಕೆ ಬಲ ಪಕ್ಕೆಗೆ ಒಳಪೇಟ್ಟುಗಳಾಗಿದ್ದು. ಅಕ್ಕಮ್ಮಳಿಗೆ ಬಲ ಭುಜಕ್ಕೆ ಬಲಕಿವಿಯ ಕೆಳಗೆ ರಕ್ತಗಾಯಗಳಾಗಿರುತ್ತವೆ. ಅಮರೇಶನಿಗೆ ಬಲ ಭುಜಕ್ಕೆ ಒಳಪೇಟ್ಟುಗಳಾಗಿ ಸಾದಾ ಗಾಯಾಗಳು ಆಗಿದ್ದು. ಟಾ ಟಾ ಎ/ಸಿ  ಗಾಡಿಯನ್ನು ನಡೆಸಿ ಮರಕ್ಕೆ ಗುದ್ದಿದ್ದರಿಂದ ಬಂಪರು ಮುಂದಿನ ಗ್ಲಾಸ್ ಸ್ಟೆರಿಂಗ್ ಗುಂಡಿ ಮತ್ತು ಪಟ್ಟಿಗಳು ಹಾಗು ಇತರೆ ಕಡೆಗೆ ಜಖಂಗೊಂಡಿದ್ದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ  ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಫಿರ್ಯಾದಿದಾರರ ಗಣಕೀಕೃತ ಪಿರ್ಯಾದಿಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 136/2015 ಕಲಂ 279.337.ಐ ಪಿ ಸಿ ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
            ದಿನಾಂಕ: 27-12-15 ರಂದು  ರಂದು 11-30 ಗಂಟೆಗೆ ಪಿ.ಎಸ್.ಐ. (ಕಾ.ಸು.) ಸಾಹೇಬರು ಮತ್ತು ಸಿಬ್ಬಂಧಿಯವರು ಅಕ್ರಮ ಮರಳು ಸಾಗಾಣಿಕೆ  ಧಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಟ್ರಾಕ್ಟರ್   ಮತ್ತು ಟ್ರಾಲಿಯನ್ನು ಚಾಲಕನ ಸಹಿತ ವಶಕ್ಕೆ ನೀಡಿ ಟ್ರ್ಯಾಕ್ಟರ್ ಚಾಲಕನ ಹಾಗೂ ಮಾಲಕನ ಮೇಲೆ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಹಾಜರುಪಡಿಸಿದ್ದು, ಸದರಿ ಪಂಚನಾಮೆಯ ಸಾರಾಂಶವೇನೆಂದರೆ, ದಿನಾಂಕ 27-12-15 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ  ವಿದಾನ ಪರಿಷತ್ ಚುನಾವಣೆ ನಿಮಿತ್ಯ ತಾನು ಮತ್ತು ಸಿಬ್ಬಂಧಿಯೊಂದಿಗೆ ಇಲಾಖೆಯ ಜೀಪ ನಂ ಕೆ. 36/ಜಿ-281 ನೇದ್ದರಲ್ಲಿ ಮಾನವಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಸಿಂಧನೂರು ರೋಡಿನಲ್ಲಿರುವ ವಿಜಯನಗರ ಕ್ರಾಸ ಹತ್ತಿರ  ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ಇಂಜಿನ ನಂಬರ್ ZJXG 03230   ಮತ್ತು  ಚಾಸ್ಸಿ ನಂ   ZJXG 03230 ನೇದ್ದರ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರುತಿದ್ದು, ತಾವು ಸದರಿ ಟ್ರ್ಯಾಕ್ಟರ್ ಅನ್ನು ತಡೆದು ನಿಲ್ಲಿಸಿ 1) ಮಹೆಬೂಬಪಾಷಾ ತಂದೆ ಅಜೀಜ ವಯಾ 22 ವರ್ಷ ಜಾತಿ ಮುಸ್ಲಿಂ : ಟ್ರ್ಯಾಕ್ಟರ್ ಚಾಲಕ ಸಾ: ಬುರಾನಪೂರು FvÀ£À£ÀÄß ಮರಳು ಸಾಗಣಿಕೆಯ ಪರವಾನಿಗೆಯ ಬಗ್ಗೆ ವಿಚಾರಿಸಲು, ಮರಳು ಸಾಗಾಣಿಕೆ ಬಗ್ಗೆ ತನ್ನ ಹತ್ತಿರ ಯಾವದೇ ದಾಖಲಾತಿಗಳು ಇಲ್ಲಾ ಅಂತಾ ತಿಳಿಸಿದ್ದು, ಕಾರಣ ಸದರಿ ಮರಳು ಟ್ರ್ಯಾಕ್ಟರ್  ಅನ್ನು ಜಪ್ತಿ ಮಾಡಿಕೊಂಡು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು ಕಾರಣ ಟ್ರ್ಯಾಕ್ಟರ್ ಚಾಲಕ/ ಮಾಲಕ£ÁzÀ. 2) ಖಾಜಾ ತಂದೆ ಮಹೆಬೂಬಸಾಬ ಟ್ರ್ಯಾಕ್ಟರ್ ಮಾಲಕ ಸಾ: ಬುರಾನಪೂರು ವಿರುದ್ದ ಕ್ರಮ ಜರುಗಿಸುವಂತೆ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.352/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.12.2015 gÀAzÀÄ 18 ¥ÀææPÀgÀtUÀ¼À£ÀÄß ¥ÀvÉÛ ªÀiÁr 2300/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.