Thought for the day

One of the toughest things in life is to make things simple:

16 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÉÆÃ¸ÀzÀ ¥ÀæPÀgÀtzÀ ªÀiÁ»w:-
             ದಿನಾಂಕ: 15-12-2015 ರಂದು ಸಂಜೆ 4.30 ಗಂಟೆಗೆ ಶ್ರೀ ಬಾಲಚಂದ್ರ ತಂದೆ ರಾಮಜೀ ನಾಯಕ ವಯ: 70 ವರ್ಷ ಉ: ನಿವೃತ್ತ ಡಿ.ಎಸ್.ಪಿ (ವೈರಲೆಸ್) ಸಾ|| ಆಶಿಹಾಳ ತಾಂಡಾ ತಾ|| ಲಿಂಗಸೂಗೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ರಾಯಚೂರು ನಗರದ ತಿಮ್ಮಾಪುರ ಪೇಟೆಯ ಏರಿಯಾದ ಜೆಂಡಾ ಕಟ್ಟೆ ಹತ್ತಿರ ಇರುವ ತಿಕ್ಕಣ್ಣ ತಂದೆ ಸಾಬಣ್ಣ ಎಂಬುವವರ ಪ್ಲಾಟ್ ನಂ: 6-4-110, 15 X 20 ಅಡಿ ಮತ್ತು ಸದರಿ ಪ್ಲಾಟಿಗೆ ಹೊಂದಿಕೊಂಡಿದ್ದ ಹಬೀದಾಬೀ ಎಂಬುವವರ ಪ್ಲಾಟ್ ನಂ: 4-6-119 15 X 20 ಅಡಿ ಇದ್ದವುಗಳನ್ನು 1998 ರಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ನೊಂದಣಿ ಮಾಡಿಸಿದ್ದು ಇರುತ್ತದೆ. ತಮ್ಮ ತಂದೆಯವರು 18-06-1997 ರಂದು ತಮ್ಮ ತಾಂಡಾದಲ್ಲಿ ಮೃತ ಪಟ್ಟಿದ್ದು ಇರುತ್ತದೆ. 2010 ನೇ ಸಾಲಿನಲ್ಲಿ ಜಿಡಿ ತೋಟಾ ಏರಿಯಾದ ನೂರ್ ಅಹ್ಮದ್ ಎಂಬುವವನು ಪ್ಲಾಟ್ ನಂ: 06-04-109 ನೇದ್ದನ್ನು ಮಹ್ಮದ್ ಮನ್ಸೂರ ಅಹ್ಮದ್ ಎಂಬುವವನ್ನು ಸಾಕ್ಷಿಯನ್ನಾಗಿ ಮಾಡಿಕೊಂಡು ನೋಟರಿ ರವರಿಂದ ತಮ್ಮ ತಂದೆಯವರು ದಿನಾಂಕ: 04-02-2015 ರಂದು ಜಿಡಿ ತೋಟಾದಲ್ಲಿ ಇರುವ ಮೇಲೆ ನಮೂದು ಮಾಡಿದ ನಿವೇಶನದಲ್ಲಿ ಮರಣ ಹೊಂದಿರುತ್ತಾರೆಂದು ದಿನಾಂಕ: 24-11-2015 ರಂದು ಖೊಟ್ಟಿ ಮರಣ ಪ್ರಮಾಣ ಪತ್ರವನ್ನು ಸೃಷ್ಠಿಸಿ ಮಾನ್ಯ ಸಿವಿಲ್ ನ್ಯಾಯಾಲಯದ ಓ.ಎಸ್ ನಂ: 55/2013 ರಲ್ಲಿ ದಿನಾಂಕ: 24-11-2015 ರಿಂದ 10-12-2015 ರ ಮಧ್ಯದ ಅವಧಿಯಲ್ಲಿ ಸದರಿ ಖೊಟ್ಟಿ ಮರಣ ಪ್ರಮಾಣ ಪತ್ರವನ್ನು ನೈಜ ದಾಖಲೆ ಎಂದು ಮಾನ್ಯ ನ್ಯಾಯಾಲಯಕ್ಕೆ ನಂಬಿಕೆ ಬರುವಂತೆ ಸಲ್ಲಿಸಿದ್ದು ಇರುತ್ತದೆ. ಕಾರಣ ನೂರ್ ಮಹ್ಮದ್ ಮತ್ತು ಮಹ್ಮದ್ ಮನ್ಸೂರ್ ಅಹ್ಮದ್ ಇವರುಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgÀ ಠಾಣಾ ಗುನ್ನೆ ನಂ: 279/2015 ಕಲಂ: 406, 465, 420 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.




15 Dec 2015

Reported Crime

                                                                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                 ದಿನಾಂಕ:15/12/2015ರಂದು 09-30ಗಂಟೆಗೆ ಫಿರ್ಯಾಧಿದಾರರಾದ ಹುಸೇನಬೀ ಗಂಡ ಹಾಜೀಸಾಬ, 25ವರ್ಷ, ಜಾ:ಮುಸ್ಲಿಂ, ಉ:ಮನೆಗೆಲಸ, ಸಾ: ತ್ರಿಯಂಬಕೇಶ್ವರ ಗುಡಿ ಹಿಂದೆ ಇರುವ ಅಗಳ್ತಿ ಓಣಿ, ಕವಿತಾಳ ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ಕವಿತಾಳದ ತ್ರಿಯಂಬಕೇಶ್ವರ ಗುಡಿ ಹಿಂದೆ ಇರುವ ಅಗಳ್ತಿ ಓಣಿಯಲ್ಲಿ  ನಿನ್ನೆ ರಾತ್ರಿವೇಳೆ  ತಮ್ಮ ಮನೆಯಲ್ಲಿ ಮಲಗಿದ್ದಾಗ ಹೆಚ್‌‌ಪಿ ಗ್ಯಾಸ್‌‌ನ ಸ್ಟವ್‌ದಿಂದ ಆಕಸ್ಮಿಕವಾಗಿ ಗ್ಯಾಸ್‌‌ ಸೋರಿಕೆಯಾಗಿದ್ದು ದಿನಾಂಕ:15/12/2015 ರಂದು ಬೆಳಿಗ್ಗೆ  07-00ಗಂಟೆಯಿಂದ 07-30ಗಂಟೆಯ ಅವಧಿಯಲ್ಲಿ ಚಹಾ ಮಾಡಲು ಹೋಗಿ ಬೆಂಕಿ ಕಡ್ಡಿ ಗಿರಿದಾಗ ಅದು ಒಮ್ಮಿಂದೊಮ್ಮೆಲೇ ಬೆಂಕಿ ಹತ್ತಿಕೊಂಡು ಆಕೆಗೆ & ಆಕೆಯ ಗಂಡನಿಗೆ ಸುಟ್ಟಿದ್ದರಿಂದ ಜರುಗಿದ್ದು ಇರುತ್ತದೆ. ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು, ಇದರಲ್ಲಿ ಬೇರೆ ಯಾವುದೇ ಸಂಶಯಗಳು ಇರುವುದಿಲ್ಲ.ಘಟನೆಯಲ್ಲಿ ನೌಶಾದ್‌‌ ಪರ್ವಿನ್‌‌ ಗಂಡ ಮೋಹಿನ್‌ಪಾಶಾ, ಜಾ:ಮುಸ್ಲಿಂ, 22 ವರ್ಷ, ಉ:ಮನೆಗೆಲಸ,  ಸಾ: ತ್ರಿಯಂಬಕೇಶ್ವರ ಗುಡಿ ಹಿಂದೆ ಇರುವ ಅಗಳ್ತಿ ಓಣಿ, ಕವಿತಾಳ,FPÉAiÀÄÄ ಚಿಕಿತ್ಸೆಯ ಕಾಲಕ್ಕೆ ಮೃತ ಪಟ್ಟಿದ್ದು ಆಕೆಯ ಗಂಡ ಮೋಹಿನ್‌ಪಾಶಾ ತಂದೆ ಬುಡ್ಡುಸಾಬ,ದೊಡ್ಡೇಬಿನಿ,ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿಗೆ ಕಳಿಸಿದ್ದು ಇರುತ್ತದೆ  ಕಾರಣ ಈ ಬಗ್ಗೆ ತಾವುಗಳು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ  ಅಂತಾ ನೀಡದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಯು ಡಿ ಆರ್ ನಂ-27/2015 ಕಲಂ 174 ಸಿ ಆರ್ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
PÉÆ¯É ¥ÀæPÀgÀtzÀ ªÀiÁ»w:-
            ¦üAiÀiÁ𢠧¸À°AUÀªÀÄä UÀAqÀ £ÀgÀ¸ÀgÉrØ £ÀUÀ£ÁxÀ 26 ªÀµÀð eÁw °AUÁAiÀÄvÀ  G:ºÉÆ®ªÀÄ£É PÉ®¸À ¸Á: PÉÆÃ£Á¥ÀÆgÀ ¥ÉÃmÉ ªÀiÁ£À« FPÉAiÀÄ  UÀAqÀ £ÀgÀ¸ÀgÉrØ vÀAzÉ «ÃgÁgÉrØ £ÀUÀ£ÁxÀ 30 ªÀµÀð eÁw °AUÁAiÀÄvÀ ¸Á:PÉÆÃ£Á¥ÀÆgÀ ¥ÉÃmÉ ªÀiÁ£À« ªÀÄvÀÄÛ J-1 £ÁUÀgÁd E§âgÀÄ SÁ¸À CtÚ-vÀªÀÄäA¢gÀ ªÀÄPÀ̽zÀÄÝ, E§âgÀ £ÀqÀÄªÉ ªÀÄ£ÉAiÀÄ eÁUÉAiÀÄ ¸ÀA§AzsÀ zÉéõÀ EzÀÄÝ, CzÉà zÉéõÀ¢AzÀ ¢£ÁAPÀ 13/12/15 gÀAzÀÄ 2130 UÀAmÉ ¸ÀĪÀiÁjUÉ J-1 £ÀgÀ¸ÀgÉrØUÉ ¥sÉÆÃ£ï ªÀiÁr UÉÆÃ¥Á® eÁqÀgï EªÀgÀ ºÉÆmÉÃ¯ï ºÀwÛgÀ PÀgɹ  J-1 ¸ÉÊPÀ¯ï ZÉÊ£ï¤AzÀ vÀ¯É »A¨sÁUÀzÀ°è, JzÉUÉ ºÉÆqÉzÀÄ gÀPÀÛ UÁAiÀÄ ¥Àr¹zÀÄÝ    J-2 ªÀÄ®è¥Àà£ÀÄ £ÀgÀ¸ÀgÉrØUÉ PÉʬÄAzÀ JzÉUÉ UÀÄ¢ÝzÀÝjAzÀ M¼À¥ÉlÄÖUÀ¼ÁVzÀÄÝ, ªÀiÁ£À« ¸ÀgÀPÁj D¸ÀàvÉæAiÀİè G¥ÀZÁgÀ ¥Àr¹ ºÉaÑ£À aQvÉìUÁV gÁAiÀÄZÀÆjUÉ vÉUÉzÀÄ PÉÆAqÀÄ ºÉÆÃUÀĪÁUÀ zÁjAiÀİè 2345 UÀAmÉUÉ £ÀgÀ¸ÀgÉrØ FvÀ£ÀÄ ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ UÀÄ£Éß £ÀA.335/15PÀ®A 302 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
           ¢£ÁAPÀ 11/12/15 gÀAzÀÄ 1423 UÀAmÉUÉ ¦üAiÀiÁ𢠲æÃªÀÄw ®Qëöä UÀAqÀ gÁd±ÉÃRgï  31 ªÀµÀð, eÁ:PÀÄgÀħgÀÄ G:ªÀÄ£ÉUÉ®¸À ¸Á:ªÀÄ£É £ÀA.  1-11-154/16 ¨É®èAPÁ¯ÉÆÃ¤ gÁAiÀÄZÀÆgÀÄ FPÉAiÀÄÄ  §¼ÁîjUÉ ºÉÆÃUÀĪÀ PÀÄjvÀÄ r.¹. ªÀÄ£É ºÀwÛgÀ §¸ï ¤¯ÁÝt¢AzÀ PÉJ¸ïDgïn¹ §¸ï ºÀwÛ ºÉÆÃUÀĪÁUÀ ¦üAiÀiÁð¢zÁgÀ¼À »AzÉ 3 d£À C¥ÀjavÀ ªÀÄ»¼ÉAiÀÄgÀÄ §¸ï ºÀwÛzÀÄÝ £ÀAvÀgÀ 7 ªÉÄïï PÁæ¸ï ºÀwÛgÀ D 3 d£À ªÀÄ»¼ÉAiÀÄgÀÄ 1500 UÀAmÉ §¸ï E½zÀÄ ºÉÆÃVzÀÄÝ, ¦üAiÀiÁð¢zÁgÀ¼ÀÄ ¹AzsÀ£ÀÆgÀÄzÀ w¥Àà£ÀnÖ UÁæªÀÄzÀ ºÀwÛgÀ §¹ì£À°è ºÉÆÃUÀĪÁUÀ vÀ£Àß ¨ÁåV£À°èzÀÝ §AUÁgÀzÀ ªÀÄvÀÄÛ ¨É½îAiÀÄ D¨sÀgÀtUÀ¼À£ÀÄß £ÉÆÃrzÁUÀ EgÀ°®è 3 d£À C¥ÀjavÀ ªÀÄ»¼ÉAiÀÄgÀÄ vÀ£Àß ¨ÁåV£À°èzÀÝ 4 vÉÆ¯É ¨É½îAiÀÄ ¸ÀtÚ ªÀÄPÀ̼À PÁ®ÌqÀUÀ CA.Q.gÀÆ. 2,000/-  & 73 UÁæA §AUÁgÀzÀ D¨sÀgÀtUÀ¼ÀÄ CA.Q. gÀÆ. 1,74,500/-  J¯Áè ¸ÉÃj CA.Q.gÀÆ. 1,76,500/ ¨É¯É ¨Á¼ÀªÀÅUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ UÀÄ£Éß £ÀA. 301/15 PÀ®A 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
       ¢£ÁAPÀ 14/12/15 gÀAzÀÄ 1300 UÀAmÉUÉ ¦üAiÀiÁð¢zÁgÀ ¸ÀÄgÉñÀ, ªÀÄÈvÀ ¥ÀæPÁ±À vÀAzÉ ºÀ£ÀªÀÄgÉrØ 25 ªÀµÀð eÁw °AUÁAiÀÄvÀ ¸Á: vÀ¼ÀPÀ¯ï vÁ:AiÀÄ®§ÄUÀð ªÀÄvÀÄÛ DgÉÆÃ¦ fêÀ£ï ¸Á¨ï vÀAzÉ ªÀÄPÀÄzÀĪÀiï ¸Á¨ï 45ªÀµÀð eÁ:ªÀÄĹèA ¸Á:¸ÀAPÀ£ÀÆgÀÄ vÁ: AiÀÄ®§ÄUÁð f:PÉÆ¥Àà¼À 3 d£ÀgÀÄ  ¥sÁgɸïÖ PÉ®¸ÀzÀ ¤«ÄvÀå G: ¯Áj £ÀA PÉJ-30 ©-7755 £ÉÃzÀÝgÀ°è »mÁaAiÀÄ£ÀÄß Kj¹PÉÆAqÀÄ ºÉÆÃUÀÄwÛzÁÝUÀ DgÉÆÃ¦ ¯ÁjAiÀÄ£ÀÄß  ºÉƸÀÆgÀÄ PÁæ¸ï gÀ¸ÉÛAiÀÄ°è  «zÀÄåvï PÀA§zÀ ªÉÊgï »mÁaUÉ vÀUÀÄ®ÄwÛzÀÝ jAzÀ ¥ÀæPÁ±À PÀnÖUɬÄAzÀ ªÉÊgï JvÀÄÛwÛzÁÝUÀ DgÉÆÃ¦ ¯ÁjAiÀÄ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹzÀÝ jAzÀ «zÀÄåvï ªÉÊgï vÀUÀ° ¥ÀæPÁ±À¤UÉ vÀ¯É »AzÀÄUÀqÉ,  ¨É¤ß£Àß PɼÀUÉ, M¼À¥ÉlÄÖ, §®¥ÀPÀÌrUÉ §® ªÉÆÃtPÁ°UÉ, §®UÁ°£À 1 ¨ÉgÀ¼ÀÄ JqÀUÁ°£À 3 ¨ÉgÀ¼ÀÄUÀ½UÉ ¸ÀÄlÖ UÁAiÀÄUÀ¼ÁV aQvÉì ¥ÀqÉAiÀÄĪÁUÀ vÁªÀgÀUÉÃgÁ ¸ÀgÀPÁj D¸ÀàvÉæAiÀİè 1400 UÀAmÉUÉ ªÀÄÈvÀ ¥ÀnÖgÀÄvÁÛ£É. CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ  UÀÄ£Éß £ÀA.186/15 PÀ®A 279, 304 (J)  L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
       ¢£ÁAPÀ 14/12/15 gÀAzÀÄ  1715 UÀAmÉAiÀÄ ¸ÀĪÀiÁjUÉ ¦üAiÀiÁð¢ J¸ï.UÉÆÃ¥Á® EªÀgÀ ªÀÄUÀ£ÁzÀ ªÀÄÈvÀ UÀÄgÀħ¸ÀªÀ 27 ªÀµÀð eÁw F½UÉÃgÀ   PÀ®ªÀÄ®-gÁAiÀÄZÀÆgÀÄ gÀ¸ÉÛAiÀÄ «dAiÀÄ£ÀUÀgÀ PÁåA¦£À ¸ÀgÀPÁj ¥ÁæxÀ«ÄPÀ ±Á¯É ºÀwÛgÀ ¸Á:MIG-II KHB PÁ¯ÉÆÃ¤ AiÀÄgÀªÀÄgÀ¸ï PÁåA¥ï vÁ:f:gÁAiÀÄZÀÆgÀÄ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 Er-6023 £ÉÃzÀÝgÀ°è PÀ®ªÀįÁ PÀqɬÄAzÀ gÁAiÀÄZÀÆgÀÄ PÀqÉUÉ §gÀĪÁUÀ JzÀÄgÀÄUÀqɬÄAzÀ CAzÀgÉ gÁAiÀÄZÀÆgÀÄ PÀqɬÄAzÀ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ & C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆlÄÖ vÀ£Àß ªÁºÀ£ÀªÀ£ÀÄß ¤°è¸ÀzÉà ºÉÆÃVzÀÄÝ, ªÉÆÃmÁgÀ ¸ÉÊPÀ¯ï ZÁ®PÀ UÀÄgÀħ¸ÀªÀ¤UÉ vÀ¯É ¹Ã½ ¨sÁj gÀPÀÛ UÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É. . CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ  UÀÄ£Éß £ÀA. 280/15 PÀ®A 279, 304(J) L.¦.¹ & 187 LJA« PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
       ¢£ÁAPÀ 14/12/15 gÀAzÀÄ 1915 UÀAmÉAiÀÄ ¸ÀĪÀiÁjUÉ gÁAiÀÄZÀÆgÀÄ °AUÀ¸ÀUÀÆgÀÄ gÀ¸ÉÛAiÀÄ PÀ®ªÀįÁ UÁæªÀÄzÀ ¹áÃqï ¨ÉæÃPÀgï ºÀwÛgÀ gÀ¸ÉÛ ©lÄÖ ªÀÄtÂÚ£À gÀ¸ÉÛAiÀÄ°è £ÀqÉzÀÄ PÉÆAqÀÄ ºÉÆÃUÀÄwÛzÀÝ «ÃgÉñÀ vÀAzÉ gÁªÀÄtÚ 27 ªÀµÀð eÁw £ÁAiÀÄPÀ G:PÀưPÉ®¸À ¸Á:PÀ®ªÀįÁ vÁ:f: gÁAiÀÄZÀÆgÀÄ FvÀ¤UÉ gÁAiÀÄZÀÆgÀÄ PÀqɬÄAzÀ DgÉÆÃ¦ vÀ£Àß ¯Áj £ÀA. JA¦-09 ºÉZïf-8897 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgÀ PÉÆlÄÖ HgÀ ºÉÆgÀUÉ ¯Áj ¤°è¹ Nr ºÉÆÃVzÀÄÝ «ÃgÉñÀ£À vÀ¯ÉUÉ vÉgÀazÀ UÁAiÀÄ JqÀ¥ÀPÀÌrUÉ ¨sÁj M¼À ¥ÉlÄÖ & §®¥ÀPÉÌUÉ ¨sÁjM¼À¥ÉlÄÖ & gÀPÀÛ UÁAiÀÄUÀ¼ÁVzÀÄÝ jªÀiïì D¸ÀàvÉæAiÀİè aQvÉì PÀÄjvÀÄ zÁR°¹zÀÄÝ, aQvÉì ¥sÀ®PÁjAiÀiÁUÀzÉà 2145 UÀAmÉUÉ ªÀÄÈvÀ¥ÀnÖgÀÄvÁÛ£É. . CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ  UÀÄ£Éß £ÀA. 280/15 PÀ®A 279, 304(J) L.¦.¹ & 187 LJA« PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿ.14-12-15ರಂದು ಮುಂಜಾನೆ 07-30 ಗಂಟೆ ಸುಮಾರಿಗೆ ಜಿ.ವೆಂಕಟೇಶ ತಂದೆ ಪಾಂಡಯ್ಯ ಇಂಡಿಕಾ ಕಾರ ನಂಬರ     T.S-09/ U.A-4346 ಚಾಲಕ ಸಾ:ಹೈದ್ರಾಬಾದ  [.ಪಿ]  FvÀ£ÀÄ ತನ್ನ ಇಂಡಿಕಾ ಕಾರ ನಂಬರ ಟಿ.ಎಸ್-09/ಯು.-4346 ನೇದ್ದನ್ನು ಸಿರವಾರ ರಾಯಚೂರು ರಸ್ತೆಯಲ್ಲಿ ಜಕ್ಕಲದಿನ್ನಿ ಕ್ಯಾಂಪಿನ ಹತ್ತಿರ ಸಿರವಾರ ಕಡೆಯಿಂದ ರಾಯಚೂರು ಕಡೆಗೆ ಹೋಗುವಾಗ ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ನಿಯಂತ್ರಣ ತಪ್ಪಿ ಕಾರು ರಸ್ತೆಯ ಎಡಭಾಗದಲ್ಲಿರುವ ತೆಗ್ಗಿನಲ್ಲಿ ಪಲ್ಟಿಯಾಗಿ ಬಿದ್ದು ಕಾರಿನಲ್ಲಿದ್ದ ಪಿರ್ಯಾದಿ ಶ್ರೀ ಕ್ರಿಷ್ಣ ತಂದೆ ಭದ್ರಯ್ಯ ಜಾತಿ:ಪದ್ಮಶಾಲಿ, ವಯ-26ವರ್ಷ,:ಲ್ಯಾಬಿನಲ್ಲಿ ಕೆಲಸ ಸಾ:ಎಲ್.ಬಿ.ನಗರ ಹೈದ್ರಾಬಾದ ,ಆರೋಪಿ ಮತ್ತು ಇತರೆ 3 ಜನರು ಸಾದಾ ಮತ್ತು ತೀರ್ವ ಸ್ವರೂಪದ ಗಾಯಗೊಂಡು ಚಿಕಿತ್ಸೆ ಕುರಿತು ರಾಯಚೂರು ಧನ್ವಂತರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಎಂ.ಎಲ್.ಸಿ.ಮಾಹಿತಿ ಬಂದ ಮೇರೆಗೆ ರಾಯಚೂರು ಧನ್ವಂತರಿ ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿಯ ಹೇಳಿಕೆ ಪಡೆದುಕೊಂಡು ಬಂದು ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 252-2015 ಕಲಂ: 279,337.338 ಐ,ಪಿ,ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
        ¢£ÁAPÀ 24/6/12 gÀAzÀÄ ¦üAiÀiÁð¢ PÁªÉÃj UÀAqÀ NA ¥ÀæPÁ±À 27 ªÀµÀð eÁw ªÀÄgÁoÀ ¸Á: ®zÀªÀAw vÁ: §¸ÀªÀPÀ¯Áåt ºÁ°ªÀ¹Û Dgï.n.¦.J¸ï PÁ¯ÉÆÃ¤ ±ÀQÛ£ÀUÀgÀ. FPÉAiÀÄ  ªÀÄzÀÄªÉ J-1 ) NA ¥ÀæPÁ±À vÀAzÉ ¸ÀĨsÁ±À gÁªï Dgï.n.¦.J¸ï. PÁ¯ÉÆÃ¤ ±ÀQÛ£ÀUÀgÀ FvÀ£À eÉÆvÉ DVzÀÄÝ, 15 vÉÆ¯É §AUÁgÀ PÉÆnÖzÀÄÝ, 6 wAUÀ¼ÀÄ ZÉ£ÁßV £ÉÆÃr PÉÆArzÀÄÝ £ÀAvÀgÀ E£ÀÆß ºÉaÑ£À ªÀgÀzÀQëuÉ  vÉUÉzÀÄPÉÆAqÀÄ ¨Á E®èªÁzÀgÉ ¤£ÀUÉ qÉʪÀ¸Àð PÉÆqÀÄvÉÛÃ£É CAvÁ ¢£Á®Æ zÉÊ»PÀ & ªÀiÁ£À¹PÀ QgÀÄPÀļÀ ¤ÃqÀÄvÁÛ §A¢zÀÝ®èzÉà ¢£ÁAPÀ 13/12/15 gÀAzÀÄ 2030 UÀAmÉ ¸ÀĪÀiÁjUÉ ¦üAiÀiÁð¢UÉ 1) NA ¥ÀæPÁ±À vÀAzÉ ¸ÀĨsÁ±À gÁªï Dgï.n.¦.J¸ï. PÁ¯ÉÆÃ¤ ±ÀQÛ£ÀUÀgÀ ºÁUÀÆ  EvÀgÉà 5 d£ÀgÀÄ. ¸ÉÃjPÉÆAqÀÄ ºÉÆqɧqÉ ªÀiÁrgÀÄvÁÛgÉ CAvÁ ¤ÃrzÀ ¦üAiÀiÁ𢠪ÉÄðAzÀ  ±ÀQÛ£ÀUÀgÀ oÁuÉ UÀÄ£Éß £ÀA. 130/15 PÀ®A 143,498(J), 504,323 ¸À»vÀ 149 L¦¹ & 3,4 r.¦.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÁ½ ¥ÀæPÀgÀtzÀ ªÀiÁ»w:-
               ¢£ÁAPÀ 14-12-2015 gÀAzÀÄ gÁA¥ÀÆgÀ UÁæªÀÄzÀ ¹ÃªÀiÁzÀ°è PÉÆÃ½ ¥ÀAzÀå  dÆeÁlzÀ  ªÀiÁ»w w½zÀĦ.J¸ï.L.(PÁ.¸ÀÄ.)°AUÀ¸ÀÆUÀÆgÀÄ gÀªÀgÀÄ  r.J¸ï.¦. °AUÀ¸ÀÆUÀÆgÀªÀgÀ ªÀÄvÀÄÛ ¹¦L °AUÀ¸ÀÆUÀÄgÀÄgÀªÀgÀ £ÉÃvÀÈvÀézÀ°è ¥ÀAZÀgÀÄ ºÁUÀÆ ¹§âA¢AiÉÆA¢UÉ  ºÉÆÃV  ¢: 14-12-2015 gÀAzÀÄ 17.30 UÀAmÉ ¸ÀĪÀiÁjUÉ   gÁA¥ÀÆgÀ UÁæªÀÄzÀ ¹ÃªÀiÁzÀ    ¸ÁªÀðd¤PÀ  ¸ÀܼÀzÀ°è zÁ½ ªÀiÁrzÁUÀ 1]  AiÀÄAPÀ¥Àà vÀAzÉ ¸ÉÆÃªÀÄ®¥Àà ¥ÀªÁgÀ 36 ªÀµÀð, ®ªÀiÁtÂ, MPÀÌ®vÀ£À ¸Á: PÀgÀqÀPÀ¯ï vÁAqÁ 2)UÁå£À¥Àà vÀAzÉ zÁåªÀ¥Àà dÆ®UÀÄqÀØ 25 ªÀµÀð, PÀÄgÀħgÀÄ, MPÀÌ®vÀ£À ¸Á: vÉÆÃgÀ®¨ÉÃAa 3) ºÉÃUÀ¥Àà vÀAzÉ UÀÄgÀ¥Àà PÀÄj PÀÄgÀħgÀÄ, 25 ªÀµÀð, MPÀÌ®vÀ£À ¸Á: §Æ¥ÀÄgÀÄ(gÁA¥ÀÆgÀÄ) 4) ²ªÀ¥Àà vÀAzÉ CªÀÄgÀ¥Àà ¸ÁºÀÄPÁgÀ 56 ªÀµÀð, £ÁAiÀÄPÀ, PÀưPÉ®¸À ¸Á: gÁA¥ÀÆgÀÄ(§Æ¥ÀÄgÀÄ) 5) ªÀÄ®è¥Àà vÀAzÉ AiÀĪÀÄ£À¥Àà 34 ªÀµÀð, £ÁAiÀÄPÀ, MPÀÌ®vÀ£À ¸Á: FZÀ£Á¼À 6)£ÁUÀ¥Àà vÀAzÉ ¥sÀQÃgÀ¥Àà £ÁUÀgÁ¼À 24 ªÀµÀð, £ÁAiÀÄPÀ, MPÀÌ®vÀ£À ¸Á: gÁA¥ÀÆgÀÄ(§Æ¥ÀÄgÀÄ) 7) CªÀÄgÉñÀ vÀAzÉ ¸ÀAUÀ¥Àà ¨sÀdAwæ  25 ªÀµÀð, ZÁ®PÀ, ¸Á: £ÁUÀgÁ¼À 8) ºÀÄ®UÀ¥Àà vÀAzÉ ¥sÀQÃgÀ¥Àà £ÁUÀgÁ¼À 23 ªÀµÀð, £ÁAiÀÄPÀ, MPÀÌ®vÀ£À ¸Á: gÁA¥ÀÆgÀÄ(§Æ¥ÀÄgÀÄ) EªÀgÀÄUÀ¼ÀÄ ¹QÌzÀÄÝ E£ÀÄß½zÀªÀgÀÄ Nr ºÉÆVzÀÄÝ  ¹PÀÌ DgÉÆÃ¦vÀjAzÀ  £ÀUÀzÀÄ ºÀt 4000/-gÀÆ. JgÀqÀÄ ºÀÄAdUÀ¼ÀÄ  ªÀÄvÀÄÛ  14 ªÉÆÃlgï ¸ÉÊPÀ¯ï UÀ¼ÀÄ 3,15,000/- gÀÆ. ¨É¯É¨Á¼ÀĪÀªÀUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ ªÀgÀ¢AiÉÆA¢UÉ  ªÀÄÄ0¢£À PÀæªÀÄPÁÌV M¦à¹zÀÝjAzÀ  ¸ÀzÀj zÁ½ ¥ÀAZÀ£ÁªÉÄ ªÉÄðAzÀ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 323/2015 PÀ®A . 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .   
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.12.2015 gÀAzÀÄ 65 ¥ÀææPÀgÀtUÀ¼À£ÀÄß ¥ÀvÉÛ ªÀiÁr 13200/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




14 Dec 2015

Reported Crimes


ದಿನಾಂಕ-27/11/2015 ರಂದು ರಾತ್ರಿ 8 ಗಂಟೆ ಸುಮಾರಿಗೆ ಬಾಲಯ್ಯ ಕ್ಯಾಂಪ್ ಹತ್ತಿರ ಅಪಘಾತದ ಮಾಹಿತಿ ತಿಳಿದುಕೊಂಡು ಸ್ಥಳಕ್ಕೆ ಬೇಟಿ ನೀಡಿ ಘಟನಾ ಸ್ಥಳದಲ್ಲಿ ಅಪಘಾತದಲ್ಲಿ ಸುಟ್ಟ ಲಾರಿಯನ್ನು ಅಗ್ನಿ ಶಾಮಕದಳದವರ ಸಹಾಯದಿಂದ ಆರಿಸಿ ನಂತರ ಘಟನೆಯ ಪ್ರತ್ಯೇಕ್ಷ ಸಾಕ್ಷಿದಾರರಾದ ವೀರೇಶಸ್ವಾಮಿ ಈತನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ;-27/11/2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಮೇಲ್ಕಂಡ ಆರೋಪಿ ನಂ.1 ಅಶೋಕ ಲೈಲ್ಯಾಂಡ್ ಲಾರಿ ನಂ.ಕೆ.ಎ.03-ಎ-3377 ರ ಚಾಲಕ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಈತನು ತನ್ನ ಲಾರಿಯನ್ನು ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬರುತ್ತಿರುವಾಗ ಅದೇ ವೇಳೆಗೆ ಸಿಂಧನೂರು ಕಡೆಯಿಂದ ಮಾನ್ವಿ ಕಡೆಗೆ ಮೇಲ್ಕಂಡ ಆರೋಪಿ ನಂ.2. ಮಹಿಬೂಬಪಾಷ ತಂದೆ ಅಜೀಜಪಾಷ್ 26 ವರ್ಷ,ಜಾ:-ಮುಸ್ಲಿಂ.ಲಾರಿ ನಂ.ಕೆ.ಎ.36-5929 ರ ಚಾಲಕ,ಸಾ:-ಸಿಯಾತಲಾಬ ರಾಯಚೂರು.ಈತನು ತನ್ನ ಲಾರಿಯಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಎರಡೂ ಲಾರಿಯ ಚಾಲಕರುಗಳು ತಮ್ಮ ತಮ್ಮ ಲಾರಿಗಳನ್ನು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮುಖಾಮುಖಿಯಾಗಿ ಟಕ್ಕರಪಡಿಸಿದ್ದರಿಂದ ಲಾರಿ ನಂ.ಕೆ.ಎ.03-ಎ-3377 ನೇದ್ದಕ್ಕೆ ಶಾರ್ಕ ಶರ್ಕೂಟ್ ಆಗಿ ಸಂಪೂರ್ಣವಾಗಿ ಸುಟ್ಟಿದ್ದು ಲಾರಿ ಚಾಲಕನಿಗೆ ಅಲ್ಲಲ್ಲಿ ಗಾಯಗಳಾಗಿದ್ದು.ಲಾರಿ ನಂಬರ್.ಕೆ.ಎ.36-5929 ನೆದ್ದಕ್ಕೆ ಬಲಗಡೆ ಟಕ್ಕರಪಡಿಸಿದ್ದರಿಂದ ಸದರಿ ಲಾರಿಯಲ್ಲಿಯ 40 ರಿಂದ 50 ಚೀಲಗಳಷ್ಟು ಅಪಘಾತದಲ್ಲಿ ರಸ್ತೆಯ ಮೇಲೆ ಅಕ್ಕಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ. ಆರೋಪಿ ನಂ.1.ಈತನಿಗೆ ಮೈಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಸದರಿ ಎರಡೂ ಲಾರಿಗಳ ಚಾಲಕರುಗುಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 179/2015.ಕಲಂ.279.337 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.



ದಿನಾಂಕ 13-12-2015 ರಂದು 9.20 ಪಿ.ಎಂ. ಸುಮಾರು ಗಾಯಾಳು ಅಮರಪ್ಪ ತಂದೆ ಪರಸಪ್ಪ ಕನ್ನಾಳ ಇತನು ತನ್ನ ಮೋಟಾರು ಸೈಕಲ್ ನಂ ಕೆಎ 36 ಇಇ 3629 ನೇದ್ದನ್ನು vÉಗೆದುಕೊಂಡು ಲಿಂಗಸೂಗುರು-ಮುದುಗಲ್ಲ ರಸ್ತೆಯ ಮೇಲೆ ಲಿಂಗಸೂಗುರು ಕಡೆಯಿಂದ ಮುದುಗಲ್ ಕಡೆಗೆ ಗಡ್ಡಿಹಳ್ಳದ ಹತ್ತಿರ ಹೊರಟಾಗ ಎದುರುಗಡೆಯಿಂದ ಬಂದ ಮೋಟಾರು ಸೈಕಲ್ ನಂ ಕೆಎ 36 ಎಚ್. 9031 ನೇದ್ದರ ಸವಾರನು ತನ್ನ ಮೋಟಾರು ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನವಾಗಿ ನಡೆಸಿಕೊಂಡು ಬಂದು ಅಮರಪ್ಪನ ಮೋಟಾರು ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಅಮರಪ್ಪನ ತಲೆಗೆ ಭಾರಿಗಾಯವಾಗಿ ಟಕ್ಕರ್ ಕೊಟ್ಟ ಸವಾರಿನಿಗೂ ಸಹ ಸಣ್ಣ ಪುಟ್ಟಗಾಯಳು ಆಗಿದ್ದು ಆರೋಪಿತನು ಘಟನೆ ಜರುಗಿದ ನಂತರ ಮೋಟಾರು ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ. ಮುಂದಿನ ಕ್ರಮ ಜರಗಿಸಲು ವಿನಂತಿ ಅಂತಾ ¥ÀgÀ±ÀÆgÀªÀÄ vÀAzÉ ºÀ£ÀĪÀÄAvÀ ªÀAiÀiÁ: 35 ªÀµÀð, eÁ: ªÀiÁ¢UÀ, ¸ÀªÀiÁd¸ÉÃªÉ ¸Á: UÉÆÃgɨÁ¼À gÀªÀgÀÄ PÉÆlÖ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:322/15 PÀ®A. 279, 337, 338 L.¦.¹ ¸À»vÀ 187 LJA« PÁAiÉÄÝ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ: 13-12-2015 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ದೂರನ್ನುನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 13-12-2015 ರಂದು ಮಧ್ಯಾಹ್ನ3-30 ಗಂಟೆ ಸುಮಾರು ಪಿರ್ಯಾದಿಯ ತಮ್ಮನಾದ ಮೃತ ಚನ್ನಬಸವ ಈತನು ತನ್ನ ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂ ಕೆ.ಎ 37 ಯು. 8515 ನೇದ್ದನ್ನುಸಿಂಧನೂರ ಮಸ್ಕಿ ರಸ್ತೆಯ ಮುದ್ದಾಪೂರ ಕ್ರಾಸ್ ಹತ್ತೀರದ ರಾಜೇಂದ್ರ ನಗರ ಕ್ಯಾಂಪ್ ರಸ್ತೆಯಲ್ಲಿ ಮಸ್ಕಿ ಕಡೆಗೆ ಹೋಗುವಾಗ ಮಸ್ಕಿ ರಸ್ತೆಯ ಕಡೆಯಿಂದ ಲಾರಿ ನಂ ಕೆ.ಎ 32 ಎ 4727 ನೆದ್ದರ ಚಾಲಕ ಹೆಸರು ವಿಳಾಸ ಗೊತ್ತೀರುವದಿಲ್ಲ £ÉÃzÀÝgÀ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೋಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಮೋಟಾರ್ ಸೈಕಲ್ ನಡೆಸುತ್ತಿದ್ದ ಪಿರ್ಯಾದಿಯ ತಮ್ಮನಾದ ಚನ್ನಬಸವ ಈತನ ಮೋಟಾರ್ ಸೈಕಲ್ ಗೆ ಅಪಘಾತ ಮಾಡಿದ್ದರಿಂದ ಆತನಿಗೆ ಅಪಘಾತದಲ್ಲಿ ಹಣೆಯ ಮೇಲೆ ಭಾರಿ ರಕ್ತಗಾಯ ಮತ್ತು ಮೂಗಿನಲ್ಲಿ ಮತ್ತು ಬಾಯಿಯಲ್ಲಿ ರಕ್ತಗಾಯವಾಗಿದ್ದು ಅಲ್ಲದೆ ಬಲಗೈ ರಟ್ಟೆಗೆ ಓಳಪೆಟ್ಟು ,ಬಲಗಾಲು ತೋಡೆಗೆ ಒಳಪೆಟ್ಟುಗಳಾಗಿ ಸ್ತಳದಲ್ಲಿಯೇ ಮೃತ ಪಟ್ಟಿದ್ದು ಸದರಿ ಘಟನೆಯು ಲಾರಿ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಆರೋಪಿತನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಒಡಿಹೋಗಿದ್ದು ಕಾರಣ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ವಿರೇಶ ತಂ ಶಿವಯೋಗ ಸ್ವಾಮಿ 40 ವರ್ಷ ಜಾ: ಜಂಗಮ ಉ: ಒಕ್ಕಲುತನ ಸಾ: ಎಲೆಕೂಡ್ಲಗಿ ತಾ: ಸಿಂಧನೂರ EªÀgÀÄ PÉÆlÖ ಲಿಖಿತ ದೂರಿನ ಸಾರಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ ಗುನ್ನೆ ನಂ 185/2015 ಕಲಂ 279,304(ಎ) ಐ.ಪಿ.ಸಿ 187 ಐ.ಎಮ್.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೇನು.









13 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÉÆÃ¸ÀzÀ ¥ÀæPÀgÀtzÀ ªÀiÁ»w:-
                       ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತಗೊಂಡ ಖಾಸಗಿ ದೂರು ಸಂ 62/15 ನೇದ್ದು ನ್ಯಾಯಾಲಯದಿಂದ ಸ್ವೀಕೃತಗೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ FgÀtÚ vÀAzÉ ºÀ£ÀĪÀÄAvÀ , 40 ªÀµÀð, F½UÉÃgï, MPÀÌ®ÄvÀ£À, ¸Á: ¨ÁUÀ®ªÁqÀ ºÁ.ªÀ. ¥À®ªÀ®zÉÆrØ FvÀನು ಬಾಗಲವಾಡ ಸೀಮಾದಲ್ಲಿ ಇರುವ ಹೊಲ ಸ.ನಂ 30/1 ವಿಸ್ತೀರ್ಣ 4 ಎಕರೆ ಭೂಮಿಯ ಮಾಲಿಕನಿದ್ದು ಸದರಿ ಭೂಮಿಯ ಮೂಲ ಮಾಲಿಕ ಗೋವಿಂದರಾವ್ ಇದ್ದು,  ಸದರಿ ಗೋವಿಂದರಾವ್  ಈತನಿಂದ ಖರೀದಿ ಮಾಡಿದ್ದು ಇರುತ್ತದೆ. ಆದರೆ  1] FgÀtÚ vÀAzÉ £ÀgÀ¸ÀAiÀÄå PÀÄPÀ£ÀÆgÀ  ¸Á: ¨ÁUÀ®ªÁqÀ2]¸ÀÄgÉñÀvÀAzÉ£ÀgÀ¸ÀAiÀÄåPÀÄPÀ£ÀÆgÀ¸Á:¨ÁUÀ®ªÁqÀ  3] gÁWÀªÉÃAzÀæ vÀAzÉ ºÀĸÉãÀ¥Àà ¸Á: ¨Á®UÀªÁqÀ EªÀgÀÄUÀ¼ÀÄ ಸದರಿ ಹೊಲವನ್ನು ಫಿರ್ಯಾದಿ ಯಿಂದ ಖರೀದಿ ಮಾಡಿದಂತೆ ಸುಳ್ಳು ಜಿ.ಪಿ.ಎ. ಮಾಡಿಸಿಕೊಂಡು ನಂತರ ಅದರ ಆಧಾರದ ಮೇಲಿಂದ ಸೇಲ್ ಡೀಡ್ ಮಾಡಿಸಿಕೊಂಡು ಮೋಸ  ಮಾಡಿ ಈ ಬಗ್ಗೆ ತನ್ನ ಮೇಲೆಯೇ ಮಾನವಿ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 334/15 ಕಲಂ 420,465,468,471 ಸಹಿತ 149  ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
                ದಿನಾಂಕ 12-12-15 ರಂದು ಸಂಜೆ 5-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ.68 ರವರು ನ್ಯಾಯಾಲಯದ ಖಾಸಗಿ ದೂರು ಸಂಖ್ಯೆ 61/2015 ನೇದ್ದನ್ನು ತಂದು ಹಾಜರು ಪಡಿಸಿದ್ದು, ಸದರಿ ಖಾಸಗಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ssಶ್ರೀ ಡಿ.ವಿ ಪ್ರಕಾಶ ತಂದೆ ಡಿ.ಅಪ್ಪರಾವ್ ವಯಾ 44 ವರ್ಷ , ಕಾರ್ಯದರ್ಶಿಗಳು, ಮಿಲ್ಟನ್ ಪಬ್ಲಿಕ್ ಶಾಲೆ ಮಾನವಿ .EªÀರು ಮಾನವಿ ಪಟ್ಟಣದಲ್ಲಿ ಮಿಲ್ಟನ್ ಪಬ್ಲಿಕ್ ಶಾಲೆಯನ್ನು ನಡೆಯುಸುತಿದ್ದು, 1) ಶ್ರೀ ರಾಜೇಶ ಭಾರದ್ವಾಜ ವೈಸ್ ಪ್ರೆಸಿಡೆಂಟ್ ಆಫ್ M/S Educomp solutions Ltd, 1211,padma Tower-1,5 rajendra palace New Delhi- 110008,2) ಶ್ರೀ ಪ್ರಮೋದ್ ಥಾಟೋಯಿ, REP, BY EdUsmart Services Pvt Ltd WZ -931 A-2, street No 14, sadh Nagar palam New Delhi- 110008, EªÀgÀÄ ಸದರಿ ಶಾಲೆಗೆ ಸ್ಮಾರ್ಟ ಕ್ಲಾಸ್ ಭೋಧನೆಗೆ ಸಂಭಂಧಿಸಿದ ತಂತ್ರಾಂಶವನ್ನು ಅಳವಡಿಸುವ ಕುರಿತು ದಿನಾಂಕ 8-11-2010 ರಂದು ಒಪ್ಪಂದವನ್ನು ಮಾಡಿಕೊಂಡಿದ್ದು, ಸದರಿ ಯೋಜನೆಗೆ ಸಂಬಂಧಿಸಿದ ಹಾಗೆ ಫಿರ್ಯಾದಿದಾರರು ವಿವಿಧ ದಿನಾಂಕದಂದು ಒಟ್ಟಿಗೆ ರೂ 90,000/- ಬ್ಯಾಂಕಿನ ಮುಖಾಂತರ ಹಣ ಪಾವತಿ ಮಾಡಿದ್ದು ಇರುತ್ತದೆ. ಸದರಿ ಒಪ್ಪಂದದತೆ ಸ್ಮಾರ್ಟ ಕ್ಲಾಸ್ ಭೋಧನೆಗೆ ಸಂಭಂಧಿಸಿದ ತಂತ್ರಾಂಶವು ಏನಾದರು ರಿಪೇರಿ ಬಂದಲ್ಲಿ ಕಂಪನಿಯವರು ಬಂದು ಸರಿಪಡಿಸಬೇಕೆಂಬ ನಿಯಮ ಇದ್ದು, ಶಾಲೆಯಲ್ಲಿ ಅಳವಡಿಸಿದ ತಂತ್ರಾಂಶವು ಸುಮಾರು 5-6 ತಿಂಗಳದವರೆಗೆ ಚೆನ್ನಾಗಿ ನಡೆದದ್ದು, ನಂತರ ದಿನಗಳಲ್ಲಿ ಅದು ರಿಪೇರಿಗೆ ಬಂದು ಸರಿಯಾಗಿ ಕೆಲಸ ಮಾಡದೇ ನಿಂತು ಹೋಗಿದ್ದು, ಬಗ್ಗೆ ಫಿರ್ಯಾದಿದಾರರು ಸದರಿ ಕಂಪನಿಯವರಿಗೆ -ಮೇಲ್ ಮೂಲಕವಾಗಿ ದೂರು ಸಲ್ಲಿಸಿ ಸರಿಪಡಿಸುವಂತೆ ತಿಳಿಸಿದಾಗ್ಯೂ ಇಲ್ಲಿಯವರೆಗೆ ತಮ್ಮ ಕಂಪನಿ ವತಿಯಿಂದ ಯಾರನ್ನು ಕಳುಹಿಸಿಕೊಡದೇ ತಂತ್ರಾಂಶದ ಬಿಲ್ಲುಗಳನ್ನು ಮಾತ್ರ ಪಾವತಿಸುವಂತೆ ಕಳುಹಿಸುತಿದ್ದು, ಸದರಿ ಕಂಪನಿಯವರು ಒಪ್ಪಂದದಂತೆ ತಮಗೆ ''ಸ್ಮಾರ್ಟ ಕ್ಲಾಸ್ '' ತಂತ್ರಾಂಶದ ಯೋಜನೆಯನ್ನು ತಮ್ಮ ಶಾಲೆಗೆ ನೀಡದೇ ಇದ್ದು, ತಾವು ಮುಂಗಡವಾಗಿ ಹಣ ಪಾವತಸಿದರೂ ಸಹ ತಮಗೆ ವಂಚನೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 333/15 ಕಲಂ 417, 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.    

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ: 10-12-2015 ರಂದು ರಾತ್ರಿ 8-00 ಗಂಟೆಯ ನಂತರದಿಂದ ದಿನಾಂಕ:11-12-2015 ರಂದು ಬೆಳಿಗ್ಗೆ 09-30 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದ ಚನ್ನಮ್ಮ ಸರ್ಕಲ್ ಹತ್ತಿರ ಹಳೆ ಬಜಾರ್ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಮಲ್ಲಿಪಾಟೀಲ್ ಇವರ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿರುವ ಫಿರ್ಯಾದಿ «ÃgÉñï vÀAzÉ «±Àé£ÁxÀ, ªÀAiÀÄ:25ªÀ, eÁ:°AUÁAiÀÄvï, G:«ÃgÉÃ±ï ¥sÉÆmÉÆÃ ¸ÀÄÖrAiÉÆÃ, ¸Á:UÉÆÃªÀIJð, vÁ:¹AzsÀ£ÀÆgÀÄ FvÀ£À ಫೋಟೋ ಸ್ಟುಡಿಯೋದ ಬಾಗಿಲು ಬೀಗ ಒಡೆದು ಒಳಗೆ ಪ್ರವೇಶಿಸಿ ಸ್ಡುಡಿಯೋದಲ್ಲಿ ಕೌಂಟರ್ ಟೇಬಲ್ ಕೆಳಗೆ ಇಟ್ಟಿದ್ದ ಒಂದು ನಿಕಾನ್ ಡಿ-40 ಫೊಟೋ ಕ್ಯಾಮೆರಾ .ಕಿ.ರೂ.15,000/-  ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.239/2015, ಕಲಂ. 457, 380 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


           ದಿನಾಂಕ 10-12-2015 ರಂದು ರಾತ್ರಿ 9-00 ಗಂಟೆಯ ನಂತರದಿಂದ ದಿನಾಂಕ:11-12-2015 ರಂದು ಬೆಳಿಗ್ಗೆ 08-30 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಸಿಂಧನೂರು ನಗರದಲ್ಲಿ ಇಂದಿರಾ ಸರ್ಕಲ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿ ಬೊಹರಲಾಲ್ ಶೇಟ್ ಇವರ ಬಿಲ್ಡಿಂಗ್ ನಲ್ಲಿ ಮೊದಲನೇ ಮಹಡಿಯಲ್ಲಿರುವ ಫಿರ್ಯಾದಿ £ÀgÀ¹AºÀ vÀAzÉ ®PÀëöät¸Á ZÁªÀrªÀĤ, ªÀAiÀÄ:40ªÀ, eÁ:PÀëwæAiÀÄ, G:PÀ¯Á rfl¯ï ¥sÉÆmÉÆÃ ¸ÀÄÖrAiÉÆÃ, ¸Á:zÉêÀgÁdÄ CgÀ¸ÀÄ ªÀiÁPÉðmï »AzÉ ªÀÄ»§Æ¨ï PÁ¯ÉÆÃ¤ ¹AzsÀ£ÀÆgÀÄ.EªÀgÀ ಕಲಾ ಡಿಜಿಟಲ್ ಫೋಟೋ ಸ್ಟುಡಿಯೋದ ಶೆಟರ್ ನ ಬೀಗ ಒಡೆದು ಸ್ಟುಡಿಯೋದೊಳಗೆ ಪ್ರವೇಶಿಸಿ ಸ್ಟುಡಿಯೋದಲ್ಲಿ ಕಪಾಟಿನಲ್ಲಿಟ್ಟಿದ್ದ 1)ಪ್ಯಾನಾಸೋನಿಕ್ ಕಂಪನಿಯ ಎಮ್.ಡಿ.ಹೆಚ್-2 ವೀಡಿಯೋ ಕ್ಯಾಮೆರಾ .ಕಿ.ರೂ.42,000/-, 2)ನಿಕಾನ್ ಕಂಪನಿಯ ಡಿ-90 ಫೊಟೊ ಕ್ಯಾಮೆರಾ .ಕಿ.ರೂ.26,000/-, 3)ನಿಕಾನ್ ಕಂಪನಿಯ ಎರಡು ಡಿ-40 ಫೊಟೋ ಕ್ಯಾಮೆರಾಗಳು .ಕಿ.ರೂ.32,000/- ಹೀಗೆ ಒಟ್ಟು .ಕಿ.ರೂ.1,00,000/- ಬೆಲೆಬಾಳವವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.240/2015, ಕಲಂ.457, 380 ಐಪಿಸಿ ರೀತ್ಯ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                   ದಿನಾಂಕ-12/12/2015 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಫಿರ್ಯಾದಿ ²æÃ gÀAUÀ¥Àà vÀAzsÉ wªÀÄäAiÀÄå ªÀiÁåPÀ¯ÉÆÃgÀ 45ªÀµÀð,£ÁAiÀÄPÀ,PÀưPÉ®¸À ¸Á- ¸ÀzÀPÀ®UÀÄqÀØ ºÁ.ªÀ ªÀÄĵÀÆÖgÀÄ PÁåA¥ï Fನ ಮಗ  ಮಲ್ಲಿಕಾರ್ಜುನ  ಮೋಟಾರ ಸೈಕಲ್ ನಂ ಎ.ಪಿ 21/ಎನ್ 5198 ನೇದ್ದರ ಮೇಲೆ ದೇವದುರ್ಗದಿಂದ ಸಂತೆ ಮಾಡಿಕೊಂಡು ರಾಯಚೂರು ದೇವದುರ್ಗ ರಸ್ತೆಯಲ್ಲಿ ತಮ್ಮ ಕ್ಯಾಂಪ್ ಗೆ ಬರುತ್ತಿದ್ದಾಗ  ತನ್ನ ಮೋಟಾರ ಸೈಕಲನ್ನು  ಅತಿವೇಗ ಮತ್ತು ಅಲಕ್ಷತನದಿಂದ  ನಡೆಯಿಸಿಕೊಂಡು ಬಂದು ಸ್ಕಿಡ್ ಆಗಿ ಮೊರಾರ್ಜಿ ದೇಸಾಯಿ ಶಾಲೆಯ  ರೋಡಿನ ಕ್ರಾಸ್ ಹತ್ತಿರ  ಮೋಟಾರ ಸೈಕಲನ್ನು ಹಾಕಿಕೊಂಡು ಕೆಳಗಡೆ ಬಿದ್ದಿದ್ದರಿಂದ ಾತನಿಗೆ ಬಲ ಮೊಳಕಾಲು ಕೆಳಗಡೆ ಭಾರಿ ರಕ್ತಗಾಯವಾಗಿ ಮುರಿದಿದ್ದು, ಅಲ್ಲದೆ ಬಲಗೈ ಮೊಣಕೈ ಕೆಳಗೆ  ಮುರಿದಂತಾಗಿ ಭಾವು ಬಂದಿದ್ದು, ಅಡ ಹಣೆಗೆ  ರಕ್ತಗಾಯವಾಗಿದ್ದು ,ಅಲ್ಲದೆ ಎಡ ಕಿವಿಯಿಂದ  ರಕ್ತ ಬಂದಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ UÀ§ÆâgÀÄ ¥Éưøï oÁuÉ C.¸ÀA. 159/2015 PÀ®A: 279, 337, 338 L¦¹  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-

              ಫಿರ್ಯಾದಿ ²æÃ ªÀĺÀäzï ¸Á§ vÀAzÉ ZÀAzÀ¸Á§ ªÀAiÀiÁ: 38 ªÀµÀð eÁ: ªÀÄĹèA G: MPÀÌ®ÄvÀ£À ¸Á: UÀÄgÀUÀÄAmÁ ಮತ್ತು ಆರೋಪಿ ನಂ  1)    ±ÀªÀiÁð¸Á§ vÀAzÉ ZÀAzÀ¸Á§ಇಬ್ಬರು ಖಾಸ ಅಣ್ಣ ತಮ್ಮಂದರಿದ್ದು, ದಿನಾಂಕ 12.12.2015 ರಂದು ಸಂಜೆ 5.55 ಗಂಟೆಗೆ ಗುರಗುಂಟಾದ ಕಕ್ಕೇರಾ ಅಗಸಿ ಹತ್ತಿರ ಆರೋಪಿತನು ಫಿರ್ಯಾದಿದಾರನಿಗೆ ಈಗಾಗಲೇ ಅಂದರೆ ದಿನಾಂಕ 09.07.2012 ರಂದು ದಾಖಲಾದ ಪ್ರಕರಣದಲ್ಲಿ ರಾಜಿಯಾಗಬೇಕೆಂದು ಹೇಳಿ ಕಲ್ಲು ತೆಗೆದುಕೊಂಡು ಬಾಯಿಗೆ ಹೊಡೆದಿದ್ದರಿಂದ ಹಲ್ಲುಗಳು ಮುರಿದಿದ್ದು, ಆರೋಪಿ ನಂ  2)   ZÁAzÀ©Ã UÀAqÀ ±ÀªÀiÁð¸Á§ E§âgÀÆ eÁ: ªÀÄĹèA ¸Á: UÀÄgÀUÀÄAmÁ ಈಕೆಯು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ಮಾರಣಾಂತಿಕ ಗಾಯಗೊಳಿಸಿ ನಿಮ್ಮವನ್ ನಿಮ್ಮೆಲ್ಲರನ್ನು ಸಾಯಿಸಿ ಬಿಡುತ್ತೇನೆ ಸೂಳೇ ಮಗನೇ, ನಿಮಗೆ ಜೀವನ ಮಾಡಲು ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA:  207/2015 PÀ®A: 323, 324, 326, 307, 504, 506 ¸À»vÀ 34 L¦ CrAiÀÄ°è ¥ÀæPÀgÀtzÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
¥Éưøï zÁ½ ¥ÀæPÀgÀtzÀ ªÀiÁ»w_.
ದಿನಾಂಕ 12-12-2015 ರಂದು 17-00 ಗಂಟೆಗೆ  ದಾದಾವಲಿ ಪಿ.ಎಸ್.ಐ.(ಕಾಸು) ರವರು  ದಾಳಿಯಿಂದ ಸಿಬ್ಬಂದಿ ಮತ್ತು  ರಮೇಶ ಎಂಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ನೀಡಿದ್ದೇನೆಂದರೆ,   ನಗರದ ಬಸವನ ಬಾವಿ ವೃತ್ತದಿಂದ ಗಂಜ್ ರೋಡ್ ಮುಖಾಂತರ ಅನಧಿಕೃತವಾಗಿ ಕಲಬೆರಕೆ ಸೇಂದಿ ಮತ್ತು ಸಿ.ಹೆಚ್. ಪೌಡರ್ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಇದ್ದ ಮೇಲಿಂದ ತಾವು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೋಗಿ 15-15 ಗಂಟೆಗೆ  ಗಂಜ್ ರೋಡಿನಿಂದ ಬಸವನಬಾವಿ ವೃತ್ತದ ಕಡೆಗೆ ಹೋಗುವ ಕ್ರಾಸ್ ರೋಡಿನ ಎಡಬಾಜು ಅಂದರೆ ಕೆ.ಟಿ.ಸಿ. ಇನ್ನಾಣಿ ಇವರಿಗೆ ಸೇರಿದ ಸ್ಥಳದ ಮೇನ್ ಗೇಟ್ ನ ಮುಂಭಾಗದಲ್ಲಿ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಕಲಬೆರಕೆ ಸೇಂದಿ ಮತ್ತು ಸಿ.ಹೆಚ. ಪೌಡರ್ ನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ತಂದು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದ  ರಮೇಶ ತಂದೆ ಮಲ್ಲಯ್ಯ 32 ವರ್ಷ, ಈಳಿಗೇರ, ಕೂಲಿಕೆಲಸ, ಸಾಃ ಹೆಂಬೆರಾಳ, ತಾಃರಾಯಚೂರು ಈತನನ್ನು ಹಿಡಿದುಕೊಂಡು ಈತನ ಸ್ವಾಧೀನದಿಂದ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಎರಡು ಪ್ಲಾಸ್ಟಿಕ್ ಕವರ್ ಗಳಲ್ಲಿರುವ  ಒಟ್ಟು 50/- ರೂ. ಕಿಮ್ಮತ್ತಿನ  5 ಲೀಟರ್ ಕಲಬೆರಕೆ ಸೇಂದಿಯನ್ನು ಹಾಗೂ 25 ಪ್ಲಾಸ್ಟಿಕ್ ಪಾಕೇಟ್ ಗಳಲ್ಲಿರುವ ಒಟ್ಟು 12,500/- ರೂ. ಕಿಮ್ಮತ್ತಿನ 25 ಕೆ.ಜಿ. ಸಿ.ಹೆಚ್. ಪೌಡರನ್ನು ಅಲ್ಲದೇ ನಗದು ಹಣ 10,000/- ರೂ.ಗಳನ್ನು ಜಪ್ತಿ ಪಡಿಸಿಕೊಂಡಿದ್ದು ವಿಚಾರಣೆಯಲ್ಲಿ ರಮೇಶ ಈತನು ಸೇಂದಿ ಮತ್ತು ಸಿ.ಹೆಚ್. ಪೌಡರನ್ನು ಕಡಗಂದೊಡ್ಡಿ ಗ್ರಾಮದ ತಾಯಣ್ಣ ಗೌಡ ಈಳಿಗೇರ ಈತನ ಹತ್ತಿರ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ದಾಳಿ ಮಾಡಿ ಅಬಕಾರಿ ಸ್ವತ್ತನ್ನು ಜಪ್ತಿಪಡಿಸಿಕೊಂಡ ಬಗ್ಗೆ 15-15 ಗಂಟೆಯಿಂದ 16-45 ಗಂಟೆಯವರೆಗೆ ಪಂಚನಾಮೆ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ಬಗ್ಗೆ  ವರದಿ ಇದ್ದುದರ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಅಪರಾಧ ಸಂಖ್ಯೆ 278/2015 ಕಲಂ 273, 284, 308, 328  ಐ.ಪಿ.ಸಿ. ಮತ್ತು  32, 34 ಕೆ.ಇ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.12.2015 gÀAzÀÄ 21 ¥ÀææPÀgÀtUÀ¼À£ÀÄß ¥ÀvÉÛ ªÀiÁr 3800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.