Thought for the day

One of the toughest things in life is to make things simple:

16 May 2015

Special Press Note and Reported Crimes

                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  
                 
gÁAiÀÄZÀÆgÀÄ f¯Áè ¥ÉÆ°Ã¸ï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ :

     PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ: 12.11.2014gÀ ¥ÀæPÁgÀ gÁAiÀÄZÀÆgÀÄ f¯Áè ¥ÉÆ°Ã¸ï zÀÆgÀÄ ¥Áæ¢üPÁgÀªÀÅ EzÉà ¢£ÁAPÀ: 23.05.2015gÀAzÀÄ ªÀÄzsÁåºÀß 3:00UÀAmÉUÉ ªÀiÁ£Àå f¯Áè¢üPÁjUÀ¼ÀÄ, gÁAiÀÄZÀÆgÀÄ f¯ÉègÀªÀgÀ PÁAiÀiÁð®AiÀÄzÀ°è zÀÆgÀÄ ¥Áæ¢üPÁgÀzÀ ¥ÀæxÀªÀÄ ¸À¨sÉAiÀÄ£ÀÄß PÀgÉAiÀįÁVzÀÄÝ, zÀÆgÀÄ ¥Áæ¢üPÁgÀzÀ CzsÀåPÀëgÁzÀ ªÀiÁ£Àå ¥ÁæzÉòPÀ DAiÀÄÄPÀÛgÀÄ PÀ®§ÄgÀVgÀªÀgÀÄ ¸À¨sÉAiÀÄ£ÀÄß £ÀqɸÀĪÀªÀjzÀÄÝ, D PÁ®PÉÌ ¸ÁªÀðd¤PÀgÀÄ vÀªÀÄä zÀÆgÀÄUÀ¼ÀÄ EzÀÝ°è ¸À¨sÉUÉ ºÁdgÁV ¸À°è¸À§ºÀÄzÀÄ ºÁUÀÆ FUÁUÀ¯Éà zÀÆgÀÄ ¸À°è¹zÀÝgÉ, ¸ÀzÀj ¢ªÀ¸À ¸À¨sÉUÉ vÀªÀÄä ¸ÀÆPÀÛ zÁR¯ÁwUÀ¼ÉÆA¢UÉ ºÁdgÁV «ZÁgÀuÉUÉ ¸ÀºÀPÀj¸À®Ä F ªÀÄÆ®PÀ ¥Éưøï zÀÆgÀÄ ¥Áæ¢üPÁgÀzÀ PÁAiÀÄðzÀ²ðUÀ¼ÁzÀ ªÀiÁ£Àå f¯Áè ¥ÉÆ°Ã¸ï C¢üPÀëPÀgÀÄ, gÁAiÀÄZÀÆgÀÄgÀªÀgÀÄ ¸ÁªÀðd¤PÀgÀ°è PÉÆÃjgÀÄvÁÛgÉ.

 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                 ದಿನಾಂಕ: 14.05.2015 ರಂದು ಸಂಜೆ 07.30 ಗಂಟೆ ಸಮಯಕ್ಕೆ wªÀiÁägÉrØ J¯ï.L.¹AiÀİè PÉ®¸À ¸Á:ºÀjd£À ªÁqÀ gÁAiÀÄZÀÆgÀÄ.FvÀ£ÀÄ  ತನ್ನ ಸೈಕಲ್ ಮೋಟಾರ ನಂ ಕೆಎ36/ಇಇ8410 ನೇದ್ದನ್ನು ನಂದಿನಿ-ರಾಯಚೂರು ರಸ್ತೆಯ ಮೇಲೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸಿಂಗನೋಡಿಯಲ್ಲಿ ಜುಟ್ಲ ಮಹಾದೇವಪ್ಪನ ಮನೆಯ ಮುಂದಿನ ರಸ್ತೆಯ ಮೇಲೆ ನಿಂತಿದ್ದ ²ªÀ¥Àà vÀAzÉ ºÀ£ÀĪÀÄAvÀ ªÀAiÀiÁ:35 ªÀµÀð eÁ: £ÁAiÀÄPÀ, G: MPÀÌ®ÄvÀ£À ¸Á: ¹AUÀ£ÉÆÃr FvÀ¤UÉ ಟಕ್ಕರ ಕೊಟ್ಟು ಆತನ ಎಡಗಾಲ ಪಾದಕ್ಕೆ ಭಾರಿ ರಕ್ತಗೊಳಿಸಿದ್ದು ಇರುತ್ತದೆ.CAvÁ w¥ÀàAiÀÄå vÀAzÉ ºÀ£ÀĪÀÄAvÀ ªÀAiÀiÁ:38 ªÀµÀð eÁ: £ÁAiÀÄPÀ    G: ¹AUÀ£ÉÆÃr UÀæAxÁ®AiÀÄzÀ ªÉÄðéZÁgÀPÀ ¸Á: ¹AUÀ£ÉÆÃr EªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 56/2015 PÀ®A: 279,338 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉÉ PÉÊPÉÆArgÀÄvÁÛgÉ

                          ದಿನಾಂಕ 15/05/15 ರಂದು ಬೆಳಿಗ್ಗೆ ಫಿರ್ಯಾಧಿ ಶ್ರೀ ಎಂ.ಆರ್.ವೆಂಕಟೇಶ ತಂದೆ ಎಂ,ಆರ್,ರಾಮಯ್ಯಶೆಟ್ಟಿ 52 ವರ್ಷ ವೈಶ್ಯರು ಕಿರಾಣಿ ವ್ಯಾಪಾರ ಸಾ;ಜವಳಗೇರಾ ಮಾರುತಿ ನಗರ ಮತ್ತು ರವಿಕುಮಾರ ಹಾಗು ಫಿರ್ಯಾಧಿಯ ಮಗ ರುಕ್ಮೇಶ.ಮತ್ತು ಶಿವಕುಮಾರ ನಾಲ್ಕು ಜನರು ಎರಡು ಮೋ.ಸೈಕೆಲುಗಳ ಮೇಲೆ ಸಿಂಧನೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಾಸ್ ಜವಳಗೇರಾಕ್ಕೆ ಬರುತ್ತಿರುವಾಗ ರಾತ್ರಿ 7;30 ಗಂಟೆ ಸುಮಾರಿಗೆ ಎಂ.ಆರ್.ರುಕ್ಮೇಶ ಈತನು ತನ್ನ ಮೋ.ಸೂ.ನಂ.ಕೆಎ-36/ಇಇ-4168 ನ್ನೇದ್ದರ ಹಿಂದುಗಡೆ ಶಿವಕುಮಾರ ಈತನನ್ನು ಕೂಡಿಸಿಕೊಂಡು ಸಿಂಧನೂರಿನಿಂದ ಜವಳಗೇರಾಕ್ಕೆ  ಮತ್ತು ಇನ್ನೊಂದು ಮೊ.ಸೈ.ಮೇಲೆ ಫಿರ್ಯಾಧಿ ವೆಂಕಟೇಶ ಮತ್ತು ರವಿಕುಮಾರ್ ಇಬ್ಬರು ಕುಳಿತುಕೊಂಡು ಜವಳಗೇರಾ ಕಡೆಗೆ ಬರುತ್ತಿದ್ದು ಮೃತ ರುಕ್ಮೇಶ ಈತನು ತನ್ನ ಮೋ.ಸೈ.ನಡೆಸಿಕೊಂಡು ಮುಂದೆ ಹೋಗುತ್ತಿದ್ದು ಆತನ ಹಿಂದೆ ರವಿಕುಮಾರ್ ಈತನು ತನ್ನ ಮೋಟಾರು ಸೈ.ನಲ್ಲಿ ಫಿರ್ಯಾಧಿ ವೆಂಕಟೇಶ ಈತನನ್ನು ಕೂಡಿಸಿಕೊಂಡು ಬರುತ್ತಿದ್ದನು ಬಾಲಯ್ಯಕ್ಯಾಂಪ್ ಹತ್ತಿರ ಸೋನಾಲಿಕಾ ಡಿ142 ಟ್ರ್ಯಾಕ್ಟರ್ ಇಂಜನ್ ನಂ.ವೈ.ಎಸ್.ಎಫ್439828ಎಸ್3 ರ ಚಾಲಕನು ತನ್ನ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ನೆಲ್ಲು ಚೀಲ ತುಂಬಿಕೊಂಡು ಜವಳಗೇರಾ ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಬಾಲಯ್ಯ ಕ್ಯಾಂಪ್ ಹತ್ತಿರ ಒಮ್ಮೇಲೆ ಬ್ರೆಕ್ ಹಾಕಿದ್ದರಿಂದ ಅದೇ ವೇಗದಲ್ಲಿ ಅತೀವೇಗ ಮತ್ತು ಅಲಕ್ಷತನದಿಂದ ಎಂ.ಆರ್.ರುಕ್ಮೇಶ ಈತನು ತನ್ನ ಮೋ.ಸೈ.ನ್ನು ನಡೆಸಿಕೊಂಡು ಹೋಗಿ ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಿಂದಿನಿಂದ ಟಕ್ಕರ್ ಪಡಿಸಿದ್ದರಿಂದ ರುಕ್ಮೇಶ ಈತನಿಗೆ ಬಲಗಾಲು ತೊಡೆಯ ಹತ್ತಿರ ಮತ್ತು ಗೆಜ್ಜೆಯ ಹತ್ತಿರ ಬಾರೀ ರಕ್ತಗಾಯವಾಗಿ ಕಿವಿಯಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ[ಪಟ್ಟಿದ್ದು ಅಲ್ಲದೇ ಮೋ.ಸೈ.ಹಿಂದೆ ಕುಳಿತ ಶಿವಕುಮಾರ್ ಈತನಿಗೆ ಬಲಗಣ್ಣಿಗೆ, ಬಲಗೈ ಮುಂಗೈ ಮೇಲೆ ತಲೆಯ ಹಿಂದೆ ಬಲಬುಜಕ್ಕೆ ಬಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಪಘಾತವಾದ ನಂತರ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಟ್ರ್ಯಾಕ್ಟರ್ ಚಾಲಕ ಮತ್ತು ಮೋ.ಸೈ.ಚಾಲಕ ಎಂ.ಆರ್.ರುಕ್ಮೇಶ ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.53/2015 ಕಲಂ.279,304(ಎ)ಐಪಿಸಿ ಮತ್ತು 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
¥Éưøï zÁ½ ¥ÀæPÀgÀtzÀ ªÀiÁ»w:-
             ಜಾಲಿಹಾಳ ಸೀಮಾದ ಹಳ್ಳದ ದಂಡೆಯ ಸಾರ್ವಜನಿಕ ಸ್ಥಳದಲ್ಲಿ 1)ಹನುಮೇಶ ತಂ ಶಿವಾಜಿ ವ 22 ಜಾತಿ ನಾಯಕ ಸಾ ಸಿದ್ದಾಪೂರ ತಾ ಗಂಗಾವತಿ2)ರಾಮಣ್ಣ ತಂ ಹನುಮಂತ ಚಲುವಾದಿ ವ 38 ಸಾ ಜಾಲಿಹಾಳ3)ಬಸ್ಸಪ್ಪ ತಂ ಹನುಮಂತ ವ35 ಜಾತಿ ಚಲುವಾದಿ ಸಾ ಜಾಲಿಹಾಳ4)ಸಿದ್ದಯ್ಯಸ್ವಾಮಿ ತಂ ವಿರುಪಾಕ್ಷಯ್ಯ ವ28 ಸಾ ಜಾಲಿಹಾಳ5) ಗಂಗಪ್ಪ ತಂ ಈರಣ್ಣ ವ 42 ಜಾತಿ ಕುರುಬರ  ಸಾ ಜಾಲಿಹಾಳ6)ಮಹಿಬೂಬ ತಂ ಅಬ್ದುಲಸಾಬ ವ 20 ಸಾ ಜಾಲಿಹಾಳ EªÀgÀÄUÀ¼ÀÄ  ಸೇರಿ ತಮ್ಮಲಾಭಕ್ಕಾಗಿ ಅಂದರ್ ಬಾಹರ್ ಎಂಬ  ನಸೀಬಿನ 52 ಇಸ್ಪೀಟುಗಳ  ಸಹಾಯದಿಂದ ಹಣದ ಪಂಥ ಕಟ್ಟಿ ಜೂಜಾಟ ಆಡುತ್ತಿರುವಾಗ ಮಾನ್ಯ ಪಿ,ಎಸ್,ಐ ತುರುವಿಹಾಳ ರವರು ಮಾಹಿತಿ ಪಡೆದು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ನಡೆಸಿ  6 ಜನ ಆರೋಪಿತರನ್ನು  ದಸ್ತಗಿರಿ ಮಾಡಿದ್ದು , ದಸ್ತಗಿರಿ ಮಾಡಿದ ಆರೋಪಿತರಿಂದ ಜೂಜಾಟದ ಹಣ 2500/- ಮತ್ತು 52 ಇಸ್ಪೀಟು ಎಲೆಗಳು ವಶಪಡಿಸಿಕೊಂಡು ಮುಂದಿನ ಕ್ರಮ ಕುರಿತು ವಿವರವಾದ  ವರದಿಯ ನೀಡಿದ್ದರ  ಸಾರಾಂಶದ ಮೇಲಿಂದ   vÀÄgÀÄ«ºÁ¼À oÁuÉ UÀÄ£Éß £ÀA:57/2015 PÀ®A 87 PÉ.¦. AiÀiÁåPïÖ CrAiÀİè ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
             ದಿನಾಂಕ 12-05-2015 ರಂದು ಮಧ್ಯಾಹ್ನ 13-00 ಗಂಟೆಗೆ ಸೋಮಯ್ಯ ತಂದೆ ಫಕೀರಯ್ಯ  ಚಾಗಿಯವರು ವಯಸ್ಸು 50 ವರ್ಷ ಜಾ: ನಾಯಕ ಉ: ಒಕ್ಕಲತನ ಸಾ:ಬಾಗಲವಾಡ್ ತಾ:ಮಾನವಿ FvÀ£ÀÄ ತನ್ನ ಮನಸ್ಸಿಗೆ ಬೇಸರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಯನ್ನು ಹೊಂದಿ ತನ್ನ ಮನೆಯಲ್ಲಿ ಹಿಂದಿನ ಕೊಣೆಯಲ್ಲಿ ಹೊಲದ ಬೆಳೆಗಳಿಗೆ ಹೊಡೆಯಳು ತಂದಿಟ್ಟಿದ್ದ  ಕ್ರೀಮಿನಾಶಕ ಔಷದಿಯನ್ನು ಕುಡಿದಿದ್ದರಿಂದ ಚಿಕಿತ್ಸೆಗಾಗಿ ಬಾಗಲವಾಡ್ ಆಸ್ಪತ್ರೆಯಿಂದ ಹೆಚ್ಚಿನ ಇಲಾಜುಗಾಗಿ ಮಾನವಿ ಆಸ್ದತ್ರೆಗೆ ಹೋಗಿದ್ದು ಅಲ್ಲಿಂದ ವೈಧ್ಯಾರ ಸೂಚನೆಯ ಮೇರೆಗೆ ರೀಮ್ಸ್ ಆಸ್ಪತ್ರೆ ರಾಯಚೂರಿನಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಚಿಕಿತ್ಸೆಯನ್ನು ಪಡೆಯುವ ಕಾಲಕ್ಕೆ ದಿನಾಂಕ 14-05-2015 ರಂದು ಸಂಜೆ 7-30 ಪಿ ಎಮ್ ಸೋಮಯ್ಯನು ಚಿಕಿತ್ಸೆ ಫಲಕಾರಿಯಾಗದೆ ಮೃತ  ಪಟ್ಟಿದ್ದು ಮೃತನ ಮರಣದಲ್ಲಿ ಯಾರ ಮೇಲೆಯು ಯಾವುದೇ ತರಹದ ದೂರು ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ  ಮುತ್ತಮ್ಮ ಗಂಡ ಸೋಮಯ್ಯ ಚಾಗಿಯವರು ವಯಸ್ಸು 45 ವರ್ಷ ಜಾ: ನಾಯಕ ಉ: ಹೊಲಮನೆಕೆಲಸ ಸಾ:ಬಾಗಲವಾಡ್ ತಾ:ಮಾನವಿ FPÉAiÀÄÄ PÉÆlÖ zÀÆj£À ಮೇಲಿಂದ PÀ«vÁ¼À ¥ÉưøÀ oÁuÉ AiÀÄÄ.r.Dgï. £ÀA: 10/2015 PÀ®A: 174 ¹.Dgï.¦.¹ CrAiÀİè ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.05.2015 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr  7,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


15 May 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©  ¥ÀæPÀgÀtzÀ ªÀiÁ»w:_
                      ದಿ.14.05.15 ರಂದು ರಾತ್ರಿ 7-30 ಗಂಟೆ ಸುಮಾರಿಗೆ ರಾಂಪೂರ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಚುಣಾವಣೆಯಲ್ಲಿ ಸದಸ್ಯರನ್ನು ಅವಿರೋದವಾಗಿ ಆಯ್ಕೆ ಮಾಡಬೇಕು ಅಂತಾ ಊರಿನ ಜನರೆಲ್ಲಾ ಸಭೆ ಸೇರಿದಾಗ ಸಭೆಗೆ ನುಗ್ಗಿದ ಆರೋಪಿತರು 1)     ಬಸನಗೌಡ ತಂದೆ ಬಾಲನಗೌಡ 2)     ಸಂಗಪ್ಪ ತಂದೆ ಬಸ್ಸಪ್ಪ ಬುರ್ಲಿ 3)     ಶಿವನಗೌಡ ತಂದೆ ವೆಂಕನಗೌಡ 4)     ಮಹಾಂತೇಶ ತಂದೆ ಯಂಕಣ್ಣ ರಡ್ಡೇರ 5)     ಮಲ್ಲಣ್ಣ ತಂದೆ ಸಿದ್ದಣ್ಣ ಮಾಳಮ್ಮನವರ ಸಾ.ಎಲ್ಲಾರು ರಾಂಪೂರ ತಾ:ಲಿಂಗಸೂಗುರು.    EªÀgÀÄ ಅವಾಚ್ಯವಾಗಿ ಬೈದು ಶಿವನಗೌಡ ತಂದೆ ವೆಂಕನಗೌಡನ ಪ್ರಚೋದನೆಯಿಂದ ಬಸನಗೌಡ ತಂದೆ ಬಾಲನಗೌಡ ಅಲ್ಲಿಯೇ ಇದ್ದ ತಮ್ಮ ಮನೆಗೆ ಹೋಗಿ ಕೊಡಲಿ ತೆಗೆದುಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಸಭೆಯಲ್ಲಿದ್ದ ಬಸನಗೌಡ ತಂದೆ ಶಿವನಗೌಡ ಮಾ.ಪಾ. ಇತನ ತಲೆಗೆ, ಮೈ, ಕೈಗೆ ಹೊಡೆದು ರಕ್ತ ಗಾಯ ಮಾಡಿದರು ನಂತರ ಜಗಳವನ್ನು ಬಿಡಿಸಲು ಬಂದ ಬಸವರಾಜ ತಂದೆ ಮಲ್ಕಾಜಪ್ಪ ಇತನಿಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ಮೂರು ಜನರು ಮೈ ಕೈಗೆ ಹೊಡೆದು ಪೆಟ್ಟುಗೊಳಿಸಿದರು. ಹಾಗೂ  ಸೋಮಪ್ಪ ತಂದೆ ಬಸ್ಸಪ್ಪ ಕುರಿ ಇವರಿಗೆ ಶಿವನಗೌಡನು ಕಪಾಳಕ್ಕೆ ಹೊಡೆದು ಕಟ್ಟಿಯ ಮೇಲಿಂದ ಕೆಳಗೆ ನೂಕಿದನು.ಆಗ ಸಂಗಪ್ಪ ತಂದೆ ಬಸ್ಸಪ್ಪ ಬುರ್ಲಿ ಇತನು ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು.ನಂತರ ಆರೋಪಿತರೆಲ್ಲೂರು ಸೇರಿ ಅವಚ್ಯೌಆಗಿ ಬೈದು ಕೈಯಿಂದ & ಚಪ್ಪಲಿಯಿಂದ ಹೋಡೆದು ಹೊಗಿದ್ದು ಇರುತ್ತದೆ ಅಂತಾ  ¦üAiÀiÁE ಶ್ರೀ ವೆಂಕನಗೌಡ ತಂದೆ ಬಸನಗೌಡ ಮಾಲಿಪಾಟೀಲ ವಯಾ: 48 ವರ್ಷ, ಜಾ.ಲಿಂಗಾಯತ ,:ಒಕ್ಕಲುತನ ,ಸಾ.ರಾಂಪೂರ  gÀªÀgÀÄ ನೀಡಿದ ಲಿಖಿತ ಪಿರ್ಯಾದಿ  ಸಾರಂಶದ ಮೆಲಿಂದ  ªÀÄÄzÀUÀ¯ï  ¥Éưøï oÁuÉ UÀÄ£Éß.£ÀA. 82/2015 PÀ®A 143,147,148,323 324 307 504 355 ¸À»vÀ 149 L¦¹ CrAiÀÄ°è  ಪ್ರಕರಣದ ದಾಖಲಿಸಿಕೊಂಡು ತನಿಖೆ  PÉÊPÉÆArzÀÄÝ EgÀÄvÀÛzÉ.

ಮೀನಾಕ್ಷಿ ಗಂಡ ಮೌನೇಶ ವಯ: 30 ವರ್ಷ ಜಾ: ಮಾದಿಗ : ಸಿಂಧನೂರು ಸಿ.ಎಮ್.ಸಿ ಯಲ್ಲಿ ದಿನಗೂಲಿ ಕೆಲಸ ಸಾ: ಅಂಬಮ್ಮ ಗುಡಿ ಹತ್ತಿರ ಜನತಾ ಕಾಲೋನಿ ಸಿಂಧನೂರು ಫಿರ್ಯಾದಿ ಮತ್ತು ಮೌನೇಶ ತಂದೆ ತಿಮ್ಮಣ್ಣ ಸಾ: ಅಂಬಮ್ಮ ಗುಡಿ ಹತ್ತಿರ ಜನತಾ ಕಾಲೋನಿ ಸಿಂಧನೂರು..ಆರೋಪಿ ಗಂಡ ಹೆಂಡತಿ ಇದ್ದು , ಆರೋಪಿತನು ಸಿಂಧನೂರು ನಗರ ಸಭೆಯಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದು, ಈಗ್ಗೆ 08 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರಿಂದ ಫಿರ್ಯಾದಿಯು ಆ ಕೆಲಸಕ್ಕೆ  ಹೋಗುತ್ತಿದ್ದು, ಆರೋಪಿತನು ದಿನಾಲು ಕುಡಿಯುವ ಚಟದವನಿದ್ದು, ಫಿರ್ಯಾದಿಗೆ ಕುಡಿಯಲು ಹಣ ಕೊಡು ಅಂತಾ ಪೀಡಿಸುತ್ತಿದ್ದು, ಕೊಡದಿದ್ದಾಗ ಹೊಡೆ ಬಡೆ ಮಾಡುತ್ತಿದ್ದು, ದಿನಾಂಕ 15-05-2015 ರಂದು 00-30 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತನು ಬಂದು ಫಿರ್ಯಾದಿಯ ಕೂದಲು ಹಿಡಿದು ಎಳೆದು, ಹೊಡೆ ಬಡೆ ಮಾಡಿದ್ದರಿಂದ ಫಿರ್ಯಾದಿ ತಪ್ಪಿಸಿಕೊಂಡು ಓಡಿ ಹೋಗುವಾಗ ತಡೆದು ನಿಲ್ಲಿಸಿ ಎಲ್ಲಿಗೆ ಹೋಗುತ್ತಿಯಲೇ ಸೂಳೆ ರೊಕ್ಕಾ ಕೊಟ್ಟು ಹೋಗು ಅಂತಾ ಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿ, ಸೂಳೇ ಈಗ ಹಣ ಕೊಟ್ಟಿಲ್ಲ , ನಾಳೆ ಕುಡಿಯಲು ಹಣ ಕೊಡದಿದ್ದರೆ ನಾನು ನಿನ್ನನ್ನು ಜೀವಂತನಾಗಿ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣಾ ಗುನ್ನೆ ನಂ 78/2015 ಕಲಂ 341,  504, 323, 506 ಐಪಿಸಿ  CrAiÀÄ°è  ಪ್ರಕರಣದ ದಾಖಲಿಸಿಕೊಂಡು ತನಿಖೆ  PÉÊPÉÆArzÀÄÝ EgÀÄvÀÛzÉ.
.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ¦üAiÀiÁ𢠲æÃಮತಿ. ನಾಗವೇಣಿ @ ರುತುಜಾ ಗಂಡ ಕುಮಾರ, 23 ವರ್ಷ, ಹೆಳವರ, ಸಾ: ಪೋತಗಲ್ .FPÉAiÀÄÄ  ಈಗ್ಗೆ 02 ವರ್ಷಗಳ ಹಿಂದೆ ತನ್ನ ತಂದೆ ತಾಯಿ ಮತ್ತು ಗುರು ಹಿರಿಯವರು ನಿಶ್ಚಿಯಿಸಿದಂತೆ ದಿನಾಂಕ. 29-11-2012 ರಂದು  DgÉÆÃ¦vÀgÁzÀ ಕುಮಾರ ತಂದೆ ರಾಜರಾಂ, 26 ವರ್ಷ, ಹೆಳವರ ಸಾ: ಪೂನಾ ಮತ್ತು ಇತರೆ 3 ಜನರು ಅಪಾದಿತ ನಂ.1 ಇತನೊಂದಿಗೆ ಮದುವೆ ಆಗಿದ್ದು, ಮದುವೆ ನಂತರ ತನ್ನ ಗಂಡನ ಮನೆಯಲ್ಲಿ ಒಂದು ವರ್ಷ ಚೇನ್ನಾಗಿಯೇ ಸಂಸಾರ ಮಾಡಿಕೊಂಡಿದ್ದು, ತದನಂತರ ಅಪಾದಿತರೆಲ್ಲರೂ  ಸಮಾನ ಉದ್ದೇಶಕ್ಕೆ ಒಳ ಪಟ್ಟು ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ಲಲ್ಲದೆ ಬೋಸುಡಿ, ಸೂಳೆ ಅಂತಾ ವಗೈರೆ ಬೈದಾಡುತ್ತಾ ಕೈಗಳಿಂದ ಹೊಡೆದು ಕೊಲ್ಲಿ ಬಿಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಮೌಖಿಕ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 113/2015  PÀ®A 498 [ಎ] 323,  504, 506 ¸À»vÀ 34 L¦¹ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕಃ 14-05-2015 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ಶ್ರೀಮತಿ ಗೌಸಿಯಾ ಬೇಗಂ ಗಂಡ ಫಯಾಜ್ ಬೇಗ್ ವಯ: 22 ವರ್ಷ ಜಾ:ಮುಸ್ಲಿಂ : ಮನೆ ಕೆಲಸ ಸಾ|| ಉರುಕುಂದಿ ಈರಣ್ಣ ನಗರ ರಾಯಚೂರು ಕಣ್ಣಿಗೆ ರಕ್ತ ಗಾಯಗೊಂಡು ಠಾಣೆಗೆ ಹಾಜರಾಗಿದ್ದರಿಂದ ಕೂಡಲೇ ಇಲಾಜು ಕುರಿತು ಸದರಿಯವರಿಗೆ ರಿಮ್ಸ್ ಭೋದಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಉಪಚಾರ ಮಾಡಿಸಿಕೊಂಡು ವಾಪಸ್ ಠಾಣೆಗೆ ರಾತ್ರಿ 8-00 ಗಂಟೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದ ಸಾರಾಂಶವೇನೆಂದರೆ. ತನಗೆ ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಜಾನಿ ಮೊಹಲ್ಲಾದ ಫಯಾಜ್ ಬೇಗ್ ಎಂಬುವವನೊಂದಿಗೆ ಮದುವೆಯಾಗಿದ್ದು ತನ್ನ ಗಂಡನು ಮದುವೆಯಾದ 2 ವರೆ ತಿಂಗಳದ ನಂತರ ತನಗೆ ವಿನಾಕಾರಣವಾಗಿ ಜಗಳ ತೆಗೆದು ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದರಿಂದ ತನ್ನ ಬಲಗಡೆ ಕಪಾಳದ ಕೆಳಗೆ, ಕುತ್ತಿಗೆ ಕೆಳಭಾಗದಲ್ಲಿ ಮತ್ತು ಹೊಟ್ಟೆಯ ಹತ್ತಿರ ಹಾಗೂ 2 ಕೈಗಳಿಗೆ ಸುಟ್ಟ ಗಾಯಗಳಾಗಿದ್ದು ತನ್ನ ಸಿಟ್ಟಿನಲ್ಲಿ ಮಾಡಿಸುತ್ತೇನೆ ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಅಂತಾ ಹೇಳಿದ್ದರಿಂದ ತಾನು ಆತನ ಮೇಲೆ ಪೊಲೀಸ್ ಕೇಸು ಮಾಡಿರುವುದಿಲ್ಲ.ತನ್ನ ಗಂಡನು ತನಗೆ ಸರಿಯಾಗಿ ಹೊಟ್ಟೆ ಬಟ್ಟೆಗೆ ನೋಡದ ಕಾರಣ ತಾನು ತನ್ನ ತಾಯಿಯ ಮನೆಯಲ್ಲಿಯೇ ಇರುತ್ತಿದ್ದು ಈಗ್ಗೆ 4 ತಿಂಗಳಿನಿಂದ  ತಾನು ಜಾನಿಮೊಹಲ್ಲಾದಲ್ಲಿರುವ ತನ್ನ ಗಂಡನೊಂದಿಗೆ ವಾಸವಾಗಿದ್ದು ಇರುತ್ತದೆ. ನಿನ್ನೆ ದಿನಾಂಕ: 13-05-2015 ರಂದು ರಾತ್ರಿ 9.00 ಗಂಟೆಯ ಸುಮಾರು ತನ್ನ ಗಂಡನು ತನ್ನೊಂದಿಗೆ ಜಗಳ ಮಾಡಿ ನೀನು ಇಲ್ಲಿ ಇರಬೇಡಾ ನಿನ್ನ ತಾಯಿಯ ಮನೆಗೆ ಹೋಗು ಅಂತಾ ಕಳುಹಿಸಿದ್ದು ತಾನು ನಿನ್ನೆ ರಾತ್ರಿ ತನ್ನ ಮಗಳೊಂದಿಗೆ ತನ್ನ ತಾಯಿಯ ಮನೆಗೆ ಬಂದಿದ್ದು ಇರುತ್ತದೆ. ದಿವಸ ದಿನಾಂಕ: 14-05-2015 ರಂದು ಸಂಜೆ 5.30 ಗಂಟೆಯ ಸುಮಾರು ತನ್ನ ಗಂಡನು ತನ್ನ ತಾಯಿಯ ಮನೆಗೆ ಬಂದು ತನಗೆ ಬಾ ಹೋಗೋಣ ಅಂತಾ ಕರೆದಾಗ ತಾನು ನೀನು ಸರಿಯಾಗಿ ನೋಡಿಕೊಳ್ಳುವುದಿಲ್ಲ ತಾನು ಬರುವುದಿಲ್ಲ ಅಂತಾ ಅಂದಿದ್ದಕ್ಕೆ ತನ್ನ ಗಂಡನು ತನಗೆ ''ಮೈ ದುಸರಿ ಶ್ಯಾದಿ ಕರಲೇತು ರಾಂಡ್ '' ಅಂತಾ ಅವಾಚ್ಯವಾಗಿ ಬೈದು ಕೈಯಿಂದ ತನ್ನ ಬಲಗಣ್ಣಿಗೆ ಜೋರಾಗಿ ಮುಷ್ಟಿ ಮಾಡಿ ಗುದ್ದಿದ್ದರಿಂದ ತನ್ನ ಕಣ್ಣನಿಂದ ರಕ್ತ ಬಂದಿದ್ದು ಇರುತ್ತದೆ. ಆಗ ಬಿಡಿಸಲು ಅಡ್ಡ ತಂದೆ ಫಿರ್ಯಾದಿಯ ತಾಯಿಗೆ ಆರೋಪಿತನು  ತುಮ್ ಆಜಾಯಾ ತೋ ತುಮಾರೇಕೋ ಕತಮ್ ಕರ್ ದೇತು ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ¸ÀzÀgï §eÁgï ¥ÉÆ°Ã¸ï oÁuÉ ಠಾಣಾ ಗುನ್ನೆ ನಂ. 93/2015 ಕಲಂ 498(), 504, 323, 324, 506 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.05.2015 gÀAzÀÄ  128  ¥ÀææPÀgÀtUÀ¼À£ÀÄß ¥ÀvÉÛ ªÀiÁr  23,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.