Thought for the day

One of the toughest things in life is to make things simple:

4 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA© ¥ÀæPÀgÀtzÀ ªÀiÁ»w:-
         ದಿನಾಂಕ 03-05-2015 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ CªÀÄgÉñÀ  vÀAzÉ gÀÄzÀæ¥Àà ªÀAiÀĸÀÄì 26 ªÀµÀð eÁw £ÁAiÀÄPï ¨ÉAUÀ¼ÀÆj£À°è ¥ÁæªÉÃl PÀA¥À¤AiÀİè D¥ÀgÉÃlgÀ ¸Á: AiÀÄgÀqÉÆÃt  vÁ: ªÀiÁ£À« FvÀನು ತನ್ನ ತಾಯಿಯೊಂದಿಗೆ ತಮ್ಮ ಸಂಬಂದಿಯ ಊರಾದ ಕೊಟೇಕಲ್ ಗ್ರಾಮಕ್ಕೆ ಬಂದು ಅಣ್ಣ ದುರಗಪ್ಪನಿಂದ ಮಾವ ಶೇಖರಪ್ಪನು ತನ್ನ ಮಗಳ  ಮದುವೆಗಾಗಿ ಮುಂಗಡ 1 ಲಕ್ಷ ಹಣವನ್ನು ತೆಗೆದುಕೊಂಡ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ, 1) ±ÉÃRgÀ¥Àà vÀAzÉ ±ÀAPÀæ¥Àà 2) ²ªÀÅ vÀAzÉ gÀAUÀ¥Àà 3) «±Àé vÀAzÉ gÀAUÀ¥Àà
 4) gÀªÉÄñÀ vÀAzÉ gÀAUÀ¥Àà 5) AiÀĪÀÄ£ÀÆgÀ¥Àà vÀAzÉ ªÀĺÁ°AUÀ¥Àà ¸Á:CqÀªÀ¨sÁ«
 6) ²ªÀgÁd vÀAzÉ §¸À¥Àà PÁªÀ° 7) ºÀ£ÀĪÀÄAw UÀAqÀ ±ÉÃRgÀ¥Àà 8) ¥Á¯ÁQë
    UÀAqÀ ²ªÀgÁd J¯ÁègÀÄ eÁw  £ÁAiÀÄPï ¸Á:PÉÆmÉÃPÀ¯ï vÁ: ªÀiÁ£À« EªÀgÀÄUÀ¼ÀÄ
 ಸಮಾನ ಉದ್ದೇಶದಿಂದ ಅಕ್ರಮಕೂಟ ಕಟ್ಟಿಕೊಂಡು ಬಂದು ತಮ್ಮ ಕೈಗಳಲ್ಲಿದ್ದ ಕಟ್ಟಿಗೆಗಳಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೇ ಕಾರ ಕುಟ್ಟುವ ಹಾರಿಯಿಂದ ಎಡಗೈ ರಟ್ಟೆಗೆ. ಹೊಡೆದು ಒಳಪೆಟ್ಟುಗೊಳಿಸಿದ್ದು, ನಂತರ ಕೈಗಳಿಂದ ಮೈ ಕೈಗಳಿಗೆ ಹೊಡೆದು ದುಖಾ: ಪಾತಗೊಳಿಸಿದಾಗ ಬಿಡಿಸಲು ಬಂದ ತಮ್ಮ ತಾಯಿಗೆ ಅವಾಚ್ಯಶಬ್ದಗಳಿಂದ  ಬೈದಾಡಿ ಕೈಗಳಿಂದ ಹೊಡಿ-ಬಡಿ ಮಾಡಿರುತ್ತಾರೆ  ಇನ್ನೊಂದು ಸಲ ನಮ್ಮೂರಿಗೆ ಹಣ ಕೇಳಲು ಬಂದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ  ಹಾಕಿರುತ್ತಾರೆ ಅಂತ ಮುಂತಾಗಿ ನೀಡಿದ ಫಿರ್ಯಾದಿದಾರನ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 44/2015 ಕಲಂ: 143.147.148. 323.324.504.506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ ದಿನಾಂಕ.03.05.2015 ರಂದು ಮುದಗಲ್ಲ ಸರಕಾರಿ ಆಸ್ಪತ್ರಯಿಂದ ಒಂದು ಎಂ. ಎಲ್ .ಸಿ. ವಸೂಲಾಗಿದ್ದು ಪಿರ್ಯಾದಿ ಹೇಳಿಕೆ ಸಾರಾಂಶವೆನಂದರೆ ಫಿರ್ಯಾದಿ ಶ್ರೀ ಗಂಗಾಧರಯ್ಯ ತಂದೆ ಸಾರಾಂಗಯ್ಯ ಸಾರಾಂಗಮಠ , ವಯಾ: 40 ವರ್ಷ , ಜಾತಿ: ಜಂಗಮ , : ಅರ್ಚಕ  , ಸಾ: ಹಟ್ಟಿ  ತಾ:ಲಿಂಗಸೂಗುರ ಹಾಗೂ ಫಿರ್ಯಾದಿಯ ಅಳಿಯ ಅಮರೇಶ ಇಬ್ಬೂರ ಕೂಡಿಕೊಂಡು ತಮ್ಮ ಸಂಭಂದಿಕರ ಊರಾಧ ಕಂದಗಲ್ಲಗೆ ಹೋಗುತ್ತಿರುವಾಗ ಮುದಗಲ್ಲ ಆಮದಿಹಾಳ ರಸ್ತಯಮೇಲೆ ರವಿ ಕೋಳಿ ಪಾರ್ಮ ಹತ್ತಿರ. ಆಮದಿಹಾಳ ಕಡೆಯಿಂದ ಒಬ್ಬ ಪ್ರೀಡಂ ಮೋ ಸೈಕಲ್ಲ ನಂ ಕೆ.. 36 / ಎಲ್ 4071 ನೇದ್ದರ ಸವಾರನು ತನ್ನ ಮೋ ಸೈಕಲ್ಲನ್ನು  ಅತೀ ವೇಗ & ಅಲಕ್ಷತನದಿಂದ ನಡೆಸಿಕೊಂಡು ಬಂದುಹಾಗೂ ಮುದಗಲ್ಲ ಕಡೆಯಿಂದ ಮೋ ಸೈ ನಂ ಕೆ.. 36/  .. 9283   ನೇದ್ದರ ಚಾಲಕನು ಅತೀ ವೇಗ & ಅಲಕ್ಷತನ ದಿಂದ ನಡೆಸಿಕೊಂಡು ಬಂದು, ಮುಖಾ ಮುಖಾ ಡಿಕ್ಕಿ ಹೋಡಿದ್ದು ಕೊಂಡಿದ್ದರಿಂದ ಇಬ್ಬರೂ ಮೋ ಸೈಕಲ್ಲ ಸವಾರರಿಗೆ ಸಾದಾ ಸ್ವರೂಪದ & ಭಾರಿ ಗಾಯವಾಗಿದ್ದು ಹಿಂದೆ ಕುಳಿತಕೊಂಡ ಪಿರ್ಯಾದಿಗೆ ಮೋಣಕಾಲಿಗೆ ಒಳಪೆಟ್ಟಾಗಿದ್ದು ಅದೆ,  ಅಂತಾ ಮುಂತಾಗಿ ಇದ್ದ ಹೇಳಿಕೆ  ಪಿರ್ಯಾಧಿ ಸಾರಾಂಶದ ಮೇಲಿಂದ  ªÀÄÄzÀUÀ¯ï  UÀÄ£Éß £ÀA: 72/2015 PÀ®A 279,337.338 L¦¹. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
         ದಿನಾಂಕ 03-05-2015 ರಂದು ಬೆಳಿಗ್ಗೆ 04-00 ಗಂಟೆಯ ಸಮಯದಲ್ಲಿ ಮೇಲೆ ನಮೂದಿಸಿದ ಮೃತ ಭೀಮೇಶ್ ತಂದೆ ಹನುಮಂತ ವಯಾ 24 ವರ್ಷ ಜಾತಿ ಚೆಲುವಾದಿ ಉ: ಕೂಲಿಕೆಲಸ ಸಾ: ರಾಜೋಳ್ಳಿ ತಾ: ಮಾನವಿ ಜಿ: ರಾಯಚೂರು, FvÀ£ÀÄ  ತನ್ನ ಟ್ರ್ಯಾಕ್ಟರ ನಂ ಕೆ.36 ಟಿ.ಸಿ 1816 ಟ್ರ್ಯಾಲಿ ನಂ ಕೆ.36 ಟಿ.ಸಿ 1817 ನೇದ್ದರಲ್ಲಿ ತುಂಗಭದ್ರ ನದಿಯ ದಂಡೆಯ ಮರಳನ್ನು ಕಳ್ಳತನದಿಂದ ಸರಕಾರಕ್ಕೆ ಯಾವ ರಾಜಧನ ಪಾವತಿಸದೇ ಅನಾದೀಕೃತವಾಗಿ ತುಂಬಿಕೊಂಡು ಬಂದು ರಾಯಚೂರಿಗೆ ಮಾರಾಟ ಮಾಡಲು ಹೋಗುತ್ತಿರುವಾಗ್ಗೆ ನೆಲಹಾಳ - ಮಮದಾಪೂರ ರೋಡಿನ ಮೇಲೆ ಮಮದಾಪೂರ ಹಳ್ಳದ ಬ್ರಿಡ್ಜ ಹತ್ತಿರ ಮಮದಾಪೂರ ಸೀಮಾಂತರದಲ್ಲಿ ತನ್ನ ಟ್ರ್ಯಾಕ್ಟರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡಿಸಿಕೊಂಡು ಬಂದು ಅದೇ ವೇಗದಲ್ಲಿ ಕಂಟ್ರೋಲ ಮಾಡಲಾಗದೇ ಹಳ್ಳದ ಬ್ರಿಡ್ಜ ಹತ್ತಿರ ಟ್ರ್ಯಾಕ್ಟರ ಹಳ್ಳದಲ್ಲಿ ಇಳಿಯುತ್ತಿರುವಾಗ್ಗೆ ಭೀಮೇಶನು ಪುಟಿದು ಬ್ರಿಡ್ಜಗೆ ಬಿದ್ದುದರಿಂದ ಅತನ ಹಣೆಗೆ ಕಲ್ಲು ತಗಲಿ ಭಾರಿ ರಕ್ತಾಗಾಯವಾಗಿ ಸ್ದಳದಲ್ಲಿಯೇ ಮೃತ ಮೃತಪಟ್ಟಿದ್ದು ಇರುತ್ತದೆ, ಘಟನೆಯು ನಡೆದಾಗ ಬೆಳಗಿನ ಜಾವ 05-00 ಗಂಟೆಯಾಗಿರುತ್ತದೆಕಾರಣ ಈ ಬಗ್ಗೆ ಚಾಲಕನ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಅಂತಾ ಮುಂತಾಗಿದ್ದ ಮೇರೆಗೆ ಯರಗೇರಾ ಪೊಲೀಸ ಠಾಣೆ  UÀÄ£Éß £ÀA.  97/2015 PÀ®A 279,304() 379 ಐ.ಪಿ.ಸಿ ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21 Crಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.05.2015 gÀAzÀÄ  100 ¥ÀææPÀgÀtUÀ¼À£ÀÄß ¥ÀvÉÛ ªÀiÁr  18,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                                                                                                                                                           


3 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

     ªÀÄ»¼ÉAiÀÄ  CvÀä ºÀvÉå ¥ÀæPÀgÀtzÀ ªÀiÁ»w:-
ಮೃತ ಹನುಮಂತಿ ಗಂಡ ಕೋಟೇಪ್ಪ ಸಾ-ಕುರ್ಡಿ ಈಕೆಗೆ ಆಕೆಯ ಗಂಡ ಕೋಟೇಪ್ಪ ಮತ್ತು ಅತ್ತೆ ಪಾರ್ವತಿ, ಇವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರಿಂದ ಅವಳು ಬೇಸತ್ತು ದಿನಾಂಕ : 02/05/2015 ರಂದು ಬೆಳಗಿನ ಜಾವ 0100 ಗಂಟೆಗೆ ಕುರ್ಡಿ ಗ್ರಾಮದಲ್ಲಿ ತನ್ನ ಗಂಡನ ಮನೆಯಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವಿಸಿದ್ದು, ಅವಳನ್ನು ಉಪಚಾರ ಕುರಿತು ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರದ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ : 02/05/15 ರಂದು ಬೆಳಗಿನ ಜಾವ 0710 ಗಂಟೆಗೆ ವಿಷದ ಬಾದೆಯಿಂದ ಮೃತಪಟ್ಟಿದ್ದು ಈ ಬಗ್ಗೆ ಮೃತಳ ಗಂಡ ಮತ್ತು ಅತ್ತೆಯ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ £ÁUÀ¥Àà vÀAzÉ ²ªÀtÚ UÀuÉÃPÀ¯ï ªÀ-55 ªÀµÀð eÁ-PÀÄgÀħgÀÄ G-PÀư ¸Á-¹gÀªÁgÀ gÀªÀgÀÄ PÉÆlÖ ಪಿರ್ಯಾದಿ ªÉÄðAzÀ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.122/2015 ಕಲಂ 498 (ಎ),306,ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ. 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.02-05-2015ರಂದು 05-00ಗಂಟೆ ಸುಮಾರಿಗೆ ರಾಯಚೂರು-ಕಲ್ಲೂರು  ರಸ್ತೆಯಲ್ಲಿ ಕಲ್ಲೂರು ಸೀಮಾಂತರದಲ್ಲಿರುವ ಬಾಲಾಜಿಕ್ಯಾಂಪ ತಾಂಡಾದ ಹತ್ತಿರ ಪಿರ್ಯಾದಿ ²æÃ ªÀÄĤAiÀÄ¥Àà vÀAzÉ ¨Á®gÁªÀÄ £ÁAiÀÄÌ eÁw:®ªÀiÁtÂ, ªÀAiÀÄ-55ªÀµÀð, G:PÀưPÉ®¸À,¸Á::¨Á¯ÁfPÁåA¥ÀÄ vÁAqÁ  FvÀ£À 5 ವರ್ಷದ ಮಗಳು ರಸ್ತೆಯನ್ನು ದಾಡುತ್ತಿದ್ದಾಗ ಆರೋಪಿತನು ತನ್ನ ಟೊಯಟೋ ಕಾರ ನಂಬರ ಕೆ.-02/.ಸಿ.-9383ನೇದ್ದನ್ನು ರಾಯಚೂರು ಕಡೆ ಯಿಂದ ಕಲ್ಲೂರು ಕಡೆಗೆ ತನ್ನ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ    5 ವರ್ಷದ ಚಿಕ್ಕಬಾಯಿ ಎಂಬ ಬಾಲಕಿಗೆ ಅಪಘಾತ ಮಾಡಿದ್ದರಿಂದ ತಲೆಗೆ ಕೈ ಕಾಲುಗಳಿಗೆ ಸಾದಾ ಮತ್ತು ಭಾರಿ ಸ್ವರೂ ಪದ ಗಾಯಗಳಾಗಿ ದ್ದರಿಂದ ಗಾಯಗೊಂಡ ಬಾಲಕಿಯನ್ನು ಚಿಕಿತ್ಸೆ ಕುರಿತು ಕಲ್ಲೂರು ಸರಕಾರಿ ಆಸ್ಪತ್ರೆಗೆ ಮೋಟಾರ ಸೈಕಲ ಮೇಲೆ ತೆಗೆದು ಕೊಂಡು ಹೋದಾಗ ಸಂಜೆ 5-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ¹gÀªÁgÀ ¥ÉưøÀ oÁuÉ,UÀÄ£Éß £ÀA: 56/2015 PÀ®A: 279, 304[J] L.¦.¹. ªÀÄvÀÄÛ 187 L.JA.«. PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿನಾಂಕ: 02.05.2015 ರಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ ತಾನು ಶಕ್ತಿನಗರದ 1ನೇ ಕ್ರಾಸ್ ರೋಡ್ ಹಂಸ ಹತ್ತಿರ ನಿಂತುಕೊಂಡಿದ್ದಾಗ ಮಾನ್ ಸಿಂಗ್ ತಂದೆ ನಾರಾಯಣ ಸಿಂಗ್, ಸಾ: ಯರಮರಸ್ ದಂಡ FvÀ£ÀÄ ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರ್ ಸೈಕಲ್ ದೊಂದಿಗೆ ಕೇಳಗೆ ಬಿದ್ದಾಗ ಆತನ ತಲೆಗೆ ರಕ್ತಗಾಯವಾಗಿ ಬಲಗಾಲು ಹಿಮ್ಮಡಿಗೆ ತೆರೆಚಿದ ಗಾಯವಾಗಿರುತ್ತದೆ. ಅಂತಾ ತಿಳಿಸಿದ್ದು ಆತನ ಮೋಟಾರ್ ಸೈಕಲ್ ನಂಬರ್ ನೋಡಲಾಗಿ ಕೆ.ಎ-36/ವಿ-7487 ಅಂತಾ ಇರುತ್ತದೆ CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 39/2015 PÀ®A: 279, 337  ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 03.05.2015 ರಂದು ಬೆಳಿಗ್ಗೆ 08.00 ಗಂಟೆಗೆ ಪಿ.ಎಸ್. ಹಿರೇಮಠ ಪಿ.ಎಸ್.ಐ ಶಕ್ತಿನಗರ ಠಾಣೆ. gÀªÀjUÉ  ದೊರೆತ ಖಚಿತ ಬಾತ್ಮಿ ಆಧಾರದ ಮೇಲಿಂದ ಪಂಚರ ಸಮಕ್ಷಮ ಶಕ್ತಿನಗರದ ಯ್ಯಾಶಬಂಡ ಹತ್ತಿರ ಕರೆಕಲ್ ಗ್ರಾಮದ ಹಳ್ಳದ ಮರಳನ್ನು 1]ವೀರಭದ್ರಪ್ಪ ತಂದೆ ಸಿದ್ರಾಮಪ್ಪ,22ವರ್ಷ,ಜಾ:ಕಬ್ಬೇರ್,ಉ:ಡ್ರೈವರ್,ಸಾ:ಶಕ್ತಿನಗರ. 2] ಚೆನ್ನಬಸವ ತಂದೆ ಶಿವಪ್ಪ, 30 ವರ್ಷ, ಸಾ: ಸೈಲೋ ಹತ್ತಿರ ಶಕ್ತಿನಗರ.
3]
ಮಲ್ಲಿಕಾರ್ಜುನತಂದೆಸಿದ್ರಾಮಪ್ಪ,ಸಾ:ಶಿವನೂರ,ಹಾ:ವ:ಸೈಲೋಶಕ್ತಿನಗರ. 4] ಸಂಗಮೇಶ ತಂದೆ ಬೂದೆಪ್ಪ, ಸಾ: ಗಬ್ಬೂರ.EªÀgÀÄUÀ¼ÀÄ ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೇ ಕಳ್ಳತನದಿಂದ ಅಕ್ರಮವಾಗಿ ಶಕ್ತಿನಗರದ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ£ÀÄß  ಮತ್ತು ಮುದ್ದೆ ಮಾಲನ್ನು ತಂದು ಹಾಜರ ಪಡಿಸಿದ್ದು ದಾಳಿ ಪಂಚನಾಮೆ ಜ್ಞಾಪನ ಪತ್ರದ ಆಧಾರದ ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA:. 40/2015 PÀ®A: 379 ಐಪಿಸಿ ಮತ್ತು ಕಲಂ 4(1),4(1),21 ಎಮ್ ಎಮ್ ಆರ್ ಡಿ ಕಾಯ್ದೆ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
                ದಿನಾಂಕ: 01-05-2015 ರಂದು ರಾತ್ರಿ 11-00 ಪಿ.ಎಂ ಸುಮಾರು ಪಿರ್ಯಾಧಿ ¹jAiÀÄ¥Àà vÀAzÉ FgÀ¥Àà vÀ¼ÀªÁgÀ ªÀAiÀiÁ: 50 ªÀµÀð eÁ: PÀ¨ÉâÃgÀ G: MPÀÌ®ÄvÀ£À ¸Á: PÉAUÀ¯ï vÁ: ¹AzsÀ£ÀÆgÀÄ  FvÀ ಅಪ್ರಾಪ್ತ ವಯಸ್ಸಿನ ಮಗಳಾದ ಪವಿತ್ರಾ ತಂದೆ ಸಿರಿಯಪ್ಪ 17 ವರ್ಷ ಈಕೆಯನ್ನು PÀĪÀiÁgÀ vÀAzÉ ºÀİUÉ¥Àà eÁ; ªÀqÀØgï ¸Á: PÉAUÀ¯ï  FvÀ£ÀÄ ತನ್ನ ಮೋಟಾರ್ ಸೈಕಲ್ ನಂ ಕೆಎ 34 ವಿ 5354 ನೇದ್ದನ್ನು ಪಿರ್ಯಾಧಿದಾರರ ಮನೆಯ ಮುಂದೆ ಇರುವ ರೋಡಿನ ಮೇಲೆ ತಂದು ನಿಲ್ಲಿಸಿ ಪವಿತ್ರಾ ಈಕೆಯು ಮೂತ್ರ ಮಾಡಿ ತಮ್ಮ ಮನೆಯ ಕಡೆಗೆ ಬರುತ್ತಿರುವಾಗ ಆರೋಪಿ ಕುಮಾರ ಈತನು ನಿನ್ನನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಮೋಟಾರ್ ಸೈಕಲ್ ಮೇಲೆ  ಕರೆದುಕೊಂಡು ಅಪಹರಸಿಕೊಂಡು ಹೋಗಿರುತ್ತಾನೆಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 111/2015 PÀ®A.366 (J) L¦¹ CrAiÀÄ°è  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.05.2015 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.