Thought for the day

One of the toughest things in life is to make things simple:

24 Mar 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

PÉÆ¯É ¥ÀæPÀgÀtzÀ ªÀiÁ»w:-

        ದಿನಾಂಕ 23-03-2015 ರಂದು ಸಾಯಂಕಾಲ 5-00 ಗಂಟೆಗೆ ಮಲ್ಲನಗೌಡ ತಂದೆ ಬಸನಗೌಡ ಮಾಲಿ ಪಾಟೀಲ ಸಾಃ ಆನ್ವರಿ ಇವರು ಪೋನ ಮಾಡಿ ತಿಳಿಸಿದ್ದೇನೆಂದರೆ, ಕವಿತಾಳ ಠಾಣಾ ವ್ಯಾಪ್ತಿ ಕವಿತಾಳ- ಆನ್ವರಿ ರಸ್ತೆ ತಿಮ್ಮಾಪೂರು ಸೀಮಾದಲ್ಲಿ ಬರುವ ಸರಕಾರಿ ಅರಣ್ಯ ಪ್ರದೇಶದಲ್ಲಿ ಒಬ್ಬ ಅಪರಿಚಿತ [ಸುಮಾರು 30 ರಿಂದ 35 ವಯಸ್ಸಿನ ವಳಿದ್ದು ಅವಳ ಮೈಮೇಲೆ ಒಂದು ಬಿಳಿಯ ಕುಪ್ಪಸ ಮತ್ತು ಒಂದು ತಿಳಿ ನೀಲಿ ಬಣ್ಣದ ಸೀರೆ ಹಾಗೂ ನೀಲಿ ಬಣ್ಣದ ಲಂಗವಿದ್ದು , ಮೈಮೇಲೆ ನಾಶಿ ಚುಕ್ಕೆವುಳ್ಳ ವೇಲು ಮತ್ತು ಕೊರಳಲ್ಲೆ ಕರಿ ಮಣಿಯ ತಾಳಿ ಸರ, ಕಾಲಲ್ಲಿ ಬೆಳ್ಳಿಯ ಕಾಲುಂಗುರ, ಕೈಯಲ್ಲಿ ಕೆಂಪು ಗಾಜಿನ ಬಳೆಗಳು ಇದ್ದು ಮೃತಳು ಸುಮಾರು 5 ಅಡಿ ಎತ್ತರವಾಗಿದ್ದು, ಸದೃಡ ಮೈಕಟ್ಟು  ಹೊಂದಿದ್ದು ಮುಖ ಬಿಸಿಲಿಗೆ ಸುಟ್ಟು ಕಂದುಗಟ್ಟಿರುತ್ತದೆ]ಮಹಿಳೆಯನ್ನು ಯಾರೋ ಯಾವುದೋ ಉದ್ದೇಶಕ್ಕಾಗಿ ಕರೆದುಕೊಂಡು ಬಂದು ಮುಖಕ್ಕೆ ಹಾಗೂ ತಲೆಗೆ ಕಲ್ಲುಗಳಿಂದ ಜಜ್ಜಿ ಶವದ ಗುರುತು ಸಿಗದಂತೆ ಮುಖವನ್ನು ವಿರೂಪಗೊಳಿಸಿರುತ್ತಾರೆ ಅಂತ ಅರಣ್ಯ ಪ್ರದೇಶ ಕಾಯುವ ದಿನಗೂಲಿ ನೌಕರ ಅನ್ವರಿ ಗ್ರಾಮದ ಗಂಗಪ್ಪ   ಸಾಯಂಕಾಲ 4-00 ಗಂಟೆಗೆ ನೋಡಿ ವಾಪಸ್ ಊರಿಗೆ ಬಂದು ತಿಳಿಸಿದ ಮೇರೆಗೆ ಆತನೊಂದಿಗೆ ಗಂಗಪ್ಪ ತಂದೆ ಆದೆಪ್ಪ ತಳವಾರ ವಯಃ 35 ವರ್ಷ ಜಾತಿಃ ನಾಯಕ ಉಃ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕಾವಲುಗಾರ ಸಾಃ ಆನ್ವರಿ ತಾಃ ಲಿಂಗಸ್ಗೂರು  (ಮೊ.ನಂ.9972197874)FvÀ£ÀÄ ಮತ್ತು ಮಂಜುನಾಥ ದೊರೆ ಸ್ಥಳಕ್ಕೆ ಬಂದು ನೋಡಿ ತಮಗೆ ಪೋನ ಮಾಡಿರುತ್ತೇವೆ ಅಂತ ತಿಳಿಸಿದ್ದು ಕೂಡಲೇ ನಾನು ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲು ವಿಷಯವು ನಿಜವಿದ್ದು ಅರಣ್ಯ ಪ್ರದೇಶ ಕಾಯುವ ಕಾವಲುಗಾರ ಗಂಗಪ್ಪ ಸಾಃ ಆನ್ವರಿ ಈತನಿಗೆ ಕರೆದುಕೊಂಡು ರಾತ್ರಿ 8-30 ಗಂಟೆಗೆ ವಾಪಸ್ ಠಾಣೆಗೆ ಬಂದು ಆತನ ಹೇಳಿಕೆ ಫಿರ್ಯಾದು ಪಡೆದುಕೊಂಡಿದ್ದು ಅವರ ಹೇಳಿಕೆಯ ಸಾರಾಂಶದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ  29/2015 ಕಲಂ 302,201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
       ದಿನಾಂಕ 23-3-15 ರಂದು  ಫಿರ್ಯಾಧಿ ಶ್ರೀ ಶಂಭುಲಿಂಗಪ್ಪ ತಂ ಚಿದಾನಂದಪ್ಪ ವ,40 ಜಾತಿ ಕುರುಬರ .ಜೆ,ಎಂ.ಎಫ್.ಸಿ. ನ್ಯಾಯಾಲಯ ಸಿಂಧನೂರಲ್ಲಿ ದಲ್ಲಿ ಬೆಲೀಫೆರ್ ಸಾ ಸುಕಾಲಪೇಟ್ ಸಿಂಧನೂರ FvÀನು  ರಾತ್ರಿ 8-00 ಗಂಟೆಗೆ  ಪಿ.ಎಸ್.ಐ. ತುರುವಿಹಾಳ  ಕ್ಯಾಂಪ ನೀಡಿಗೋಳದಲ್ಲಿ ಲಿಖಿತ ಫಿರ್ಯಾದು ನೀಡಿದ್ದನ್ನು ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಪಿ.ಸಿ388 ರವರ ಮುಖಾಂತರ ಕಳುಹಿಸಿದ್ದು  ಅದರ  ಸಾರಾಂಶವೆನಂದರೆ.   ಸಿಂಧನೂರು ತಾಲೂಕಿನ   ನೀಡಗೋಳ ಗ್ರಾಮದ  ವೆಂಕಾರೆಡ್ಡಿ  ತಂ  ಶರಬಣ್ಣ ಈತನು  ನೀಡಗೋಳ ಸೀಮಾದಲ್ಲಿರುವ ತನ್ನ  ಜಮೀನ ಸರ್ವೆ ನಂ 2/1-10 ಗುಂಟೆ ನೇದ್ದರಲ್ಲಿ ಅಕ್ರಮವಾಗಿ  15 ಜನ ನಿಡಿಗೋಳ ಗ್ರಾಮದ ನಿವಾಸಿಗಳು ವಾಸವಾಗಿದ್ದು ಸದರಿ ಜಮೀನನ್ನು ತನ್ನ  ಕಬ್ಜಕ್ಕೆ ಕೊಡಿಸಲು ಮಾನ್ಯ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು  ಇತ್ತು.  ಆ.ಪ್ರಕಾರ  ಮಾನ್ಯ ನ್ಯಾಯಲಯವು  ಕಬ್ಜದಾರನಿಗೆ ಸದರಿ ಜಮೀನನ್ನು ಪೋಲಿಸ  ರಕ್ಷಣೆಯೊಂದಿಗೆ  ಹೋಗಿ   ಕಬ್ಜ ಕೊಡುಸುವಂತೆ   ನ್ಯಾಯಲಯದ ಬೆಲಿಫೆರ್ ನಿಗೆ ಆಧೇಶಿದ ಪ್ರಕಾರ  ದಿನಾಂಕ 23-3-15 ರಂದು  ಮಧ್ಯಾಹ್ನ 2-00 ಗಂಟೆಯ  ಸುಮಾರು  ಫಿರ್ಯಾಧಿದಾರನು ಪೋಲಿಸ ರಕ್ಷಣೆಯೊಂದಿಗೆ ಹೋಗಿ ಅಕ್ರಮ ಗುಡಿಸಲಿಗಳನ್ನು ತೆರುವು ಗೊಳಿಸುವಾಗ ಆರೋಪಿತgÁzÀ 1)  ಕನಸಾವಿ ಹನುಮಂತಪ್ಪ ತಂ ಹನುಮಂತಪ್ಪ ºÁUÀÆ EvÀgÉ 30 d£ÀgÀÄ  ಗುಂಪುಕಟ್ಟಿಕೊಂಡು  ಕೈಯಲ್ಲಿ  ಕಲ್ಲು ಬಡಿಗೆ ಕಬ್ಬಿಣದ  ಹಾರಿ ಹಿಡಿದುಕೊಂಡು ಬಂದು ಫಿರ್ಯಾಧಿಯ  ಕರ್ತವ್ಯಕ್ಕೆ  ಅಡೆತಡೆ ಮಾಡಿ ಕೈಯಿಂದ  ಹೊಡೆಯುವಾಗ ಜೋಪಡಿಯ ತಗಡು ಆರೋಪಿತರ ಪೈಕಿ ಒಬ್ಬವನ ಹಣೆಗೆ ತಗುಲಿ  ರಕ್ತ ಗಾಯವಾಗಿದ್ದು , ಅಲ್ಲದೆ ಆರೋಪಿತರ ಪೈಕಿ  ಅಬ್ದುಲ ತಂ ರಾಜಸಾಬ ಈತನು ತಮ್ಮ ಗುಡಿಸಲಿಗೆ ತಾನೆ ಬೆಂಕಿ ಹಚ್ಚಿ  ಅವಾಚ್ಯವಾದ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ  ಮುಂತಾಗಿದ್ದ ದೂರಿನ   ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 29/2015 ಕಲಂ 143.147.148. 504.353.323..506 ರೆ/ವಿ 149 L.¦.¹ CrAiÀİè ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                          ದಿನಾಂಕ : 23/03/15 ರಂದು ಬೆಳಿಗ್ಗೆ 07-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಂ.ಎಲ್.ಸಿ.ವಸೂಲಾಗಿದ್ದು, ಅದರಲ್ಲಿ ಅಮರೇಶ್ವರ ಕ್ಯಾಂಪ್‌ ಹತ್ತಿರ ಮೋಟಾರ್ ಸೈಕಲ್ ಅಪಘಾತದಲ್ಲಿ ದುರುಗಪ್ಪ ತಂದೆ ಆದಿಬಸಪ್ಪ ಈತನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದಮೇರೆಗೆ ಪಿ.ಎಸ್.ಐ.ರವರ ಆದೇಶದಮೇರೆಗೆ ಎ.ಎಸ್.ಐ.(ಕೆ), ರವರು ಪಿ.ಸಿ.12, ಪಿ.ಸಿ.136 ರವರೊಂದಿಗೆ ಸಿಂಧನೂರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಶವಗಾರ ಕೋಣೆಯಲ್ಲಿದ್ದ ಶವವನ್ನು ನೋಡಿ ಮತ್ತು ಗಾಯಾಳುವನ್ನು ವಿಚಾರಿಸಿದ್ದು, ಸ್ಥಳದಲ್ಲಿ ಹಾಜರಿದ್ದ ಮೃತನ ಸಹೋದರ ಸಂಬಂಧಿಯಾದ ಶಿವಪ್ಪ ತಂದೆ ದುರುಗಪ್ಪ ಸಾ-ಮಲ್ಕಾಪೂರು ರವರು ನೀಡಿದ ಲಿಖಿತ ಪಿರ್ಯಾದಿಯನ್ನು ಪಿ.ಸಿ.12 ರವರ ಮುಖಾಂತರ ಮುಂದಿನ ಕ್ರಮಕ್ಕಾಗಿ ಕಳುಹಿಸಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು, ಅದರ ಸಾರಾಂಶವೇನೆಂದರೆ ದಿ: 22/03/15 ರಂದು ಮಾನವಿಯ ಕಾತರಕಿ ಗ್ರಾಮದಲ್ಲಿ ಉರುಸು ನಿಮಿತ್ಯ ದುರುಗಪ್ಪ ತಂದೆ ಆದಿಬಸಪ್ಪ ಮತ್ತು ನಮ್ಮೂರಿನ ರಾಮರಡ್ಡಿ ತಂದೆ ಕಾಂತೆಪ್ಪ ಇವರು ಕೂಡಿಕೊಂಡು ದುರುಗಪ್ಪನ ಮೋಟಾರ್ ಸೈಕಲ್ ನಂ.ಕೆಎ-36/ಇಇ-8730 ನೇದ್ದರ ಮೇಲೆ ಹೋಗಿ ಉರುಸು ಮುಗಿಸಿಕೊಂಡು ವಾಪಾಸ್ ರಾತ್ರಿ ಮಲ್ಕಾಪೂರಿಗೆ ಬರುವಾಗ ರಾಮರಡ್ಡಿ ಈತನು ಮೋ.ಸೈಕಲನ್ನು ನಡೆಸುತ್ತಿದ್ದು, ದುರುಗಪ್ಪನು ಹಿಂದೆ ಕುಳಿತಿದ್ದನು. ಮಾನವಿ-ಸಿಂಧನೂರು ಮುಖ್ಯರಸ್ತೆಯ ಮೇಲೆ ಅಮರೇಶ್ವರ ಕ್ಯಾಂಪ್ ದಾಟಿ ಬರುತ್ತಿರುವಾಗ ರಸ್ತೆಯ ಎಡಬಾಜುವಿನಲ್ಲಿ ಒಂದು ಎಮ್ಮೆ ಸತ್ತು ಬಿದ್ದಿದ್ದು, ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಾತ್ರಿ 11-00 ಗಂಟೆ ಸುಮಾರಿಗೆ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಸ್ಥಳದಲ್ಲಿಯೇ ಬಿದ್ದು ಚಾಲಕ ರಾಮರಡ್ಡಿ  ಈತನಿಗೆ ಬಲಗಾಲಿನ ಪಾದದ ಬಳಿ ರಕ್ತಗಾಯವಾಗಿತ್ತು. ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತ ದುರುಗಪ್ಪನಿಗೆ ತಲೆಯ ಹಿಂಭಾಗದಲ್ಲಿ, ಮುಂದಲೆಯಲ್ಲಿ ಭಾರಿರಕ್ತಗಾಯವಾಗಿತ್ತು. ಯಾರೋ ದಾರಿಹೋಕರು 108 ವಾಹನಕ್ಕೆ ಪೋನ್ ಮಾಡಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ 108 ವಾಹನ ಬಂದು ರಾಮರಡ್ಡಿ ಮತ್ತು ದುರುಗಪ್ಪನನ್ನು ಹಾಕಿಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ ದುರುಗಪ್ಪನು ದಾರಿಯ ಮದ್ಯದಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.87/2015 ಕಲಂ 279, 337, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.03.2015 gÀAzÀÄ            20  ¥ÀææPÀgÀtUÀ¼À£ÀÄß ¥ÀvÉÛ ªÀiÁr  3,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                        


23 Mar 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

ªÀgÀzQëuÉ PÁAiÉÄÝ CrAiÀİè£À ¥ÀæPÀgÀtzÀ ªÀiÁ»w:_

ಈಗ್ಗೆ 03 ವರ್ಷಗಳ ಹಿಂದೆ ಫಿರ್ಯಾದಿ £ÀgÀ¸ÀtÚ vÀAzÉ ®ZÀÑ¥Àà ªÀAiÀiÁ: 64 ªÀµÀð eÁ: F½UÉÃgÀ G: PÀưPÉ®¸À ¸Á: zÉÆqÀØ vÀÄA§¼À vÁ: DzÉÆÃ¤ (J.¦) ªÉÆÃ £ÀA 07702083031 FvÀ£À  ಮಗಳಾದ ಲಕ್ಷ್ಮಿ ಈಕೆಯನ್ನು ಆರೋಪಿ ವಿರೇಶನಿಗೆ ಕೊಟ್ಟು  ಲಗ್ನ ಮಾಡಿದ್ದು ಲಗ್ನವಾದಾಗಿನಿಂದ  ಆರೋಪಿತನು ಫಿರ್ಯಾದಿಯ ಮಗಳಿಗೆ ಮಾನಸಿಕ ಮತ್ತು ದೈಹಿಕ  ಕಿರುಕುಳ ಕೊಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ತವರು ಮನೆಯಿಂದ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಒತ್ತಾಯಿಸಿದಲ್ಲದೆ ಫಿರ್ಯಾದಿ ಮಗಳಿಗೆ ಮನೆಯಿಂದ ಹೊರಗೆ ಹೊಗದಂತೆ ಮನೆಯಲ್ಲಿ ಕೂಡಿಹಾಕಿದ್ದು ಇರುತ್ತದೆ.  CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ UÀÄ£Éß £ÀA: 27/2015 PÀ®A: 498(J),342,504,323 L.¦.¹. 3 & 4 r.¦ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-        
                   ದಿನಾಂಕ 22/03/15 ರಂದು ಬೆಳಿಗ್ಗೆ 0900 ಗಂಟೆಯ ಸುಮಾರಿಗೆ ಶಾಲಂ ಹಾಗೂ ಮಸ್ತಾನ ಇವರು ಟಿ.ವಿ.ಎಸ್. ಎಕ್ಷ ಎಲ್ ಸೂಪರ್ ನಂ ಕೆ.ಎ.36/ಈ.ಡಿ. 2552 ನೇದ್ದರ ಮೇಲೆ ಮಾನವಿ ಕಡೆಯಿಂದ ಬಾಗಲವಾಡಕ್ಕೆಹೊರಟು ಹಿರೆಕೊಟ್ನೆಕಲ್ ಗ್ರಾಮದ ಸರಕಾರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಇರುವ ಬ್ರಿಡ್ಜ ಹತ್ತಿರ ತನ್ನ ಗಾಡಿಯನ್ನು ನಿಲ್ಲಿಸಿಕೊಂಡು ನಿಂತಾಗ ಹಿಂದಿನಿಂದ ಅಂದರೆ ಮಾನವಿ ಕಡೆಯಿಂದ 407 ಪಿಕ್ ಅಪ್  ವಾಹನ ನಂಬರ್ ಕೆ.ಎ.36/ಎ-2698 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಸದರಿ ಶಾಲಂ ಈತನ ಟಿ.ವಿ.ಎಸ್. ಗೆ ಢಿಕ್ಕಿ ಕೊಟ್ಟಿದ್ದರಿಂದ ಟಿ.ವಿ.ಎಸ್ ಗಾಡಿಯ ಮೇಲಿದ್ದ ಶಾಲಂ ಹಾಗೂ ಮಸ್ತಾನ ಇವರು ಗಾಡಿ ಸಹಿತ ಕೆಳಗೆ ಬಿದ್ದು ಶಾಲಂ ಈತನಿಗೆರ ಭಾರಿ ಸ್ವರೂಪದ ಹಾಗೂ ಮಸ್ತಾನ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಕಾರಣ ಆರೋಪಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮೊಹಿನುದ್ದೀನ್ ತಂದೆ ಖಾಜಾ ಹುಸೇನ್ ಹಮಾಲಿ, 45 ವರ್ಷ, ಮುಸ್ಲಿಂ, ಒಕ್ಕಲುತನ ಸಾ: ತಿಮ್ಮಯ್ಯ ಶೆಟ್ಟಿ ಇವರ ಹಳೆಯ ಮನೆಯ ಹತ್ತಿರ ಮಾನವಿ ( 9731933996) gÀªÀgÀÄ PÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 86/15  ಕಲಂ  279, 337, 338 ಐಪಿಸಿ & 187 ಐ.ಎಮ್.ವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.     
               
zÉÆA© ¥ÀæPÀgÀtzÀ ªÀiÁ»w:-

                ಫಿರ್ಯಾದಿ ಸಂದೀಪ್ ಕುಮಾರ್ . ಎನ್ ತಂದೆ ವಿರುಪಾಕ್ಷಪ್ಪ ವಯ: 25 ವರ್ಷ ಜಾ: ಮುನ್ನೂರ್   ಕಾಪು :ರಾಯಚೂರು ನಗರದ ರಾಜೇಂದ್ರ ಗಂಜ್ ನಲ್ಲಿರುವ ನವೀನ್ ಎಂಟರ್ಪ್ರೈಸಸ್ ನನ್ನ ಆಟೋ ರಿಕ್ಷಾ ಚಾಲಕ ಸಾ: ಸರ್ಕಾರಿ ಆಸ್ಪತ್ರೆಯ ಹಿಂದುಗಡೆ ಎಲ್.ಬಿ.ಎಸ್. ನಗರ ರಾಯಚೂರು ( ಮೊ ನಂ: 9591081868).ಮತ್ತು ತನ್ನ ಇಬ್ಬರು ಗೆಳೆಯರಾದ ಸುನೀಲ್ ಮತ್ತು ಬ್ರಹ್ಮ ಕೂಡಿಕೊಂಡು ದಿನಾಂಕಃ 22-03-2015 ರಂದು ರಾತ್ರಿ 8-30 ಗಂಟೆಗೆ ಊಟ ಮಾಡಲೆಂದು ರಾಯಚೂರು ನಗರದ ಗೋಶಾಲ ರೋಡಿನಲ್ಲಿರುವ ರಾಜಕಮಲ್ ಹೋಟಲಿಗೆ ಹೋಗಿ ಊಟ ಮಾಡುತ್ತಾ ಕುಳಿತುಕೊಂಡಿರುವಾಗ ತಮ್ಮ ಪಕ್ಕದ ಟೇಬಲದಲ್ಲಿ 6 ಜನರು ಕುಳಿತುಕೊಂಡು ಊಟವನ್ನು ಮಾಡುತ್ತಾ ಜೋರಾಗಿ ಚೀರಾಡುತ್ತಿದ್ದರು ಅವರ ಚೀರಾಟವನ್ನು ತಾಳದೇ ಅವರಿಗೆ ನಾವು ಊಟ ಮಾಡಲಿಕ್ಕೆ ಬಂದಿದ್ದೇವೆ ಅಣ್ಣ ಸ್ವಲ್ಪ ನಿಧಾನವಾಗಿ ಮಾತಾಡಿರಿ ಅಂತಾ ಹೇಳಿದ್ದಕ್ಕೆ 6 ಜನರು ತಮ್ಮೊಂದಿಗೆ ಬಾಯಿ ಮಾತಿನ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಾಗ ತಾವು ಅವರಿಗೆ ಅಂಜಿಕೊಂಡು ಸುಮ್ಮನೆ ಊಟ ಮಾಡುತ್ತಾ ಕುಳಿತುಕೊಂಡಿದ್ದು  6 ಜನರು ಊಟ ಮುಗಿಸಿಕೊಂಡು ಹೊರಗಡೆ ಹೋಗಿದ್ದು ಇರುತ್ತದೆ. ಫಿರ್ಯಾದಿ ಮತ್ತು ಆತನ ಇಬ್ಬರು ಗೆಳೆಯರು ಊಟ ಮುಗಿಸಿಕೊಂಡು ದಿನಾಂಕಃ 22-03-2015 ರಂದು ರಾತ್ರಿ 9-30 ಗಂಟೆಗೆ ಹೊರಗಡೆ ಬಂದಾಗ ತಮ್ಮ ಪಕ್ಕದ ಟೇಬಲನಲ್ಲಿ ಕುಳಿತುಕೊಂಡು ತಮ್ಮೊಂದಿಗೆ ಜಗಳ ತೆಗೆದುಹೊಡೆಯಲು ಬಂದ 6 ಜನರು ಪೈಕಿ 4 ಜನರು ಬೀರ್ ಬಾಟ್ಲಿಗಳನ್ನು ಮತ್ತು ಕೂಲ್ ಡ್ರಿಂಕ್ಸ್ ಬಾಟ್ಲಿಗಳನ್ನು ಹಿಡಿದುಕೊಂಡು ರಾಜಕಮಲ್ ಹೋಟೆಲ್ ಮುಂದೆ ನಿಂತುಕೊಂಡಿದ್ದು ಫಿರ್ಯಾದಿ ಮತ್ತು ಆತನ ಗೆಳೆಯರು ಬರುವುದನ್ನು ನೋಡಿ ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಜಗಳ ತೆಗೆದು ಫಿರ್ಯಾದಿಗೆ ಮೂರು ಜನರು ಬೀರ್ ಬಾಟ್ಲಿಗಳಿಂದ ಮತ್ತು ಕೂಲ್ ಡ್ರಿಂಕ್ಸ್ ಬಾಟ್ಲಿಯಿಂದ ಹೊಡೆದಿದ್ದು ಫಿರ್ಯಾದಿಯ ಗೆಳೆಯರಾದ ಸುನೀಲ್ ಮತ್ತು ಬ್ರಹ್ಮ ಇವರಿಗೆ ಕೂಲ್ ಡ್ರಿಂಕ್ಸ್ ಬಾಟ್ಲಿಯಿಂದ ಮತ್ತು ಕೈಗಳಿಂದ ಹೊಡೆದು ಕೆಳಗಡೆ ಹಾಕಿ ಕಾಲುಗಳಿಂದ ಒದ್ದು  ಎಲ್ಲರಿಗೆ ಜೀವದ ಬೆದರಿಕೆಯನ್ನು ಹಾಕಿ ದುಃಖಾಪಾತ ಗೊಳಿಸಿದ್ದು ಇರುತ್ತದೆ. ಕಾರಣ ತಮಗೆ ಹೊಡೆ ಬಡೆ ಮಾಡಿದ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ದಿನಾಂಕ: 23-03-2015 ರಂದು 2.45 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ:54/2015 ಕಲಂ 143, 147, 148, 504, 323, 324, 307,355, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

                  ದಿನಾಂಕ: 22-03-2015 ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಮಹೆಬೂಬ್ ತಂದೆ ನಬೀಸಾಬ್ ವಯ:23 ವರ್ಷ ಜಾ:ಮುಸ್ಲಿಂ :ಆಟೋ    ರಿಕ್ಷಾ ಚಾಲಕ ಸಾ: ಸರ್ಕಾರಿ ಆಸ್ಪತ್ರೆಯ ಹಿಂದುಗಡೆ ಎಲ್.ಬಿ.ಎಸ್. ನಗರ   ರಾಯಚೂರು ( ಮೊ ನಂ: 9591081868).FvÀ£ÀÄ  ತನ್ನ ಗೆಳೆಯರಾದ ಕೃಷ್ಣ, ಸಾಧಿಕ್ ಇವರೊಂದಿಗೆ ಊಟ ಮಾಡಲೆಂದು ರಾಯಚೂರು ನಗರದ ಗೋಶಾಲಾ ರೋಡಿನಲ್ಲಿರುವ ರಾಜಕಮಲ್ ಹೋಟೇಲ್ ಹೋಗಿ ಊಟ ಮಾಡುತ್ತಾ ಕುಳಿತುಕೊಂಡಿದ್ದಾಗ ತಮ್ಮ ಪಕ್ಕದ ಟೇಬಲ್ ಊಟ ಮಾಡಲು ಕುಳಿತ ಮೂರು ಜನರು ಜೋರಾಗಿ ಬಾಯಿ ಮಾಡುತ್ತಿದ್ದರಿಂದ ತಾನು ಹಾಗು ತನ್ನ ಗೆಳೆಯರು ಅವರಿಗೆ ನಿಧಾನವಾಗಿ ಮಾತನಾಡಿರಿ ಅಂತಾ ಅಂದಾಗ ಅವರು ಫಿರ್ಯಾದಿ ಮತ್ತು ತಮ್ಮ ಗೆಳೆಯರೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡು ತಾವು ಊಟ ಮಾಡುತ್ತಿರುವಾಗ ಮೂರು ಜನರು ಎದ್ದು ಹೋಟೇಲ್ ಹೊರಗಡೆ ಹೋಗಿದ್ದು ತಾವು ಮೂರು ಜನರು ಊಟ ಮುಗಿದ ನಂತರ ವಾಪಸ್ ಮನೆಗೆ ಹೋಗಬೇಕೆಂದು ಹೋಟೇಲ್ ನಿಂದ ಹೊರಗಡೆ ಬಂದಾಗ ತಮ್ಮ ಪಕ್ಕದ ಟೇಬಲ್ ನಲ್ಲಿ ಕುಳಿತು ತಮ್ಮೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡ ಮೂರು ತಮ್ಮ ಇತರೆ ಮೂರು ಜನರೊಂದಿಗೆ ಸೇರಿಕೊಂಡು ತಮ್ಮ ಕೈಗಳಲ್ಲಿ ಚಾಕುಗಳು, ಕಟ್ಟಿಗೆಗಳನ್ನು ಹಿಡಿದುಕೊಂಡು ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮೊಂದಿಗೆ ಜಗಳ ತೆಗೆದು ಅವಾಷ್ಯ ಶಬ್ದಗಳಿಂದ ಬೈದು ತನಗೆ ಮತ್ತು ತನ್ನ ಇತರೆ ಇಬ್ಬರು ಗೆಳೆಯವರಿಗೆ ಚಾಕು ಮತ್ತು ಕಟ್ಟಿಗೆಗಳಿಂದ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಅಡ್ಡ ಬಂದ ಯಾಸೀನ್ ಈತನಿಗೆ ಕೈಗಳಿಂದ ಮೈಕೈಗೆ ಹೊಡೆಗೆ ಕಾಲುನಿಂದ ಹೊಟ್ಟೆಗೆ ಒದ್ದು ತಮ್ಮ ನಾಲ್ಕು ಜನರಿಗೆ ಜೀವದ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ಮಾಡಿದ 6 ಜನರ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ಇಂದು ದಿನಾಂಕ: 23-03-2015 ರಂದು 01.00 ಗಂಟೆಗೆ ವಾಪಸ್ ಠಾಣೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ:53/2015 ಕಲಂ 143, 147, 148, 504, 323, 324, 307,355, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
  
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.03.2015 gÀAzÀÄ            62 ¥ÀææPÀgÀtUÀ¼À£ÀÄß ¥ÀvÉÛ ªÀiÁr  9200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.