Thought for the day

One of the toughest things in life is to make things simple:

15 Sept 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉÆ¼Àî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀİè£À ¸ÁªÀðd¤PÀgÀÄ, 21-50ªÀµÀð ªÀAiÉÆÃªÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥ÉÆ°Ã¸ï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-
              ಫಿರ್ಯಾದಿ ಹನುಮಂತ ಯಂಕಪ್ಪ ತಂದೆ ಸಿದ್ದಾಪುರ, ವಯ:25, ಜಾ:ಕುರುಬರು, : ಕಿರಾಣಿ ಅಂಗಡಿಯಲ್ಲಿ ಕೆಲಸ, ಸಾ: ಸುಕಾಲಪೇಟೆ ಸಿಂಧನೂರು   ಮತ್ತು ಆರೋಪಿತgÁzÀ 1)ಹಿರೇಲಿಂಗಪ್ಪ ತಂದೆ ಈರಪ್ಪ , 2) ಹನುಮಂತ ತಂದೆ ಈರಪ್ಪ, 3) ಯಂಕಪ್ಪ ತಂದೆ ಈರಪ್ಪ , 4) ವೀರೇಶ್ ತಂದೆ ಯಮುನಪ್ಪ ಎಲ್ಲರೂ ಜಾ:ಕುರುಬರು, ಸಾ: ಸುಕಾಲಪೇಟೆ ಸಿಂಧನೂರು  EªÀgÀÄUÀ¼ÀÄ ಅಣ್ಣತಮ್ಮಂದಿರ ಮಕ್ಕಳಿದ್ದು,ಫಿರ್ಯಾದಿಯ ಹೊಲ ರೈಲು ಹಳಿಗೆ ಹೋಗಿದ್ದು , ದಿನಾಂಕ: 14-09-2014 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ಫಿರ್ಯಾದಿಯ ಮನೆ ಮುಂದೆ ಆರೋಪಿತರು ಬಂದು ಫಿರ್ಯಾದಿಯ ತಾಯಿ ನಾಗಮ್ಮ ಮತ್ತು ತಂಗಿ ಈರಮ್ಮಳಿಗೆ ಎಲೇ ಸೂಳೆರೆ ನಿಮ್ಮ ಹೊಲದಾಗ ಸೋದರತ್ತೆ ಹನುಮಂತಿಗೆ ಭಾಗ ಕೊಡ್ರಿ ಅಂದರೆ ಕೊಡುವದಲ್ಲೇನು ಅಂತಾ ಜಗಳ ತೆಗೆದು ನಾಗಮ್ಮ ಮತ್ತು ಈರಮ್ಮಳಿಗೆ ಕೈಗಳಿಂದ ಹೊಡೆಬಡೆ ಮಾಡಿದ್ದು ಫಿರ್ಯಾದಿಯು ಬಿಡಿಸಲು ಹೋದಾಗ ಫಿರ್ಯಾದಿಗೆ ತಡೆದು ಕಲ್ಲಿನಿಂದ ಕಾಲಿಗೆ ಹೊಡೆದು ಎಡಗಾಲು ಹೆಬ್ಬೆರಳಿಗೆ ರಕ್ತಗಾಯಪಡಿಸಿದ್ದಲ್ಲದೇ ನಿಮ್ಮ ಹೊಲದಲ್ಲಿ ಭಾಗ ಕೊಟ್ಟರೆ ಸರಿ ಇಲ್ಲವಾದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.208/2014, ಕಲಂ. 341,504,323,324,506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 13-09-2014 ರಂದು 08-30 ಗಂಟೆ ಸುಮಾರಿಗೆ ಉರುಕುಂದಪ್ಪ ಈತನು ತನ್ನ ಮೋಟಾರ ಸೈಕಲ್ ನಂ.ಕೆ.ಎ.36/ಎಸ-7220 ನೇದ್ದರಲ್ಲಿ ಫಿರ್ಯಾದಿ zÉêÀ¥Àà vÀAzÉ ºÀ£ÀĪÀÄAvÀ ªÀAiÀiÁ: 24 ªÀµÀð eÁw: £ÁAiÀÄPÀ G: MPÀÌ®ÄvÀ£À ¸Á: £ÁUÀ£ÀzÉÆrØ FvÀ£À£ÀÄß ಕುಡಿಸಿಕೊಂಡು ನಾಗನದೊಡ್ಡಿಯಿಂದ ರಾಯಚೂರಿಗೆ ಹೋಗುತ್ತಿರುವಾಗ ರಾಯಚೂರು ಮುಖ್ಯ ರಸ್ತೆಯ ಮೇಲೆ ತನ್ನ ಮೋಟಾರ ಸೈಕಲ್ ನ್ನು ಅತೀ ವೇಗ ವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಾಗನದೊಡ್ಡಿ ಸೀಮಾಂತರದ ವೆಂಕಟಪ್ಪ ಇವರ ಹೊಲದ ಹತ್ತಿರ ತನ್ನ ವಾಹನವನ್ನು ನಿಯಂತ್ರಿಸಲಾಗದೆ ಸ್ಕಿಡ್ಡಾಗಿ ಕೆಳ ಬಿದ್ದಿದರಿಂದ ಫಿರ್ಯಾದಿಗೆ ಎರಡು ಮೊಣಗಾಲಿಗೆ ತೆರಚಿದ ಗಾಯ ಹಾಗೂ ಆರೋಪಿತನಿಗೆ ಎಡಗಾಲು ಪಾದದ ಹತ್ತಿರ ಬಾರಿ ರಕ್ತಗಾಯ & ಮೇಲ ತುಟಿ ಕತ್ತರಿಸಿದಂತೆ ಆಗಿ ಬಾರಿ ರಕ್ತಗಾಯ ಹಾಗೂ ಎಡಗಣ್ಣಿನ ಹುಬ್ಬಿನ ಮೇಲೆ ಮೂಖಕ್ಕೆ ಹಾಗೂ ಮೈ ಕೈ ಗೆ ತೆರಚಿದಗಾಯಗಳಾಗಿರುತ್ತವೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 100/2014 PÀ®A: 279, 337,338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
       ¢£ÁAPÀ:-13.09.2014  gÀAzÀÄ gÁwæ 9.00 UÀAmɬÄAzÀ   ¢£ÁAPÀ:14.09.2014 gÀ ¨É¼ÀV£À 11.30 UÀAmÉ £ÀqÀÄ«£À CªÀ¢üAiÀÄ°è  gÁAiÀÄZÀÆgÀÄ ºÉÊzÁæ¨Ázï ªÀÄÄRågɸÉÛAiÀÄ ¦ügÁå¢ ªÉ°ØAUï±Á¥ï ªÀÄÄAzÀÄUÀqÉ ¦ügÁå¢ ²æÃ EªÀiÁ£ïªÉ¯ï vÀAzÉ ¸Á°A , 52ªÀµÀð, eÁ:Qæ²ÑAiÀÄ£ï G:ªÉ°ØAUï PÉ®¸À, ¸Á:gÁWÀªÉÃAzÀæ PÁ¯ÉÆÃ¤ ±ÀQÛ£ÀUÀgÀ ªÉ°ØAUï ±Á¥ï ªÀÄÄAzÀÄUÀqÉ CAzÁdÄ 60-65 ªÀµÀðzÀ UÀAqÀ¹£À C¥Àja ªÀåQÛAiÀÄÄ C¸Àé¸ÀÜUÉÆAqÀÄ J°èUÉÆÃ ºÉÆÃUÀĪÀ PÁ®PÉÌ ¨ÉÆÃgÀ¯ÁV ©zÀÄÝ G¹gÀÄUÀnÖ ªÀÄÈvÀ¥ÀnÖzÀÄÝ, ¸ÀzÀj WÀl£ÉAiÀÄ §UÉÎ AiÀiÁgÀ ªÉÄÃ¯É AiÀiÁªÀÅzÉà ¦ügÁå¢üà ªÀUÉÊgÉ EgÀĪÀ¢®è CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ oÁuÉ AiÀÄÄ.r.Dgï. £ÀA: 11/2014 PÀ®A: 174 ¹.Dgï.¦.¹  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.

              ಮೃತ  ಶ್ರೀಮತಿ ಅಂಜಲಿದೇವಿ ಗಂಡ ಜಿ.ಸತ್ಯನಾರಾಯಣ ವಯಸ್ಸುನ 25 ವರ್ಷ ಜಾತಿ ಕಮ್ಮಾ ಉ: ಮನೆಗೆಲಸ ಸಾ: 73 ಕ್ಯಾಂಪ್ (ನಾರಾಯಣಪ್ಪ ಕ್ಯಾಂಪ್ ) ಈಕೆಗೆ ಪಿಟ್ಸ್ ಖಾಯಿಲೆ ಇದ್ದು ದಿನಾಂಕ 14-09-2014 ರಂದು ಬೆಳಿಗ್ಗೆ 11-30 ಗಂಟೆಗೆ  73 ನೇ ತುಂಗಭದ್ರಾ ಮುಖ್ಯ  ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಒಮ್ಮಿಂದೊಮ್ಮಲೇ ಪಿಟ್ಸ್ ಖಾಯಿಲೆ ಜಾಸ್ತಿಯಾಗಿ ಆಕಸ್ಮಿಕ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು  ನೀರು ಕುಡಿದು ತೇಲುತ್ತಾ ಹೋಗಿ ಸ್ವಲ್ಪ  ದೂರದಲ್ಲಿ ಹರಿದುಹೋಗಿ ಮುಂದೆ ಸಿಕ್ಕಿದ್ದು ಹೊರತೆಗದಾಗ  ನೀರು ಕುಡಿದು  ಉಸಿರುಗಟ್ಟಿ ಮೃತಪಟ್ಟಿರುತ್ತಾಳೆ, ಈ ಘಟನೆ ಆಕಸ್ಮಿಕವಾಗಿದ್ದು ಯಾರ  ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲ ಅಂತ ಮುಂತಾಗಿ  ಮಂಗಾದೇವಿ ಗಂಡ ಸೋಮರಾಜ ವಯಸ್ಸು 45 ವರ್ಷ ಜಾತಿ ಕಮ್ಮಾ ಉ: ಮನಗೆಲಸ ಸಾ: ಭಾಗ್ಯ ನಗರ   ಕ್ಯಾಂಪ್    ತಾ: ಮಾನವಿ EªÀgÀÄ ನೀಡಿದ   ದೂರಿನ ಮೇಲಿಂದ ಕವಿತಾಳ ಠಾಣೆ ಯು.ಡಿ.ಆರ್ ಸಂಖ್ಯೆ 11/2014 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
              ªÀÄÈvÀ gÀAUÀAiÀÄå vÀAzÉ ¨sÀUÀAiÀÄå EgÀ§UÉÃgÁ ªÀ:60 eÁ:£ÁAiÀÄPÀ G:MPÀÌ®ÄvÀ£À ¸Á:ºÉêÀÄ£Á¼À FvÀ£ÀÄ FUÉÎ ¸ÀĪÀiÁgÀÄ 03 wAUÀ¼À »AzÉ ºÉêÀÄ£Á¼À ºÀ¼ÀîzÀ°è DPÀ¹äPÀªÁV PÁ®ÄeÁj ©¢ÝzÀÝjAzÀ ªÀÄÈvÀ£À vÀ¯ÉUÉ ¥ÉmÁÖV £ÉÆÃªÀÅ C£ÀĨsÀ«¸ÀÄwÛzÀÄÝ, EzÀjAzÀ DvÀ£ÀÄ ªÀiÁ£À¹PÀ C¸Àé¸ÀÜ£ÀAvÉ ªÀwð¸ÀÄvÁÛ £Á£ÀÄ ¸ÁAiÀĨÉÃPÀÄ, £Á£ÀÄ §zÀÄPÀ¨ÁgÀzÀÄ JAzÀÄ DUÁUÀ C£ÀÄßvÁÛ §AzÀÄ «¥ÀjÃvÀ PÀÄrvÀzÀ ZÀlPÉÌ ©zÀÄÝ, ¤£Éß ¢£À ¢£ÁAPÀ : 13-09-2014 gÀAzÀÄ ¸ÀAeÉ 04-30 UÀAmÉUÉ ªÀÄÈvÀ£ÀÄ ºÉêÀÄ£Á¼À UÁæªÀÄzÀ vÀ£Àß ªÀÄ£ÉAiÀÄ°è ªÀÄzÀå PÀÄrAiÀÄÄvÁÛ EzÀÄÝ, £ÀAvÀgÀ ºÉÆ®PÉÌ ºÉÆqÉAiÀįÉAzÀÄ vÀAzÀÄ EnÖzÀÝ Qæ«Ä£Á±ÀPÀªÀ£ÀÄß PÀÄrzÀÄ C¸Àé¸ÀÜUÉÆAqÀÄ E¯ÁdÄ PÀÄjvÀÄ UÀ§ÆâgÀÄUÉ vÀgÀĪÀ PÁ®PÉÌ ¸ÀAeÉ 05-00 UÀAmÉUÉ ªÀiÁUÀðªÀÄzÀå ªÀÄÈvÀ¥ÀnÖzÀÄÝ  ¸ÀzÀjAiÀĪÀgÀ ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è ªÀÄÄA¢£À PÁ£ÀÆ£ÀÄ PÀæªÀÄ dgÀÄV¸ÀĪÀAvÉ ªÀÄÄAvÁV ²æÃ ¨sÀUÀAiÀÄå vÀAzÉ gÀAUÀAiÀÄå ªÀ:35 eÁ:£ÁAiÀÄPÀ G:MPÀÌ®ÄvÀ£À ¸Á:ºÉêÀÄ£Á¼À gÀªÀgÀÄ ¤ÃrzÀ ºÉýPÉ ¦AiÀiÁ𢠸ÁgÁA±ÀzÀ ªÉÄð¤AzÀ   UÀ§ÆâgÀÄ oÁuÉ AiÀÄÄ.r.Dgï. £ÀA: 12/2014 PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.09.2014 gÀAzÀÄ  116 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   21,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                          

14 Sept 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉÆ¼Àî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀİè£À ¸ÁªÀðd¤PÀgÀÄ, 21-50ªÀµÀð ªÀAiÉÆÃªÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥ÉÆ°Ã¸ï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w :-

                     PÁuÉAiÀiÁzÀ ªÀÄ£ÀĵÀå£À ¨sÁªÀavÀæ.                      
        ¢£ÁAPÀ:- 13-09-2014 gÀAzÀÄ ¨É½UÉÎ 11-30 UÀAmÉUÉ  ¦üAiÀiÁð¢zÁgÀ£ÁzÀ ²æÃ CªÀÄgÉñÀ vÀAzÉ: ¸ÉÆÃªÀÄtÚ UÀÄjPÁgÀ, 24ªÀµÀð, eÁw: £ÁAiÀÄPÀ, G: Cwy ²PÀëPÀgÀÄ J¯ï¦J¸ï ±Á¯É UÉÆÃdUÁgÀzÉÆrØ. ¥ÉÆÃ. PÀPÉÌÃgÀ vÁ: ¸ÀÄgÀ¥ÀÆgÀ ªÉÆ.£ÀA. 9686994198 EªÀgÀÄ oÁuÉUÉ ºÁdgÁV MAzÀÄ UÀtQPÀÈvÀ ªÀiÁrzÀ ¦üAiÀiÁð¢AiÀÄ£ÀÄß ºÁdgÀÄ ¥Àr¹zÀÄÝ ¸ÁgÁA±À.
     ¦üAiÀiÁð¢zÁgÀ£À UɼÉAiÀi£ÁzÀ  ¸ÀzÁ£ÀAzÀ vÀAzÉ: ¢. CrªÉÃAiÀÄå FvÀ£ÀÄ ¢£ÁAPÀ: 12-09-2014 gÀAzÀÄ vÀ£Àß ªÉƨÉÊ¯ï £ÀA. 9964031303 £ÉÃzÀÝjAzÀ ¦üAiÀiÁð¢ ªÉÆÃ¨ÉÊ¯ï £ÀA. 9686994198 £ÉÃzÀÝPÉÌ ªÀÄzsÁåºÀß 2-44 UÀAmÉAiÀÄ ¸ÀĪÀiÁjUÉ PÀgÉ ªÀiÁr ªÀiÁvÀ£ÁrzÉÝ£ÉAzÀgÉ `` zÉêÀzÀÄUÀð UÀÄqÀØzÀ ºÀwÛgÀ £À£Àß ªÀiÁªÀ¤UÉ §ºÀ¼À ºÉÆqÉAiÀÄÄwÛzÁÝgÉ aPÀÌ¥Àà£À£ÀÄß PÀgÉzÀÄPÉÆAqÀÄ ¨Á ‘’ CAvÁ ºÉý ¥ÉÆÃ£ï PÀmï ªÀiÁrzÀÝjAzÀ ¦üAiÀiÁð¢zÁgÀ£ÀÄ F «µÀAiÀĪÀ£ÀÄß ¦üAiÀiÁð¢ PÁuÉAiÀiÁzÀ ¸ÀzÁ£ÀAzÀ£À vÀªÀÄä ªÀÄvÀÄÛ CªÀgÀ ªÀÄ£ÉAiÀĪÀjUÉ «µÀAiÀĪÀ£ÀÄß w½¹zÀÄÝ J®ègÀÄ zÉêÀzÀÄUÀðPÉÌ §AzÀÄ ºÀÄqÀÄPÁrzÀÄÝ ¸ÀzÁ£ÀAzÀ FvÀ£ÀÄ J°èAiÀÄÆ ¥ÀvÉÛAiÀiÁUÀ¢zÀÝjAzÀ PÁuÉAiÀiÁzÀ ¸ÀzÁ£ÀAzÀ£À£ÀÄß ºÀÄqÀÄQPÉÆqÀ®Ä «£ÀAw CAvÁ EzÀÝ PÀA¥ÀÆålgï mÉÊ¥ï ªÀiÁrzÀ ¦üAiÀiÁ𢠸ÁgÁA±ÀzÀ ªÉÄðAzÀ  zÉêÀzÀÄUÀð oÁuÁ UÀÄ£Éß £ÀA. 154/2014 PÀ®A. ªÀÄ£ÀĵÀå PÁuÉ CAvÁ ¥ÀæPÀgÀtzÀ zÁR°¹ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.                                                      PÁuÉAiÀiÁVgÀĪÀ ªÀÄ£ÀĵÀå£À ZÀºÀgÉ «ªÀgÀ
ºÉ¸ÀgÀÄ :-   ¸ÀzÁ£ÀAzÀ vÀAzÉ: ¢. CrªÉÃAiÀÄå,
ªÀAiÀĸÀÄì:-   22ªÀµÀð,
eÁw:-     »AzÀÄ °AUÁAiÀÄvÀ,
ªÀiÁvÀ£ÁqÀĪÀ ¨ÁµÉUÀ¼ÀÄ:-    PÀ£ÀßqÀ, »A¢.
ªÉÄÊ §tÚ, :- UÉÆÃ¢ ªÉÄʧtÚ,
ªÉÄÊPÀlÄÖ :- ¸ÁzÁgÀt ªÉÄÊPÀlÄÖ
JvÀÛgÀ:-     CAzÁdÄ 5 ¦üÃmï  4 EAZï JvÀÛgÀ.
ªÀÄÄR:-    GzÀÝ£ÉÃAiÀÄ ªÀÄÄR ªÀģɬÄAzÀ ºÉÆÃUÀĪÁUÀ ºÁQzÀÝ §mÉÖUÀ¼ÀÄ:-
©½ ZÉPïì ºÉÆA¢gÀĪÀ ±Àlð, ªÀÄvÀÄÛ ©½ ªÀÄvÀÄÛ ¤Ã° «Ä²ævÀ fãïì ¥ÁåAmï, PÉA¥ÀÄ §tÚzÀ ¸ÁåAqÀ¯ï ZÉ¥Àà°.     
     PÁgÀt F ªÉÄð£À ZÀºÀgÉUÀ¼ÀļÀî ªÀÄ£ÀĵÀå£ÀÄ ¥ÀvÉÛAiÀiÁzÀ°è zÉêÀzÀÄUÀð ¥Éưøï oÁuÉUÉ CxÀªÁ F PɼÀV£À £ÀA§gïUÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ.
1] zÉêÀzÀÄUÀð ¥ÉưøÀ oÁuÉ ¥ÉÆÃ£ï £ÀA. 08531-260333.                                                              2] gÁAiÀÄZÀÆgÀÄ PÀAmÉÆæÃ¯ï gÀƪÀiï ¥ÉÆÃ£ï £ÀA.08532-235635.                 
¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ 13/09/14 ರಂದು 1800 ಗಂಟೆಗೆ gÀAzÀÄ ಮಾನವಿ ನಗರದ  ಓಂ ಸಾಯಿ ಢಾಭಾದ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ 1] ಬುಡ್ಡಪ್ಪ ತಂದೆ ಮಾರೆಪ್ಪ, 30 ವರ್ಷ, ನಾಯಕ, ಪಾನ್ ಶಾಪ್ ಸಾ: ಹುಸೇನ್ ನಗರ ಮಾನವಿ2] ಸೈಯದ್ ಜಾಹೀದ್ ಖಾದ್ರಿ ಜಾಗೀರದಾರ್ ತಂದೆ ಸೈಯದ್ ಹಜರತ್ ಪಾಶಾ ಜಾಗೀರದಾರ್, 34 ವರ್ಷ, ಮುಸ್ಲಿಂ, ಬೋರಿಂಗ್ ರಿಪೇರಿ ಕೆಲಸ ಸಾ: ಇಸ್ಲಾಂ ನಗರ ಮಾನವಿ3] ರಾಜಾಸಾಬ್ ತಂದೆ ಶೆಹವಲಿ, 26 ವರ್ಷ, ಮುಸ್ಲಿಂ, ಕಾಯಿಪಲ್ಯೆ ವ್ಯಾಪಾರ, ಸಾ: ಅನ್ನಮಯ್ಯ ತಾತಾನ ಗುಡ್ಡದ ರಸ್ತೆ ಮಾನ«4] ಶೇಖರಪ್ಪಗೌಡ ತಂದೆ ರುದ್ರಪ್ಪ, 63 ವರ್ಷ, ಲಿಂಗಾಯತ, ಒಕ್ಕಲುತನ ಸಾ: ಅಮರೇಶ್ವರ ಕ್ಯಾಂಪ್ 5] ಬಸವರಾಜ, 38 ವರ್ಷ, ನಾಯಕ, ಕರಡಿಗುಡ್ಡ ಕ್ರಾಸ್ ನಲ್ಲಿ ಪಾನ್ ಶಾಪ್, ಸಾ: ನಮಾಜಗೇರಿಗುಡ್ಡ ಮಾನವಿ6] ಬಡಿಗೇರ್ ವೀರೇಶ , 35 ವರ್ಷ, ವಿಶ್ವಕರ್ಮ, ಕುಲಕಸುಬು, ಸಾ: ಮಾನವಿ7] ಮಲ್ಯ @ ಮಲ್ಲಯ್ಯ, 25 ವರ್ಷ, ಧರಿಯಾ ಸರ್ಕಲ್ ಹತ್ತಿರ ಮಾನವಿ    ( ಅ.ಸಂ 1 ರಿಂದ 4 ರವರು ಸಿಕ್ಕಿದ್ದು ಅ.ಸಂ 5 ರಿಂದ 7 ರವರು ಪರಾರಿಯಾಗಿರುತ್ತಾರೆ.) EªÀgÀÄUÀ¼ÀÄ ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ   ಸಿ.ಪಿ.ಐ ಮಾನವಿ ರವರ ಮಾರ್ಗದರ್ಶನದಂತೆ  ಪಿ.ಎಸ್.ಐ. (ಕಾ.ಸು) ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ 1630 ಗಂಟೆಯ ಸುಮಾರಿಗೆ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 42010/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ  ಮಾನವಿ ಠಾಣೆ ಗುನ್ನೆ ನಂ 250/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
PÉÆ¯É ¥ÀæPÀgÀtzÀ ªÀiÁ»w:-
                  ¢£ÁAPÀ 13-09-14 gÀAzÀ 7-00 ¦.JA ¢AzÀ ¢£ÁAPÀ 14-09-14 gÀAzÀÄ ¨É½UÉÎ 09-00 J.JA £ÀqÀÄ«£À CªÀ¢üAiÀÄ°è ¸Á®UÀÄAzÁ ¹ÃªÀiÁAvÀgÀzÀ°è PÀÄgÀħgÀÄ °AUÀ¥Àà£À UÀzÉÝAiÀÄ ªÀÄÄAzÉ EgÀĪÀ vÀÄAUÁ¨sÀzÀæ JqÀzÀAqÉ PÁ®ÄªÉ 32£Éà G¥À PÁ®ÄªÉAiÀÄ ¥ÀPÀÌzÀ zÁjAiÀİè AiÀiÁgÀÆ zÀĵÀÌ«ÄðUÀ¼ÀÄ AiÀiÁªÀÅzÉÆÃ GzÉÝñÀ¢AzÀ ¸ÀĪÀiÁgÀÄ 30 jAzÀ 32 ªÀAiÀĹì£À UÀAqÀÄ ªÀåQÛUÉ AiÀiÁªÀÅzÉÆÃ MAzÀÄ ºÀjvÀªÁzÀ DAiÀÄÄzÀ¢AzÀ PÀÄwÛUÉUÉ ºÉÆqÉzÀÄ ¨sÁj UÁAiÀÄUÉÆ½¹ UÀzÀÝPÉÌ ªÀÄvÀÄÛ PÀ¥Á¼ÀPÉÌ ºÉÆqÉzÀÄ §®UÉÊ QgÀĨÉgÀ¼ÀÄ ªÀÄvÀÄÛ §®UÁ°£À ºÉ§âgÀ¼ÀÄ PÀmï ªÀiÁrzÀÄÝ C®èzÉ JqÀUÁ®Ä QgÀĨÉgÀ¼ÀÄ ºÀwÛgÀ UÁAiÀÄ¥Àr¹ PÉÆ¯É ªÀiÁr PÉÆ¯É ªÀÄgÉ ªÀiÁZÀĪÀ GzÉÝñÀ¢AzÀ vÀ¯ÉUÉ ªÀÄvÀÄÛ ªÀÄÄRPÉÌ ¨ÉAQ ºÀaÑ ¸ÀÄnÖzÀÄÝ EgÀÄvÀÛzÉ CAvÁ ºÀİUÉ¥Àà vÀAzÉ AiÀĪÀÄ£À¥Àà,ªÀAiÀiÁ: 38ªÀµÀð, ªÀiÁ¢UÀ, UÀÄwÛUÉzÁgÀ PÉ®¸À, ¸Á: ¸ÉÆÃªÀįÁ¥ÀÆgÀ,vÁ: ¹AzsÀ£ÀÆgÀÄ  gÀªÀgÀÄ PÉÆlÖ zÀÆj£À  ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 216/2014 PÀ®A. 302 201 L¦¹  CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.09.2014 gÀAzÀÄ  58 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   7,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                          

12 Sept 2014

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉÆ¼Àî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀİè£À ¸ÁªÀðd¤PÀgÀÄ, 21-50ªÀµÀð ªÀAiÉÆÃªÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥ÉÆ°Ã¸ï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
UÁAiÀÄzÀ  ¥ÀæPÀgÀtzÀ ªÀiÁ»w:-
            ¢£ÁAPÀ:12-09-2014 gÀAzÀÄ ¨É¼ÀV£À 03-00 UÀAmÉ ¸ÀĪÀiÁjUÉ ¹AzsÀ£ÀÆgÀÄ ªÀÄ»§Æ¨ï PÁ¯ÉÆÃ¤AiÀÄ°è ¦üAiÀiÁð¢ gÀ« vÀAzÉ £ÀgÀ¸À¥Àà, ªÀAiÀÄ:30ªÀ, eÁ:£ÁAiÀÄPï, G: ªÉÄøÀ£ï PÉ®¸À, ¸Á:ªÀÄ»§Æ¨ï PÁ¯ÉÆÃ¤ ¹AzsÀ£ÀÆgÀÄ FvÀ£ÀÄ vÀªÀÄä ªÀÄ£ÉAiÀÄ°è ªÀÄ®VPÉÆArzÁÝUÀ AiÀiÁgÉÆÃ AiÀiÁªÀÅzÉÆÃ GzÉÝñÀPÉÌ ¦üAiÀiÁð¢UÉ ¨ÉèÃqï¤AzÀ JqÀ PÀÄwÛUÉUÉ gÀPÀÛUÁAiÀÄ¥Àr¹ ºÉÆÃVzÀÄÝ EgÀÄvÀÛzÉ CAvÁ   ªÉÄðAzÁ £ÀUÀgÀ ¥Éưøï oÁuÉ ¹AzsÀ£ÀÆgÀÄ UÀÄ£Éß £ÀA.206/2014, PÀ®A. 324 L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .

          ಸಿಂಧನೂರು ಹೊಸಲಾಪುರ.ಡಿ ಸೀಮಾದಲ್ಲಿ ಫಿರ್ಯಾದಿಯ ಜಮೀನು ಸರ್ವೆ ನಂ.16/ಡಿ ರಲ್ಲಿ ಜಮೀನು ಇದ್ದು ಮತ್ತು ಪಂಪಸೆಟ್ ರೂಮ್ ಇದ್ದು, ಪಂಪಸೆಟ್ ರೂಮಿಗೆ ಕಬ್ಬಿಣದ ಬಾಗಿಲು ಇದ್ದು ದಿನಾಂಕ:25-08-14 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಹೊಲದಲ್ಲಿ ಪಂಪಸೆಟ್ ರೂಮ್ ಹತ್ತಿರ ಇದ್ದಾಗ ಆರೋಪಿತgÁzÀ1 ) ಆದೆಪ್ಪ @ ಆದೇಶಪ್ಪ, 2) ಮಲ್ಲಿಕಾರ್ಜುನ ತಂದೆ ಆದಪ್ಪ, 3) ಶಿವಕುಮಾರ್ ತಂದೆ ಆದಪ್ಪ, 4) ಮೀನಾಕ್ಷಮ್ಮ ಗಂಡ ಆದಪ್ಪ ಎಲ್ಲರೂ ಸಾ:ಮೂರು ಮೈಲ್ ಕ್ಯಾಂಪ್ ಕುಷ್ಟಗಿ ರಸ್ತೆ ಸಿಂಧನೂರು  ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿ ಮಲ್ಕಾಜಪ್ಪ @ ಮಲ್ಲಿಕಾರ್ಜುನ ತಂದೆ ಅಮರಪ್ಪ ಕುಂಬಾರ್, ವಯ:60, :ಒಕ್ಕಲುತನ, ಸಾ:ಕುಂಬಾರ್ ಓಣಿ ವಾರ್ಡ್ ನಂ.2 ಸಿಂಧನೂರು . FvÀ£Àನ್ನು ನೋಡಿ ಸೂಳೆ ಮಗನೆ ಹೊಲ ಕೊಡು ಅಂದರೆ ಕೊಡುವದಿಲ್ಲ ನೀನು ಹೊಲ ಹ್ಯಾಂಗ ಹಚ್ಚುತ್ತಿ ನೋಡಿಕೊಳ್ಳುತ್ತೇವೆ ಅಂತಾ ಫಿರ್ಯಾದಿಗೆ ಕೈಗಳಿಂದ ಹೊಡೆದು ಕೆಳಗೆ ದಬ್ಬಿ 4000/- ರೂ ಕಿಮ್ಮತ್ತಿನ ಡೋರ್ , ಸ್ಟಾರ್ಟರ್ ಮತ್ತು ಸರ್ವಿಸ್ ವೈರ್ ಲುಕ್ಸಾನ್ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಸಂ.258/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.207/2014 ಕಲಂ.447,323,324,427,341,504,506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:--
ದಿ.11/09/2014 ರಂದು ರಾತ್ರಿ 10-30  ಗಂಟೆ ಸುಮಾರಿಗೆ ಲಿಂಗಸ್ಗೂರ ಮುದಗಲ್ ರಸ್ತೆಯ ಮೇಲೆ ಬುದ್ದಿನ್ನಿ ಕ್ರಾಸ್ ದಾಟಿ ಒಂದು ಕೀ.ಮೀ. ದಾಟಿ ಮೋಟಾರ ಸೈಕಲ್ ನಂ. ಕೆಎ-36/ವೈ-9966 ನೇದ್ದರ ಚಾಲಕ£ÁzÀ  AiÀĪÀÄ£ÀÆgÀ vÀAzÉ CAzÁ£À¥Àà ZÀ®ÄªÁ¢ 20ªÀµÀð, ªÉÆÃmÁgÀ ¸ÉÊPÀ¯ï ZÁ®PÀ ªÉÄõÀ£À PÉ®¸À, ¸Á.PÀ£À¸Á«.  FvÀ£ÀÄ ಹಿಂದುಗಡೆ ಗಾಯಾಳು ಬಸಲಿಂಗ ಈತನನ್ನು ಕೂಡಿಸಿಕೊಂಡು ಅತಿವೇಗವಾಗಿ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡಲಾಗದೆ ರಸ್ತೆಯ ಮೇಲೆ ಯಾವುದೆ ಇಂಡಿಕೇಟರ್ ಹಾಕದೆ ಮತ್ತು ರಸ್ತೆ ಸೂಚನೆಗಳನ್ನು ಹಾಕದೆ ರಸ್ತೆಯಲ್ಲಿ ನಿಲ್ಲಿಸಿದ  ಅಶೋಕ ಲೈಲ್ಯಾಂಡ್ ಲಾರಿ ನಂ. ಎಮ್.ಹೆಚ್.-25/ಬಿ-7806 ನೇದ್ದಕ್ಕೆ ಟಕ್ಕರ್ ಕೊಟಿದ್ದರಿಂದ ಮೋಟಾರ ಚಾಲಕ ಮತ್ತು ಮೋಟಾರ ಸೈಕಲ್ ಹಿಂದೆ ಕು½ತವನಿಗೆ ಭಾರಿ ರಕ್ತಗಾಯವಾಗಿದ್ದರಿಂದ ಮೋಟಾರ ಸೈಕಲ್ ಚಾಲಕ ಮತ್ತು ಲಾರಿಯ ಚಾಲಕರ ಮೆಲೆ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ರಸ್ತೆಯ ªÉÄÃಲೆ ಲಾರಿ ನಿಲ್ಲಿಸಿ ಹೋಗಿದ್ದು ಲಾರಿ ಚಾಲಕನ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲಾವೆಂದು   ಪಿರ್ಯಾದಿ ನೀಡಿದ್ದರ ಸಾರಂಶದ ಮೇಲಿಂದ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï UÀÄ£Éß £ÀA: 134/14 PÀ®A.297, 338 283 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     
             ದಿನಾಂಕ 10,09.2014 ರಂದು 18.00 ಗಂಟೆಯ ಸುಮಾರಿಗೆ ²æÃ gÀªÉÄñÀ vÀAzÉ ¸Á¬Ä§tÚ ªÀAiÀÄ: 21 ªÀµÀð eÁ: PÀÄgÀħgï G: PÀưPÉ®¸À ¸Á: KUÀ£ÀÆgÀÄ vÁ: gÁAiÀÄZÀÆgÀÄ FvÀ£ÀÄ  ಮತ್ತು ತಮ್ಮ ಗ್ರಾಮದ ರಾಜು ತಂದೆ ಗಡ್ಡೆಪ್ಪ ವಯ: 20 ವರ್ಷ, ಆಂಜಿನೆಯ್ಯ ತಂದೆ ಯಲ್ಲಪ್ಪ ರವರೊಂದಿಗೆ ಯರಮರಸ್ ದಂಡ್-ಏಗನೂರು ರಸ್ತೆಯ ಕಾಳಿದಾಸ ಗುಡಿಯ ಹತ್ತಿರ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ PÀ¥Àà®zÉÆrØ vÀAzÉ £ÀgÀ¸À£ÀUËqÀ mÁæöåPÀÖgï EAfÃ£ï £ÀA PÉ.J.36/n.J-4557 £ÉÃzÀÝgÀ ZÁ®PÀ ¸Á: KUÀ£ÀÆgÀÄ  FvÀ£ÀÄ  vÀ£Àß ಟ್ರ್ಯಾಕ್ಟರ್ ನಂ ಕೆ..36/ಟಿ.-4557 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಹಾರ್ನ ಕೂಡ ಮಾಡದೇ ಚಲಾಯಿಸಿಕೊಂಡು ತಮ್ಮ ಹಿಂದಿನಿಂದ ಬಂದು ತಮಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ತನ್ನ ಎಡಗಾಲ ಹೆಬ್ಬರಳಿಗೆ ತೀವ್ರ ರಕ್ತಗಾಯವಾಗಿದ್ದಲ್ಲದೇ ರಾಜು ತಂದೆ ಗಡ್ಡೆಪ್ಪ ಈತನ ಬಲ ಸೊಂಟದಲ್ಲಿ ತೀವ್ರ ಒಳಪೆಟ್ಟು, ಎಡ ಅಂಗೈಯಲ್ಲಿ ತೆರಚಿದ ಗಾಯ ಮತ್ತು ಆಂಜಿನೆಯ್ಯ ತಂದೆ ಯಲ್ಲಪ್ಪ ಈತನ ಬಲಗಡೆ ತೊಡೆಯಲ್ಲಿ ಒಳಪೆಟ್ಟಾಗಿದ್ದು ಘಟನೆ ತರುವಾಯ ಅಪಾದಿತ ಚಾಲಕನು  ಟ್ರ್ಯಾಕ್ಟರ್ ನಿಲ್ಲಿಸದೇ ಹೊರಟು ಹೋಗಿದ್ದು ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 247/2014 PÀ®A 279, 337, 338 L.¦.¹. ªÀÄvÀÄÛ 187 ªÉÆÃ.ªÁ PÁAiÉÄÝ  CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.     
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
              ಫಿರ್ಯಾದಿ ಶ್ರೀಮತಿ ವರಲಕ್ಷ್ಮೀ ಗಂಡ ವೀರಣ್ಣ ಚೌದರಿ ವಯಸ್ಸು 19 ವರ್ಷ ಜಾತಿ ಕಮ್ಮಾ : ಮನೆಗೆಲಸ ಸಾ: ಚಾಗಭಾವಿ ಕ್ಯಾಂಪ್ ಹಾ:: ಮಲ್ಲದಗುಡ್ಡ ಕ್ಯಾಂಪ್ FPÉAiÀÄÄ  ಈಗ್ಗೆ 6 ತಿಂಗಳ ಹಿಂದೆ ಚಾಗಭಾವಿ ಕ್ಯಾಂಪಿನ ವೀರಣ್ಣ ಚೌದರಿ 36 ವರ್ಷ  ಈತನನ್ನು ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ಮದುವೆ ಕಾಲಕ್ಕೆ 1 ಲಕ್ಷ ವರದಕ್ಷಣೆ 3 ತೊಲೆ ಬಂಗಾರದ ಉಂಗುರ ಕೊಟ್ಟಿದ್ದು, ಮದುವೆಯಾದ ದಿನದಿಂದ ಗಂಡ ಮತ್ತು ಮಾವ  ವಲ್ಲರೂ ವೀರ ಸತ್ಯನಾರಾಯಣ ಅತ್ತೆ ಅನಂತ ವಿಜಯಲಕ್ಷ್ಮೀ ಇವರು ಫಿರ್ಯಾದಿದಾರಳಿಗೆ ವಿನಾ: ಕಾರಣ ನಿನಗೆ ಅಡಿಗೆ ಮಾಡಲು ಸರಿಯಗಿ ಬರುವುದಿಲ್ಲ ಅಂತಾ ಮತ್ತು ಅನುಮಾನದಿಂದ ನೋಡುತ್ತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು, ಫಿರ್ಯಾದಿದಾರಳು ತನ್ನ ಗಂಡನ ಮನೆಯಲ್ಲಿ 15 ದಿನಗಳು ಮಾತ್ರ ಇದ್ದು, ನಂತರ ಅವರ ಕಿರಕುಳಕ್ಕೆ ಬೇಸತ್ತು ತನ್ನ ತವರು ಮನೆಯಲ್ಲಿ ಬಂದು ವಾಸವಾಗಿದ್ದಳು,
               ನಂತರ  ಫಿರ್ಯಾದಿದಾರಳ ಗಂಡ ಮತ್ತು ಗಂಡನ ಮನೆಯವರು ಇನ್ನೂ ಹೆಚ್ಚಿನ 4 ಲಕ್ಷ ವರದಕ್ಷಣೆ ಹಣ ತರುವಂತೆ ದಿನಾಂಕ 10-09-2014 ರಂದು ಸಂಜೆ  6-30 ಗಂಟೆಗ ಮಲ್ಲದಗುಡ್ಡ ಕ್ಯಾಂಪಿಗೆ ಬಂದು ಗಲಾಟೆ ಮಾಡಿ  ಹೋಗಿದ್ದು ವಿಷಯಕ್ಕೆ  ಫಿರ್ಯಾದಿದಾರಳು ಮನನೊಂದು  ಮನೆಯಲ್ಲಿದ್ದ ಬೆಳೆಗೆ ಹೊಡೆಯುವ  ಕ್ರಿಮಿನಾಶಕ ಔಷಧ ಸೇವನೆ ಮಾಡಿ ಅಸ್ತವ್ಯಸ್ತಳಾಗಿದ್ದರಿಂದ, ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳ ಸಮಕ್ಷಮದಲ್ಲಿ ಫಿರ್ಯಾದಿದಾರಳ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಫಿರ್ಯಾದಿದಾರಳು  ನೀಡಿದ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 98/2014 ಕಲಂ 498(). 504,ಸಹಿತ 34 .ಪಿ.ಸಿ. ಮತ್ತು ಕಲಂ; 3 & 4 ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
zÉÆA©ü ¥ÀæPÀgÀtzÀ ªÀiÁ»w:-
           ಫಿರ್ಯಾದಿ ಶ್ರೀಮತಿ ರುದ್ರಮ್ಮ  ಗಂಡ ವೀರಭದ್ರಪ್ಪ ಸಜ್ಜನ್, 55 ವರ್ಷ, ಲಿಂಗಾಯತ, ಮನೆ ಕೆಲಸ ಸಾ: ಅರೋಲಿ ತಾ: ಮಾನವಿ ಹಾಗೂ ಆರೋಪಿತgÁzÀ 1]ವಿಜ್ಜಮ್ಮ ಗಂಡ ಮಲ್ಲಪ್ಪ ಚಾಗಿ
2]
ಮಲ್ಲಪ್ಪಚಾಗಿ3]ನೀಲಮ್ಮಗಂಡಮಹದೇವಪ್ಪ,4]ಈರಮ್ಮಗಂಚೆನ್ನಪ್ಪ 5] ಚೆನ್ನಪ್ಪ ಆನ್ವರಿ  ಸಾ: ಎಲ್ಲರೂ ಅರೋಲಿ EªÀgÀÄUÀ¼À ಮನೆಗಳು ಒಂದೇ ಕಡೆಗೆ ಇದ್ದು ಫಿರ್ಯಾದಾರರರು ತಮ್ಮ ಮನೆಯ ಮುಂದೆ ದನಗಳನ್ನು ಕಟ್ಟುತ್ತಿರುವದರಿಂದ ದನಗಳು ಮೂತ್ರ ವಾಸನೆ ಬರುತ್ತದೆ ಅಂತಾ ಆರೋಪಿತರು ಜಗಳ ಮಾಡುತ್ತಾ ಬಂದಿದ್ದು ಈಗ್ಗೆ ಸುಮಾರು 20 ದಿವಸಗಳಿಂದ ಸತತ ಮಳೆ ಬಂದು ಮಳೆ ನೀರಿನಲ್ಲಿ ದನಗಳ ಮೂತ್ರ ಹರಿದು ಬಂದು ವಾಸನೆ ಬರುತ್ತದೆ ಅಂತಾ ಆರೋಪಿ ವಿಜ್ಜಮ್ಮಳು ದಿನಾಂಕ ದಿನಾಂಕ 22/08/14 ರಂದು ಬೆಳಿಗ್ಗೆ 0800 ಗಂಟೆಯ ಸುಮಾರಿಗೆ ಫಿರ್ಯಾದಿ ಹೆಸರುಗೊಂಡು ‘’ ಈ ರುದ್ರಿ ಸೂಳೆಗೆ ಮನೆಯ ಮುಂದೆ  ದನ ಕಟ್ಟಬೇಡ, ಹೊರಗಡೆ ಬಯಲು ಜಾಗೆಯಲ್ಲಿ ಎಲ್ಲಿಯಾದರೂ ಕಟ್ಟು ಅಂತಾ ಹೇಳಿದರೂ ಕೇಳುವಳ್ಳು. ಮಳೆ ನೀರಿನಿಲ್ಲಿ ದನದ ಮೂತ್ರ ಹರಿದು ಬಂದು ಗಬ್ಬು ವಾಸನೆ ಬರುತ್ತದೆ’’ ಅಂತಾ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದಾಡ ಹತ್ತಿದ್ದನ್ನು ಕೇಳಿ ಫಿರ್ಯಾದಿಯು ಅವರ ಮನೆಯ ಮುಂದೆ ಹೋಗಿ ನಿಂತಿದ್ದ ವಿಜ್ಜಮ್ಮಳಿಗೆ ‘’ಪ್ರತಿ ನಿತ್ಯ ನಮಗೆ ಏಕೆ ತೊಂದರೆ ಕೊಡುತ್ತಿ, ಬಾಯಿಗೆ ಬಂದ ಹಾಗೆ ಹಲ್ಕಾ ಸಲ್ಕಾ ಬೈಯ್ಯುತ್ತಿ ಇದು ಸರಿಯಲ್ಲ’’ ಅಂತಾ ಅಂದಿದ್ದಕ್ಕೆ ಅಂಗಳದಲ್ಲಿ ನಿಂತಿದ್ದ ಆರೋಪಿತರೆಲ್ಲರೂ ಕೂಡಿಕೊಂಡು ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಜಗಳ ತೆಗೆಯಬೇಕೆಂದು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ  ‘’ ಈ ಸೂಳೆ ಇವತ್ತು ಸಿಕ್ಕಾಳ ‘’ ಅಂತಾ ಎಲ್ಲರೂ ಕೈಗಳಿಂಡ ಹೊಡೆ ಬಡೆ ಮಾಡಿ ‘’ ಇನ್ನು ಮನೆಯ ಮುಂದೆ ದನಕಟ್ಟುವದನ್ನು ಬಿಟ್ಟರೆ ಸರಿ ಇಲ್ಲದರಿದ್ದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ’’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಕಾರಣ ಆರೋಪಿತರ ಮೇಲೆ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ªÀiÁ£À« ¥ÉưøÀ oÁuÉ UÀÄ£Éß £ÀA: 247/2014 PÀ®A 143,147,341,504,323,506 s¸À»vÀ  149 L¦¹ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ: 11-09-2014 gÀAzÀÄ 14.15 UÀAmÉUÉ ¦gÁå¢zÁgÀgÁzÀ §¸Àì¥Àà ºÀ£ÀĪÀÄ¥Àà ºÀ½î ¸Á: ªÀÄ£É £ÀA- 1-10-72/1J UÀAUÁ ¤®AiÀÄ  DeÁzÀ£ÀUÀgÀ gÁAiÀÄZÀÆgÀÄ, EªÀgÀÄ oÁuÉUÉ ºÁdgÁV ¦gÁå¢AiÀÄ£ÀÄß ¸À°è¹zÀÄÝzÀgÀ ¸ÁgÁA±ÀªÉ£ÉAzÀgÉ, vÀªÀÄä UɼÉAiÀÄ£ÁzÀ §¸À£ÀUËqÀ ºÀ£ÀĪÀÄAvÁæAiÀÄ ¥ÁnÃ¯ï ¸Á- §AUÁgÀUÀÄAqÀ vÁ- ªÀÄÄzÉÝ©ºÁ¼ï f- «eÁ¥ÀÆgÀÄ EªÀgÀÄ vÀªÀÄä ªÀiÁgÀÄw C¯ÁÖ  PÁgÀ £ÀA- PÉJ.28 JA. 6107 £ÉÃzÀÝgÀ PÁgÀ£ÀÄß vÀªÀÄä ªÀÄ£ÉAiÀÄ ªÀÄÄAzÉ ¤®è¹zÀÄÝ  ¢£ÁAPÀ: 11-09-2014 gÀAzÀÄ vÁªÀÅ J¯ÁègÀÆ ªÀÄ£ÉAiÀÄ°è ªÀÄ®VPÉÆAqÁUÀ ¨É½V£À eÁªÀ 03-15 UÀAmÉUÉ PÁjUÉ  DPÀ¹äÃPÀ ¨ÉAQ ºÀwÛ ¸ÀÄlÄÖ ºÉÆÃVzÀÄÝ C-Q:-3 ®PÀë gÀÆ ¨É¯É¨Á¼ÀĪÀzÀÄ ®ÄPÁì£ï DVgÀÄvÀÛzÉ, F WÀl£ÉAiÀÄ §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ«gÀĪÀÅ¢¯Áè ªÀÄÄA¢£À PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦gÁå¢ §¸Àì¥Àà vÀAzÉ ºÀ£ÀĪÀÄ¥Àà ºÀ½î ¸Á: ªÀÄ£É £ÀA- 1-10-72/1J UÀAUÁ ¤®AiÀÄ  DeÁzÀ£ÀUÀgÀ gÁAiÀÄZÀÆgÀÄ, FvÀ£À °TvÀ zÀÆj£  ªÉÄðAzÀ ¥À²ÑªÀÄ oÁuÁ DPÀ¹äPÀ ¨ÉAQ C¥ÀWÁvÀ ªÀgÀ¢ £ÀA.04/2014 PÀ®A. DPÀ¹äPÀ ¨ÉAQ C¥ÀWÁvÀ ¥ÀæPÀgÀt CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆAqÉãÀÄ.      
         
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁcAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.09.2014 gÀAzÀÄ  34 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   6300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.