Thought for the day

One of the toughest things in life is to make things simple:

6 Oct 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ 05-10-2013 ರಂದು ಬೆಳಗ್ಗೆ 9-30 ಗಂಟೆಗೆ  ¦üAiÀiÁð¢zÁgÀ¼ÁzÀ ªÀÄÆPÀªÀÄä UÀAqÀ ºÀĸÉãÀ¥Àà ªÀAiÀÄ 38 ªÀµÀð eÁ: PÀÄgÀħgÀÄ G: PÀư PÉ®¸À ¸Á: RgÁ§¢¤ß UÁæªÀÄ vÁ: ªÀiÁ£À«. FPÉAiÀÄÄ ಊರ ಪಕ್ಕದಲ್ಲಿದ್ದ ಹೊಲಕ್ಕೆ ತಾನು ಮತ್ತು ತನ್ನ ಗಂಡ ಇಬ್ಬರು ಜೋಳ ಬಿತ್ತಳು ಹೋಗಿದ್ದು, ಇಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ತಾನು ಹೊಲದಲ್ಲಿ ಇದ್ದಾಗ ತಮ್ಮೋರಿನ ಹನುಮಂತ ತಂದೆ ದೊಡ್ಡ ಲಿಂಗಪ್ಪ ಜಾ: ಕುರುಬರು ಈತನು ಬಂದು ತಿಳಿಸಿದ್ದೇನಂದರೆ, ಈಗೀಗ ಮಧ್ಯಾಹ್ನ 1-30 ಗಂಟೆಗೆ ನಿನ್ನ ಮಗ ಉಪ್ಪಲೇಪ್ಪ ಈತನು ಹಿರೇ ಹಳ್ಳದಿಂದ ಕುಡಿಯುವ ನೀರನ್ನು ಸೈಕಲ್ ಮೇಲೆ ಇಟ್ಟುಕೊಂಡು ಮನೆಗೆ ನಡೆದುಕೊಂಡು ಬರುವಾಗ ದಾರಿಯಲ್ಲಿ ಶಿವಣ್ಣ ಇವರ ಮನೆಯ ಹತ್ತಿರ ಬಂದಾಗ ಅದೇ ವೇಳೆಗೆ ಹಿರೇ ಹಳ್ಳದಿಂದ ನಮ್ಮೊರ ಮಹಾದೇವ ತಂದೆ ಸಾಬಣ್ಣ ಈತನು ಟ್ರಾಲಿಯಲ್ಲಿ ಉಸುಕನ್ನು ತುಂಬಿಕೊಂಡು ತನ್ನ ಮಹಿಂದ್ರ ಟ್ರ್ಯಾಕ್ಟರ್ ನಂ. ಕೆಎ-36 ಟಿಬಿ-9394 ಟ್ರಾಲಿ ನಂ. ಕೆಎ-36 ಟಿಬಿ-9699 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸೈಕಲ್ ಮೇಲೆ ನೀರು ತೆಗೆದುಕೊಂಡು ಹೊರಟ ಉಪ್ಪಲೇಪ್ಪನಿಗೆ ಹಿಂದಿನಿಂದ ಟಕ್ಕರ್ ಮಾಡಿದ್ದು ಆಗ ಉಪ್ಪಲೇಪ್ಪನು ಕೆಳಗೆ ಬಿದ್ದಾಗ ಟ್ರ್ಯಾಕ್ಟರ್ ಹಿಂದಿನ ಗಾಲಿಯು ಆತನ ಹೊಟ್ಟೆಯ ಕೆಳಭಾಗದಿಂದ ಎರಡು ಕಾಲುಗಳ ಮೇಲೆ ಹಾಯ್ದು ಹೋಗಿವೆ ಅಂತಾ ತಿಳಿಸಿದ್ದರಿಂದ ಕೂಡಲೇ ಸ್ಥಳಕ್ಕೆ ನೋಡಲು ಉಪ್ಪಲೇಪ್ಪನ ಹೊಟ್ಟೆ ಕೆಳಭಾಗ ಮತ್ತು ಬಲಗಾಲು ತೊಡೆಯ ಮೇಲಿಂದ ಪಾದದವರೆಗೆ ಭಾರಿ ಗಾಯವಾಗಿ ಹಾಗೂ ಎಡಗಾಲು ಹಿಮ್ಮಡಿಯ ಹತ್ತಿರ ಗಾಯವಾಗಿದ್ದು, ಆತನನ್ನು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಒಂದು ಆಟೋದಲ್ಲಿ ಹಾಕಿಕೊಂಡು ಸೇರಿಕೆ ಮಾಡಿದ್ದು, ವೈದ್ಯರು ಚಿಕಿತ್ಸೆ ಮಾಡಿ ಹೆಚ್ಚಿನ ಇಲಾಜಿಗಾಗಿ ರಾಯಚೂರುಗೆ ಹೋಗಲು ತಿಳಿಸಿದ್ದರಿಂದ ಮಾನವಿಯ ಸರಕಾರಿ ಆಂಬ್ಯೂಲೆನ್ಸ್ ವಾಹನದಲ್ಲಿ ಉಪ್ಪಲೇಪ್ಪನನ್ನು ಹಾಕಿಕೊಂಡು ರಾಯಚೂರು ಸುರಕ್ಷಾ ಆಸ್ಪತ್ರೆಗೆ ಹೊರಟಾಗ ಆಸ್ಪತ್ರೆಯ ಸಮೀಪ ಸಂಜೆ 6-30 ಗಂಟೆಗೆ ಮೃತಪಟ್ಟಿದ್ದು, ಅದೇ ವಾಹನದಲ್ಲಿ ಉಪ್ಪಲೇಪ್ಪನನ್ನು ಮಾನವಿ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೋಣೆಯಲ್ಲಿ ಹಾಕಿ ರಾತ್ರಿ 8-00 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು, ಈ ಅಪಘಾತವು ಮಹಾದೇವ ಈತನ ನಿರ್ಲಕ್ಷತನದಿಂದ ಜರುಗಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ PÉÆlÖ  ಫಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 203/2013 ಕಲಂ 279, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
UÁAiÀÄzÀ ¥ÀæPÀgÀtzÀ ªÀiÁ»w:-
               ಪಿರ್ಯಾದಿದಾರ£ÁzÀ ¨sÀæªÀÄäAiÀÄå vÀAzÉ eÉmÉÖ¥Àà, 33 ªÀµÀð, eÁ:J¸ï.¹, G:ªÁZïªÀiÁå£ï (J¸ï.J¯ï.« ºÉÆmɯï) ¸Á:ªÀĪÀÄzÁ¥ÀÄgÀ UÁæªÀÄ. vÁ:gÁAiÀÄZÀÆgÀÄ  FvÀ£ÀÄ ಈಗ್ಗೆ 6 ತಿಂಗಳಿನಿಂದ ಎಸ್.ಎಲ್.ವಿ ಹೊಟೇಲ್ ನಲ್ಲಿ ವಾಚ್ ಮ್ಯಾ£ï PÉಲಸ ಮಾಡಿಕೊಂಡಿದ್ದು, ದಿನಾಂಕ: 04-10-2013 ರಂದು 23.೦೦ ಗಂಟೆಗೆ ಪಿರ್ಯಾದಿಯು ಎಸ್.ಎಲ್.ವಿ ಹೊಟೇಲ್ ನಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದಾಗ ಆರೋಪಿತgÁzÀ 1) eÉ.© gÁdÄ eÁ: ºÀjd£À ¸Á: zÉêÀgÀ PÁ¯ÉÆÃ¤ gÁAiÀÄZÀÆgÀÄ.2) eÉ.© gÁdÄ«£À ªÀÄUÀ (ºÉ¸ÀgÀÄ w½¢gÀĪÀÅ¢¯Áè) EªÀgÀÄUÀ¼ÀÄ ಪಿರ್ಯಾದಿಯಲ್ಲಿಗೆ ಬಂದು ನೀನು ಯಾರನ್ನು ಕೇಳಿ ಇಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದೀ ಲೇ ಸೂಳೇ ಮಗನೇ ನಮ್ಮ ಮಾತು ಕೇಳುವುದಿಲ್ಲಾ ನೀನು ಅಂತಾ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಮೈಕೈಗೆ ಹೊಡೆದು ಅಲ್ಲದೇ ಪಿರ್ಯಾದಿಯ ಕೈಯಲ್ಲಿದ್ದ ಕಟ್ಟಿಗೆಯಿಂದ ಆತನಿಗೆ ಹೊಡೆದು ಆತನ ಎಡಗಾಲಿನ ತೊಡೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ನಂತರ  ಆತನಿಗೆ ಜೀವದ ಬೆದರಿಕೆ ಹಾಕಿದ್ದು ಇದೆ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA:136/2013 PÀ®A. 323, 324, 504, 506 ¸À»vÀ 34 L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-
              ¢£ÁAPÀ-04/10/2013 gÀAzÀÄ 1100 UÀAmɬÄAzÀ ¢£ÁAPÀ-05/10/2013 gÀAzÀÄ 1300 UÀAmÉAiÀÄ  CªÀ¢üAiÀÄ°è ªÀÄÈvÀ ¨Á®PÀgÁzÀ 1] PÀȵÀÚ vÀAzÉ ¹zÀÝtÚ 10 ªÀµÀð 2] ¥ÀĤvÀ vÀAzÉ ¹zÀÝtÚ 7 ªÀµÀð 3] ¹zÀÝtÚ vÀAzÉ UÀÄqÀzÀ¥Àà 8 ªÀµÀð J®ègÀÄ eÁ-£ÁAiÀÄPÀ ¸Á-¥ÀAzÀå£À EªÀgÀÄ  ¸ÀªÀÄÄzÀæ ¹ÃªÀiÁAvÀgÀzÀ ªÀÄÄAqÀgÀV PÉgÉAiÀÄ°è ¤ÃgÀÄ PÀÄrAiÀÄ®Ä ºÉÆÃV DPÀ¹äÃPÀªÁV PÁ®Ä eÁj ©zÀÝzÀjAzÀ PÉgÉAiÀİè vÀÄA§ ¤ÃgÀÄ EgÀĪÀzÀÝjAzÀ FeÁ®Ä ¨ÁgÀzÉ ¤ÃgÀÄ PÀÄrzÀÄ ªÀÄÈvÀ¥ÀnÖzÀÄÝ EgÀÄvÀÛzÉ. ªÀÄÈvÀgÀ ªÀÄgÀtzÀ°è AiÀiÁªÀÅzÉà ¦ügÁå¢ ªÀUÉÊgÀ EgÀĪÀ¢®è CAvÁ ¤ÃrzÀ °TvÁ ¦ügÁå¢AiÀÄ ¸ÁgÁA±ÀzÀ ªÉÄðAzÀ eÁ®ºÀ½î oÁuÉ AiÀÄÄ.r.Dgï. £ÀA: 21/2013 PÀ®A-174 ¹.Cgï.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.10.2013 gÀAzÀÄ 25 ¥ÀææPÀgÀtUÀ¼À£ÀÄß ¥ÀvÉÛ ªÀiÁr 3,300/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

5 Oct 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w:-
            ಫಿರ್ಯಾದಿ ºÀ£ÀĪÀÄAvÀ vÀAzÉ CAiÀÄå¥Àà ªÀÄlªÀiÁj, £ÁAiÀÄPÀ, 28 ªÀµÀð, PÀư PÉ®¸À ¸Á: ¤ÃgÀªÀiÁ£À« FvÀ£À ಚಿಕ್ಕಪ್ಪನ ಮಗನಾದ ಹುಸೇನಿ ತಂದೆ ಮಾರೆಪ್ಪ ಈತನು ದಿನಾಂಕ  04/10/13 ರಂದು ಸಾಯಂಕಾಲ ತನ್ನ ಆಡುಗಳನ್ನು ಹೊಡೆದುಕೊಂಡು ನೀರಮಾನವಿ ಗ್ರಾಮದಲ್ಲಿ ಜುಮ್ಮಾ ಮಸೀದಿಯ ಮುಂದೆ ಹೊರಟಿದ್ದಾಗ ಆತನ ನಾಯಿಯೊಂದಿಗೆ ಆರೋಪಿತgÁzÀ 1] ಗೋಪಾಲಪ್ಪ ತಂದೆ ಯಂಕಪ್ಪ ಅರಿಕೇರಾ, ನಾಯಕ, ಸಾನೀರಮಾನವಿ 2]  ಶರಣಮ್ಮ, ಗಂಡ ಗೋಪಾಲ ಅರಿಕೇರಾ ನಾಯಕ, ಸಾ: ನೀರಮಾನವಿ 3] ವಿರೇಶ ತಂದೆ  ಗೋಪಾಲ ಅರಿಕೇರಾ ನಾಯಕ, ಸಾ: ನೀರಮಾನವಿ 4] ಶಿವು ತಂದೆ ಗೋಪಾಲ ಅರಿಕೇರಾ ನಾಯಕ, ಸಾ: ನೀರಮಾನವಿ 5] ಸಣ್ಣ ವಿರೇಶ ತಂದೆ ವಿರುಪಣ್ಣ ಅರಿಕೇರಾ ಸಾ: ನೀರಮಾನವಿ  EªÀgÀ ಎರಡು ನಾಯಿಗಳು ಕಡಿದಾಡಲು ಬಿದ್ದಾಗ ಹುಸೇನಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯನ್ನು ತೋರಿಸಿ ಅವುಗಳನ್ನು ಓಡಿಸಿದ್ದಕ್ಕೆ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು  ತಡೆದು ನಿಲ್ಲಿಸಿ ನಮ್ಮ ನಾಯಿಗೆ ಹೇಗೆ ಹೊಡೆದಿ ಅಂತಾ ಜಗಳ ತೆಗೆದು ಕೈಗಳಿಂದ ಹೊಡೆ ಬಡೆ ಮಾಡಿ ಗುದ್ದಿ ಬಿಡಿಸಲು ಬಂದ ಫಿರ್ಯಾದಿಗೆ ಹಾಗೂ ಹುಸೇನಿಯ ತಾಯಿಗೆ ಸಹ ಕೈಗಳಿಂದ ಹೊಡೆ ಬಡೆ ಮಾಡಿ ಒಳಪೆಟ್ಟುಗೊಳಿಸಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ PÉÆlÖ zÀÆj£À  ಮೇಲಿಂದ ªÀiÁ£À« ¥ÉưøÀ oÁuÉ ಗುನ್ನೆ ನಂ. 202/2013 ಕಲಂ 143,147,341,504,323,506 ಸಹಿತ 149 .ಪಿ.ಸಿ.  ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
     ಪಿರ್ಯಾದಿ ¨sÀgÀvÀ vÀAzÉ CA¨sÁzÁ¸À, 38 ªÀµÀð, eÁ:U˽, G:PÁ¬Ä¥À¯Éè ªÁå¥Áj, ¸Á:EqÀ§ÆèöåJ¸ï-222 ¤d°AUÀ¥Àà PÁ¯ÉÆÃ¤ gÁAiÀÄZÀÆgÀÄ.FvÀ£ÀÄ ಆರೋಪಿತ£ÁzÀ ©üêÀiÁ±ÀAPÀgï vÀAzÉ PÀȵÀÚ¥Àà 33 ªÀµÀð, eÁ-PÀÄgÀħgÀÄ,  G-MPÀÌ®ÄvÀ£À, ¸Á-¤d°AUÀ¥Àà PÁ¯ÉÆÃ¤ gÁAiÀÄZÀÆgÀÄ FvÀ¤UÉ ಹಿಂದೆ 1 ಲಕ್ಷ ರೂಗಳ ಹಣವನ್ನು ಸಾಲವಾಗಿ ಕೊಟ್ಟಿದ್ದು, ಅದನ್ನು ವಾಪಸ್ ಕೇಳಲು ದಿನಾಂಕ: 03-10-2013 ರಂದು ಸಂಜೆ 4-30 ಗಂಟೆಗೆ ನಿಜಲಿಂಗಪ್ಪ ಕಾಲೋನಿಯಲ್ಲಿನ ನಾಗೇಂದ್ರಪ್ಪ ಕಾಂಪ್ಲೆಕ್ಸ್ ಮುಂದೆ ರಸ್ತೆಯ ಹತ್ತಿರ ಆರೋಪಿತನು ನಿಂತುಕೊಂಡಿದ್ದಾಗ ಪಿರ್ಯಾದಿಯು ಆರೋಪಿತನ ಹತ್ತಿರ ಹೋಗಿ ಸಾಲದ ಹಣವನ್ನು ಕೇಳಿದಾಗ ಆರೋಪಿತನು ಸಿಟ್ಟಿಗೆದ್ದು ಪಿರ್ಯಾದಿಗೆ ‘’ ಲೇ ಸೂಳೆ ಮಗನೇ ನೀನು ಕೊಟ್ಟಂತಹ ºÀt ನಿನಗೆ ಎಲ್ಲಾ ಕೊಟ್ಟಿದ್ದೀನಿ, ನೀನು ಇನ್ನೂ ನನಗೆ ಹಣ ಕೊಟ್ಟಿಲ್ಲಾ ಅಂತಾ ಕೇಳುತ್ತಿಯನಲೇ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲು ತೆಗೆದುಕೊಂಡು ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ , ಇನ್ನೊಂದು ಸಲ ನೀನು ಹಣವನ್ನು ಕೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðªÀÄzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 134/2013 PÀ®A. 324, 504, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                ¢£ÁAPÀ: 04-10-2013 gÀAzÀÄ 17-15 UÀAmÉUÉ ºÀnÖ UÁæªÀÄzÀ ºÉƸÀ §¸ï¤¯ÁÝtzÀ ºÀwÛgÀ  ¸ÁªÀðd¤PÀ ¸ÀܼÀzÀ°è ªÉÄð£À DgÉÆÃ¦vÀ£ÁzÀ ²ªÀ¥Àà vÀAzÉ ºÀ£ÀĪÀÄ¥Àà AiÀÄvÀUÀ¯ï 56 ªÀµÀð, eÁ:£ÁAiÀÄPÀ, G:ºÀ.a.UÀ.£ËPÀgÀ ¸Á:dwÛ ¯ÉÊ£ï ºÀnÖ PÁåA¥ï FvÀ£ÀÄ ªÀÄlPÁ ¥ÀæªÀÈwÛAiÀİè vÉÆqÀVzÁÝ£É CAvÁ RavÀ ¨Áwä ªÉÄÃgÉUÉ ¦.J¸ï.L. ºÀnÖ gÀªÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ CªÀ¤AzÀ 1)ªÀÄlPÁ dÆeÁlzÀ £ÀUÀzÀ ºÀt gÀÆ. 1850/-2)MAzÀÄ  ªÀÄlPÁ aÃnUÀ¼ÀÄ  C.Q.gÀÆ E¯Áè .3)MAzÀÄ ¨Á¯ï ¥É£ÀÄß C.Q.gÀÆ E¯Áè EªÀÅUÀ¼À£ÀÄß d¦Û ªÀiÁrPÉÆArzÀÄÝ , zÁ½¬ÄAzÀ oÁuÉUÉ §AzÀÄ ªÀÄlPÁ zÁ½ ¥ÀAZÀ£ÁªÉÄAiÀÄ DzsÁgÀzÀ  ªÉÄðAzÀ DgÉÆÃ¦vÀ£ÀÀ «gÀÄzÀÝ ªÉÄðAzÀ ºÀnÖ oÁuÉ UÀÄ£Éß £ÀA: 199/2013 PÀ®A. 78(111) PÉ.¦. PÁAiÉÄÝ CrAiÀÄ°è  ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-
         ¢£ÁAPÀ 04-10-2013 gÀAzÀÄ ¨É½îUÉÎ ªÀi˯Á© UÀAqÀ C¯Áè¸Á§ FPÉAiÀÄÄ vÀ£Àß ªÀÄUÀ ¦üAiÀiÁð¢ü ºÀĸÉãÀ¨sÁµÀ vÀAzÉ C¯Áè¸Á§ 30 ªÀµÀð ªÀÄĹèA MPÀÌ®ÄvÀ£À ¸Á: ªÀįÁÌ¥ÀÄgÀ vÁ: ¹AzsÀ£ÀÆgÀÄ. ºÁUÀÄ EvÀgÀgÀÆA¢UÉ ªÀįÁÌ¥ÀÄgÀ ¹ÃªÀiÁzÀ°ègÀĪÀ vÀªÀÄä ºÀÆ®PÉÌ ºÉÆÃV ¨sÀvÀÛzÀ UÀzÉÝAiÀÄ §zÀÄ«£À°è PÀ¸À vÉUÉAiÀÄÄwÛzÁÝUÀ ¨É½îUÉÎ 11-00 UÀAmÉ ¸ÀĪÀiÁgÀÄ §®UÉÊ CAUÉÊ ªÀÄvÀÄÛ ªÀÄÄAUÉÊ ºÀwÛgÀ ºÁªÀÅ PÀaÑzÀÄÝ aQvÉìUÁV ¹AzsÀ£ÀÆgÀÄ ¸ÀgÀPÁj D¸ÀàvÉæUÉ PÀgÉzÀÄPÀÆAqÀÄ §AzÁUÀ D¸ÀàvÉæAiÀÄ PÀA¥ËqÀ£À°è 12-00 ¦ JA ¸ÀĪÀiÁjUÉ ªÀi˯Á© FPÉAiÀÄÄ ªÀÄÈvÀ¥ÀnÖgÀÄvÁÛ¼É CAvÁ EzÀÝ ºÉýPÉ ¦üAiÀiÁð¢ü ªÉÄðAzÀ  ¹AzsÀ£ÀÆgÀ UÁæ«ÄÃt oÁuÉ AiÀÄÄ.r.Cgï £ÀA: 39/2013 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ: 5/10/2013 gÀAzÀÄ 07-15 UÀAmÉUÉ ¦üAiÀiÁð¢ü ªÀıÁPï vÀAzÉ ¨sÁµÁ¸Á§, 30ªÀµÀð, eÁ:ªÀÄĹèA, G:ªÁå¥ÁgÀ, ¸Á:PÁPÁ£ÀUÀgÀ KjAiÀiÁ, ºÀnÖ, vÁ:°AUÀ¸ÀUÀÆgÀÄ. FvÀ£ÀÄ ¥Àæw¢£ÀzÀAvÉ vÀ£Àß ªÁå¥ÁgÀzÀ ¤«ÄvÀå vÀ£Àß §eÁeï r¸À̪Àgï. ªÉÆÃmÁgÀÄ ¸ÉÊPÀ¯ï £ÀA: PÉ.J.36, Dgï-8473 £ÉzÀÝgÀ ªÉÄÃ¯É ºÀnÖ¬ÄAzÀ C«ÄãÀUÀqÀ UÁæªÀÄPÉÌ ¥ÁªÀÄ£ÀPÀ®ÆègÀÄ ªÀiÁUÀðªÁV §gÀĪÁUÀ, gÁAiÀÄZÀÆgÀÄ-°AUÀ¸ÀÆÎgÀÄ ªÀÄÄRå gÀ¸ÉÛAiÀÄ°è ¥ÁªÀÄ£ÀPÀ®ÆègÀÄzÀ ºÀ¼ÀîzÀ ©æqïÓ ºÀwÛgÀ gÀ¸ÉÛAiÀÄ JqÀ§¢AiÀÄ°è ªÉÄîÌAqÀ DgÉÆÃ¦vÀ£ÁzÀ «.²ªÀPÀĪÀiÁgÀ vÀAzÉ JA.ªÉAPÀmÉñÀ£ï, 31ªÀµÀð, eÁ:gÉrØ, ¯Áj £ÀA:nJ£ï-52, ¹-5778£ÉÃzÀÝgÀ ZÁ®PÀ, ¸Á: 6/63,«ÃgÀPÉÆAiÀiïè ¹ÖçÃmï, w¥Àà£ÀAzÀ®UÁæªÀÄ, vÁ:¥ÉÆÃ®ÆgÀ, f¯Áè:ªÉ®ÆègÀÄ [vÀ«Ä¼ÀÄ£ÁqÀÄ], FvÀ£ÀÄ  vÀ£Àß ªÀ±ÀzÀ°èzÀÝ ¯Áj £ÀA:nJ£ï-52, ¹-5778 £ÉÃzÀÝ£ÀÄß CwªÉÃUÀ-C®PÀëvÀ£À¢AzÀ JzÀÄgÀÄUÀqɬÄAzÀ £ÀqɹPÉÆAqÀÄ gÀ¸ÉÛAiÀÄ §®PÉÌ §AzÀÄ ¦üAiÀiÁð¢üAiÀÄ ªÉÆÃmÁgÀÄ ¸ÉÊPÀ¯ïUÉ lPÀÌgï PÉÆnÖzÀÝjAzÀ ¦üAiÀiÁð¢üUÉ §®UÁ®Ä ªÉÆtPÁ®Ä PɼÀUÉ PÁ®Ä ªÀÄÄjzÀÄ wêÀæUÁAiÀĪÁVzÀÄÝ C®èzÉà EvÀgÉà PÀqÉUÉ ¸ÀtÚ¥ÀÄlÖ ¸ÁzÁUÁAiÀÄUÀ¼ÁVzÀÄÝ EgÀÄvÀÛªÉ CAvÁ PÉÆlÖ  zÀÆj£À ªÉÄðAzÀ PÀ«vÁ¼À oÁuÁ UÀÄ£Éß £ÀA 134/2013 PÀ®A 279,337.338 L¦¹ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:05.10.2013 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,400/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.