Thought for the day

One of the toughest things in life is to make things simple:

23 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:21.10.2018 ರಂದು ಮದ್ಯಾಹ್ನ 1.50 ಗಂಟೆ ಸುಮಾರಿಗೆ ಪಿರ್ಯಾದಿ UÀAUÀªÀÄä UÀAqÀ °AUÀ¥Àà gÁoÉÆÃqÀ ªÀAiÀĸÀÄì:38 ªÀµÀð eÁ:  ®A¨Át G: ªÀÄ£ÉPÉ®¸À ¸Á: eÉPÉÌgÀªÀÄqÀÄ vÁAqÁ ºÁ:ªÀ: D²ºÁ¼À vÁAqÁ ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:21.10.2018 ರಂದು ಮೃತ ಲಿಂಗಸಪ್ಪ ಇತನು ತನ್ನ ಅಟೋ ನಂ. ಕೆ.-36/8120 ನೇದ್ದನ್ನು ತಗೆದುಕೊಂಡು  ಶಾಲೆಗೆ ಸಂಬಂದಿಸಿದ ಸಾಮಾಗ್ರಿಗಳನ್ನು ತರಲು ಮುದಗಲ್ಲಿಗೆ ಬರುತ್ತಿರುವಾಗ ಸದರಿ ಅಟೋದಲ್ಲಿ ಗಾಯಾಳುಗಳಾದ ಚಂದ್ರಕಲಾ, ಸೀತಮ್ಮ ಮತ್ತು ಕಮಲಮ್ಮ ಇವರು ಸಹ ಮುದಗಲ್ಲಿಗೆ ಬರುತ್ತಿದ್ದು ಮುದಗಲ್ ನಾಗರಾಳ ರಸ್ತೆ ಸಂಗಮೇಶ್ವರ ಗುಡಿಯ ಹತ್ತಿರ ಮೃತ ಲಿಂಗಪ್ಪನು ತನ್ನ ಅಟೋವನ್ನು ನಿದಾನವಾಗಿ ರಸ್ತೆಯ ಎಡಬಾಜು ನಡೆಸಿಕೊಂಡು ಹೋಗುತ್ತಿರುವಾಗ ಮದ್ಯಾಹ್ನ 12.00 ಗಂಟೆ ಸುಮಾರಿಗೆ ಹಿಂದಿನಿಂದ0 ಬುಲೋರ ಪಿಕಪ್ ವಾಹನ ನಂ. ಇಲ್ಲದ್ದು ಅದರ T P No KA32TC177 ನೇದ್ದರ ಚಾಲಕನು ಯಾವುದೇ ರಸ್ತೆ ನಿಯಮಗಳನ್ನು ಪಾಲೀಸದೇ ತನ್ನ ವಾಹನವನ್ನು ಅತೀವೇಗವಾಗಿ & ಅಜಾಗೂರಕತೆಯಿಂದ ನಡೆಸಿಕೊಂಡು ಬಂದು ಮೃತ ಲಿಂಗಪ್ಪನ ಅಟೋವನ್ನು ಓವರ ಟೇಕ ಮಾಡುತ್ತಿದ್ದಾಗ ನಿಯಂತ್ರಣ ಮಾಡದೇ ಅಟೋ ಬಲಗಡೆ ಬಾಗಕ್ಕೆ ಟಕ್ಕರ ಮಾಡಿದ್ದರಿಂದ ಅಟೋದಲ್ಲಿದ್ದ ಚಾಲಕ ಮತ್ತು ಗಾಯಾಳುಗಳೆಲ್ಲರೂ ಕೆಳಗಡೆ ಬಿದ್ದಾಗ ಅಟೋ ಚಾಲಕ ಲಿಂಗಪ್ಪನ ತಲೆ ಬಲವಾದ ಗಾಯಗಳಾಗಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಅಟೋದಲ್ಲಿದ್ದ ಚಂದ್ರಕಲಾ, ಸೀತಮ್ಮ ಮತ್ತು ಕಲಮಮ್ಮ ಇವರಿಗೆ ಸಾದಾ ಮತ್ತು ಬಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಪಘಾತವಾದ ಮೇಲೆ ಬುಲೋರ ಪಿಕಪ್ ವಾಹನ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಪಘಾತಕ್ಕೆ ಕಾರಣನಾದ ಬುಲೋರ ಪಿಕಪ್ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂ. 235/2018 PÀ®A 279, 337, 338, 304 (J) L¦¹ & 187 L JA « PÁAiÉÄÝ ಮೇಲಿದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ-21/10/2018 ರಂದು 17-25 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ವೀರೇಶ ತಂದೆ ಶಿವಪ್ಪ ಅಗಸೆಮುಂದಿನ ವಯಸ್ಸು 32 ವರ್ಷ ಜಾ:ಕುರುಬರು : ಒಕ್ಕಲತನ ಸಾ:ನಕ್ಕುಂದಿ ತಾ:ಮಾನವಿ ಈತನು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರನ್ನು ವೀರೇಶ ತಂದೆ ಅಯ್ಯಪ್ಪ  ಸಾ:ನಕ್ಕುಂದಿ ರವರು  ಮೊ. ಸೈ ನಂಬರು  KA 36 EH 6224 ನೇದ್ದರ ಮೇಲೆ ಕೂಡಿಸಿಕೊಂಡು ನಕ್ಕುಂದಿಯಿಂದ ರಾತ್ರಿ ಕವಿತಾಳ ಮಾರ್ಗವಾಗಿ ಚಿಕ್ಕಹೆಸರೂರಿಗೆ ಹೋಗುವಾಗ ದಿನಾಂಕ-20/10/2018 ರಂದು ರಾತ್ರಿ 11-20 ಗಂಟೆಯ ಅವಧಿಯಲ್ಲಿಕೊಟೇಕಲ್ ಕ್ರಾಸ್ ದಾಟಿ ಪಾಮನಕಲ್ಲೂರಿಗೆ ಸ್ಫಿಡಾಗಿ ಹೋಗುವಾಗ ಮೊ. ಸೈ .ನಂಬರು KA 36 EH 6224 ನೇದ್ದರ ಸವಾರ ಮಹಾಂತೇಶನು ವೀರೇಶ ಹಾಗೂ ಮೌನೇಶ ರವರನ್ನು ಕೂಡಿಸಿಕೊಂಡು ಪಾಮನಕಲ್ಲೂರಿನಿಂದ ಬರುವಾಗ ಇಬ್ಬರು ಸವಾರರು ತಮ್ಮ ತಮ್ಮ ಮೋಟಾರು ಸೈಕಲ್ ಗಳನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮುಖಾಮುಖಿಯಾಗಿ ಟಕ್ಕರು ಕೊಟ್ಟಿದ್ದರಿಂದ ಐದು ಜನರಿಗೆ ಭಾರಿ ಮತ್ತು ಸಾದಾ ಗಾಯಗಳು ಆಗಿದ್ದರಿಂದ ರಿಮ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು ಇರುತ್ತದೆಅಲ್ಲಿಂದ ಗಾಯಾಳು ವೀರೇಶ ತಂದೆ ಅಯ್ಯಪ್ಪ ಮತ್ತು ವೀರೇಶ ತಂದೆ ಬಸವರಾಜ ಇವರನ್ನು ಹೆಚ್ಚಿನ ಇಲಾಜುಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಹೋಗಿರುತ್ತಾರೆ. ಪಿರ್ಯಾದಿ ರಾಯಚೂರಿನಿಂದ ಬಂದು ತಡವಾಗಿ ಠಾಣೆಗೆ ದೂರು ನೀಡಿದ್ದು ಇರುತ್ತದೆ. ಅಂತಾ ಮುಂತ್ತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿನಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂಬರು 159/2018 ಕಲಂ-279.337.338 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡಿರುತ್ತಾರೆ.

ದಿನಾಂಕ 21.10.2018 ರಂದು ಮದ್ಯಾಹ್ನ 3.15 ಗಂಟೆ ಸುಮಾರಿಗೆ ಫಿರ್ಯಾದಿ ²æÃ ¥Á±À vÀAzÉ ºÀĸÉãÀ¸Á§ ZÀªÀÄqɪÁ¯É ªÀAiÀiÁ: 41 ªÀµÀð eÁ: ªÀÄĹèA G: MPÀÌ®ÄvÀ£À ¸Á: ªÁqÀð £ÀA 1 UÀÄgÀUÀÄAmÁ ಇವರ ತಮ್ಮನಾದ ಮೃತ ಹಾಜಿ ಮಲಂಗ ಬಾಬಾನು ತನ್ನ ಹೊಲದಿಂದ ಮನೆಗೆ ಹೋಗಲು ಮೋಟಾರ್ ಸೈಕಲ್ ನಂ ಕೆ. 36 ಎಕ್ಸ್ 7739 ನೇದ್ದನ್ನು ತೆಗೆದುಕೊಂಡು ಹೋಗುವಾಗ್ಗೆ ಗುರಗುಂಟಾದ ಗ್ಯಾಸ್ ಗೋಡಾನ್ ಹತ್ತಿರ ಎದುರುಗಡೆಯಿಂದ ಟ್ರ್ಯಾಕ್ಟರ್ ನಂ ಕೆ. 36 ಟಿ.ಬಿ 8654 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರಿನಿಗೆ ಡಿಕ್ಕಿಪಡಿಸಿದ್ದರಿಂದ ಫಿರ್ಯಾದಿಯ ತಮ್ಮನಿಗೆ ಬಲಗಡೆ ತಲೆಗೆ ಬಲವಾದ ರಕ್ತಗಾಯವಾಗಿದ್ದು, ಬಲಗಡೆ ಭುಜಕ್ಕೆ ತೆರಚಿದ ಗಾಯವಾಗಿದ್ದು, ಬಲಗಾಲ ತೊಡೆಗೆ ಪೆಟ್ಟಾಗಿ ಮುರಿದಂತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಲಿಖಿತ ದೂರಿನ ಸಾರಾಂಶದ ಮೇರೆಗೆ ºÀnÖ ¥Éưøï oÁuÉ. ಪೊಲೀಸ್ ಠಾಣೆ ಗುನ್ನೆ ನಂ. 263/2018 PÀ®A 279, 304(J) L¦¹ & 187 LJA« PÁAiÉÄÝ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.21-10-2018 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿ ¸ÀvÀå£ÁgÁAiÀÄt J£ï vÀAzÉ £ÁUÉñÀégÀgÁªï.J£ï 30 ªÀµÀð ¸Á-eÁ®ºÀ½î (zÉëPÁåA¥ï) ರವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ ಸಾರಾಂಶವೆನೆದಂರೆ, ಗಾಯಾಳು ದಿನಾಂಕ 21-10-2018 ರಂದು ಸಂಜೆ 6-30 ಗಂಟೆಗೆ ಜಾಲಹಳ್ಳಿ ತಿಂಥಿಣಿ ಬ್ರೀಡ್ಜ ಕಾಲುವೆ ಹತ್ತಿರ ಇರುವ ಬೋರ್ ವೆಲ್ ನಿಂದ ನೀರನ್ನು ಮನೆಗೆ ತೆಗೆದುಕೊಂಡು ಜಾಲಹಳ್ಳಿ-ತಿಂಥೀಣಿ ಬ್ರೀಡ್ಜ ಮುಖ್ಯ ರಸ್ತೆಯ ದೇವಿ ಕ್ಯಾಂಪ್ ಹತ್ತಿರ ತಮ್ಮ ಮನೆಯ ಮುಂದೆ ಹೋಗುತ್ತಿರುವಾಗ, ಹಿಂಬದಿಯಿಂದ (ಜಾಲಹಳ್ಳಿ ಕಡೆಯಿಂದ) ಮೋಟಾರ್ ಸೈಕಲ್ ನಂ KA-36 EM-3917 ಇದರ ಸವಾರನು ಮೋಟಾರ್ ಸೈಕಲ್ ನ್ನು ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ನಡೆಸಿಕೊಂಡು ಹೋಗಿ ಗಾಯಾಳುವಿಗೆ ಡಿಕ್ಕಿ ಮಾಡಿದ ಪರಿಣಾಮ ಬಲ ಕಾಲಿನ ಮೊಣಕಾಲ ಕೆಳಗೆ ಬಾರಿ ರಕ್ತಗಾಯ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಪಿರ್ಯಾದಿ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 205/2018 PÀ®A: 279, 338 L¦¹ PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 21-10-2018 ರಂದು ಬಳ್ಳಾರಿ ವೀಮ್ಸ ಆಸ್ಪತ್ರೆಯಿಂದ  ಅಮರೇಶ ನಾಯ್ಕ ತಂದೆ ದೇವರಾಜ ನಾಯ್ಕ ಸಾಃ ನರಸಿಂಹರಾಜಪುರ ಗ್ರಾಮ ತಾಃ ಜಗಳೂರು ಜಿಲ್ಲಾ ದಾವಣಗೇರಾ ಈತನು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಪೋನ್ ಮುಖಾಂತರ ಮಾಹಿತಿ ಬಂದ ಮೇರೆಗೆ ನಾನು ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವನ್ನು ನೋಡಿ ವಿಚಾರಿಸಿ ಅಲ್ಲಿ ಹಾಜರಿದ್ದ ಎಸ್. ರಾಮನಾಂದರಾವ್ ತಂದೆ ಅಪ್ಪಾರಾವ್ ಸಾಃ ಬಿ.ಜಿ  ಪುಟ್ಟಗ ಗ್ರಾಮ ಕವಿತಿ ಮಂಡಲಂ ಶ್ರೀಕಾಕುಲಂ ಜಿಲ್ಲಾ (ಎಪಿ) ಈತನ ಹೇಳಿಕೆಯ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ ಇಂದು ದಿನಾಂಕ 21-10-2018 ರಂದುಯ ರಾತ್ರಿ     10-45 ಗಂಟೆಗೆ ಬಂದಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿ ಎಸ್. ರಾಮನಾಂದರಾವ್ ತಂದೆ ಅಪ್ಪಾರಾವ್ ವಯಾಃ 45 ವರ್ಷ ಜಾತಿಃ ಬಿ.ಸಿ. (ಕಾಳಿಂಗ್) ಉಃ ಲಾರಿ ಚಾಲಕ ಸಾಃ ಬಿ.ಜಿ  ಪುಟ್ಟಗ ಗ್ರಾಮ ಕವಿತಿ ಮಂಡಲಂ ಶ್ರೀಕಾಕುಲಂ ಜಿಲ್ಲಾ (ಎಪಿ)  ರವರು ನವತಾ ಟ್ರಾನ್ಸಪೋರ್ಟ ನಲ್ಲಿ ಲಾರಿ ಚಾಲಕನಿದ್ದು ಗಾಯಾಳು ಅಮರೇಶ ನಾಯ್ಕ  ಈತನು ಸದರಿ ಲಾರಿಯ ಕ್ಲಿನರ್ ಇರುತ್ತಾನೆ ನಿನ್ನೆ ದಿನಾಂಕ 20-10-2018 ರಂದು ಬೆಂಗಳೂರಿನಿಂದ  ರಾಯಚೂರಿಗೆ ಬಂದು ಲಾರಿಯಲ್ಲಿಯ ಪರ್ಸೆಲನ್ನು  ಖಾಲಿ ಮಾಡಿ ವಾಪಸ್ ಮಾನವಿ ಮುಖಾಂತರ ಬೆಂಗಳೂರಿಗೆ ಹೊರಟಿರುವಾಗ ಮಾನವಿ ಪಟ್ಟಣದ ಬಿ.. ಆಫೀಸನ ಹತ್ತಿರ ರಾಯಚೂರು- ಮಾನವಿ ಮುಖ್ಯ ರಸ್ತೆಯ ಪಕ್ಕದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಮಾನವಿಯಲ್ಲಿದ್ದ ನವತಾ ಟ್ರಾನ್ಸಪೋರ್ಟನ ಬ್ರಾಂಚ್ ಗೆ ಹೋಗಲು ಫಿರ್ಯಾದಿ ಮತ್ತು ಗಾಯಾಳು  ರಸ್ತೆ  ದಾಟುತಿದ್ದಾಗ ನಿನ್ನೆ ದಿನಾಂಕ 20-10-2018 ರಂದು ರಾತ್ರಿ 8-20 ಗಂಟೆಯ ಸುಮಾರಿಗೆ ಮಾನವಿಯ .ಬಿ ಕಡೆಯಿಂದ ಒಬ್ಬ ಮೋಟರ್ ಸೈಕಲ್ ನಂ ಕೆಎ36 ಈಎ-8756 ನೇದ್ದರ ಚಾಲಕನು ತನ್ನ ಮೋಟರ್ ಸೈಕಲನ್ನು ಅತೀ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತಿದ್ದ ಗಾಯಾಳು ಅಮರೇಶ ನಾಯ್ಕ ಈತನಿಗೆ ಟಕ್ಕರ್ ಮಾಡಿದ್ದು ಟಕ್ಕರ್ ಮಾಡಿದ ಪರಿಣಾಮ ಆತನಿಗೆ ಎಡಮಲಕಿನ ಹತ್ತಿರ, ಎಡ ಗಲ್ಲಕ್ಕೆ. ಎಡಗಡೆ ತುಟಿಗಳಿಗೆ, ಎರಡು ಮೊಣಕಾಲುಗಳಿಗೆ ರಕ್ತಗಾಯವಾಗಿದ್ದು ಅಲ್ಲದೇ ತಲೆಗೆ  ಭಾರಿ ಒಳಪೆಟ್ಟಾಗಿದ್ದು ಅಪಘಾತಪಡಿಸಿದ ತರುವಾಯ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲನ್ನು ನಿಲ್ಲಿಸದೇ ಹೊರಟು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 309/2018 ಕಲಂ 279.338. .ಪಿ,ಸಿ ಮತ್ತು ಕಲಂ 187 .ಎಂ.ವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.
ದಿನಾಂಕ 21/10/18 ರಂದು 19.00 ಗಂಟೆಗೆ ಶ್ರಿ ರಂಗಪ್ಪ ಹೆಚ್. ದೊಡ್ಡಮನಿ ಪಿ.ಎಸ್. ಮಾನವಿ ಠಾಣೆ ರವರು ಅಕ್ರಮ  ಮಧ್ಯದ ದಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಮೂಲ ಪಂಚನಾಮೆ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ನೀಡಿ ಆರೋಪಿತನ  ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ,  ಮಾನವಿ ಪಟ್ಟಣದ ಕೋನಾಪೂರ ಪೇಟೆಯಲ್ಲಿ ಇರುವ ಕನಕಶ್ರೀ ಸಪ್ಲಾಯರ್ಸ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೆಲ್ಕಂಡ ಆರೋಪಿತನು ಅನಧಿಕೃತವಾಗಿ ಮಧ್ಯದ ಪೌಚ್/ಬಾಟಲಿ/ಟಿನ್ಗಳನ್ನು  ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಒಟ್ಟು ಬೆಲೆ 2994/- ರೂ ಬೆಲೆಬಾಳುವ ಮೇಲ್ಕಂಡ ಮಧ್ಯವನ್ನು  ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ  307/2018  ಕಲಂ 32,34, ಕೆ.ಈ. ಕಾಯ್ದೆ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ದಿನಾಂಕ 21-10-2018 ರಂದು ರಾತ್ರಿ 9.30 ಗಂಟೆಗೆ ಶ್ರಿ ರಂಗಪ್ಪ ಹೆಚ್. ದೊಡ್ಡಮನಿ. ಪಿ.ಎಸ್. (ಕಾ.ಸು) ಮಾನವಿ ಠಾಣೆ ರವರು ಅಕ್ರಮ  ಮಧ್ಯದ ದಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಹಾಗೂ  ಒಬ್ಬ ಆರೋಪಿತನನ್ನು ಮತ್ತು ಮೂಲ ಪಂಚನಾಮೆಯನ್ನು ನೀಡಿ ಆರೋಪಿತನ  ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ,  ಮಾನವಿ ಪಟ್ಟಣದ ಜನತಾ ಕಾಲೋನಿಯ ಆರೋಪಿ ವೆಂಕಟೇಶ ತಂದೆ ಗೋವಿಂದಪ್ಪ ಸಾಃ ಜನತಾ ಕಾಲೋನಿ ಈತನು ತನ್ನ ಅಂಗಡಿಯ ಮುಂದೆ ಸಾರ್ವಜನಿಕ  ರಸ್ತೆಯಲ್ಲಿ ಅನಧಿಕೃತವಾಗಿ ಮಧ್ಯದ ಬಾಟಲಿ/ಪೌಚಗಳನ್ನು  ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವನ ಮೇಲೆ ದಾಳಿ ಮಾಡಿದಾಗ ಸದರಿಯವನು ಸಿಕ್ಕಿಬಿದ್ದಿದ್ದು ಆಗ ಸ್ಥಳದಲ್ಲಿದ್ದ  110  ಓರಿಜಿನಲ್ ಚಾಯಿಸ್ ಡಿಲಕ್ಷ ವಿಸ್ಕಿ  90 ಎಮ್.ಎಲ್. ಪೌಚ್ ಗಳು ( 5.400 ಮಿ.ಲಿ) ಇದ್ದು   1 ಪೌಚ್ ಬೆಲೆ  ಅಂದಾಜು 30 ರೂ ಯಂತೆ  ಒಟ್ಟು  110 ಪೌಚ್ ಗಳ ಬೆಲೆ  3300/-  ಬೆಲೆಬಾಳುವ ಮಧ್ಯವನ್ನು  ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ  308/2018  ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
                                                                         

22 Oct 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ 20-10-2018 ರಂದು ಸಾಯಂಕಾಲ 7-00 ಗಂಟೆಗೆ ಫೀರ್ಯಾಧಿ «ÃgÀ¨sÀzÀæAiÀÄå vÀA ªÀĺÁAvÀAiÀÄå ªÀ. 40 eÁw. dAUÀªÀÄ MPÀÌ®ÄvÀ£À  ¸Á. §¸Á¥ÀÆgÀ E eÉ vÁ, ¹AzsÀ£ÀÆgÀ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ತಂದು ಹಾಜರಪಡಿಸಿದ್ದು ಅದರ ಸಾರಂಶವೆನೆಂದರೆ ಬಸಾಪೂರ ಜೆ ಗ್ರಾಮ ಸೀಮಾಂತರದಲ್ಲಿ  ಫಿರ್ಯಾಧಿ ಮತ್ತು ಫಿರ್ಯಾಧಿ ತಮ್ಮನಾದ ರವಿಕುಮಾರ  ಇವರ ಹೆಸರಿನಲ್ಲಿ 3 ಎಕರೆ ಜಮೀನು ಇದ್ದು, ಅದರ ಸರ್ವೆ ನಂಬರ 56 ಇರುತ್ತದೆ. ಫಿರ್ಯಾಧಿದಾರರು ಸದ್ಯ ತಮ್ಮ ಹೊಲದಲ್ಲಿ ಭತ್ತದ ಬೆಳೆ ಹಾಕಿದ್ದು ಇರುತ್ತದೆ, ಸದರಿ ಫೀರ್ಯಾಧಿದಾರರ ತಮ್ಮನಾದ ರವಿಕುಮಾರ ಈತನ  ಹೊಲದ ಕೆಳಗೆ ಆರೋಪಿತರ ಜಮೀನು ಇರುತ್ತದೆ.  ಸದರಿ ಹೊಲದಲ್ಲಿ ಆರೋಪಿತರು   ಜೋಳದ ಬೆಳೆ ಹಾಕಿದ್ದು ಹೊಲದ ಮೇಲೆ ಬಸಿ ಕಾಲುವೆ ಇರುತ್ತದೆ, ಮೊನ್ನೆ ಸುರಿದ ಮಳೆಯಿಂದ   ಆರೋಪಿತರ ಜೋಳದ ಹೊಲದಲ್ಲಿ ನೀರು ನಿಂತುಕೊಂಡಿದ್ದು  ಇರುತ್ತದೆ. ಆರೋಫಿತರು ಫೀರ್ಯಾದಿದಾರನ ತಮ್ಮ ಹೊಲದಲ್ಲಿನ ಬಸೀ ನೀರು ತಮ್ಮ ಹೊಲದಲ್ಲಿ ಬಿಟ್ಟುರುತ್ತಾರೆ  ಅಂತಾ ತಿಳಿದುಕೊಂಡು ಹೊಡೆಯಬೆಕೆಂಬ ಉದ್ದೇಶದಿಂದ  ದಿನಾಂಕ 15-10-2018 ರಂದು ಬೆಳಗ್ಗೆ 10-30 ಗಂಟೆಯ ಸುಮಾರು ಫಿರ್ಯಾಧಿದಾರನು ಹೊಲದಲ್ಲಿ  ತನ್ನ  ಸಂಬಂಧಿಕರೊಂದಿಗೆ  ಹೊಲದಲ್ಲಿ ಇರುವಾಗ  ಆರೋಪಿ ನಂಬರ 01 ¨Á§Ä¸Á§ vÀA £À©Ã¸Á§   ªÀ,50  eÁw ªÀÄĹèA G MPÀÌ®ÄvÀ£ J¯É PÀÆqÀèV vÁ, ¹AzsÀ£ÀÆgÀ ಮತ್ತು 02 ºÀĸÉãÀ©Ã UÀA ¨Á§Ä¸Á§ ªÀ. 45 eÁw. ªÀÄĹèA G ºÉÆ®ªÀÄ£ÉPÉ®¸À ¸Á. J¯É PÀÆqÀèV vÁ, ¹AzsÀ£ÀÆgÀ ನೇದ್ದವರು ಹೊಲದಲ್ಲಿ ಅತೀಕ್ರಮೇಣ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಚಪ್ಪಲಿಯಿಂದ ಹೊಡೆದು  ಜೀವದ ನಂ. 251/2018 PÀ®A-.447,355 504,,506 gÉ/« 34 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
¢£ÁAPÀ 20/10/2018 gÀAzÀÄ ¨É½UÉÎ 08-00 UÀAmÉ ¸ÀĪÀiÁjUÉ ¦AiÀiÁð¢ zÀÄgÀÄUÀªÀÄä UÀAqÀ ºÀ£ÀĪÀÄAvÀ PÁ¼ÉÃgÀ ªÀAiÀiÁ-25 eÁ- £ÁAiÀÄPÀ G- ªÀÄ£ÉPÉ®¸À ¸Á- £ÀUÀgÀUÀÄAqÀ ಈಕೆಯ UÀAqÀ£ÉÆA¢UÉ  ¦AiÀiÁð¢zÁgÀ¼À  zÉÆqÀØ ªÀiÁªÀ  ¢ªÀAUÀvÀ ±ÉÃRgÀ¥Àà FvÀ£À ªÀÄPÀ̼ÁzÀ UÀAUÀgÁd ºÁUÀÆ  DvÀ£À vÀªÀÄäA¢gÁzÀ ¥ÀgÀ±ÀÄgÁªÀÄ, ¨Á®UËqÀ, ºÁUÀÆ DvÀ£À vÁ¬ÄAiÀiÁzÀ ²ªÀªÀÄä. UÀAUÀgÁd£À ºÉAqÀw ¹jAiÀĪÀÄä EªÀgÉ®ègÀÆ M«ÄäAzÉÆªÀÄä¯É UÀÄA¥ÀÄUÁjPÉ ªÀiÁrPÉÆAqÀÄ §AzÀÄ ¦AiÀiÁð¢zÁgÀ¼À  UÀAqÀ£ÉÆA¢UÉ dUÀ¼À vÉUÉzÀÄ UÀAUÀgÁd FvÀ£ÀÄ ¦AiÀiÁ𢠠UÀAqÀ¤UÉ K£À¯Éà ¸ÀÆ¼É ªÀÄUÀ£É CAvÁ JzÉAiÀÄ ªÉÄð£À CAV »rzÀÄ CPÀæªÀĪÁV vÀqÉzÀÄ ¤°è¹, PÀ°è¤AzÀ ºÉÆmÉÖUÉ ºÁUÀÆ ±ÀjÃgÀPÉÌ ºÉÆqÉzÀÄ,  ¨sÁj M¼À¥ÉlÄÖUÉÆ½¹zÀÝ®èzÉ, ºÀ°èUÉ PÉʬÄAzÀ ªÀÄÄ¶Ö ªÀiÁr ºÉÆqÉ¢zÀÄÝ, dUÀ¼À ©r¸À®Ä ºÉÆÃzÀ ¦AiÀiÁð¢UÉ  G½zÀªÀgÉ®ègÀÆ PÉʬÄAzÀ ªÉÄÊPÉÊUÉ ºÉÆqÉ¢zÀÄÝ, ¦AiÀiÁ𢠠vÁ¬Ä zÉêÀªÀÄä dUÀ¼À ©r¸À®Ä ºÉÆÃzÁUÀ UÀAUÀgÁd FvÀ£ÀÄ PÉʬÄAzÀ ºÉÆqÉ¢zÀÄÝ,   C®èzÉ ¥ÀgÀ±ÀÄgÁªÀÄ . ¨Á®UËqÀ ¹jAiÀĪÀÄä EªÀgÀÄUÀ¼ÀÄ E£ÉÆßAzÀÄ ¸Áj £ÀªÀÄä vÀAmÉUÉ §AzÀgÉ ¦AiÀiÁ𢠠UÀAqÀ¤UÉ ¤£ÀߣÀÄß ºÁUÀÆ ¤£Àß ¸ÀA§A¢PÀgÀ£ÀÄß fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ,  ¦AiÀiÁð¢zÁgÀ¼ÀÄ vÀ£Àß  UÀAqÀ£À£ÀÄß MAzÀÄ SÁ¸ÀV CmÉÆzÀ°è ºÁQPÉÆAqÀÄ §AzÀÄ E¯ÁdÄ PÀÄjvÀÄ ¸ÀgÀPÁj D¸ÀàvÉæ zÉêÀzÀÄUÀðzÀ°è ¸ÉÃjPÉ ªÀiÁrzÀÄÝ EgÀÄvÀÛzÉ. M«ÄäAzÉÆªÀÄä¯É UÀÄA¥ÀÄUÁjPÉ ªÀiÁrPÉÆAqÀÄ §AzÀÄ ¦AiÀiÁð¢ UÀAqÀ¤UÉ CªÁZÀåªÁV ¨ÉÊzÀÄ CPÀæªÀĪÁV vÀqÉzÀÄ ¤°è¹ PÀ°è¤AzÀ ºÉÆmÉÖUÉ ±ÀjÃgÀPÉÌ ºÉÆqÉzÀÄ ¨sÁj M¼À¥ÉlÄÖ ªÀiÁr, PÉʬÄAzÀ ªÀÄÄ¶Ö ªÀiÁr ºÀ°èUÉ ºÉÆqÉzÀ, ºÁUÀÆ ¦AiÀiÁð¢zÁgÀ½UÉ, ¦AiÀiÁ𢠠vÁ¬ÄUÉ PÉʬÄAzÀ ºÉÆqÉ §r ªÀiÁr fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¦AiÀiÁð¢zÁgÀ¼ÀÄ oÁuÉUÀ ºÁdgÁV ¤ÃrzÀ UÀtQÃPÀÈvÀ zÀÆj£À ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 390/2018 PÀ®A. 143,147,504,323,324,341,326,506, ¸À»vÀ 149 L¦¹ PÁAiÉÄÝ CrAiÀÄ°è ¥ÀæPÀgÀtzÀ zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

                                                                    

19 Oct 2018

Press Note

ಪೊಲೀಸ್ ಹುತಾತ್ಮರ ದಿನಾಚರಣೆ ಅಹ್ವಾನ ಪತ್ರಿಕೆ 








.