Thought for the day

One of the toughest things in life is to make things simple:

15 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹./J¸ï.n. ¥ÀæPÀgÀtzÀ ªÀiÁ»w:-
 ಫಿರ್ಯಾದಿ ರಾಮಣ್ಣ ತಂದೆ ಹನುಮಂತ ಜಾತಿ: ಚಲುವಾದಿ ಸಾ: ಹೆಂಬೆರಾಳ ತಾ/ಜಿ/ ರಾಯಚೂರು EªÀರು ದಿನಾಂಕ: 14.01.2016 ರಂದು 2130 ಗಂಟೆಗೆ ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರಿನನ್ವಯ ತಾನು ಗ್ರಾಮದಲ್ಲಿ ನೀರು ಸರಬರಾಜು ಕಾಮಗಾರಿಯನ್ನು ಮಾಡಿಸಿದ್ದು, ದಿನಾಂಕ: 12.01.2016 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಆರೋಪಿತರಲ್ಲಿ ಶಿವರಾಜ ತಂ: ಮಹಾದೇವಪ್ಪ ಈತನು ಸದರಿ ಪೈಪಲೈನ್ ಮತ್ತು ನಳ ಮುರಿದು ಲುಕ್ಸಾನ ಮಾಡಿದ್ದಲ್ಲದೇ , ದಿನಾಂಕ: 13.01.2016 ರಂದು ಸಂಜೆ 5.30 ಗಂಟೆಯ ಸುಮಾರಿಗೆ 1) ಶರಣಬಸವ ತಂ: ಅಯ್ಯಪ್ಪ ವಯ: 25 ವರ್ಷ, 2) ಮಹಾದೇವಪ್ಪ ತಂ: ಮಲ್ಲಯ್ಯ ಜಾ: ಕುರುಬರ್ 3) ಚಂದ್ರಶೇಖರ್ ತಂ: ನರಸಪ್ಪ ಜಾ: ಕುರುಬರ್ 4) ಕರಿಲಿಂಗ ತಂ: ಈರಪ್ಪ ಜಾ: ಕುರುಬರ್ 5) ಶಿವರಾಜ್ ತಂ: ಮಹಾದೇವಪ್ಪ ಅಂಗಡಿ ಜಾ: ಕುರುಬರ್, ಸಾ: ಎಲ್ಲರೂ ಹೆಂಬೆರಾಳEªÀgÀÄUÀ¼ÀÄ  ಪಂಪ್ ಹೌಸ್ ಕೀಲಿ ಕೊಡು ಎಂದು ಜಗಳ ತೆಗೆದಿದ್ದಲ್ಲದೇ ಅದೇ ದಿನ ರಾತ್ರಿ 10.30 ಗಂಟೆಯ ಸುಮಾರಿಗೆ ತನ್ನ ಮನೆಯ ಮುಂದೆ ಬಂದು ಜಾತಿ ನಿಂದನೆ ಮಾಡಿ, ಬೈದಾಡಿದ್ದಲ್ಲದೇ ತನಗೆ ಮಾರೆಮ್ಮ ಗುಡಿಯ ಹತ್ತಿರದ ವರೆಗೆ ಎಳೆದುಕೊಂಡು ಹೋಗಿ ಕಟ್ಟಿಗೆಗಳಿಂದ ಬೆನ್ನಿಗೆ ಹೊಡೆದು ದುಃಖಪಾತಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 5/2016 PÀ®A. 143, 147, 148, 323, 324, 342, 504, 427, ಸಹಾ 149 L.¦.¹ & 3(1)(10) SC/ ST P.A. Act. CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
      ಫಿರ್ಯಾದಿ ಬಿ.ವೆಂಕಟೇಶ್ವರ ರಾವ್ ತಂ: ಸೂರ್ಯರಾವ್ ವಯ: 35ವರ್ಷ, : ಮೆಜರ್ಸ ಕೃಷ್ಣ ತುಂಗಾ ಅಗ್ರೋ ಇಂಡಸ್ಟ್ರೀಸ್, ಪತ್ತೆಪೂರ ರೋಡ್ ಯಕ್ಲಾಸಪೂರ, ರಾಯಚೂರು ಸಾ: ಕಾಕತೀಯ ಕಾಲೋನಿ, ರಾಯಚೂರು EªÀರು ದಿನಾಂಕ: 15.10.2014 ರಂದು ಆರೋಪಿ ನಂ:  1) ಬಾಲಾಜಿ  ಮಾಲಕರು ಮೆ/ ವೆಂಕಟೇಶ್ವರ ಟ್ರೇಡರ್ಸ, c/o ಭಾವನ ಡಿಪಾರ್ಟಮೆಂಟಲ್ ಸ್ಟೋರ್ಸ, 6ಬಿ ವಿ.ಎಂ.ಎಸ್. ಕಾಂಪ್ಲೆಕ್ಸ, ಟೀಚರ್ಸ ಕಾಲೋನಿ, ವಿಲನ ಕುರಚಿ ರಸ್ತೆ, ಕೊಯಂಬತ್ತೂರು. (ತಮಿಳನಾಡು)ಈತನು ರಾಯಚೂರುನ ತಮ್ಮ ಮಿಲ್ಲಿನಲ್ಲಿ 680 ಚೀಲ ಅಕ್ಕಿ ಅಂ.ಕಿ. 583200/- ಬೆಲೆಯುಳ್ಳದ್ದನ್ನು ಖರೀದಿಸಿ ಪೈಕಿ 300000/- ರೂ. ಮಾತ್ರ RTGS ಮುಖಾಂತರ ಪಾವತಿಸಿದ್ದು, ಇನ್ನುಳಿದ ರೂ: 283200/-ರೂ.ಗಳನ್ನು ಪಾವತಿಸದೇ ಮತ್ತು ಆರೋಪಿ ನಂ:  2) ಎಸ್.ರವಿ ಮಾಲಕರು ಮೆ/ವಿ.ಎಸ್.ಆರ್. & ಕಂಪನಿ ಪೂರ್ವ ರಸ್ತೆ, ಮಿಥುಲಾ ಹೊಟೇಲ್ ಹಿಂದೆ, 4ನೇ ರಸ್ತೆ ಪೆರಮನೂರು ಸೇಲಂ, (ತಮಿಳನಾಡು)ಈತನು ದಿನಾಂಕ: 19.10.2014 ರಂದು ತಮ್ಮ ಮಿಲ್ಲಿಗೆ ಬಂದು 220 ಕ್ವಿಂಟಾಲ್ ಅಕ್ಕಿ ಅಂ.ಕಿ. 7,70,000/- ರೂ.ಗಳ ಬೆಲೆಯುಳ್ಳ ಅಕ್ಕಿಯನ್ನು ಖರೀದಿಸಿ ಕೇವಲ 1,50,000/- ರೂ.ಗಳನ್ನು ಮಾತ್ರ ಪಾವತಿಸಿದ್ದು, ಇನ್ನುಳಿದ 6,20,000/- ರೂ. ಗಳನ್ನು ಪಾವತಿಸದೇ ತಮಗೆ ಮೋಸವೆಸಗಿದ್ದಾರೆ ಬಗ್ಗೆ ಇಬ್ಬರು ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 4/2016 PÀ®A. 420 L.¦.¹ CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
              ದಿನಾಂಕ: 14-01-2016 ರಂದು ಸಂಜೆ 6.00 ಗಂಟೆಗೆ ಶ್ರೀ ಮುಕ್ಕಣ್ಣ ಕರಿಗಾರ ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಕಾರ್ಯಾಲಯ ರಾಯಚೂರು ರವರು ಠಾಣೆಗೆ ಹಾಜರಾಗಿ ಪತ್ರ ಸಂ: ಜಿಪರಾ/ಅಭಿವೃದ್ದಿ/4702/20/ಕ್ರಿ.ಮೊ/2015-16 ದಿನಾಂಕ: 14-01-2016 ನೇದ್ದರ ಅನ್ವಯ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ರಾಯಚೂರು ಜಿಲ್ಲಾ ಪಂಚಾಯತಿ ವತಿಯಿಂದ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ಗ್ರಾಮೀಣ ಮೂಲ ಭೂತ ಸೌಕರ್ಯ ಅಭಿವೃದ್ದಿ ನಿಯಮಿತ, (KRIDL) ರಾಯಚೂರು ರವರಿಗೆ 2011-12 ಮತ್ತು 2012-2013 ನೇ ಸಾಲಿನ ಲೆಕ್ಕ ಶೀರ್ಷೀಕೆ 4702 ವಿಶೇಷ ಅಭಿವೃದ್ದಿ ಯೋಜನೆ ಅಡಿಯಲ್ಲಿ ಒಟ್ಟು ರೂ 198.97 ಲಕ್ಷ ಅನುದಾನವನ್ನು ಸಣ್ಣ ನೀರಾವರಿ ಕೆರೆಗಳ ಪುನಶ್ಚೇತನ  ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 1) ಶ್ರೀ ಅಪ್ಪಾಜಿ ಹಿಂದಿನ ಕಾರ್ಯಪಾಲಕ ಅಭಿಯಂತರರು, KRIDL ರಾಯಚೂರು 2) ಶ್ರೀ ಅಬ್ದುಲ್ ರಶೀದ್, ಸಹಾಯಕ ಕಾರ್ಯಪಾಲಕ ಅಭಿಯಂತರರು KRIDL ಸಿಂಧನೂರು 3) ಶ್ರೀ ಸೈಯ್ಯದ್ ಮೊಬೀನ್, ಸಹಾಯಕ ಕಾರ್ಯಪಾಲಕ ಅಭಿಯಂತರರು KRIDL ದೇವದುರ್ಗ 4) ಶ್ರೀ ಅನಿಲ್ ಪಾಟೀಲ್, ಸಹಾಯಕ ಅಭಿಯಂತರರು KRIDL ಮಾನ್ವಿ 5) ಶ್ರೀ ಬಸವರಾಜ, ಸಹಾಯಕ ಅಭಿಯಂತರರು KRIDL ದೇವದುರ್ಗ 6)  ಶ್ರೀ ಶಿವರಾಜ, ಕಿರಿಯ ಅಭಿಯಂತರರು KRIDL ದೇವದುರ್ಗ ರವರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ವತಿಯಿಂದ ಆದೇಶಿಸಿದ್ದು ಸದರಿಯವರು ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ ಅನುದಾನದ ಹಣವನ್ನು ಹಿಂದಿರುಗಿಸಲು ಸೂಚಿಸಿದಾಗ್ಯೂ ಹಿಂದಿರುಗಿಸದೇ ತಪ್ಪು ಪ್ರಗತಿ ವರದಿಯನ್ನು ನೀಡಿ ಅನುದಾನವನ್ನು ದಿನಾಂಕ: 23-03-2013 ರಿಂದ 14-11-2015 ಅವಧಿಯಲ್ಲಿ ದುರುಪಯೋಗಿಸಿಕೊಂಡಿರುವುದರಿಂದ ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ರಾಯಚೂರು ರವರ ಕಾರ್ಯಾಲಯದ ಆದೇಶ ದಿನಾಂಕ: 31-12-2015 ಆದೇಶದ ಮೇರೆಗೆ ದೂರನ್ನು ಸಂಬಂಧಿಸಿದ ವರದಿಗಳೊಂದಿಗೆ ಸಲ್ಲಿಸಿದ್ದು ಮೇಲೆ ನಮೂದು ಮಾಡಿದ 6 ಜನ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕೆಂದು ಇದ್ದ ದೂರಿನ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 06/2016 ಕಲಂ: 409, 420, 465, 468, 120 (ಬಿ) .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
          DgÉÆÃ¦ £ÀA. 1).£ÁUÀ¥Àà G¥ÁzsÀåPÀëgÀÄ ¥ÀÄgÀ¸À¨sÉ zÉêÀzÀÄUÀð.2).gÀAUÀ¥Àà ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð. 3).vÁAiÀĪÀÄä UÀAqÀ: ZÀAzÀ¥Àà CPÀÌgÀQ ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð.4).AiÀıɯÃzÀªÀÄä UÀAqÀ: ¹zÀÝAiÀÄå¸Áé«Ä ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð5).¦ÃgïªÀiÁ  ¨ÉÃUÀA ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð.6)ºÉêÀÄtÚ gÁoÉÆÃqï ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð.7)ZÀAzÀæ±ÉÃRgÀ ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð.8)ªÉAPÀmÉñÀ ¸ÉÆÃªÀÄPÁgï ¸ÀzÀ¸ÀågÀÄ ¥ÀÄgÀ¸À¨sÉ zÉêÀzÀÄUÀð.£ÉÃzÀݪÀgÉ®ègÀÆ ZÀÄ£Á¬ÄvÀ ¥Àæw¤¢üUÀ½zÀÄÝ, ªÀÄvÀÄÛ DgÉÆÃ¦ £ÀA. 9)gÁd±ÉÃRgÀ ¥ÁnÃ¯ï ¸ÀªÀÄÄzÁAiÀÄ ¸ÀAWÀl£Á¢üPÁj ¥ÀÄgÀ¸À¨sÉ zÉêÀzÀÄUÀð. 10)²æÃ¥ÁzÀ ¨sÀlÖ ªÀÄÄSÁå¢üPÁj, ¸ÀzÀå ¥ÀlÖt ¥ÀAZÁAiÀÄvï ¸Á°UÁæªÀÄ GqÀĦ f¯Éè. 11)¸ÀgÉÆÃeÁ ¥ÁnÃ¯ï ªÀÄÄSÁå¢üPÁj, ¸ÀzÀå ¥ËgÁAiÀÄÄPÀÛgÀÄ £ÀUÀgÀ¸À¨sÉ ±ÀºÀ¨Ázï f: PÀ®§ÄgÀV. £ÉÃzÀÝgÀªÀgÉUÉ ¸ÀgÀPÁj £ËPÀgÀjzÀÄÝ J®ègÀÆ ¸ÉÃj ¸À£ï 2012-2013, 2013-14 ªÀÄvÀÄÛ 2015 £Éà ¸Á°£À°è zÉêÀzÀÄUÀð ¥ÀÄgÀ¸À¨sÉAiÀÄ°è ¥Àj²µÀÖ eÁw/¥Àj²µÀÖ ¥ÀAUÀqÀ, »AzÀĽzÀ ªÀUÀðPÉÌ «ÄøÀ°gÀĪÀ AiÉÆÃd£É ªÀÄvÀÄÛ  J¸ï.eÉ.J¸ï.Dgï.ªÉÊ AiÉÆÃd£ÉUÀ¼À CrAiÀÄ°è ¥ÀÄgÀ¸À¨sÉ ¸ÀzÀ¸ÀågÀÄUÀ¼ÀÄ C¢üPÁjUÀ¼À ªÉÄÃ¯É ¥Àæ¨sÁªÀ §¼À¹, PÁ£ÀÆ£ÀÄ ¨Á»ÃgÀªÁV ¸ÀzÀ¸ÀågÀÄUÀ¼ÀÄ vÀªÀÄä PÀÄlÄA§zÀªÀgÀ£ÀÄß ¥sÀ¯Á£ÀĨsÀ«UÀ¼À£ÁßV DAiÉÄÌ ªÀiÁr C£ÀºÀð ¥sÀ¯Á£ÀĨsÀ«UÀ¼À£ÀÄß DAiÉÄÌUÉ ¸ÀºÀPÀj¹ ªÀÄvÀÄÛ CªÀgÀÄUÀ¼À ºÉ¸ÀgÀÄUÀ½UÉ ZÉPïUÀ¼À£ÀÄß «vÀj¹ ¸ÀgÀPÁgÀzÀ C£ÀÄzsÁ£ÀªÀ£ÀÄß zÀÄgÀÄ¥ÀAiÉÆÃUÀ¥Àr¹PÉÆAqÀÄ, ¸ÀPÁðgÀzÀ ¤AiÀĪÀiÁªÀ½UÀ¼À£ÀÄß G®èAWÀ£É ªÀiÁr C¢üPÁgÀ zÀÄgÀÄ¥ÀAiÉÆÃUÀ¥Àr¹PÉÆAqÀÄ £ÀA©PÉ zÉÆæÃºÀªÀ£ÀÄߪɸÀV ¸ÀPÁðgÀPÉÌ ªÉÆÃ¸À ªÀiÁr, ¸ÀPÁðgÀzÀ C£ÀÄzsÁ£ÀzÀ ªÉÆvÀÛ 3,15,000 gÀÆ.UÀ¼À£ÀÄß zÀÄgÀÄ¥ÀAiÉÆÃUÀ ¥Àr¹PÉÆArgÀÄvÁÛgÉAzÀÄ EªÀgÀÄUÀ¼À ªÉÄÃ¯É ¥ÀæPÀgÀtzÁR°¹ PÁ£ÀÆ£ÀÄ PÀæªÀÄ dgÀÄV¸ÀĪÀAvÉ UÀtQÃPÀÈvÀ zÀÆgÀ£ÀÄß ¦ügÁå¢zÁgÀgÀÄ ºÁdgÀÄ¥Àr¹zÀÝgÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ.UÀÄ£Éß £ÀA: 13/2016. PÀ®A. 406, 408, 409, 420, ¸À»vÀ 34 L¦¹. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼É PÁuÉ ¥ÀæPÀgÀtzÀ ªÀiÁ»w:-
           ದಿನಾಂಕ 14-01-2016 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿ ²æÃ £ÀÆgÀeÁ UÀAqÀ ¨Á§Ä eÁ£ï ªÀAiÀiÁ-45 ªÀµï eÁw ªÀÄĹèA G-«Ä®èl£ï ¸ÉÆÌïï zÀ°è PÉÆ° PÉ®¸À ¸Á- ªÀÄ£É £ÀA 1-6-249/07/J ¸ÉÖñÀ£ï KjAiÀiÁEA¢gÁ £ÀUÀgÀ  gÁAiÀÄZÀÆgÀÄ FPÉAiÀÄÄ ಠಾಣೆಗೆ ಹಾಜರಾಗಿ ತನ್ನ  ಹೇಳಿಕೆ ಪಿರ್ಯಾದಿಯನ್ನು ನೀಡಿದೆನೆಂದರೆ ತನ್ನ ಮಗಳಾದ ಕುಮಾರಿ ಆಶು ವಯಾ19 ವರ್ಷ ಇಕೆಯು  ದಿನಾಂಕ 13-01-2016 ರಂದು ಮದ್ಯಾಹ್ನ 12-00 ಗಂಟೆಗೆ ಕಲರಸ್ಸ್ ಸ್ಕೋಲಿಗೆ ಹೋಗಿ ಬರುತ್ತೆನೆ ಎಂದು ಮನೆಯಿಂದ ಹೋದಳು ಇಲ್ಲಿವರೆಗೆ ವಾಪಸ್ ಮನೆಗೆ ಬಂದಿರುವದಿಲ್ಲಾ ಎಲ್ಲಾ ಕಡೆಗೆ ಅಂದರೆ ತಮ್ಮ ಸಂಬಂದಿಕರ ಮನೆಯಲ್ಲಿ ವಿಚಾರಿಸಲಾಗಿ ಎಲ್ಲಿ ಕಾಣದೆ ಇದ್ದುದರಿಮದ ಸದರಿ ಆಶುಳು ದಿನಾಂಕ13-01-2016 ರಂದು ಮದ್ಯಾಹ್ನ 12-00 ಗಂಟೆಯಿಮದ ಕಾಣೆಯಾಗಿದ್ದು ಇರುತ್ತದೆ, ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಇದ್ದ ಹೇಳೀಕೆ ಪಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 07/2016 PÀ®A: ªÀÄ»¼É PÁuÉ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ.13.01.2016 ರಂದು ಪಿರ್ಯಾದಿ ²æÃ gÁªÀÄPÀĪÀiÁgÀ vÀAzÉ ¯ÉÃdªÀiï¹AUï, 35 ªÀµÀð, eÁ-gÀd¥ÀÆvÀ £ÁAiÀÄPÀ,              G-§mÉÖ ªÁå¥ÁgÀ, ¸Á-#377, ¸ÉÆÃ£ï C¤ìPï, vÁ-PÁ£À¥ÀÆgï ¸ÀUÀgÀ f-PÁ£À¥ÀÆgÀ £ÀUÀgÀ, GvÀÛgÀ ¥ÀæzÉñÀ ¦£ï PÉÆqï 208001 ºÁ.ªÀ.ºÀÄt¸ÀV vÁ-¸ÀÄgÀ¥ÀÆgÀ f-AiÀiÁzÀVj FvÀ£ÀÄ ಮತ್ತು ಮೃತ ¢Ãgï¹AUï vÀAzÉ ¯ÉÃdªÀiï¹AUï, 30 ªÀµÀð, eÁ-gÀd¥ÀÆvÀ £ÁAiÀÄPÀ, G-§mÉÖ ªÁå¥ÁgÀ, ¸Á-#377, ¸ÉÆÃ£ï C¤ìPï, vÁ-PÁ£À¥ÀÆgï ¸ÀUÀgÀ f-PÁ£À¥ÀÆgÀ £ÀUÀgÀ, GvÀÛgÀ ¥ÀæzÉñÀ ¦£ï PÉÆqï 208001 ºÁ.ªÀ.ºÀÄt¸ÀV vÁ-¸ÀÄgÀ¥ÀÆgÀ   f-AiÀiÁzÀVj FvÀ£ÀÄ ಬಟ್ಟೆ ವ್ಯಾಪಾರ ಮಾಡುತ್ತಿದ್ದು ಮೃತನು ತನ್ನ ಮೋಟಾರ್ ಸೈಕಲ್ ನಂ.ಕೆ.ಎ 36 ಯುವ್ 4899 ನೇದ್ದನ್ನು ತೆಗದುಕೊಂಡು ಮೋಟಾರ್ ಸೈಕಲ್ ಹಿಂದುಗಡೆ ಬಟ್ಟೆಯ ಗಂಟನ್ನು ಕಟ್ಟಿಕೊಂಡು ಮಾರಾಟಕ್ಕೆಂದು ಹೋದನು. ನಂತರ ನಾನು ಸಹ ಅಲ್ಲಿಯೇ ಸುತ್ತಮುತ್ತ ಹಳ್ಳಿಗಳಿಗೆ ಹೋಗಿ ಬಟ್ಟೆ ವ್ಯಾಪಾರ ಮುಗಿಸಿಕೊಂಡು ವಾಪಾಸ್ಸು ಹುಣಸಗಿ ಗ್ರಾಮಕ್ಕೆ ಸಂಜೆ 7-00 ಗಂಟೆಗೆ ಬಂದೆನು. ನಾನು ಮನೆಯಲ್ಲಿದ್ದಾಗ ಮೃತ ನನ್ನ ಅಣ್ಣನ ಪೋನ್ ನಿಂದ ಬುಂಕಲದೊಡ್ಡಿ ಗ್ರಾಮದವರು ನಿಮ್ಮ ಅಣ್ಣ ಜಾಲಹಳ್ಳಿ ಕಡೆಯಿಂದ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ಬುಂಕಲದೊಡ್ಡಿಯ ಕಾಲುವೆಯ ಹತ್ತಿರ ತನ್ನ ಮೋಟಾರ್ ಸೈಕಲ್ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುವಾಗ atvಸ್ಕೀಡ್ಡಾಗಿ ಬಿದ್ದು ಅಪಘಾತವಾಗಿರುತ್ತದೆ ಅಂತಾ ತಿಳಿಸಿದರು. ನಂತರ ಅಪಘಾತವಾದ ಸ್ಥಳಕ್ಕೆ ಬರುವಷ್ಟರಲ್ಲಿ 108 ಅಂಬ್ಯೂಲೇನ್ಸ್ ನಲ್ಲಿ ನಮ್ಮ ಅಣ್ಣ ದೀರಸಿಂಗ್ ನನ್ನು ಹಾಕುತ್ತಿರುವಾಗ ನಾನು ಅದೇ ಅಂಬ್ಯೂಲೇನ್ಸ ನಲ್ಲಿ ದೇವದುರ್ಗ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ  ನಂತರ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರೀಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ.14.01.2016 ರಂದು ಬೆಳಿಗ್ಗೆ 03-25 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA.8/2016 PÀ®A.279,304(J) L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
           ದಿನಾಂಕ : 13/01/2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ  ಫಿರ್ಯಾದಿ ²æÃ SÁeÁ¸Á¨ï vÀAzsÉ ¥sÀPÀgÀÄ¢Ýãï 60ªÀµÀð,ªÀÄĹèA,MPÀÌ®ÄvÀ£À ¸Á- ¹gÀªÁgÀ FvÀನು ಹೆಗ್ಗಡದಿನ್ನಿ ಕ್ರಾಸ್ ಹತ್ತಿರ ಇರುವ ತನ್ನ ಹೊಲಕ್ಕೆ ಹೋಗಬೇಕೆಂದು ಸಿರವಾರದಿಂದ  ಹೆಗ್ಗಡದಿನ್ನಿಯ ಮೆಕಾನಿಕ್ ಹುಸೇನ್ ಬಾಷರವರ ಮೋಟಾರ ಸೈಕಲ್ ನಂ ಕೆ. 36/ಯು.1123 ನೇದ್ದರ ಮೇಲೆ ಹೋಗುತ್ತಿದ್ದಾಗ ಎದರುಗಡೆಯಿಂದ ಬರುತ್ತಿದ್ದ ಮೋಟಾರ ಸೈಕಲ್ ನಂ ಜಿಎ 07/ಎಂ.8015 ನೇದ್ದರ ಚಾಲಕ£ÁzÀ CA§gÉñÀ vÀAzÉ ªÀĺÁzÉêÀ¥Àà ¸Á-AiÀÄgÀªÀÄgÀ¸ï FvÀ£ÀÄ  ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹೆಗ್ಗಡದಿನ್ನಿ ಗ್ರಾಮದ ಸಮೀಪ  ಗುದ್ದಿದ್ದರಿಂದ ಫಿರ್ಯಾದಿಗೆ  ಬಲಗಾಲು ಮೊಣಕಾಳು ಕೆಳಗಡೆ ಮುರಿದು ರಕ್ತಗಾಯವಾಗಿ ಅಲ್ಲದೆ ಫಿರ್ಯಾದಿ ಕುಳಿತಿದ್ದ ಗಾಡಿಯ ಚಾಲಕನಿಗೆ ರಕ್ತಗಾಯ ಮತ್ತು ಟಕ್ಕರ ಕೊಟ್ಟ ವ್ಯಕ್ತಿಗೆ ಕೂಡ ರಕ್ತಗಾಯವಾಗಿದ್ದು ಇರುತ್ತದೆ. ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿAzÀ ಪ್ರಕರಣ UÀ§ÆâgÀÄ ¥Éưøï oÁuÉ PÀ®A:03/2015 PÀ®A: 279, 337,338 L.¦.¹CrAiÀİè ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.      
  zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ:14.01.2016 ರಂದು ಮದ್ಯಾಹ್ನ 3.30 ಗಂಟೆ ಸುಮಾರಿಗೆ ಶಕ್ತಿನಗರದ ಕೆಪಿಸಿ ಕಾಲೋನಿಯ ಟೈಪ್ -7 ಕಾಂಪ್ಲೆಕ್ಸ್ ಕ್ರಾಸ್ ಹತ್ತಿರ ಫಿರ್ಯಾದಿಯು ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೊಲೆಯಾದ ಸುಂದರೇಶನ ಶವಸಂಸ್ಕಾರಕ್ಕೆ ಪಾಲ್ಗೊಲ್ಲಲು ಹೋಗುತ್ತಿದ್ದಾಗ  ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿಯನ್ನು ತಡೆದು ನಿಲ್ಲಿಸಿ ಎಲೇ ಸೂಳೇ ಮಗನೇ ನಾವೇಳಿದ ಜನರಿಗೆ ನಿಮ್ಮ ಕಂಪನಿಯ ಕೆಲಸಕ್ಕೆ ತೆಗೆದುಕೊಳ್ಳುವದಿಲ್ಲ ಏನಲೇ, ಇವತ್ತಾಕ ನಮ್ಮ ವ್ಯಕ್ತಿ ಸತ್ತಾಗ ಮಣ್ಣಿಗೆ ಬಂದಿದ್ದಿ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಕೈಗಳಿಂದ  ಕೈಗೆ , ಮುಖಕ್ಕೆ ಹೊಡೆಬಡೆ ಮಾಡಿದ್ದಲ್ಲದೇ ಆರೋಪಿ ಭೀರಲಿಂಗ@ಭೀರಾ ಈತನು ತನ್ನ ಬೆಲ್ಟನ್ನು ಬಿಚ್ಚಿ ಫಿರ್ಯಾದಿ ಬೆನ್ನಿಗೆ, ಬಲಗೈ ರೆಟ್ಟೆಗೆ ಹೊಡೆದು ಗಾಯಗೊಳಿಸಿದ್ದು ಅಲ್ಲದೇ ಇನ್ನೊಂದು ಸಲ ಸಿಕ್ಕರೇ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA; 06/2016 PÀ®A: 143,147,341,323,324,504,506 ಸಹಿತ 149 ಐಪಿಸಿ  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                                                            
         
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:15.01.2016 gÀAzÀÄ  90 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

.

    

14 Jan 2016

Raichur DIstrict Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÉÆ¯É ¥ÀæPÀgÀtzÀ ªÀiÁ»w:-

ದಿನಾಂಕ: 14.01.2016 ರಂದು ಬೆಳಗಿನ ಜಾವ .2.00 ಗಂಟೆಗೆ ಫಿರ್ಯಾದಿ ²æÃ ©üêÀÄ¥Àà vÀAzÉ ªÀÄ®è¥Àà alÖ¯ï 50 ªÀµÀð eÁw. PÀ¨ÉâÃgÀ G; Pɦ¸À¹ PÀA¥À¤AiÀÄ E.¦.¦.J¸ï £À°è D¥ÀgÉÃlgÀ PÉ®¸À ¸Á.ªÀÄ£É.mÉÊ¥ï-7-384 Dgï.n.¦.J¸À. PÁ¯ÉÆÃ¤ ±ÀQÛ£ÀUÀgÀ gÀªÀgÀÄ oÁuÉUÉ ºÁdgÁV ºÉýPÉ ¦AiÀiÁ𢠤ÃrzÀÄÝ£ÉÃAzÀgÉ. vÀ£Àß ªÀÄUÀ ¸ÀÄAzÀgÉñÀ 27 ªÀµÀð,FvÀ£ÀÄ Pɦ¹ UÉÆèç¸ï PÀA¥À¤AiÀİè J¯ÉQÖçµÀ£ï ªÀiÁqÀÄwÛzÀÄDgÉÆÃ¦ ¸ÀAUÀ¥Àà vÀAzÉ ºÀ£ÀĪÀÄAvÀ FvÀ£ÀÄ ¦üAiÀiÁ𢠪ÀÄUÀ ¸ÀÄAzÀgÉñÀ£ÉÆA¢UÉ F »AzÉ PÉ®¸À «µÀAiÀÄzÀ°è ªÀÄvÀÄÛ PÉ®ªÀÅ ªÉÊAiÀÄQÛPÀ «µÀAiÀÄzÀ°è dUÀ¼À ªÀiÁrPÉÆArzÀÄÝ ,C®èzÉà DUÁUÀ dUÀ¼À ªÀiÁqÀÄwÛzÀÝ §UÉÎ ªÀÄvÀÄÛ ¸ÀĪÀiÁgÀÄ MAzÀÄ ªÀµÀð¢AzÀ ¸ÀzÀj ¸ÀAUÀ¥Àà£ÀÄ ¸ÀÄAzÀgÉñÀ£ÉÆÃA¢UɪÀiÁvÀÄ ©lÖ «µÀAiÀÄzÀ §UÉÎ w½¹zÀÄÝ EgÀÄvÀÛzÉ. ¢£ÁAPÀ 13.01.2016 gÀAzÀÄ gÁwæ 11.40 UÀAmÉ ¸ÀĪÀiÁjUÉ DgÉÆÃ¦vÀ£ÀÄ PÉ®¸ÀzÀ «µÀAiÀÄzÀ°è dUÀ¼À ªÀiÁrzÀ ªÉʵÀªÀÄå¢AzÀ PÀAmÉÆæÃ®ægÀƪÀiï £À°è ªÀÄ®VPÉÆArzÁÝUÀ ¸ÀÄAzÀgÉñÀ¤UÉ DgÉÆ¦ ¸ÀAUÀ¥Àà£ÀÄ ¥Àİè (PÀ©âtzÀ UÀÄAqÀÄ) ¤AzÀ ºÀuÉUÉ, ªÀÄÄRPÉÌ ºÉÆqÉzÀÄ PÉÆ¯É ªÀiÁrzÀÄÝ  EgÀÄvÀÛzÉ CAvÁ ªÀÄÄAvÁV ºÉýPÉ ಫಿರ್ಯಾದಿ ¤ÃrzÀÝgÀ ªÉÄðAzÀ ಶಕ್ತಿನಗರ ಠಾಣಾ ಗುನ್ನೆ ನಂ: 05/2016 ಕಲಂ: 302 ಐಪಿಸಿ ಪ್ರಕಾರ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

            ¢£ÁAPÀ:02/01/2016 gÀAzÀÄ gÁwæ 10-40 UÀAmÉUÉ jªÀÄì D¸ÀàvÉæ gÁAiÀÄZÀÆgÀÄ¢AzÀ JA.J¯ï.¹.ªÀ¸ÀƯÁVzÀÝjAzÀ D¸ÀàvÉæUÉ ¨sÉÃn ¤Ãr ¦üAiÀiÁ𢠪ÀÄgÉ¥Àà vÀAzÉ CUÀ£É¥Àà,30ªÀµÀð,eÁ:¹¼ÉîPÁåvÀ,«ÄãÀÄUÁgÀ ¸Á:UÀÆUÀ¯ï, vÁ:zÉêÀzÀÄUÀðgÀªÀgÀ  ºÉýPÉ ¥ÀqÉzÀÄPÉÆArzÀÄÝ CzÀgÀ ¸ÁgÁA±À K£ÉAzÀgÉ ¢£ÁAPÀ:02/01/2016 gÀAzÀÄ gÁwæ 8-00 UÀAmÉ ¸ÀĪÀiÁjUÉ £ÀgÀ¸À¥Àà vÀAzÉ £ÀgÀ¸À¥Àà,30ªÀµÀð, eÁ:¹¼ÉîPÁåvÀ,«ÄãÀÄUÁgÀ ¸Á:UÀÆUÀ¯ï,DvÀ£À vÀªÀÄä ¨ÁUÀ¥Àà E§âgÀÄ ¨ÉAqÉUÀA§½ PÀqɬÄAzÀ UÀÆUÀ¯ïUÉ vÀªÀÄä ªÉÆmÁgÀÄ ¸ÉÊPÀ¯ï £ÀA.PÉ.J.36/EºÉZï.1459 £ÉÃzÀÝgÀ ªÉÄÃ¯É CwªÉÃUÀ ªÀÄvÀÄÛ C®PÀëvÀ£À¢AzÀ §gÀÄwÛgÀĪÁUÀ ©æeï ªÉÄð£À d£ÀgÀÄ £ÀqÉzÁqÀĪÀ PÀmÉÖUÉ lPÀÌgï PÉÆnÖzÀÝjAzÀ £ÀgÀ¸À¥Àà¤UÉ vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀĪÁV JqÀQ«¬ÄAzÀ gÀPÀÛ §A¢zÀÄÝ, C®èzÉà §®UÁ®Ä vÉÆqÉAiÀÄ ºÀwÛgÀ ªÀÄÄj¢zÀÄÝ, DvÀ£À ªÉÆmÁgÀÄ ¸ÉÊPÀ¯ï »AzÀÄUÀqÉ PÀĽwÛzÀÝ ¨ÁUÀ¥Àà¤UÉ vÀ¯ÉAiÀÄ »AzÀÄUÀqÉ gÀPÀÛUÁAiÀĪÁVzÀÄÝ,§® ªÉÆtPÁ°UÉ ªÀÄvÀÄÛ JqÀUÁ®Ä ºÉ§ânÖUÉ gÀPÀÛUÁAiÀĪÁVzÀÄÝ,E§âgÀ£ÀÄß 108 CA§Äå¯É£ÀìzÀ°è vÉUÉzÀÄPÉÆAqÀÄ ºÉÆÃUÀÄwÛzÁÝUÀ zÁjAiÀÄ ªÀÄzÀåzÀ°è gÁwæ 9-30 UÀAmÉ ¸ÀĪÀiÁjUÉ £ÀgÀ¸À¥Àà£ÀÄ ªÀÄÈvÀ¥ÀnÖzÀÄÝ, ¨ÁUÀ¥Àà£À£ÀÄß PÀ®§ÄVð D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ, C¥ÀWÁvÀzÀ°è UÁrAiÀÄÄ ªÀÄÄA¢£À ¨sÁUÀ dRAUÉÆArgÀÄvÀÛzÉ CAvÀ ªÀÄÄAvÁV ¤ÃrzÀ ¦üAiÀiÁ𢠸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA.01/2016 PÀ®A;279,304(J) L¦¹ ¥ÀæPÁgÀ zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   

         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:14.01.2016 gÀAzÀÄ  27 ¥ÀææPÀgÀtUÀ¼À£ÀÄß ¥ÀvÉÛ ªÀiÁr 3900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.