Thought for the day

One of the toughest things in life is to make things simple:

8 Sept 2015

Reported Crimes

                                                                                               
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ..r.Dgï. ¥ÀæPÀgÀtzÀ ªÀiÁ»w:-
ಮೃತ ಸಂಗೀತಾ ಗಂಡ ಅಮರೇಶ ಅಂಗಡಿ ವಯಾ 31 ವರ್ಷ ಜಾತಿ ಲಿಂಗಾಯತ : ಕೂಲಿಕೆಲಸ ಸಾ: ಪೋತ್ನಾಳ ತಾ: ಮಾನವಿ.FPÉAiÀÄ ಗಂಡನಿಗೆ ಈಗ್ಗೆ ಸುಮಾರು ಒಂದು ತಿಂಗಳದ ಹಿಂದೆ ದೇಹದ ಬಲಭಾಗಕ್ಕೆ ಪಾರ್ಶು ವಾಯು ಹೊಡೆದಿದ್ದು, ಆತನಿಗೆ ಅಲ್ಲಲ್ಲಿ ಸಾಲ ಮಾಡಿ ಇಲಾಜು ಮಾಡಿಸಿದ್ದು, ಆದರೂ ಆತನಿಗೆ ಸರಿಯಾಗಿ ನಡೆದಾಡಲು ಬಾರದೇ ಇದ್ದುದರಿಂದ ಮುಂದೆ ತನಗೆ ಮತ್ತು ಮಕ್ಕಳಿಗೆ ಯಾರು ದುಡಿದು ಹಾಕಬೇಕು ಅಂತಾ ಮತ್ತು ಗಂಡನಿಗೆ ಸಾಲ ಮಾಡಿ ತೋರಿಸಿದ್ದನ್ನು ಹೇಗೆ ಕಟ್ಟಬೇಕು ಅಂತಾ ಮನಸ್ಸಿಗೆ ತಾಪ ಮಾಡಿಕೊಂಡು ದಿನಾಂಕ 30-8-2015 ರಂದು ರಾತ್ರಿ 10-00 ಗಂಟೆಗೆ ತನ್ನ ಮನೆಯಲ್ಲಿ ಸೀಮೆ ಎಣ್ಣೆಯನ್ನು ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆಕೆಯನ್ನು ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರುಗಿಯ  ಜಿಲ್ಲಾ  ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಅಲ್ಲಿ ಇಲಾಜು ಪಡೆಯುವ ಕಾಲಕ್ಕೆ ಗುಣವಾಗದೇ ಇಂದು ದಿನಾಂಕ 7-9-15 ರಂದು ಬೆಳಗಿನ 5-35 ಗಂಟೆಗೆ ಮೃತಪಟ್ಟಿದ್ದು, ತನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವದೇ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ EzÀÝ zÀÆj£À ªÉÄðAzÀ ªÀiÁ£À« ¥ÉưøÀ oÁuÉ AiÀÄÄ.r.Dgï. £ÀA: 27/15 PÀ®A: 174 ¹.Dgï.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ

 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08..09.2015 gÀAzÀÄ  48 ¥ÀææPÀgÀtUÀ¼À£ÀÄß ¥ÀvÉÛ ªÀiÁr 8400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




7 Sept 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                          ದಿನಾಂಕ: 06-09-2015 ರಂದು ಬೆಳಿಗ್ಗೆ 8-30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಯಚೂರು ನಗರದ ಪೋತಗಲ್ ರೋಡಿನಲ್ಲಿ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ CªÀÄgÀ¥Àà ¦J¸ï.L.(PÁ¸ÀÄ) ªÀiÁPÉÃlðAiÀiÁqÀð oÁuÉgÀªÀgÀÄ  ಪಂಚರು ಮತ್ತು ಸಿಬ್ಬಂದಿAiÉÆAದಿಗೆ ಹೊರಟು ಪೋತಗಲ್ ರೋಡ್ ಕಡೆಗೆ ಹೋಗಿ ಆರ್ ತಾಯಪ್ಪರವರ ಮನೆಯ ಹತ್ತಿರ ಜೀಪ್ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ರಾಯಚೂರು ನಗರದ ಕಡೆಯಿಂದ ಒಂದು ಲಾರಿಯು ಸಂಶಯಾಸ್ಪದವಾಗಿ ಬರುತ್ತಿದ್ದನ್ನು ನೋಡಿ ಪಿ.ಎಸ್. ರವರು ತಮ್ಮ ಸಿಬ್ಬಂದಿಯವರೊಂದಿಗೆ ಲಾರಿಯನ್ನು ಬೆಳಿಗ್ಗೆ 9-15 ಗಂಟೆಗೆ ಹಿಡಿದು ನಿಲ್ಲಿಸಲು ಲಾರಿಯ ಚಾಲಕನು ಲಾರಿ ನಿಲ್ಲಿಸಿ ಲಾರಿಯಿಂದ ಜಗಿದು ಓಡಿ ಹೋಗಿದ್ದು, ಅದರಲ್ಲಿ 4 ಜನರಿದ್ದು, ನಂತರ  ಲಾರಿಯಲ್ಲಿ ನೋಡಲು ಅದರಲ್ಲಿ ಮರಳು ಇದ್ದುದ್ದನ್ನು ಖಚಿತಪಡಿಸಿಕೊಂಡು ಲಾರಿಯನ್ನು ಪರಿಶೀಲಿಸಲು ಅಶೋಕ ಲಿಲ್ಯಾಂಡ್ ಕಂಪನಿಯ ಲಾರಿ  ಇದ್ದು  ನಂಬರ್ ಇರುವುದಿಲ್ಲ. ಸದರ ಲಾರಿಯ :ಕಿ: 5,00,000/- ರೂ ಬೆಲೆಬಾಳುವುದಿರುತ್ತದೆ. ಅದರಲ್ಲಿದ್ದ ಮರಳು :ಕಿ: 5000-6000/- ರೂ ರಷ್ಟು ಬೆಲೆಬಾಳುವುದು ಇರುತ್ತದೆ. ಸದರಿ ಲಾರಿಯಲ್ಲಿ ಮರಳನ್ನು ಮಾರಾಟ  ಮಾಡಲು ಬಂದಿದ್ದ 4 ಜನರನ್ನು ವಿಚಾರಿಸಲಾಗಿ ತಮ್ಮ ಹೆಸರು 1) ಯಲ್ಲಪ್ಪ ತಂದೆ ಶಿವಪ್ಪ @ ಗಬ್ಬೂರ ಶಿವಪ್ಪ, ವಯ-21 ವರ್ಷ, ಯಾದವ್, ಬೇಲ್ದಾರ್, ಸಾ: ಸರ್ಕಾರಿ ಆಸ್ಪತ್ರೆಯ ಹತ್ತಿರ ಅಂಬೇಡ್ಕರ ನಗರ ಮಾನವಿ, 2) ಹನುಮಂತ ತಂದೆ ಈರಣ್ಣ @ ಗೊಲ್ಲೂರು ಈರಣ್ಣ, 21 ವರ್ಷ, ನಾಯಕ, ಬೇಲ್ದಾರ್, ಸಾ: ಸರಕಾರಿ ಆಸ್ಪತ್ರೆಯ ಹತ್ತಿರ ಮಾನವಿ, 3) ರಂಗಣ್ಣ ತಂದೆ ನಿಂಗಪ್ಪ @ ಕೋತಿಗುಡ್ಡ ಲಿಂಗಪ್ಪ, 20 ವರ್ಷ, ನಾಯಕ, ಬೇಲ್ದಾರ್ ಕೆಲಸ, ಸಾ: ಸರ್ಕಾರಿ ಆಸ್ಪತ್ರೆ ಹತ್ತಿರ  ಮಾನವಿ, 4) ಹುಸೇನ್ ತಂದೆ ನರಸಪ್ಪ, 20 ವರ್ಷ, ನಾಯಕ, ಬೇಲ್ದಾರ್, ಸಾ: ಸರ್ಕಾರಿ ಆಸ್ಪತ್ರೆಯ ಹತ್ತಿರ ಮಾನವಿ ಅಂತಾ ತಿಳಿಸಿದರು.  ತಮ್ಮ ಲಾರಿಯ ಡ್ರೈವರ್ ಮತ್ತು ಮಾಲೀಕನೊಂದಿಗೆ ನೀರಮಾನ್ವಿ ಗ್ರಾಮದಿಂದ ಮರಳನ್ನು ಕಳ್ಳತನದಿಂದ ಲಾರಿಯಲ್ಲಿ ತುಂಬಿಕೊಂಡು ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧೀಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮಾರಾಟ ಮಾಡಲು ಸಾಗಣೆಕೆ ಮಾಡುತ್ತಿರುವದಾಗಿ ಒಪ್ಪಿಕೊಂಡಿದ್ದರಿಂದ  4 ಜನರನ್ನು ಮತ್ತು ಮರಳು ಸಹಿತವಾಗಿ ಲಾರಿಯನ್ನು ತಮ್ಮ ತಾಬಾಕ್ಕೆ ತೆಗೆದುಕೊಂಡರು. ಜಪ್ತಿ ಪಂಚನಾಮೆಯನ್ನು ಬೆಳಿಗ್ಗೆ 9-30  ಗಂಟೆಯಿಂದ 10-30 ಗಂಟೆಯವರೆಗೆ ಪೂರೈಸಿ ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ತಮಗೆ ಒಪ್ಪಿಸಿದ್ದು ಬಗ್ಗೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ.ಅಂತಾ ಇದ್ದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ªÀiÁPÉðlAiÀiÁqÀð ¥Éưøï oÁuÉ  ಗುನ್ನೆ ನಂ: 103/2015 ಕಲಂ ಕಲಂ 379 ಭಾ.ದಂ.ಸಂ.& 42,43,44 ಕರ್ನಾಟಕ ಉಪಖನಿಜ ನಿಯಮ ಮತ್ತು 4(1), 4(1),21 ಎಂ.ಎಂ.ಡಿ.ಅರ್.ಯಾಕ್ಟ್ 1957. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ                                   

.