Thought for the day

One of the toughest things in life is to make things simple:

3 Jun 2015

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ :-                                                                    

                 ¢£ÁAPÀ.02-06-2015 gÀAzÀÄ ªÀÄAUÀ¼ÀªÁgÀ ªÀÄzÁåºÀß 12-30 UÀAmÉ ¸ÀĪÀiÁjUÉ £Á£ÀÄ UÁæªÀÄ ¥ÀAZÁAiÀÄvÀ ZÀÄ£ÁªÀuÉ £ÀqÉ¢gÀĪÀÅzÀjAzÀ ²æÃ ²ªÀgÁd vÀAzÉ dmÉÖ¥Àà PÉÆj 34 ªÀµÀð eÁ-ªÀiÁ¢UÀ G-MPÀÌ®vÀ£À ¸Á-UÀtf° FvÀ£ÀÄ  ¥ÉưAUï KeÉAmï DVzÀÄÝ £À£ÀUÉ ªÀiÁªÀÄĸÁ¨ï vÀAzÉ SÁ¹A¸Á¨ï gÀªÀgÀÄ w½¹zÉÝ£ÉAzÀgÉ £ÀªÀÄä Hj£À°ègÀĪÀ dUÀeÉÆåÃw §¸ÀªÉñÀégÀ ªÀÄoÀPÉÌ DPÀ¹äÃPÀªÁV ¨ÉAQ vÀUÀ° ¨ÉAPÉ ºÀwÛPÉÆArzÉ CAvÁ w½¹zÀ ªÉÄÃgÉUÉ £Á£ÀÄ ªÀÄvÀÄÛ gÁªÀÄtÚ vÀAzÉ ºÀ£ÀĪÀÄAvÀ¥Àà PÉÆj 38 ªÀµÀð eÁ-ªÀiÁ¢UÀ G-MPÀÌ®vÀ£À ºÁUÀÆ ²ªÀgÁd vÀAzÉ AiÀÄ®è¥Àà ºÁUÀÆ Hj£À EvÀgÀgÀÄ ¸ÀzÀj ¨ÉAQ ©zÀÝ ªÀÄoÀPÉÌ ºÉÆÃV £ÉÆÃqÀ¯ÁV ¨ÉAQ ºÀwÛ ºÀÄjAiÀÄÄwÛzÀÝ £ÉÆÃr DVß±ÁªÀÄPÀ oÁuÉUÉ ¥ÉÆÃ£ï ªÀÄÄSÁAvÀgÀ w½¹zÀÄÝ EgÀÄvÀÛzÉ. £Á£ÀÄ ºÁUÀÆ EvÀgÉ Hj£À d£ÀgÀÄ ¸ÉÃj ¨ÉAQAiÀÄ£ÀÄß Dj¸ÀÄwÛgÀĪÁUÀ DVß±ÁªÀÄPÀ zÀ¼ÀzÀ ¹§âA¢AiÉÆA¢UÉ ¸ÉÃjPÉÆAqÀÄ ¨ÉAQAiÀÄ£ÀÄß ºÁj¹zÀÄÝ EgÀÄvÀÛzÉ. ¨ÉAQ ºÁj¹zÀ £ÀAvÀgÀ ¸ÀzÀj ªÀÄoÀzÀ°è £ÉÆÃqÀ¯ÁV C°èzÀÝ ¸ÁªÀÄVæUÀ¼À°è 1) JA¥Áè¥ÉÃAiÀÄgÀ J¯ÉPÁÖç¤Pï ¸ÁªÀiÁ£ÀÄ CA Q gÀÆ-25,000/- 2) MAzÀÄ ªÀÄAZÀ UÁ¢ ºÁUÀÆ ªÀZÀ£À ¥ÀĸÀÛPÀ MlÄÖ CA Q ¨É¯É 25,000 3) MAzÀÄ n«, 2 ¥Áå£ï, ¦æqïÓ, ¨sÀd£É ¸ÁªÀiÁ£ÀÄ, ªÀÄoÀzÀ UÀÄgÀÄUÀ¼À ¹AºÁ¸À£À, CA Q gÀÆ-25,000 gÀÆ MlÄÖ gÀÆ-75,000/- gÀÆ UÀ¼ÀµÀÄÖ ¨ÉAQ¬ÄAzÀ £ÀµÀÖªÁVgÀÄvÀÛzÉ. CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ UÀÄ£Éß  £ÀA: 09/2015 PÀ®A.DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                     ¢£ÁAPÀ : 31-05-2015 gÀAzÀÄ gÁwæ 21-00 UÀAmÉUÉ AiÀÄgÀªÀÄgÀ¸ï UÁæªÀÄ ¹ÃªÀiÁAvÀgÀzÀ°ègÀĪÀ ¦gÁå¢ ZÀ£Àß§¸ÀªÀ vÀAzÉ ¸Á§tÚ ªÀ:35 eÁ:PÀÄgÀ§gÀÄ ¸Á:AiÀÄgÀªÀÄgÀ¸ï EªÀgÀ ºÉÆ®zÀ°èzÀÝ UÀÄr¸À°UÉ ªÀÄvÀÄÛ ºÀİè£À §t«UÉ «¥ÀjÃvÀ UÁ½ ªÀÄvÀÄÛ «ÄAZÀÄ §A¢zÀÝjAzÀ ¹r°£À d¼À §rzÀÄ ¨ÉAQ ºÉÆwÛPÉÆAqÀÄ 1) UÀÄr¸À®Ä C.Q. 15000/- 2) 4 EAa£À ¦«¹ ¥ÉÊ¥ÀUÀ¼ÀÄ C.Q. 20000/- 3) MAzÀÄ ªÉÆÃmÁgï ¸Éàçà ¥ÀA¥ïºÀ¼ÉÃzÀÄ C.Q. 1000/- 4) MAzÀÄ ¸Éàçà ºÁåAqï ¥ÀA¥ï C.Q. 1000/- 5) ªÀÄ£ÉAiÀİè EzÀÝ CqÀÄUÉ ¸ÁªÀiÁ£ÀÄUÀ¼ÀÄ C.Q. 3000/- 6) §mÉÖUÀ¼ÀÄ C.Q. 2000/- 7) 2 UÉÆ§âgÀ aî C.Q. 2000/- 8) 3 mÁæöåPÀÖgï ºÀİè£À §t« C.Q. 10000/- 9) 4 §AqÀ¯ï §mÉÖAiÀÄ ªÀÄqÀZÀĪÀ ¥ÉÊ¥ï C.Q. 4000/- »ÃUÉ MlÄÖ 58000/- gÀÆ. ¨É¯É¨Á¼ÀĪÀ ªÀ¸ÀÄÛUÀ¼ÀÄ ¸ÀÄlÄÖ £ÀµÀÖªÁVzÀÄÝ EgÀÄvÀÛzÉ JAzÀÄ ªÀÄÄAvÁV ¤ÃrzÀ ºÉýPÉ ªÀgÀ¢AiÀÄ DzsÁgÀzÀ ªÉÄð¤AzÀ UÀ§ÆâgÀÄ oÁuÁ DPÀ¹äPÀ ¨ÉAQ C¥ÀWÁvÀ ¸ÀASÉå 06/2015 PÀ®A: DPÀ¹äPÀ ¨ÉAQ C¥ÀWÁvÀzÀrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÉ
EvÀgÉ L.¦.¹. ¥ÀæPÀgÀtzÀ ªÀiÁ»w:-
              ಆರೋಪಿತgÁzÀ 1)±ÉÃRgÀAiÀÄå ¸Áé«Ä vÀAzÉ gÁZÀAiÀÄå¸Áé«Ä ªÀAiÀiÁ: 32 ªÀµÀð2) CA§AiÀÄå¸Áé«Ä vÀAzÉ §¸ÀªÀ°AUÀAiÀÄå¸Áé«Ä 45 ªÀµÀð 3) vÁvÀ¥Àà¸Áé«Ä vÀAzÉ CA§AiÀÄå¸Áé«Ä ªÀAiÀiÁ: 23 ªÀµÀð 4) «dAiÀiï vÀAzÉ ¸ÀÄeÁvÀAiÀÄå ¸Áé«Ä ªÀAiÀiÁ: 21 ªÀµÀð ¸Á: PÀgÀqÀ̯ï EªÀgÀÄUÀ¼À ಮತ್ತು ಪಿರ್ಯಾಧಿದಾರಳ ಮನೆಗಳು ಅಕ್ಕಪಕ್ಕದಲ್ಲಿ ಇದ್ದು ಆರೋಪಿತರು ತಮ್ಮ ಮನೆಗೆ ಪಿರ್ಯಾಧಿ ಮನೆಯ ಹತ್ತಿರದಿಂದ ಕರಂಟ್ ವೈರ್ ಎಳೆದು ಕೊಂಡಿದ್ದು ಅದು ಹಳೆಯದಗಾಗಿದ್ದರಿಂದ ಪಿರ್ಯಾಧಿದಾರರು ವೈರ್ ಚೇಂಜ್ ಮಾಡಿರಿ ಅಂತಾ ಹೇಳಿದರೂ ಬದಲಿ ಮಾಡಿರಲಿಲ್ಲ. ದಿನಾಂಕ: 03-06-2015 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಸದರಿ ವೈರ್ ಹರಿದು ಬಿದ್ದರಿಂದ ಆ ವೈರ್ ಪಿರ್ಯಾಧಿದಾರಳಿಗೆ ತಗಲಿದ್ದರಿಂದ ಆರೋಪಿತರಿಗೆ ನಿಮಗೆ ಎಷ್ಟು ಸಾರಿ ಹೇಳಿದರೂ ವೈರ್ ಚೆಂಜ್ ಮಾಡಲಿಲ್ಲ. ಜೀವ ಹೊದರೇನು ಮಾಡಬೇಕು ಅಂತಾ  ಕೇಳಿದ್ದಕ್ಕೆ ನಮೂದಿತ ಆರೋಪಿತರು ಅವಾಚ್ಯವಾಗಿ ಬೈದು ಆರೋಪಿ ನಂ 01 ನೇದ್ದವನು ಪಿರ್ಯಾಧಿದಾರಳ ಕೂದಲು ಮತ್ತು ಸೆರಗು ಹಿಡಿದು ಜಗ್ಗಾಡಿ ಮಾನಭಂಗಮಾಡಲು ಪ್ರಯತ್ನಿಸಿ ಆರೋಪಿ ನಂ 2 ಇವನು ಕಾಲಿನಿಂದ ಒದ್ದು ಆರೋಪಿ ನಂ 3 ಮತ್ತು 4 ಇವರು ಕೈಯಿಂದ ಹೊಡೆದು, ಎಲ್ಲಾರೂ ಸೇರಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀ£Éß £ÀA: 135/15 PÀ®A.504, 323, 354, 506 ¸À»vÀ 34  L.¦.¹   CrAiÀİ蠠  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
               ಶಿವರಾಜ ತಂದೆ ಬಸ್ಸಪ್ಪ ಚೆಲುವಾದಿ ಜಾನೆಕಲ್ ಇವರ  ಹೊಲದಲ್ಲಿ ಈಗ್ಗೆ 2 ದಿವಸಗಳ ಹಿಂದೆ ವಿದ್ಯುತ್ ಕಂಬದ ಒಂದು ವೈರ್ ಹರಿದು ನೆಲಕ್ಕೆ ಬಿದ್ದಿದ್ದು ಮತ್ತು ಇನ್ನೆರಡು ವೈರಗಳು ಕೆಳಮಟ್ಟದಲ್ಲಿ ಜೋತು ಬಿದ್ದಿದ್ದು  ಕಾರಣ  ಸಂಭಂಧಿಸಿದ ಲೈನ್ ಮನ್ ಮತ್ತು ಸೆಕ್ಷನ್ ಆಫೀಸರ್ ಇವರುಗಳು ಸ್ಥಳಕ್ಕೆ  ಬಂದು ಪರಿಶೀಲನೆ ಮಾಡದೇ ನಿರ್ಲಕ್ಷತನದಿಂದ  ಹರಿದ  ವೈರನ್ನು ಸರಿಪಡಿಸದೇ ಹಾಗೂ ಜೋತು ಬಿದ್ದ 2 ವೈರಗಳನ್ನು ಮೇಲಕ್ಕೆ ಕಟ್ಟದೇ ಹಾಗೆಯೇ ಬಿಟ್ಟಿದ್ದು ಆ ಹೊಲದಲ್ಲಿ ದಿನಾಂಕ 01/06/15 ರಂದು ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಮೇಯಲು ಹೋದಂತಹ ಒಟ್ಟು  2 ಹೋರಿ, 3 ಆಕಳು ಹಾಗೂ 2  ಎಮ್ಮೆ ಇವೆಲ್ಲವುಗಳ ಅಂದಾಜು ಕಿಮ್ಮತ್ತು  1,95,000/- ರೂ ಬೇಲೆ ಬಾಳುವವಗಳು ಹೊಲದಲ್ಲಿ ಹರಿದು ಬಿದ್ದ ವೈರಗಳನ್ನು ತುಳಿದು ಮೃತಪಟ್ಟಿದ್ದು ಇರುತ್ತದೆ. ಕಾರಣ ಜಾನೆಕಲ್ ಸೀಮಾ ಏರಿಯಾಕ್ಕೆ ಸಂಭಂಧಿಸಿದ ಲೈನ್ ಮನ್ ಮತ್ತು ಸೆಕ್ಷನ್ ಆಫೀಸರ್ ಇವರುಗಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 159/15 ಕಲಂ 429  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.06.2015 gÀAzÀÄ  19 ¥ÀææPÀgÀtUÀ¼À£ÀÄß ¥ÀvÉÛ ªÀiÁr  4200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                             

                                                                

                                                                    

2 Jun 2015

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
                                                                                               zÉÆA© ¥ÀæPÀgÀtzÀ ªÀiÁ»w:-
ಫಿರ್ಯಾದಿ ²æÃ §¸ÀªÀgÁd vÀAzÉ UÀÄgÀİAUÀ¥Àà CAd¼À, eÁw:°AUÁAiÀÄvÀ , ªÀAiÀÄ-29ªÀµÀð,G: ¨É¼ÀUÁ«AiÀİè SÁ¸ÀV PÀA¥À¤AiÀİè GzÉÆåÃUÀ,     ¸Á:»ÃgÁ FvÀನು ದಿ 31-5-2015ರಂದು ಮದ್ಯಾಹ್ನ 3-35ಗಂಟೆ ಸುಮಾರು ಹೀರಾ ಗ್ರಾಮ ದಲ್ಲಿ FvÀನು ಹೊಟೆಲ್ ನರಸಪ್ಪನ ಮನೆಯ ಮುಂದೆ ಬರುತ್ತಿರುವಾಗ 1] ²æÃzsÀgÀUËqÀ vÀAzÉ ºÀ£ÀĪÀÄAvÁæAiÀÄUËqÀ   2] §¸À£ÀUËqÀ vÀAzÉ ºÀ£ÀĪÀÄAvÁæAiÀÄUËqÀ,     3] zÉêÉUËqÀ vÀAzÉ ºÀ£ÀĪÀÄAvÁæAiÀÄUËqÀ  4] ªÉAPÀmÉñÀ vÀAzÉ §¸ÀìAiÀÄå   5] ºÀ£ÀĪÀÄAvÁæAiÀÄUËqÀ vÀAzÉ §¸ÀìAiÀÄå   6] ºÀ£ÀĪÀÄAiÀÄå £ÁUÀtzÀ   7] £ÁUÀgÁd vÀAzÉ ªÉAPÀmÉñÀ J®ègÀÆ ¸Á:»ÃgÁ EªÀgÀÄUÀ¼ÉîègÀÆ ಅಕ್ರಮಕೂಟ ರಚಿಸಿ ಕೊಂಡು ಬಂದು ತಡೆದು ನಿಲ್ಲಿಸಿ ಲೇ ಲಂಗಾ ಸೂಳೇಮಗನೆ ನಿಮಗೆ ಎಷ್ಟು ಭಾರಿ ಹೇಳಬೇಕಲೆ ಪ್ರಚಾರ ಮಾಡಬೇಡ ಅಂತಾ ಅವಾಚ್ಯವಾಗಿ ಬೈದು ಅವರಲ್ಲಿ ಶ್ರೀಧರಗೌಡನು ಅವಾಚ್ಯವಾಗಿ ಬೈದು ಕೈಯಿಂದ ಬಲಕಿಬಿಗೆ ಹೊಡೆದಿದ್ದು ಬಸನಗೌಡನು ಅಂಗಿ ಹಿಡಿದು ಕೆಳಗೆ ಕೆಡವಿದ್ದು ನಾಗರಾಜನು ಬೆನ್ನಿಗೆ ಒದ್ದಿದ್ದು ಉಳಿದವರು ಕಾಲಿನಿಂದ ಒದ್ದು ಕೈಗಳಿಂದ ಹೊಡೆದಿರುವುದಾಗಿ  ಕೊಟ್ಟಿರುವ ಲಿಖಿತ ದೂರಿನ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ, UÀÄ£Éß £ÀA: 85/2015, PÀ®A: 143, 147, 341. 323, 504.¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ,
UÁAiÀÄzÀ ¥ÀæPÀgÀtzÀ ªÀiÁ»w:-
         ದಿನಾಂಕ 30.05.2015 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಪೋತ್ಗಲ್ ಗ್ರಾಮದ ಶಿವಪ್ಪನ ಮನೆಯ ಮುಂದಿನ ಲೈಟ್ ಬೆಳಕಿನಲ್ಲಿ ಮಲ್ಲಪ್ಪ ತಂದೆ ನರಸಪ್ಪ 55 ವರ್ಷ ಜಾ:ಮಾದಿಗ ಸಾ:ಲೇಬರ್ ಕಾಲೋನಿ ಶಕ್ತಿನಗರ FvÀ£ÀÄ ತನ್ನ ಮಗಳ ಮದುವೆಯಾದ ವಿಷಯದಲ್ಲಿ ಮಾತನ್ನಾಡುವ ವಿಷಯದಲ್ಲಿ ಬೋಳಬಂಡಿ ತಂದೆ ಕರೆಪ್ಪ, 50 ವರ್ಷ, ಜಾತಿ: ಮಾದಿಗ, ಉ:ಜಮೇದಾರ ಗ್ನಿಶಾಮಕ ಠಾಣೆ ಮಾನವಿ ಸಾ: ಪೋತಗಲ್  ತಾ||ಜಿ|| ರಾಯಚೂರು FvÀ£ÀÄ  ಒಮ್ಮೆಲೆ ಸಿಟ್ಟಿನಿಂದ ಸರಕಾರಿ ನೌಕರಿ ಇದ್ದವರು ಚನ್ನಾಗಿ ಮದುವೆ ಮಾಡಿಕೊಳ್ಳುತ್ತಿರಿ ಅಂತ ಅಂದಿದ್ದಕ್ಕೆ ತನ್ನ ತಲೆಗೆ ಬಡಿಗೆಯಿಂದ ಹೊಡೆದಿದ್ದು ಇದರಿಂದಾಗಿ ತನ್ನ ತಲೆಯಲ್ಲಿ ರಕ್ತಗಾಯವಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಈ ಬಗ್ಗೆ ಸೂಕ್ಕ ಕ್ರಮ ಜರುಗಿಸಬೆಕೆಂದು ಫೀರ್ಯಾದಿದಾರರು ನೀಡಿದ ಹೇಳೀಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 139/2015  PÀ®A 324,  L¦¹ CrAiÀÄ°è ¥ÀæPÀgÀt zÁR°¹PÉÆAqÀÄ ತನಿಖೆ ಕೈಗೊಂrgÀÄvÁÛgÉ.



ZÀÄ£ÁªÀuÉ ¤Ãw¸ÀA»vÉAiÀÄ ¥ÀæPÀgÀtUÀ¼À ªÀiÁ»w:-
                 ದಿನಾಂಕ 01-06-2015 ರಂದು ಫೀರ್ಯಾದಿ ಪಂಪಾಪತೆಪ್ಪ ತಂದೆ ಬೋಳರೆಡ್ಡೆಪ್ಪ, ವಯಾ:52 ವರ್ಷ, ಗ್ರಾಮಪಂಚಾಯತ ಸೆಕ್ಟರ್ ಆಫೀಸರ್, ಬಾದರ್ಲಿ ಮತ್ತು ದಡೇಸೂಗೂರು, ಸಾ:ಸಿಂಧನೂರು gÀªÀರು ಚುನಾವಣೆಯ ಕರ್ತವ್ಯದ ನಿಮಿತ್ಯ ತಮ್ಮ ವ್ಯಾಪ್ತಿಯಲ್ಲಿ ಹಳ್ಳಿಗಳಿಗೆ ತಮಗೆ ಒದಗಿಸಿದ ಇಂಡಿಕಾ ಕಾರ್ ನಂ. ಕೆಎ-36-ಎಂ-3022 ನೇದ್ದರಲ್ಲಿ ತಮ್ಮ ಸಿಬ್ಬಂದಿರ ಸಂಗಡ ಭೇಟಿ ನೀಡುತ್ತಾ ರಾತ್ರಿ 9.30 ಗಂಟೆಯ ಸುಮಾರಿಗೆ ಉಪ್ಪಳ ಗ್ರಾಮದಲ್ಲಿ, ಮಹಿಬೂಬ ಸಾಬನ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯ ಹೋದಾಗ 7 - 8 ಜನ ಅಪರಿಚಿತರು ಗುಂಪಾಗಿ ನಿಂತಿದ್ದು ಕಾರನ್ನು ನೋಡಿ ಸೀರೆಗಳಿದ್ದ ಚೀಲವನ್ನು ಒಗೆದು ಓಡಿಹೋಗಿದ್ದು ಚೀಲದಲ್ಲಿ 1,200/- ರೂ. ಕಿಮ್ಮತ್ತಿನ  9 ವಿವಿಧ ಬಣ್ಣದ ಸೀರೆಗಳು ಇದ್ದು ಸದರಿ ಸೀರೆಗಳನ್ನು ಅಪರಿಚಿತರು ಜನರಿಗೆ ಹಂಚಲು ನಿಂತಿದ್ದು ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಅಲ್ಲದೇ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 149/2015 ಕಲಂ 171 (ಹೆಚ್), 188 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ 29.05.2015 ರಂದು 2200 ಗಂಟೆಯ ಸುಮಾರಿಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ ಜಿ. ಗೋಪಾಲ ರೆಡ್ಡಿ ತಂದೆ ಜಿ. ಅಂಜನೇಯ, 46 ವರ್ಷ, ಮುನ್ನೂರು ಕಾಪು, ಉ: ವ್ಯಾಪಾರ ಸಾ: ಮಡ್ಡಿಪೇಟೆ ರಾಯಚೂರು FvÀ£ÀÄ  ತನ್ನ ಮೋಟಾರ ಸೈಕಲ್ ನಂ.ಕೆ.ಎ.36 ಎಸ್.3897 ನೇದ್ದನ್ನು ಯರಮರಸ್ ಕ್ಯಾಂಪ್ ದಿಂದ ರಾಯಚೂರಿಗೆ ಬರುವಾಗ್ಗೆ ಹೊಸ ಕಾಟನ್ ಮಾರ್ಕೇಟ್ ಮುಂದಿನ ರಸ್ತೆಯಲ್ಲಿ ಮೋಟಾರ್ ಸೈಕಲ್ ಸ್ಪೀಡಾಗಿ ನಡೆಸಿಕೊಂಡು ಬರುತ್ತಿದ್ದು ಆಗ್ಗೆ ಹಂದಿ ಅಡ್ಡ ಬಂದಿದ್ದರಿಂದ ಮೋಟಾರ್ ಸೈಕಲ್ ಕಂಟ್ರೋಲ್ ತಪ್ಪಿ ಸ್ಕೀಡಾಗಿ ಬಿದ್ದು  ತಲೆಯ ಎಡಭಾಗದಲ್ಲಿ ತೀವ್ರ ಒಳಪೆಟ್ಟಾಗಿ ಗಾಯಗೊಂಡಿದ್ದು ಇರುತ್ತದೆ.CAvÁ  ಲಕ್ಷ್ಮೀರೆಡ್ಡಿ ತಂದೆ ರಂಗಾರೆಡ್ಡಿ, 49 ವರ್ಷ, ಮುನ್ನೂರು ಕಾಪು, ಒಕ್ಕಲುತನ ಸಾ: ಮನೆ ನಂ. 10-7-57 ಮಕ್ತಾಲಪೇಟೆ ರಾಯಚೂರು   gÀªÀgÀÄ PÉÆlÖ zÀÆj£À ªÉÄðAzÀ    gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 137/2015PÀ®A. 279, 338 L.¦.¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   

              ದಿನಾಂಕ 01.06.2015 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಲಿಂಗಸ್ಗೂರು- ರಾಯಚೂರು ಮುಖ್ಯ ರಸ್ತೆಯ ಚಿಕ್ಕ ಹೆಸರೂರು ಗ್ರಾಮ ದಾಟಿದ ನಂತರ mÁmÁ ªÀiÁåfÃPï £ÀA PÉ.J 36 J£ï 1883 £ÉÃzÀÝgÀ ZÁ®PÀ wªÀÄä£ÀUËqÀ ¸Á: ºÀÆ£ÀÄgÀÄ FvÀ£ÀÄ ತನ್ನ ಟಾಟಾ ಮ್ಯಾಜೀಕ್ ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗಿದ್ದರಿಂದ ವಾಹನದ ಬಲಗಡೆಯ ಮುಂದಿನ ಟೈರ್ ಪಂಚರ್ ಆಗಿದ್ದರಿಂದ ಗಾಡಿಯಲ್ಲಿದ್ದ ಲಕ್ಷ್ಮಮ್ಮ ಈಕೆಗೆ ಬಲಗೈ ಬೆರಳಿನ ಹತ್ತಿರ ಸಾದಾ ಸ್ವರೂಪದ ರಕ್ತಗಾಯಗಳಾಗಿದ್ದು, ಬಸಮ್ಮಳಿಗೆ ಸೊಂಟಕ್ಕೆ ಒಳಪೆಟ್ಟಾಗಿರುತ್ತದೆ, ಶಾಂತಮ್ಮ ಈಕೆಗೆ ಮೈ, ಕೈಗೆ ಗಾಯಗಳಾಗಿದ್ದು, ಮತ್ತು ಆರೋಪಿ ಚಾಲಕನಾದ ತಿಮ್ಮನಗೌಡನಿಗೆ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ವಗೈರೆ ಇದ್ದ ಫಿರ್ಯಾದಿ ಮೇರೆಗೆ. ºÀnÖ ¥Éưøï oÁuÉ. UÀÄ£Éß £ÀA: 73/2015 PÀ®A : 279.337. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

          ¦üAiÀiÁð¢ wªÀÄätÚ vÀAzÉ zÀÄgÀUÀ¥Àà PÁªÀ°AiÀÄgï ªÀAiÀiÁ: 32 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: PÁªÀ¯ÉÃgïzÉÆrØ AiÀÄgÀdAw FvÀ£À  vÀªÀÄä£ÁzÀ ªÀÄÈvÀ §¸ÀªÀgÁd FvÀ£ÀÄ UÁæªÀÄ ¥ÀAZÁAiÀÄw J¯ÉPÀë£ÀUÉ ªÉÇÃmï ºÁQ ªÁ¥Á¸ï HjUÉ vÀ£Àß ªÉÆÃmÁgï ¸ÉÊPÀ¯ï £ÀA PÉ.J 36 FF 7850 £ÉÃzÀÝgÀ »AzÉ UÁAiÀiÁ¼ÀÄ wªÀÄätÚ vÀAzÉ gÀAUÀ¥Àà FvÀ£À£ÀÄß PÀÆr¹PÉÆAqÀÄ ºÉÆÃUÀÄwÛzÁÝUÀ ¨É½UÉÎ 10.30 UÀAmÉUÉ AiÀÄgÀdAw ¥ÉÊzÉÆrØ gÀ¸ÉÛAiÀÄ eÁ£ÀUÉÆAqÀ ºÀ¼ÀîzÀ ºÀwÛgÀ ¥Éưøï fÃ¥ï £ÀA PÉ.J 36 f 144 £ÉÃzÀÝgÀ ZÁ®PÀ£ÀÄ vÀ£Àß fÃ¥À£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ rQÌ PÉÆnÖzÀÝjAzÀ §¸ÀªÀgÁd£À vÀ¯ÉUÉ, ºÀuÉUÉ, ªÀÄÄRPÉÌ wêÀæ gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, DvÀ£À »AzÉ PÀĽwÛzÀÝ wªÀÄätÚ¤UÉ §®UÁ®Ä ªÀÄÄj¢zÀÄÝ EgÀÄvÀÛzÉ CAvÁ UÀtQÃPÀÈvÀ ¦üAiÀiÁð¢ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA:74/2015 PÀ®A : 279, 338, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 01.06.2015 ರಂದು ಸಾಯಂಕಾಲ 18.30 ಗಂಟೆಗೆ ಸಿ ಪಿ ಐ ರವರು ಪೋತ್ಗಲ್ ಗ್ರಾಮದಲ್ಲಿ ಆಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನರಸನಗೌಡ ತಂದೆ ಯಲ್ಲನಗೌಡ ಸಾ:ಪೋತ್ಗಲ ಗ್ರಾಮ FvÀ£À ವಿರುದ್ದ ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ ಆತನ ವಶದಿಂದ1 )ಒ.ಸಿ 48 ಪೌಚ್ ಅ ಕಿ 2443/-     (2)  ಎಂ ಸಿ 180 ಎಂ ಎಲ್  ರಮ್ ಬಾಟಲಿಗಳು 37 ಅ ಕಿ 700/-   3) 90 ಎಂ  ಎಲ್  ಎಮ್ ಸಿ ರಮ್ ಅ ಕಿ 1295/-    4) ನಾಕೌಟ್ ಟಿನ್ ಬೀರ್ 330 ಎಂ ಎಲ್ ಅ ಕಿ 900/- ಹೀಗೆ ಒಟ್ಟು 5338/-ರೂ ಮೌಲ್ಯದ ಆಕ್ರಮ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಕುರಿತು ನೀಡಿದ ಜ್ಞಾಪನ ಪತ್ರದ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 140/2015 PÀ®A 32, 34 PÀ£ÁðlPÀ C§PÁj PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

Bಶ್ರೀಮತಿ ನಸ್ರೀನ್ ಬೇಗಂ ಗಂಡ ಪಾಶಾ  ,25 ವರ್ಷ, ಮುಸ್ಲಿಂ,   ಉಃಮನೆಕೆಲಸ,ಸಾಃ ಮನೆ ನಂ.  2-3-16  ಅಂದ್ರೂನ್  ಕಿಲ್ಲಾ  gÁAiÀÄZÀÆgÀÄ FPÉAiÀÄ ಗಂಡ ಪಾಶಾ ಈತನು ತನಗೆ ಕಿರಿ ಕಿರಿ ಮಾಡಿ ತೊಂದರೆ ಕೊಟ್ಟು ಹೊಡೆ ಬಡೆ ಮಾಡಿದ ಕಾರಣ ತಾನು 2 ವರ್ಷಗಳಿಂದ ತಮ್ಮ ತಂದೆಯ ಮನೆಯಲ್ಲಿ ವಾಸವಾಗಿದ್ದು ತನ್ನ ಗಂಡ ತನಗೆ ಮತ್ತು ತನ್ನ ಮಕ್ಕಳಿಗೆ ಯಾವುದೇ ತರಹದ ಉಪಜೀವನ ಒದಗಿಸದೇ ಇದ್ದ ಕಾರಣ  ತಾನು  ಕುಟುಂಬ ನ್ಯಾಯಾಲಯದಲ್ಲಿ ಉಪಜೀವನ ಕೋರಿ ತನ್ನ ಗಂಡನ ವಿರುದ್ದ  ಕೇಸ್ ಮಾಡಿಸಿದ್ದು ಅದೇ ಕಾರಣಕ್ಕಾಗಿ ತನ್ನ ಗಂಡ ದಿನಾಂಕ 01-06-15 ರಂದು ಬೆಳಿಗ್ಗೆ 10.20 ಗಂಟೆಯ ಸುಮಾರಿಗೆ ತಮ್ಮ ತಂದೆಯ ಮನೆಗೆ ಬಂದು ತನಗೆ ಮತ್ತು ತನ್ನ ತಂದೆಗೆ ಅವಾಚ್ಯ ಶಬ್ದಗಳಿಂದು ಬೈದು ಕೈಯಿಂದ ಹೊಡೆದು ಕೋರ್ಟನಲ್ಲಿರುವ ಕೇಸನ್ನು ವಾಪಸ್ಸು ತೆಗೆದುಕೊಂಡರೆ ಮಾತ್ರ ನಿನ್ನನ್ನು ಜೀವಂತವಾಗಿ ಬಿಡುವೆನು ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಮುಗಿಸಿಬಿಡುತ್ತೇನೆ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾದು ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಅಪರಾಧ ನಂ 111/2015 ಕಲಂ 498(ಎ),504,323,506 ಐ.ಪಿ.ಸಿ. ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-


                 ಫಿರ್ಯಾದಿ ²æÃ dAiÀÄ¥ÀæPÁ±ÀJA. vÀAzÉ ªÀÄt±ÉnÖ, 32ªÀµÀð, eÁ:vÉ®ÄUÀıÉnÖ, G:C¹¸ÉÖAmï EAf¤AiÀÄgï Pɦ¹ PÀA¥À¤AiÀÄ°è ¸Á:¨ÉAUÀ¼ÀÆgÀÄ G¯Áè¼ÀÄ. ºÁ:ªÀ:ªÀÄ£É £ÀA§gÀ mÉÊ¥ï-5-354 Pɦ¹ PÁ¯ÉÆÃ¤ ±ÀQÛ£ÀUÀgÀ. FvÀ£ÀÄ ದಿನಾಂಕ:27.05.2015 ರಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ತಮ್ಮ ಕುಟುಂಬ ಸಮೇತ ತನ್ನ ಮನೆ ನಂಬರ ಟೈಪ್-5-354 ಕೆಪಿಸಿ ಕಾಲೋನಿ ಮನೆ ಭೀಗ ಹಾಕಿಕೊಂಡು ಸಂಬಂದಿಕ ಮದುವೆಗೆಂದು ತಮಿಳುನಾಡಿನ ಸೇಲಂಗೆ ಹೋಗಿದ್ದಾಗ ಯಾರೋ ಕಳ್ಳರು ದಿನಾಂಕ:27.05.2015 ರಂದು ಬೆಳಗ್ಗೆ 10.30 ಗಂಟೆಯಿಂದ ದಿನಾಂಕ:01.06.2015 ರಂದು ಬೆಳಗಿನ 11.30 ಗಂಟೆಯ ನಡುವಿನ ಅವದಿಯಲ್ಲಿ ಫಿರ್ಯಾದಿಯ ಮನೆಯ ಹಿಂದಿನ ಕಿಟಿಕಿ ರಾಡ್ ಮುರಿದು, ಮನೆಯೋಳಗೆ ಪ್ರವೇಶಿಸಿ ಮನೆಯ ಬೆಡ್ ರೂಮ್ ನಲ್ಲಿ ಟ್ರಂಕ್ ನಲ್ಲಿ ಇಟ್ಟಿದ್ದ ಸುಮಾರು 59 ಗ್ರಾಂ ಬಂಗಾರ ಸಾಮಾನುಗಳು, 40 ಗ್ರಾಂ ಬೆಳ್ಳಿಸಾಮಾನು ಹಾಗೂ ಇತರೆ ಸಾಮಾನುಗಳು ಮತ್ತು ನಗದು ಹಣ 30,000/- ರೂ ಒಟ್ಟು ರೂ 1,91,500/- ರೂ ಬೆಳೆ ಬಾಳುವ ಬಂಗಾರ ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ±ÀQÛ£ÀUÀgÀ ¥Éư¸À oÁuÉ.         UÀÄ£Éß  £ÀA: 64/2015 PÀ®A: 457,454, 380  L¦¹   CrAiÀİè ಪ್ರಕರಣ ದಾಖಲಿಸಿಕೊಂqÀÄ vÀ¤SÉ PÉÊPÉÆArgÀÄvÁÛgÉ.



1 Jun 2015

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
               ಫಿರ್ಯಾಧಿ ಶ್ರೀಮತಿ   UÉÆÃ¦¤Ãr VÃvÁªÁt UÀA UÉÆÃ¦¤r ®QëãÁgÁt ªÀ 33eÁw PÀªÀÄä G ªÀÄ£ÉPÉ®¸À ¸Á UÁA¢ü£ÀUÀgÀ vÁ ¹AzsÀ£ÀÆgÀ  FPÉUÉ ಮದುವೆಯಾಗಿ 20 ವರ್ಷವಾಗಿದ್ದು ,ಆರೋಪಿ ನಂ 01 UÉÆÃ¦¤Ãr ®Që£ÁgÁt ಈತನು ಫಿರ್ಯಾಧಿದಾರಳ ಗಂಡನಿದ್ದು  ಇವರಿಗ್ಗೆ ಇಬ್ಬರು ಮಕ್ಕಳಿದ್ದು ಆರೋಪಿತನು ಬೇರೆ ಹೆಣ್ಣುಮಗಳೊಂದಿಗೆ  ಅನೈತಿಕ ಸಂಭಂಧ  ಇಟ್ಟುಕೊಂಡು ತನ್ನ ಹೆಂಡತಿಗೆ  ಡೈವರ್ಸಕೊಡುಬೇಕೆಂದು  ದಿನಾಂಕ 30-10-14 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ ಆರೋಪಿತನು ಗಾಂಧಿನಗರ ಗ್ರಾಮದ ತನ್ನ  ಮನೆಯಲ್ಲಿ CªÁZÀåªÁV ¨ÉÊzÀÄ  ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದು ಅಲ್ಲದೆ  ಮನೆಯಲ್ಲಿನ ಬಂಗಾರ ಒತ್ತಿ ಇಡುತ್ತೆನೆ ಅಂತಾ ಹೇಳಿ ತೆಗೆದುಕೊಡು ಹೋಗಿದ್ದು    ಆರೋಪಿ ನಂ 2 ಮತ್ತು 3  ನೇದ್ದವರ ಮಾತು ಕೇಳಿ ಸಹ ಕೈಯಿಂದ ಹೊಡೆ ಬಡೆಮಾಡಿದ್ದು  ಇನ್ನುಳಿದ ಆರೋಪಿತರು ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ªÉÄðAzÀ     vÀÄgÀÄ«ºÁ¼À oÁuÉ UÀÄ£Éß £ÀA:  71/2015 PÀ®A 498 () 504.323. .506. ¸À»vÀ 34.ಪಿ.ಸಿ CrAiÀÄ°è  ಗುನ್ನೆ ದಾಖಲಿಸಿ ತನಿಖೆಕೈಕೊಂಡಿದ್ದು ಇರುತ್ತದೆ 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ: 31-05-2015 ರಂದು ಪಿರ್ಯಾದಿ ºÀ£ÀĪÀÄAvÀ vÀAzÉ §¸Àì¥Àà gÁªÀĸÁé«Ä PÀrè 30 ªÀµÀð, £ÁAiÀÄPÀ fÃ¥ÀÄ ZÁ®PÀ ¸Á: PÀ¸À¨Á°AUÀ¸ÀÆUÀÄgÀÄ ಹಾಗೂ ಮೃತರಾದ ವೀರೇಶ, ನಾಗರಾಜ ಮೂವರು ಮೋಟಾರು ಸೈಕಲ್ ಹೊಸದು ನಂಬರ್ ಇಲ್ಲದ್ದು ಚೇಸ್ಸಿ ನಂ MBLHA10BFFHA54008 ನೇದ್ದನ್ನು ತೇಗೆದುಕೊಂಡು ಬೆಂಗಳೂರು-ಲಿಂಗಸೂಗುರು ಬೈಪಾಸ್ ರಸ್ತೆಯ ಮುಖಾಂತರ ಕಸಬಾ ಲಿಂಗಸೂಗುರುದಿಂದ ಲಿಂಗಸೂಗುರು ಕಡೆಗೆ ಬರುತ್ತಿರುವಾಗ ಹುಸೇನ್ ಜೀ ಕೋರೆಕಾರ ಇವರ ಹೋಲದ ಹತ್ತಿರ ಎದರುಗಡೆಯಿಂದ ಬಂದ ಕ್ರಷರ್ ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನೇಡಿಸಿಕೊಂಡು ಬಂದು ಪಿರ್ಯಾದಿದಾರು ಹೋರಟಿದ್ದು ಮೋಟಾರು ಸೈಕಲ್ ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದಿರಿಂದ ಮೋಟಾರು ಸೈಕಲ್ ಸಮೇತ ಮೂರು ಜನರು ಕೆಳಗಡೆ ಬಿದ್ದು ಪಿರ್ಯಾದಿದಾರನಿಗೆ ಎಡಗಡೆ ಪಕ್ಕಡಿಗೆ ಒಳಪೆಟ್ಟಾಗಿ, ನಡುವುನ ಹತ್ತಿರ ರಕ್ಕಗಾಯವಾಗಿದ್ದು, ನಾಗರಾಜನಿಗೆ ಬಲಗಾಲು ತೊಡೆ ಹತ್ತಿರ, ಬಲಗೈ ಮೊಣಕೈ ಹತ್ತಿರ ಹಾಗೂ ಎಡಗೈ ಬೇರೆಳುಗಳುಮುರಿದಿದ್ದು ಬಾಯಿ ಮತ್ತು ಮೂಗಿನ್ನಲಿ ರಕ್ತ ಬಂದೂ, ವೀರೇಶ ಇತನಿಗೆ ತಲೆಯ ಮುಂದಿನ ಭಾಗ ಹಣೆಯ ಹತ್ತಿರ ಮುಖ ಜಜ್ಜಿದಂತಾಗಿ ಮಾಂಸಖಂಡ ಹೊರ ಬಂದು,  ಎಡಗಾಲು ಮೊಣಕಾಲ ಹತ್ತಿರ,  ಎಡಗೈ ಭುಜದ ಹತ್ತಿರ  ಮುರಿದಿದ್ದು,  1]«ÃgÉñÀ vÀAzÉ ¸ÀÆUÀ¥Àà §rUÉÃgÀ 29 ªÀµÀð 2]£ÁUÀgÁd vÀAzÉ ±ÀgÀt¥Àà gÁªÀĸÁé«Ä 24 ªÀµÀð E§âgÀÆ ¸Á: PÀ¸À¨Á °AUÀ¸ÀÆUÀÄgÀÄಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟುದ್ದು ಇರುತ್ತದೆ. ಕಾರಣ ಕ್ರಷರ್ ನಂ ಕೆ.ಎ.36 ಎನ್.4234 ನೆದ್ದರ ಚಾಲಕ ತನ್ನ ಕ್ರಷರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನೇಡಿಸಿ ಟಕ್ಕರ ಕೊಟ್ಟಿದ್ದಿರಿಂದ ಸದರಿ ಘಟನೆ ಜರುಗಿದ್ದು, ಕ್ರಷರ್ ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ  ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 133/15 PÀ®A. 279, 338, 304(J) L.¦.¹ ªÀÄvÀÄÛ 187 LJA«í PÁAiÉÄÝ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

iದಿನಾಂಕ: 31-05-2015 ರಂದು rAtfri ರಾತ್ರಿ 9-15 ಗಂಟೆಗೆ ಪಿರ್ಯಾದಿ ªÀİèPÁdÄð£ÀUËqÀ vÀAzÉ vÀªÀÄä£ÀUËqÀ ªÀ:35 eÁ:°AUÁAiÀÄvÀ G:MPÀÌ®ÄvÀ£À ¸Á:¸ÀÄAPÉñÀégÀºÁ¼À EªÀgÀÄ ಸುಂಕೇಶ್ವರಹಾಳ ಗ್ರಾಮದ ತಮ್ಮ ಮನೆಯ ಹತ್ತಿರ ಇದ್ದಾಗ ಯಾರೋ ಜನರು ರಾಯಚೂರು-ದೇವದುರ್ಗ ರೋಡಿನಲ್ಲಿ ಸುಂಕೇಶ್ವರಹಾಳ ದಾಟಿದ ನಂತರ ಬಸವಣ್ಣ ಹೊಲದ ಹತ್ತಿರ ಯಾವುದೋ ಒಬ್ಬ ಅಪರಿಚಿತ ವ್ಯಕ್ತಿಗೆ ಯಾವದೋ ವಾಹನ ಟಕ್ಕರ್ ಕೊಟ್ಟಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ಮಾಹಿತಿ ತಿಳಿದುಬಂದಿದ್ದರಿಂದ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ಸದರಿ ಸ್ಥಳದಲ್ಲಿ ಅಂದಾಜು 55 ರಿಂದ 60 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಯಾವದೋ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಮೃತನ ತಲೆಯ ಮೇಲೆ ಯಾವುದೋ ವಾಹನದ ಗಾಲಿ ಹತ್ತಿದ್ದರಿಂದ ತಲೆಯು ಒಡೆದು ಅದರೊಳಗಿನಿಂದ ಮೆದುಳು ಹಾಗೂ ಇತರೆ ಮಾಂಸ ಖಂಡಗಳು ಹೊರಗೆ ಬಂದು ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು , ಸದರಿ ವ್ಯಕ್ತಿಯ ಮೈಮೇಲೆ ಬಿಳಿ ಬಣ್ಣದ ಬುಶರ್ಟ್, ಬಿಳಿ ಪಂಚೆ, ಕುತ್ತಿಗೆಯಲ್ಲಿ ಕೆಂಪು ಬಣ್ಣದ ಟವೆಲ್ ಇರುವುದು ಕಂಡುಬಂದಿತು. ಸದರಿ ಅಪರಿಚಿತ ಮೃತ ವ್ಯಕ್ತಿಯು ತೆಳ್ಳನೆಯ ಮೈಕಟ್ಟು, ಸಾದಾ ಕೆಂಪು ಬಣ್ಣ, ಉದ್ದ ಮುಖ, ಉದ್ದ ಮೂಗು ಹೊಂದಿದ್ದ ತಲೆಯಲ್ಲಿ ಬಿಳಿ ಕೂದಲು ಇರುತ್ತವೆ, ಸದರಿ ಅಪಘಾತಪಡಿಸಿದ ವಾಹನದ ಚಾಲಕನು ಅಪಘಾತಪಡಿಸಿದ ನಂತರ ತನ್ನ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ ಕಾರಣ ಸದರಿ ವಾಹನದ ಚಾಲಕನ ಮೇಲೆ ಸೂKFTಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಈ ಘಟನೆಯು ರಾತ್ರಿ 08-30 ಗಂಟೆಯಿಂದ ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ಜರುಗಿರುತ್ತವೆ ಎಂದು ಮುಂತಾಗಿ ನೀಡಿದ ಹೇಳಿಕೆ ದೂರಿನ ಆಧಾರದ ಮೇಲಿನಿಂದ UÀ§ÆâgÀÄ ¥Éưøï oÁuÉ C.¸ÀA. 79/2015 PÀ®A: 279, 304(J) IPC & 187 LJA« PÁAiÉÄÝ 1988 CrAiÀİè ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ