Thought for the day

One of the toughest things in life is to make things simple:

7 May 2015

Reported Crimes

                                  ¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ 06/05/2015 ರಂದು ಸಂಜೆ 4-30 ಗಂಟೆ ಸುಮಾರಿಗೆ ಮೃತ ಸಂತೋಷ ತನ್ನ ಅಣ್ಣನಾದ ರಮೇಶ ಇತನೊಂದಿಗೆ ಮೋಟಾರ ಸೈಕಲ್ ನಂ. ಕೆಎ-36/ಇಸಿ-0359 ನೇದ್ದನ್ನು ತೆಗೆದುಕೊಂಡು ರಾಂಪೂರ ಗ್ರಾಮಾಕ್ಕೆ ಮದುವೆ ಹೋಗಿ, ಮದುವೆ ಮುಗಿಸಿಕೊಂಡು ಬರುತ್ತಿರುವಾಗ ನಾರಗಾಳ-ರಾಂಪೂರ ರಸ್ತೆಯ ಮೇಲೆ ಶರಣಗೌಡ ತಂದೆ ಬಸನಗೌಡ ಭೋಗಾಪೂರ ರವರ ಹೊಲದ ಹತ್ತಿರ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೆ ಸ್ಕಿಡ್ಯಾಗಿ ಮೋಟಾರ ಸೈಕಲ್ ಮೇಲಿಂದ ಬಿದ್ದು ಎಡಗಡೆ ಕಫಾಳ ಮತ್ತು ಮುಖಕ್ಕೆ ಜಜ್ಜಿದಂತಾಗಿ ಭಾರಿ ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಬಂದಿದ್ದು, ಎರಡು ತೊಡೆಗಳಿಗೆ ತೆರಚಿದ ಗಾಯ, ಎರಡು ಕೈಗಳಿಗೆ ತೆರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï ಪೊಲೀಸ್ ಠಾಣೆUÀÄ£Éß £ÀA: 73/2015 PÀ®A: 279,304 (J) L.¦.¹. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
             ¢£ÁAPÀ 07/5/2015  gÀAzÀÄ ¦gÁå¢ ¤AUÀ¥Àà vÀAzÉ ªÀÄĤAiÀÄ¥Àà ªÀAiÀÄ 21 eÁ £ÁAiÀÄPÀ G «zsÁåyð ¸Á ²gÉÆÃ¼À vÁ ±ÀºÁ¥ÀÆgÀ  ªÀÄvÀÄÛ DvÀ£À zÉÆqÀتÀÄä£À ªÀÄUÀ gÁdÄ vÀAzÉ wgÀÄ¥Àw ¸Á ¸ÁªÀÇgÀ E§âgÀÄ ¸ÉÃjPÉÆAqÀÄ ªÉÆÃmÁgÀÄ ¸ÉÊPÀ¯ï £ÀA PÉ J 33 PÀé 7316 £ÉÃzÀÝ£ÀÄß vÉUÉzÀÄPÉÆAqÀÄ   ®UÀß ¥ÀvÀæ  PÉÆqÀ°PÉÌ CgÀPÉÃgÁ ºÉÆÃUÀÄwÛzÀÄÝ ¸ÀzÀj ªÉÆÃmÁgÀÄ ¸ÉÊPÀ¯ï£ÀÄß gÁdÄ FvÀ£ÀÄ £ÀqɹPÉÆAqÀÄ  ºÉÆÃUÀÄwÛgÀĪÁUÀ gÁAiÀÄZÀÆgÀÄ zÉêÀzÀÄUÀð ªÀÄÄRå gÀ¸ÉÛAiÀÄ ªÀÄÄjUÉ¥Àà ¸ÁºÀÄPÁgÀ EªÀgÀ ¥ÉmÉÆæ¯ï  §APï  ªÀÄÄAzÀÄUÀqÉ ºÉÆÃUÀÄwÛzÁÝUÀ »AzÀÄUÀqɬÄAzÀ MAzÀÄ ªÉÆÃmÁgÀÄ ¸ÉÊPÀ¯ï ¸ÀªÁgÀ£ÀÄ vÀ£Àß ªÉÆmÁgÀÄ ¸ÉÊPÀ¯ï£ÀÄß CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqÉ»¹PÉÆAqÀÄ §AzÀÄ AiÀiÁªÀÅzÉà ªÀÄÄ£ÉßZÀÑjPÉ ¤ÃqÀzÉ  ¸ÀqÀ£ï DV vÀ£Àß ªÉÆÃmÁgÀÄ ¸ÉÊPÀ¯ï£ÀÄß ¥ÉmÉÆæ¯ï §APï PÀqÉUÉ wgÀÄV¹ £ÁªÀÅ vÉUÉzÀÄPÉÆAqÀÄ ºÉÆÃUÀÄwÛzÀÝ ªÉÆÃmÁgÀÄ ¸ÉÊPÀ¯ï lPÀÌgï PÉÆnÖzÀÝjAzÀ £ÁªÀÅ E§âgÀÄ PɼÀUÀqÉ ©zÀÄÝ JzÀÄÝ £ÉÆÃqÀ®Ä gÁdÄ FvÀ¤UÉ JqÀºÀuÉAiÀÄ ªÀÄ®QUÉ ¨sÁj gÀPÀÛUÁAiÀĪÁV Q«AiÀİè gÀPÀÛ §A¢zÀÄÝ ªÀÄvÀÄÛ ºÀuÉ ªÀÄvÀÄÛ §® vÀÄn ºÀj¢zÀÄÝ JqÀªÀÄÄAUÉÊ ªÀÄvÀÄÛ JqÀ, §® ºÉ¨ÉâgÀ½UÉ vÉgÉazÀUÁAiÀiÁVzÀÄÝ ªÀÄÆVUÉ ªÀÄvÀÄÛ JqÀºÀuÉUÉ vÉgÉazÀUÁAiÀĪÁVzÀÄÝ EvÀÄÛ £À£ÀUÉ  §®¥ÁzÀPÉÌ vÉgÉazÀUÁAiÀÄ JqÀ¥ÁzÀPÉÌ vÉgÉazÀUÁAiÀĪÁVzÀÄÝ EvÀÄÛ  MAzÀÄ ¥Áå¸ÉAeï CmÉÆÃzÀ°è E¯ÁdÄ PÀÄjvÀÄ ¸ÀgÀPÁj D¸ÀàvÉæ zÉêÀzÀÄUÀðPÉÌ §AzÀÄ ¸ÉÃjPÉAiÀiÁVzÀÄÝ EgÀÄvÀÛzÉ CAvÁ ºÉýPÉ ¦gÁå¢ ªÉÄðAzÀ zÉêÀzÀÄUÀð ¸ÀAZÁj ¥Éưøï oÁuÉ UÀÄ£Éß £ÀA.08/2015PÀ®A:279,337.338L.¦.¹&187L.JªÀiï.«PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ
              ದಿನಾಂಕ: 06-05-2015 ರಂದು ಫಿರ್ಯಾದಿ  ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.(ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ರವರು ರಾತ್ರಿ ಗಸ್ತು ಚೆಕ್ಕಿಂಗ್ ಕುರಿತು ಜೀಪ್ ನಲ್ಲಿ ಮಾಡುವಾಗ ದಿನಾಂಕ: 07.05.015 ರಂದು ಬೆಳಿಗಿನ ಜಾವ 1.30 ಗಂಟೆಗೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ಮಾಡುತ್ತಾ ಆಂಧ್ರ ಬಸ್ ನಿಲುವ ಸ್ಥಳದ ಕಡೆ ಬರಲು ಅಲ್ಲಿ ಒಬ್ಬ  ಅಪರಿಚಿತ ವ್ಯಕ್ತಿಯು ನಂ ಪ್ಲೇಟ್ ಇಲ್ಲದ ಹಿರೋಹೊಂಡಾ ಗಾಡಿ ಮೋಟಾರ ಸೈಕಲ್ ನಿಲ್ಲಿಸಿಕೊಂಡು ನಿಂತಿದ್ದು, ಆ ವ್ಯಕ್ತಿಯನ್ನು ವಿಚಾರಿಸಿ ಮೋಟಾರ ಸೈಕಲ್ ದಾಖಲಾತಿಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿ ವ್ಯಕ್ತಿಯು ದಾಖಲಾತಿಗಳನ್ನು ಹಾಜರುಪಡಿಸದೇ ಏರು ಧ್ವನಿಯಲ್ಲಿ ನೀನು ಯಾರು ದಾಖಲುಗಳನ್ನು ಚೆಕ್ ಮಾಡಲು, ದಾಖಲುಗಳನ್ನು ತೋರಿಸುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಸಮವಸ್ತ್ರವನ್ನು ಹಿಡಿದು ಏಳೆದಾಡಿದ್ದು ಆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಚಾಲಕನೊಂದಿಗೆ ಅವನನ್ನು ವಶಕ್ಕೆ ಪಡೆಸುಕೊಂಡು ಠಾಣೆಗೆ ಬಂದು ಪುನಃ ವಿಚಾರಿಸಲಾಗಿ ತನ್ನ ಹೆಸರು ಸುನೀಲ್ ಪಾಟಿಲ್ ತಂದೆ ಬಸವರಾಜ ಪಾಟೀಲ್ ಸಾ. ಕಲಬುರಗಿ ಅಂತಾ ಹೇಳಿ ವಶದಲ್ಲಿದ್ದ ಸೈಕಲ್ ಮೋಟಾರನ್ನು ಹಾಜರುಪಡಿಸಿದ್ದರಿಂದ ಇತನ ವಿರುದ್ದ ಸರಕಾರದ ವತಿಯಿಂದ ದೂರನ್ನು ತಯಾರಿಸಿ ಠಾಣಾ ಎಸ್.ಹೆಚ್.. ರವರು ಸದರ ದೂರಿನ್ವಯ ಸದರಬಜಾರ ಠಾಣೆಯಲ್ಲಿ ಪ್ರಕರಣ ಸಂ. 88/2015 ಕಲಂ. 504, 323, 353, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

               ದಿನಾಂಕ 07/05/15 ರಂದು ಬೆಳಿಗ್ಗೆ 0700 ಗಂಟೆಗೆ ಫಿರ್ಯಾದಿದಾರನಾದ wªÀÄätÚ vÀAzÉ w¥ÀàtÚ, 45 ªÀµÀð, PÉÆgÀªÀgï, ºÀtÂÚ£À ªÁå¥ÁgÀ, ¸Á: ¥ÉÆÃvÁß¼À ಈತನು ಠಾಣೆಗೆ ಹಾಜರಾಗಿ ತನ್ನ ದೂರು ಸಲ್ಲಿಸಿದ್ದು, ಅದರಲ್ಲಿ ಫಿರ್ಯಾದಿಯ ಖಾಸಾ ತಮ್ಮನಾದ ಮೃತ ಮಲ್ಲಪ್ಪನಿಗೆ ಈಗ್ಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು ಮದುವೆಯಾದ ನಂತರ ಆತನು ತನ್ನ ಹೆಂಡತಿಯ ತವರೂರು ಸಿಂಧನೂರು ನಲ್ಲಿ ವಾಸವಾಗಿದ್ದನು. ಮಾನವಿ-ರಾಯಚೂರ ರಸ್ತೆಯಲ್ಲಿ ಇರುವ ಮಾನವಿಯ ಬಾಲಾಜಿ ಶೆಟ್ಟಿ ಇವರ ಮಾವಿನ ತೋಟವನ್ನು ಫಿರ್ಯಾದಿಯ ಸಂಭಂಧಿಯಾದ ಹುಲುಗಪ್ಪ ಈತನು ಗುತ್ತಿಗೆ ಹಿಡಿದಿದ್ದು ಆತನು ಅಲ್ಲಿಯೇ ಗುಡಿಸಲು ಹಾಕಿಕೊಂಡು ವಾಸವಾಗಿದ್ದು ಈಗ್ಗೆ 8 ದಿವಸಗಳ ಹಿಂದೆ ಮೃತ ಮಲ್ಲಪ್ಪನು ಹುಲುಗಪ್ಪನು ಹಿಡಿದಿರುವ ಮಾವಿನ ತೋಟಕ್ಕೆ ಹೋಗಿ ಅಲ್ಲಿಯೇ ಇದ್ದು ದಿನಾಂಕ 6/05/2015 ರಂದು ಊಟ ಮಾಡಿದ ನಂತರ ಮಾವಿನ ತೋಟದಿಂದ ನೀರಮಾನವಿ ಮಂಜುನಾಥ ಇವರ ಪೆಟ್ರೋಲ್ ಬಂಕ್ ಹತ್ತಿರ ಇರುವ ಹೋಟೆಲ್ ಕಡೆಗೆ ಬಿಡಿ ತರಲು ಬಂದು ವಾಪಾಸ ಮಾವಿನ ತೋಟಕ್ಕೆ ಹೋಗುವಾಗ ರಾತ್ರಿ 1030 ಗಂಟೆಯಿಂದ 1130 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ವಾಹನವು ಮಲ್ಲಪ್ಪನಿಗೆ ಢಿಕ್ಕಿ ಹೊಡೆದು ಆತನ ಹೊಟ್ಟೆಯ ಮೇಲೆ ಹಾಯ್ದು ಹೋಗಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಕಾರಣ ಆರೋಪಿ ವಾಹನ ಹಾಗೂ ಆರೋಪಿತನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 125/15 ಕಲಂ 279, 304 () ಐಪಿಸಿ & 187 .ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಿರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
            ದಿನಾಂಕ: 07.05.2015 ರಂದು ಬೆಳಿಗ್ಗೆ 06.00 ಗಂಟೆಗೆ ಕೃಷ್ಣಾನದಿಯಿಂದ  ಮರಳನ್ನು ಅಪಾದಿತರಾದ 1] ಜಟ್ಟೆಪ್ಪ ತಂದೆ ಬಸ್ಸಣ್ಣ ವಯಾ:22 ವರ್ಷ ಜಾತಿ: ಉಪ್ಪಾರ. : ಟ್ರ್ಯಾಕ್ಟರ ಚಾಲಕ ಸಾ: ದೇವರಗೋನಾಳ ತಾ: ಸುರಪೂರು.ಹಾ. ಕಾಡ್ಲೂರು ತಾ:ಜಿ: ರಾಯಚೂರು 2] ಟ್ರ್ಯಾಕ್ಟರ ನಂಬರ್ ಕೆಎ-36-ಟಿಎ-3046 ನೇದ್ದರ ಮಾಲೀಕ ನೇದ್ದವರು ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಾರೆ ಅಂತಾ ಖಚಿತ ಬಾತ್ಮಿ ಆಧಾರದ ಮೇಲಿಂದ ಪಂಚರ ಸಮಕ್ಷಮ ಶಕ್ತಿನಗರದ ಕೆಪಿಸಿ ಕಂಪನಿಯ ಲೇಬರ ಗೇಟ್  ಹತ್ತಿರ ಹೋಗಿ ಚೆಕ್ ಮಾಡಲಾಗಿ ಮೇಲೆ ತೋರಿಸಿದ ಅಪಾದಿತರ ಬಳಿ ಮರಳು ಸಾಗಾಣಿಕೆ ಮಾಡಲು ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಕಳ್ಳತನದಿಂದ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡು ಬಂದಮೇರೆಗೆ ದಾಳಿ ಮಾಡಿ ಪಂಚನಾಮೆ ಹಾಗೂ ಆರೋಪಿತರೊಂದಿಗೆ ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದ ಮೇರೆಗೆ ÀQÛ£ÀUÀgÀ ¥Éư¸À oÁuÉ. ಗುನ್ನೆ ನಂ. 41/2015 PÀ®A: 379 ಐಪಿಸಿ ಮತ್ತು ಕಲಂ 4(1),4(1),21 ಎಮ್ ಎಮ್ ಆರ್ ಡಿ ಕಾಯ್ದೆ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಮೃತ ªÀÄÄvÀÛtÚ vÀAzÉ FgÀ¥Àà ªÀAiÀiÁ: 23 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: aPÀÌ ºÉ¸ÀgÀÆgÀÄ ಈತನಿಗೆ ಸುಮಾರು ಒಂದು ವರ್ಷಗಳಿಂದ ಹೊಟ್ಟೆ ನೋವು ಇದ್ದು, ವೈದ್ಯರಲ್ಲಿ ತೋರಿಸಿದ್ದರು ಗುಣಮುಖವಾಗಿರುವದಿಲ್ಲ. ನಿನ್ನೆ ದಿನಾಂಕ 06.05.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 07.05.2015ರ ನಡುವಿನ ಅವಧಿಯಲ್ಲಿ ಮೃತನಿಗೆ ಪುನ: ಹೊಟ್ಟೆ ನೋವು ಕಾಣೀಸಿಕೊಂಡಿದ್ದರಿಂದ ಅದರ ಬಾದೆಯನ್ನು ತಾಳಲಾರದೇ ತಮ್ಮ ಹೊಲದ ಬದುವಿಗೆ ಇರುವ ಜಾಲಿ ಗಿಡಕ್ಕೆ ಲೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಯಾರ ಮೇಲೆ ಯಾವುದೇ ರೀತಿಯ ಅನುಮಾನ ಮತ್ತು ಸಂಶಯ ಇರುವದಿಲ್ಲ ಅಂತಾ ಮುಂತಾಗಿ ದ್ದ ಸಾರಾಂಶದ ಮೇಲಿಂದ ºÀnÖ ¥Éưøï oÁuÉ AiÀÄÄ.r.Dgï. £ÀA: 14/2015 PÀ®A 174  ¹.Dgï.¦.¹. PÁAiÉÄÝCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

       ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.05.2015 gÀAzÀÄ  51 ¥ÀææPÀgÀtUÀ¼À£ÀÄß ¥ÀvÉÛ ªÀiÁr  9300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                            

6 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 03-05-2015 ರಂದು 10-30 ಪಿ.ಎಂ ಸುಮಾರಿಗೆ 1) ರಮೇಶ ತಂದೆ ಪಕೀರಪ್ಪ, ಮಾರುತಿ ಓಮಿನಿ ಕಾರು ನಂ  ಕೆಎ-36-ಎಂ-9329 ನೇದ್ದರ ಚಾಲಕ ಸಾ: ಕೋಳಬಾಳ ತಾ: ಸಿಂದನೂರು FvÀ£ÀÄ  ಓಮಿನಿ ಕಾರನ್ನು ಮಸ್ಕಿ ಕಡೆಯಿಂದ ಅತೀವೇಗ ವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಬೂತಲದಿನ್ನಿ ಕ್ಯಾಂಪ್ ಬ್ರಿಡ್ಜ್ ಹತ್ತಿರ ನಿಯಂತ್ರಣ ತಪ್ಪಿ ಸದರಿ ವಾಹನವು ಬ್ರಿಡ್ಜ್ ನ ಕೆಳಗೆ ಹಳ್ಳದಲ್ಲಿ ಬಿದ್ದುದ್ದರಿಂದ ಆರೋಪಿ ರಮೆಶನಿಗೆ ಬಲಗೈ ಮೊಣಕೈ ಹತ್ತಿರ ಎಲುಬು ಮುರೆದಿದ್ದು ಕಾರಿನಲ್ಲಿ ಕುಳಿತ ಅನೀಲಕುಮಾರನ ಬಲ ಮೊಳಕೈ ಹತ್ತಿರ ಎಲುಬು ಮುರಿದು ಕಪಾಳಕ್ಕೆ ತರಚಿದ ಗಾಯಗಳಾಗಿರುತ್ತದೆ, ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt  UÀÄ£Éß £ÀA: 113/2015 PÀ®A.279,337,338 L¦¹ CrAiÀİè ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
         ದಿನಾಂಕ;-05/05/2015 ರಂದು ಸಂಜೆ 6-30ಗಂಟೆಗೆ  ಸಿಂದನೂರು-ರಾಯಚೂರು ಮುಖ್ಯ ರಸ್ತೆಯ ರೋಡಿನ ಮೇಲೆ ಕೋಗಂಟಿ ಪ್ಯಾಕ್ಟರಿ ಹತ್ತಿರ ಈ ಪ್ರಕರಣದಲ್ಲಿಯ ಆರೋಪಿ ನಂ.2. 2).ಚಾಂದಪಾಷ ತಂದೆ ಬಷೀರ ಆಹ್ಮದ 31ವರ್ಷ, ಜಾ;ಮುಸ್ಲಿಂ. ಸಾ;-ಹರ್ನಳ್ಳಿ   ತಾ;-ಮಾನ್ವಿ ಈತನು ತನ್ನ ಲಾರಿ ನಂಬರ್ ಎಂ.ಹೆಚ್.12-ಹೆಚ್.ಡಿ.-4306 ನೇದ್ದರಲ್ಲಿ ನೆಲ್ಲು ಮಷಿನ ಏರಿಕೊಂಡು ದೇಸಾಯಿ ಕ್ಯಾಂಪಿನಿಂದ ಹರ್ನಾಳಕ್ಕೆ  ಹೋಗುತ್ತಿರುವಾಗ ಸದರಿ ಗಾಡಿಯಲ್ಲಿ ಪಟ್ಟಿಯ ಶಬ್ದ ಬರುತ್ತಿದ್ದರಿಂದ ಲಾರಿಯನ್ನು ನಿಲ್ಲಿಸಿ, ಲಾರಿಯಲ್ಲಿದ್ದ ಚಾಂದಪಾಷ,ನಾಗರಾಜ, ಮನೋಜ್  ಮೂವರು ಇಳಿದುಕೊಂಡು ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಮೃತ  ಕುಲದೀಪಸಿಂಗ್ ಈತನು ಲಾರಿಯ ಹಿಂದೆಹೋಗಿ ವಿಕ್ಷಣೆ ಮಾಡುತ್ತಿದ್ದಾಗ ನಮೂದಿತ  ಆಪಾಧಿತನು ತನ್ನ ಕಾರ್, ನಂ.ಕೆ.ಎ.36-ಎನ್-0136 ನೇದ್ದನ್ನು ಸಿಂಧನೂರು ಕಡೆಯಿಂದ ಮಾನ್ವಿ ಕಡೆಗೆ ನಡೆಸಿಕೋಂಡು ಬಂದು ಲಾರಿಯ ಹಿಂದೆ ಶಬ್ದ ಬರುತ್ತಿದ್ದನ್ನು ಕುಲದೀಪಸಿಂಗ್ ನೋಡುತ್ತ ಇರುವಾಗ ಆಪಾಧಿತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರಪಡಿಸಿದ್ದರಿಂದ ಮೃತ ಕುಲದೀಪಸಿಂಗ್ ಈತನಿಗೆ ತಲೆಗೆ, ಹಣೆಗೆ ಮತ್ತು ಇತರೇ ಕಡೆಗಳಲ್ಲಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಮೃತಪಟ್ಟಾಗ ಸಂಜೆ 6-30 ಗಂಟೆಯಾಗಿದ್ದು, ಕಾರ್ ಚಾಲಕ ಮತ್ತು ಅದರಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ರಕ್ತಗಾಯವಾಗಿದ್ದು, ಇವರಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಇಲಾಜು ಕುರಿತು ಇವರೆಲ್ಲರೂ 108 ವಾಹನದಲ್ಲಿ ರಾಯಚೂರು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ.ಅಪಾಧಿತ ನಂ.2.ಈತನು ತನ್ನ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸದೆ ರಸ್ತೆಯ ಮೇಲೆ ನಿಲ್ಲಿಸಿ ಹೋಗಿ ಬರುವ ವಾಹನಗಳಿಗೆ ಅಡೆತಡೆಯಾಗುವಂತೆ ನಿಲ್ಲಿಸಿದ್ದರಿಂದ ಆರೋಪಿ ನಂ.1 ಈತನು ತನ್ನ ಕಾರನ್ನು ಅತೀ ಜೋರಾಗಿಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತಪಡಿಸಿದ್ದು ಇರುತ್ತದೆ.ಕಾರಣ ಇಬ್ಬರು ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಇದ್ದ ಪಿರ್ಯಾದಿ ಮೇಲಿಂದ ಠಾಣಾ ಅಪರಾಧ ಸಂಖ್ಯೆ 49/2015.ಕಲಂ,279,283,338,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ನಮ್ಮೂರಿನ ನಮ್ಮ ಜನಾಂಗದ ನಮ್ಮ ಮೂರನೇ ಅಣ್ಣತಮ್ಮಂದಿರರಿಗೆ ಆಸ್ತಿಯ ವಿಷಯದಲ್ಲಿ ಈಗ್ಗೆ ಸುಮಾರು ವರ್ಷಗಳಿಂದ ಸರಿ ಇರುವುದಿಲ್ಲಾ.ಹಾಗೂ ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ಹೂಡಿದ್ದು ಇರುತ್ತದೆ. ದಿನಾಂಕ;-05/05/2015 ರಂದು ಬೆಳಿಗ್ಗೆ 8-30 ಗಂಟೆಗೆ ಸುಮಾರಿಗೆ ನಮ್ಮೂರಿನ ಈರನಗೌಡರ ಮನೆಯ ಮುಂದೆ ಹೊಲದ ಬಗ್ಗೆ ವಿಚಾರ ಮಾಡಲು ಹೊಗುತ್ತಿರುವಾಗ 1).ಖಾಜಾಸಾಬ ತಂದೆ ಮೌಲಾಸಾಬ2).ನೂರಜಾಬೇಗಾಂ ಗಂಡ ಖಾಜಾಸಾಬ                                       3).ಹಜರತ ತಂದೆ ಖಾಜಾಸಾಬ   4).ನಬಾಬಸಾಬ ಕಲ್ಲೂರು 5).ಹುಸೇನಸಾಬ ತಂದೆ ಮುದುಕಪ್ಪ     6).ಖಾಜಾಸಾಬ ತಂದೆ ಹುಸೇನಸಾಬ    7).ಗನಿಸಾಬ ತಂದೆ ಮೌಲಾಸಾಬ ಎಲ್ಲರೂ ಜಾ;-ಮುಸ್ಲಿಂ,ಸಾ:-ಆಯನೂರು ಕೂಡಿಕೊಂಡು ಬಂದವರೇ ‘’ಲೇ ಸೂಳೆ ಮಕ್ಕಳೆ ಹೊಲ ಸರ್ವೆನಂ.3/ಬಿ ಇದು ನಮ್ಮ ಹೆಸರಲೇ ಇರುತ್ತದೆ.ನೀವು ಯಾಕೇ ನಮ್ಮ ಹೊಲದಲ್ಲಿ ಬರುತ್ತಿರಲೇ ಅಂತಾ ಅವಾಚ್ಯವಾಗಿ ಬೈದು ಅವರಲ್ಲಿ ಖಾಜಾಸಾಬ, ನೂರಜಾಬೇಗಾಂ,ನಬಾಬಸಾವ ಇವರುಗಳು ಬಂದು ನನ್ನನ್ನು ತಡೆದು ನಿಲ್ಲಿಸಿ ಕೈಗಳಿಂದ ಹೊಡೆಬಡೆ ಮಾಡಿರುತ್ತಾರೆ .ನೂರಜಾಬೇಗಾಂಳು ನನ್ನ ಕೂದಲು ಹಿಡಿದು ಎಳೆದಾಡಿದ್ದು ಆಗ ನನ್ನ ತಮ್ಮ ಹುಸೇನಸಾಬ ಈತನು ಬಿಡಿಸಲು ಬಂದಾಗ ಹಜರತ, ಖಾಜಾಸಾಬ ಇವರುಗಳು ಕೈಗಳಿಂದ ಹೊಡೆದಿದ್ದು,ನಂತರ ನಬಾಬಸಾಬನು ಗಟ್ಟಿಯಾಗಿ ಹಿಡಿದುಕೊಂಡು ಮುಂದೆ ಹೋಗದಂತೆ ತಡೆದು ನಿಲ್ಲಿಸಿ,ಕೈಗಳಿಂದ ಬೆನ್ನಿಗೆ ಗುದ್ದಿ ಕಾಲಿನಿಂದ ಒದ್ದಿದ್ದು ಆಗ ನನ್ನ ತಂಗಿಯ ಗಂಡನಾದಖಾಜಾಸಾಬ ಈತನುಬಿಡಿಸಲು ಬಂದಾಗ ಈತನಿಗೂ ಸಹ ಗನಿಸಾಬ ಈತನು ಕೈಗಳಿಂದ ಹೊಡೆಬಡೆ ಮಾಡಿರುತ್ತಾನೆ.ಆಗ ಹುಸೇನಸಾಬ ಈತನು  ಈ ಸೂಳೆ ಮಕ್ಕಳುಸೊಕ್ಕು ಬಹಳಾಗಿದೆ.ನಮ್ಮ ಹೊಲಕ್ಕೆಬಂದು ನಮಗೆ ಹೊಡೆಯುತ್ತಾರೆ. ಅಂತಾ ಬೈದು ಹಜರತನುನನ್ನನ್ನು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ನಂತರ ಎಲ್ಲರೂ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 48/2015.ಕಲಂ.143,147,323,504,506,354, ಸಹಿತ 149 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
ದಿನಾಂಕ 05-05-2015 ರಂದು ಸಾಯಂಕಾಲ 4-30 ಗಂಟೆಗೆ ತುರುವಿಹಾಳದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಹಂಪನಾಳ ಸರಕಾರಿ ಹಳ್ಳದಲ್ಲಿ ಅನಧಿಕೃತವಾಗಿ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆಂದು ಮಾಹಿತಿ ಪಡೆದು ಪಿ,ಎಸ್, ತುರುವಿಹಾಳರವರು ಸಿಬ್ಬಂ¢AiÀÄವರೊಂದಿಗೆ ಮತ್ತು ಪಂಚರೊಂದಿಗೆಸ್ಥಳಕ್ಕೆ ಹೋಗಿ 3 ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬುತ್ತಿದ್ದ ಕೆಲಸಗಾರರು ಸ್ಥಳದಿಂದ ಓಡಿ ಹೋಗಿದ್ದು ಟ್ರ್ಯಾಕ್ಟರ್ ಗಳ ಹತ್ತಿರ ಅದರ ಚಾಲಕರ ನಿಂತಿದ್ದು ಆರೋಪಿ ನಂ-1 ನೇದ್ದವನು ಸೋನಾಲಿಕಾ ಟ್ರ್ಯಾಕ್ಟರ್ ಇದ್ದು ಅದರ ನಂ ಕೆ,,36 ಟಿ,ಬಿ,9404 ಇದ್ದು ಟ್ರ್ಯಾಲಿ ನಂ ಇರುವುದಿಲ್ಲ ಆರೋಪಿ ನಂ 2 ನೇದ್ದವನದು ಮಹೇಂದ್ರ 475 D I ಟ್ರ್ಯಾಕ್ಟರ್ ಇದ್ದು ಅದರ ಇಂಜನ್ ನಂ ZJBG 00753 ಇದ್ದು  ಟ್ರ್ಯಾಕ್ಟರ್ ಟ್ರ್ಯಾಲಿಯ ನಂಬರ್ ಇರುವುದಿಲ್ಲ ಆರೋಪಿ ನಂ-3 ನೇದ್ದವನದು ಸ್ವರಾಜ 843 XM ಕೆಂಪು ಬಣ್ಣದ್ದು ಟ್ರ್ಯಾಕ್ಟರ್ ಇದ್ದು ಅದರ ನೋಂದಣಿ ಸಂಖ್ಯೆ ಇರುವುದಿಲ್ಲ ಇಂಜನ್ ನಂ EJRJP14308 ಇದ್ದು ಟ್ರ್ಯಾಲಿ ನಂ ಇರುವುದಿಲ್ಲ ಸದರಿ 3  ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಆರೋಪಿತರು ಪರವಾನಿಗೆ ಮತ್ತು ಪರ್ಮಿಟ್ ಕುರಿತು ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲವೆಂದು ಅನಧಿಕೃತವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿರವಾಗ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಫಿರ್ಯಾಧಿದಾರರ ಪಂಚನಾಮೆ,ವರದಿ3 ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಒಪ್ಪಿಸಿದ್ದರ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 51/2015 PÀ®A 379 IPC & RULE 44 OF KARANATAKA MINOR MINERAL CONCESSION RULE's ,1994, CrAiÀÄ°è  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ದಿನಾಂಕ: 05-05-2015 ರಂದು ಬೆಳಿಗ್ಗೆ 10-00 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉ gÀªÀgÀ ಬಾತ್ಮಿ ಪ್ರಕಾರವಾಗಿ ಗಬ್ಬೂರು ಸೀಮಾಂತರದ ಖಾನಾಪುರ ಕ್ರಾಸ್ ಹತ್ತಿರ ಹೋದಾಗ ಆರೋಪಿ ಚಾಲಕನಾದ ಹೊನಕೇರಪ್ಪ ತಂದೆ ಯಲ್ಲಪ್ಪ ವ:20 ಜಾ:ಕುರಬರು ಸಾ:ಹೇಮನಾಳ ಈತನು ತನ್ನ ಮ್ಯಾಸ್ಸಿ ಫರ್ಗುಸನ್ ಟ್ರ್ಯಾಕ್ಟರ್ ಇಂಜಿನ್ ನಂ. 26063, ಚೆಸ್ಸಿ ನಂ.370317 ಮತ್ತು ಅದಕ್ಕೆ ಜೋಡಿಸಿದ ಟ್ರ್ಯಾಲಿ ನಂ. ಕೆಎ-36/ಟಿಬಿ-6346ರಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಅಪ್ರಾಳ ಸೀಮಾಂತರದ ಕೃಷ್ಣಾ ನದಿಯಿಂದ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡು ಬಂದು ಟ್ರ್ಯಾಕ್ಟರ್ ಮತ್ತು ಚಾಲಕನನ್ನು ತಂದು ಒಪ್ಪಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಲಿಖಿತ ದೂರು ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂ. 66/2015 ಕಲಂ: 4(1ಎ) (21) ಎಂ.ಎಂ.ಡಿ.ಆರ್. ಮತ್ತು 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
       ¦üAiÀiÁð¢ PÉ.¨Á§ÄgÁªï vÀAzÉ ªÉAPÀlgÁªÀÄAiÀÄå PÀqÀ°, ªÀAiÀÄ:42ªÀ, eÁ:F½UÉÃgï, G:¥ÉÊ¥ï PÀA¥À¤AiÀÄ°è ¹ªÉÄAmï PÉ®¸À, ¸Á:UÀAUÁªÀw gÀ¸ÉÛ ¥ÉÊ¥ï PÀA¥À¤ ºÀwÛgÀ ¹AzsÀ£ÀÆgÀÄ FvÀ£À ªÀÄUÀ¼ÁzÀ PÉ.zÀÄUÁð¨sÀªÁ¤ 17 ªÀµÀðzÀ C¥Áæ¥ÀÛ ¨Á®QAiÀÄ£ÀÄß 1)¥ÀÈyégÁeï vÀAzÉ gÁªÀÄQæµÁÚ, 2) gÁªÀÄQæµÁÚ, 3)®Qëöäà ªÀÄÆªÀgÀÄ ¸Á:qÉVÎ §¸ÀªÀtÚPÁåA¥ï, 4)¸ÀvÀågÁdÄ gÁdªÀÄAræ, 5)¥ÀÆtðZÀAzÀæ 6)¥ÀÆeÁ ¸Á:vÉVΣÀPÁåA¥ï (gÁªÀÄgÉrØ PÁåA¥ï), 7)¦.gÁeÉñï, 8) eÉÆåÃw ¸Á:zÉøÁ¬ÄPÁåA¥ï (²æÃgÁªÀÄ£ÀUÀgÀ) EªÀgÀÄUÀ¼ÀÄ ªÀÄ£ÀªÉǰ¹, ¥ÀĸÀ¯Á¬Ä¹, vÀ¯É PÉr¹ DgÉÆÃ¦ 01 £ÉÃzÀݪÀ£ÉÆA¢UÉ ªÀÄzÀÄªÉ ªÀiÁqÀĪÀ GzÉÝñÀ¢AzÀ ¢£ÁAPÀ 12-04-2015 gÀAzÀÄ ¨É¼ÀV£À eÁªÀ 05-00 UÀAmÉ ¸ÀĪÀiÁjUÉ DgÉÆÃ¦vÀgÀÄ 02 PÁgïUÀ¼À°è §AzÀÄ ¹AzsÀ£ÀÆgÀÄ £ÀUÀgÀzÀ ¥ÉÊ¥ï PÀA¥À¤ ¸À«ÄÃ¥ÀzÀ°ègÀĪÀ ¦üAiÀÄð¢AiÀÄ ªÀÄ£ÉAiÀÄ ºÀwÛgÀ¢AzÀ C¥ÀºÀj¹PÉÆAqÀÄ ºÉÆÃV DAzsÀæ¥ÀæzÉñÀzÀ F¸ïÖ UÉÆÃzÁªÀj f¯ÉèAiÀÄ CAvÀªÉÃð¢AiÀİè DgÉÆÃ¦ 01 £ÉÃzÀݪÀ£ÉÆA¢UÉ ®UÀß ªÀiÁrzÀÄÝ EzÉ CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.72/2015, PÀ®A. 366(J) L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.05.2015 gÀAzÀÄ  12 ¥ÀææPÀgÀtUÀ¼À£ÀÄß ¥ÀvÉÛ ªÀiÁr  2300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.