Thought for the day

One of the toughest things in life is to make things simple:

3 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

     ªÀÄ»¼ÉAiÀÄ  CvÀä ºÀvÉå ¥ÀæPÀgÀtzÀ ªÀiÁ»w:-
ಮೃತ ಹನುಮಂತಿ ಗಂಡ ಕೋಟೇಪ್ಪ ಸಾ-ಕುರ್ಡಿ ಈಕೆಗೆ ಆಕೆಯ ಗಂಡ ಕೋಟೇಪ್ಪ ಮತ್ತು ಅತ್ತೆ ಪಾರ್ವತಿ, ಇವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರಿಂದ ಅವಳು ಬೇಸತ್ತು ದಿನಾಂಕ : 02/05/2015 ರಂದು ಬೆಳಗಿನ ಜಾವ 0100 ಗಂಟೆಗೆ ಕುರ್ಡಿ ಗ್ರಾಮದಲ್ಲಿ ತನ್ನ ಗಂಡನ ಮನೆಯಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವಿಸಿದ್ದು, ಅವಳನ್ನು ಉಪಚಾರ ಕುರಿತು ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರದ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ : 02/05/15 ರಂದು ಬೆಳಗಿನ ಜಾವ 0710 ಗಂಟೆಗೆ ವಿಷದ ಬಾದೆಯಿಂದ ಮೃತಪಟ್ಟಿದ್ದು ಈ ಬಗ್ಗೆ ಮೃತಳ ಗಂಡ ಮತ್ತು ಅತ್ತೆಯ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ £ÁUÀ¥Àà vÀAzÉ ²ªÀtÚ UÀuÉÃPÀ¯ï ªÀ-55 ªÀµÀð eÁ-PÀÄgÀħgÀÄ G-PÀư ¸Á-¹gÀªÁgÀ gÀªÀgÀÄ PÉÆlÖ ಪಿರ್ಯಾದಿ ªÉÄðAzÀ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.122/2015 ಕಲಂ 498 (ಎ),306,ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ. 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.02-05-2015ರಂದು 05-00ಗಂಟೆ ಸುಮಾರಿಗೆ ರಾಯಚೂರು-ಕಲ್ಲೂರು  ರಸ್ತೆಯಲ್ಲಿ ಕಲ್ಲೂರು ಸೀಮಾಂತರದಲ್ಲಿರುವ ಬಾಲಾಜಿಕ್ಯಾಂಪ ತಾಂಡಾದ ಹತ್ತಿರ ಪಿರ್ಯಾದಿ ²æÃ ªÀÄĤAiÀÄ¥Àà vÀAzÉ ¨Á®gÁªÀÄ £ÁAiÀÄÌ eÁw:®ªÀiÁtÂ, ªÀAiÀÄ-55ªÀµÀð, G:PÀưPÉ®¸À,¸Á::¨Á¯ÁfPÁåA¥ÀÄ vÁAqÁ  FvÀ£À 5 ವರ್ಷದ ಮಗಳು ರಸ್ತೆಯನ್ನು ದಾಡುತ್ತಿದ್ದಾಗ ಆರೋಪಿತನು ತನ್ನ ಟೊಯಟೋ ಕಾರ ನಂಬರ ಕೆ.-02/.ಸಿ.-9383ನೇದ್ದನ್ನು ರಾಯಚೂರು ಕಡೆ ಯಿಂದ ಕಲ್ಲೂರು ಕಡೆಗೆ ತನ್ನ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ    5 ವರ್ಷದ ಚಿಕ್ಕಬಾಯಿ ಎಂಬ ಬಾಲಕಿಗೆ ಅಪಘಾತ ಮಾಡಿದ್ದರಿಂದ ತಲೆಗೆ ಕೈ ಕಾಲುಗಳಿಗೆ ಸಾದಾ ಮತ್ತು ಭಾರಿ ಸ್ವರೂ ಪದ ಗಾಯಗಳಾಗಿ ದ್ದರಿಂದ ಗಾಯಗೊಂಡ ಬಾಲಕಿಯನ್ನು ಚಿಕಿತ್ಸೆ ಕುರಿತು ಕಲ್ಲೂರು ಸರಕಾರಿ ಆಸ್ಪತ್ರೆಗೆ ಮೋಟಾರ ಸೈಕಲ ಮೇಲೆ ತೆಗೆದು ಕೊಂಡು ಹೋದಾಗ ಸಂಜೆ 5-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ¹gÀªÁgÀ ¥ÉưøÀ oÁuÉ,UÀÄ£Éß £ÀA: 56/2015 PÀ®A: 279, 304[J] L.¦.¹. ªÀÄvÀÄÛ 187 L.JA.«. PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿನಾಂಕ: 02.05.2015 ರಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ ತಾನು ಶಕ್ತಿನಗರದ 1ನೇ ಕ್ರಾಸ್ ರೋಡ್ ಹಂಸ ಹತ್ತಿರ ನಿಂತುಕೊಂಡಿದ್ದಾಗ ಮಾನ್ ಸಿಂಗ್ ತಂದೆ ನಾರಾಯಣ ಸಿಂಗ್, ಸಾ: ಯರಮರಸ್ ದಂಡ FvÀ£ÀÄ ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರ್ ಸೈಕಲ್ ದೊಂದಿಗೆ ಕೇಳಗೆ ಬಿದ್ದಾಗ ಆತನ ತಲೆಗೆ ರಕ್ತಗಾಯವಾಗಿ ಬಲಗಾಲು ಹಿಮ್ಮಡಿಗೆ ತೆರೆಚಿದ ಗಾಯವಾಗಿರುತ್ತದೆ. ಅಂತಾ ತಿಳಿಸಿದ್ದು ಆತನ ಮೋಟಾರ್ ಸೈಕಲ್ ನಂಬರ್ ನೋಡಲಾಗಿ ಕೆ.ಎ-36/ವಿ-7487 ಅಂತಾ ಇರುತ್ತದೆ CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 39/2015 PÀ®A: 279, 337  ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 03.05.2015 ರಂದು ಬೆಳಿಗ್ಗೆ 08.00 ಗಂಟೆಗೆ ಪಿ.ಎಸ್. ಹಿರೇಮಠ ಪಿ.ಎಸ್.ಐ ಶಕ್ತಿನಗರ ಠಾಣೆ. gÀªÀjUÉ  ದೊರೆತ ಖಚಿತ ಬಾತ್ಮಿ ಆಧಾರದ ಮೇಲಿಂದ ಪಂಚರ ಸಮಕ್ಷಮ ಶಕ್ತಿನಗರದ ಯ್ಯಾಶಬಂಡ ಹತ್ತಿರ ಕರೆಕಲ್ ಗ್ರಾಮದ ಹಳ್ಳದ ಮರಳನ್ನು 1]ವೀರಭದ್ರಪ್ಪ ತಂದೆ ಸಿದ್ರಾಮಪ್ಪ,22ವರ್ಷ,ಜಾ:ಕಬ್ಬೇರ್,ಉ:ಡ್ರೈವರ್,ಸಾ:ಶಕ್ತಿನಗರ. 2] ಚೆನ್ನಬಸವ ತಂದೆ ಶಿವಪ್ಪ, 30 ವರ್ಷ, ಸಾ: ಸೈಲೋ ಹತ್ತಿರ ಶಕ್ತಿನಗರ.
3]
ಮಲ್ಲಿಕಾರ್ಜುನತಂದೆಸಿದ್ರಾಮಪ್ಪ,ಸಾ:ಶಿವನೂರ,ಹಾ:ವ:ಸೈಲೋಶಕ್ತಿನಗರ. 4] ಸಂಗಮೇಶ ತಂದೆ ಬೂದೆಪ್ಪ, ಸಾ: ಗಬ್ಬೂರ.EªÀgÀÄUÀ¼ÀÄ ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೇ ಕಳ್ಳತನದಿಂದ ಅಕ್ರಮವಾಗಿ ಶಕ್ತಿನಗರದ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ£ÀÄß  ಮತ್ತು ಮುದ್ದೆ ಮಾಲನ್ನು ತಂದು ಹಾಜರ ಪಡಿಸಿದ್ದು ದಾಳಿ ಪಂಚನಾಮೆ ಜ್ಞಾಪನ ಪತ್ರದ ಆಧಾರದ ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA:. 40/2015 PÀ®A: 379 ಐಪಿಸಿ ಮತ್ತು ಕಲಂ 4(1),4(1),21 ಎಮ್ ಎಮ್ ಆರ್ ಡಿ ಕಾಯ್ದೆ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
                ದಿನಾಂಕ: 01-05-2015 ರಂದು ರಾತ್ರಿ 11-00 ಪಿ.ಎಂ ಸುಮಾರು ಪಿರ್ಯಾಧಿ ¹jAiÀÄ¥Àà vÀAzÉ FgÀ¥Àà vÀ¼ÀªÁgÀ ªÀAiÀiÁ: 50 ªÀµÀð eÁ: PÀ¨ÉâÃgÀ G: MPÀÌ®ÄvÀ£À ¸Á: PÉAUÀ¯ï vÁ: ¹AzsÀ£ÀÆgÀÄ  FvÀ ಅಪ್ರಾಪ್ತ ವಯಸ್ಸಿನ ಮಗಳಾದ ಪವಿತ್ರಾ ತಂದೆ ಸಿರಿಯಪ್ಪ 17 ವರ್ಷ ಈಕೆಯನ್ನು PÀĪÀiÁgÀ vÀAzÉ ºÀİUÉ¥Àà eÁ; ªÀqÀØgï ¸Á: PÉAUÀ¯ï  FvÀ£ÀÄ ತನ್ನ ಮೋಟಾರ್ ಸೈಕಲ್ ನಂ ಕೆಎ 34 ವಿ 5354 ನೇದ್ದನ್ನು ಪಿರ್ಯಾಧಿದಾರರ ಮನೆಯ ಮುಂದೆ ಇರುವ ರೋಡಿನ ಮೇಲೆ ತಂದು ನಿಲ್ಲಿಸಿ ಪವಿತ್ರಾ ಈಕೆಯು ಮೂತ್ರ ಮಾಡಿ ತಮ್ಮ ಮನೆಯ ಕಡೆಗೆ ಬರುತ್ತಿರುವಾಗ ಆರೋಪಿ ಕುಮಾರ ಈತನು ನಿನ್ನನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಮೋಟಾರ್ ಸೈಕಲ್ ಮೇಲೆ  ಕರೆದುಕೊಂಡು ಅಪಹರಸಿಕೊಂಡು ಹೋಗಿರುತ್ತಾನೆಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 111/2015 PÀ®A.366 (J) L¦¹ CrAiÀÄ°è  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.05.2015 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                 


2 May 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-

         ದಿನಾಂಕ 01-05-2015 ರಂದು ರಾತ್ರಿ 7-30 ಗಂಟೆ ಸುಮಾರಿಗೆ, ಹುನೂರು ಗ್ರಾಮಾದ ಬಸಿರೆ ಗಿಡದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 1)   ºÀ£ÀĪÀÄAvÀUËqÀ vÀAzÉ §¸ÀªÀAvÀUËqÀ gÁªÀÄvÁß¼À 60 ªÀµÀð °AUÁAiÀÄvÀ ¸Á.ºÀÄ£ÀÆgÀÄ FvÀ£ÀÄ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಪಿಎಸ್ಐ ಮದುಗಲ್ ಠಾಣೆ ಹಾಗೂ ಪಿ.ಎಸ್.ಐ ಮುದಗಲ್ಲ ಠಾಣೆ ಹಾಗೂ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿಯಿಂದ ನಗದು ಹಣ 3210 /- ರೂ ಹಾಗೂ ಒಂದು ಬಾಲಪೆನ್ನು,ಒಂದು ಮಟಕಾ ಚೀಟಿಯನ್ನು ಹಾಗೂ ಒಂದು ನೋಕಿಯಾ ಕಂಪನಿಯ ಮೋಬೈಲನ್ನು  ಜಪ್ತಿಮಾಡಿಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಲಾಗಿ ತನ್ನಲ್ಲಿಯ ಇಟ್ಟುಕೊಳ್ಳುವುದಾಗಿ ಹೇಳಿದನು. ನಂತರ ಪಂಚಾನಾಮೆಯನ್ನು ಪೂರೈಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ ರವರು ಆದೇಶ ನೀಡಿದ ಮೇರೆಗೆ ªÀÄÄzÀUÀ¯ï oÁuÉ UÀÄ£Éß £ÀA: 70/2015 PÀ®A.78(3) PÉ.¦.PÁAiÉÄÝ .CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_

      ದಿನಾಂಕ 01.05.2015 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಹುಲಗಪ್ಪ ತಂದೆ ತಾಯಪ್ಪ ಯರದಿಹಾಳ ವಯಾ 55 ವರ್ಷ, ಜಾತಿ ವಡ್ಡರ, : ಒಕ್ಕಲುತನ ಸಾ.ಸಂತೆಕೆಲ್ಲೂರು FvÀ ಅಳಿಯ ಶಿವಪುತ್ರ ಈತನು ಮೋಟಾರ ಸೈಕಲ್ ನಂ. ಕೆಎ-36/..-9268 ನೇದ್ದನ್ನು ತೆಗೆದುಕೊಂಡು ಆಮಾದಿಹಾಳ-ಮುದಗಲ್ ರಸ್ತೆಯ ಮೇಲೆ ತಿಮ್ಮಣ್ಣ ಸಾಹುಕಾರ ರವರ ಹೊಲದ ಹತ್ತಿರ ಆಮಾದಿಹಾಳ ಕಡೆಯಿಂದ ಬರುತ್ತಿರುವಾಗ ಮುದಗಲ್ ಕಡೆಯಿಂದ ಒಬ್ಬ ಲಾರಿಯ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಲಾರಿಯನ್ನು ನಿಲ್ಲಿಸದೆ ಆಗೆಯೇ ಹೋಗಿದ್ದು ಇರುತ್ತದೆ. ಘಟನೆಯಲ್ಲಿ ಪಿರ್ಯದಿದಾರನ ಅಳಿಯನಿಗೆ ಬಲಗಾಲಿನ ಮೊಣಕಾಲಿಗೆ, ಬಲಗೈ ಮುಂಗೈಗೆ ಭಾರಿಗಾಯವಾಗಿದ್ದು, ಇರುತ್ತದೆ.ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ UÀÄ£Éß £ÀA:  71/2015 PÀ®A 279,338, L¦¹ ªÀÄvÀÄÛ 187 LJªÀiï« PÁAiÉÄÞ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡ್ಡಿದ್ದು ಇರುತ್ತದೆ.
        ¢£ÁAPÀ 30/04/2015 gÀAzÀÄ gÁwæ 7-00 UÀAmÉ ¸ÀĪÀiÁjUÉ ¦üAiÀiÁ𢠲æÃªÀÄw ªÀÄÄPÀĨÁ¬Ä UÀAqÀ ¥ÉÆÃ¯ï¹AUï 60ªÀµÀ𠮪ÀiÁt ¸Á- «dAiÀÄ¥ÀÄgÀ ºÁ.ªÀ CdAiÀÄ qÁ¨sÁ eÁ®ºÀ½î gÀ¸ÉÛ zÉêÀzÀÄUÀð FPÉAiÀÄ ªÀÄUÀ£ÀÄ vÀ£Àß ªÉÆÃlgÀÀ ¸ÉÊPÀ¯ï ZÉ¹ì £ÀA MB2A11CZ2ECH65893 £ÉÃzÀÝ£ÀÄß «dAiÀÄ¥ÀÄgÀ¢AzÀ £ÀqɹPÉÆAqÀÄ §gÀÄwÛzÁÝUÀ CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ PÀjUÀÄqÀØ UÁæªÀÄzÀ ºÀwÛgÀ gÉÆÃr£À ¥ÀPÀÌzÀ°è ºÉÆÃUÀÄwÛzÀÝ MAzÀÄ JªÉÄäUÉ UÀÄ¢Ý PɼÀUÀqÉ ©zÀÄÝ vÀ£Àß UÀ®èPÉÌ ªÀÄvÀÄÛ PÀ¼ÀV£À ºÀ°è£À M¸ÀrUÉ ¨sÁj gÀPÀÛUÁAiÀĪÁVzÀÄÝ C®èzÉ JªÉÄäUÉ UÀÄ¢ÝzÀÝjAzÀ JªÉÄäAiÀÄ »A¨sÁUÀ ¨sÁj ¥ÉmÁÖV »A¢£À JgÀqÀÄ PÁ®ÄUÀ¼ÀÄ ªÀÄÄjzÀÄ ®ÄPÁì£ÀÄ DVzÀÄÝ ªÀÄvÀÄÛ ªÉÆÃlgÀ ¸ÉÊPÀ¯ï£À ªÀÄÄA¢£À ¨sÁUÀ dPÀAUÉÆArzÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ. UÀÄ£Éß £ÀA:  92/2015. PÀ®A-279, 337, 338, 427 L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

       ದಿ.01-05-2015 ರಂದು ಬೆಳಗಿನ ಜಾವ 04-00 ಗಂಟೆಗೆ ಆರೋಪಿತ£ÁzÀ ಜಿ.ಪಲಾನಿಸ್ವಾಮಿ ತಂದೆ ಗಾಂಧಿ ವಯಾ 35 ವರ್ಷ ಜಾತಿ:ಬೋಯರ್,ಲಾರಿ ನಂಬರ ಟಿ.ಎನ್-52/ಹೆಚ್-5229ರ ಚಾಲಕ ಸಾ:ಮೆಟೂರು[ ತಮಿಳುನಾಡು] FvÀ£ÀÄ  ತನ್ನ ಲಾರಿಯಲ್ಲಿ ಕ್ಲೀನರ ವೇಲುಮುರುಗನ್ ಈತನನ್ನು ಕೂಡಿಸಿಕೊಂಡು ಸಿರವಾರ-ಕವಿತಾಳ ರಸ್ತೆಯಲ್ಲಿ ಮಲ್ಲಟ ಸಮೀಪದಲ್ಲಿ ಸಿರವಾರ ಕಡೆಯಿಂದ ಕವಿತಾಳ ಕಡೆಗೆ ಹೋಗುತ್ತಿರುವಾಗ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಲಾರಿಯು ಎಡಮಗ್ಗಲು ಪಲ್ಟಿಯಾಗಿ ಬಿದ್ದಿದ್ದರಿಂದ ಲಾರಿಯಲ್ಲಿದ್ದ ಕ್ಲೀನರಗೆ ಕುತ್ತಿಗೆಯ ಹಿಂಭಾಗದಲ್ಲಿ ಭಾರಿ ಒಳಪೆಟ್ಟಾಗಿ ಕೈ ಕಾಲು ಮುರಿದು ಭಾರಿ ಸ್ವರೂಪದ ಗಾಯಗಳಾಗಿದ್ದು ಆರೋಪಿ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ ಗಾಯಗೊಂಡಿದ್ದರಿಂದ ರಾಯಚೂರು ಧನ್ವಂತರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆಂದು ತಡವಾಗಿ ಬಂದು ಶ್ರೀ ,ಮಣಿ ತಂದೆ ಅರ್ಜುನನ್ ವಯಾ:43 ಜಾತಿ:ವಣೀರ್ ಉ:ಲಾರಿ  ಮಾಲಿಕ   ಸಾ: ಅಕ್ಕಂಪೇಟೆ ತಾಲೂಕ :ಸಂಕರಿ ಜಿಲ್ಲಾ:ಸೇಲಂ[ ತಮಿಳುನಾಡು] gÀªÀgÀÄ ನೀಡಿದ ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 55/2015  ಕಲಂ: 279, 337.338 IPC   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÀåUÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

          ಈ ಪ್ರಕರಣದಲ್ಲಿಯ ಮೃತ ಶ್ರೀಮತಿ ಬಸ್ಸಮ್ಮ ಗಂಡ ರಂಗಪ್ಪ ಕಸನದೊಡ್ಡಿ ಜಾತಿ:ಹರಿಜನ    ವಯ-60ವರ್ಷ, ಸಾ:ಹಳ್ಳಿಹೋಸೂರುಕ್ಯಾಂಪು Fಕೆಯು ದಿ.01-05-2015 ರಂದು ಹಳ್ಳಿಹೋಸೂರು ಕ್ಯಾಂಪ ಸೀಮೆಯಲ್ಲಿರುವ ವೀರನಗೌಡ ಇವರ ಹೊಲದಲ್ಲಿಯ ಹತ್ತಿ ಕಟ್ಟಿಗೆಗಳನ್ನು ಕೀಳಲೆಂದು ಕೂಲಿಕೆಲಸಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮುಂಜಾನೆ 10-00 ಗಂಟೆಗೆ ಯಾವುದೋ ವಿಷಪೂರಿತ ಹಾವು ಕಚ್ಚಿದ್ದ ರಿಂದ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಭೋಧಕ ಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿ.01-05-2015 ರಂದು ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಮೇಲಿಂದ  ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA:05/2015 ಕಲಂ:174 CRPC CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.05.2015 gÀAzÀÄ  33 ¥ÀææPÀgÀtUÀ¼À£ÀÄß ¥ÀvÉÛ ªÀiÁr  5400/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.