Thought for the day

One of the toughest things in life is to make things simple:

14 Apr 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ಪ್ರಕೃತಿ ವಿಕೋಪ  ¥ÀæPÀgÀtzÀ ªÀiÁ»w:_

ದಿನಾಂಕ 13-4-15 ರಂದು ಬೆಳಗ್ಗೆ 9-00 ಎ.ಎಮ್.ಕ್ಕೆ ಫಿರ್ಯಾಧಿ ಮಹಾಲಿಂಗಪ್ಪ ತಂ ಬಜ್ಜೆಪ್ಪ ವ 44 ಜಾತಿ.ಕುರುಬರ .ಒಕ್ಕಲುತನ ಸಾ .ತುರುವಿಹಾಳ ತಾ.ಸಿಂಧನೂರು gÀªÀgÀÄ ಠಾಣೆಗೆ ಹಾಜರಾಗಿ  ಹೇಳಿಕೆ ದೂರು  ನೀಡಿದ್ದು ಅದರ ಸಾರಾಂಶವೆನೆಂದರೆ ತುರುವಿಹಾಳ À¹ÃªÀiÁzÀ°ègÀĪÀ  ¦ügÁåಧಿದಾರನ ಜಮೀನ ಸರ್ವೆ ನಂ  87 ರಲ್ಲಿ ಹಾಕಿದ  ಹುಲ್ಲಿನ ಬಣವೆಗೆ   ದಿನಾಂಕ 13-4-15 ರಂದು ಬೆಳಗಿನ ಜಾವ ಸುರಿದ  ಗುಡುಗು -ಮಿಂಚಿನಿಂದ ಮಳೆ  ಪ್ರಾರಂಭವಾಗಿ ಪ್ರಕೃತಿ ವಿಕೋಪ ದಿಂದ  ಸಿಡಿಲು ಬಣೆವೆ ಮೇಲೆ ಬಿದ್ದು ಬೆಂಕಿ  ಹತ್ತಿ  ಮೂರು ಹುಲ್ಲಿನ ಬಣವೆ ಸುಟ್ಟು  ಅ,ಕಿ,1 ಲಕ್ಷ 20 ಸಾವಿರ ಬೆಲೆಬಾಳುವ ಹುಲ್ಲು ಲುಕ್ಸಾನ ಗಿದ್ದು     ಇರುತ್ತದೆ,  ಅಂತಾ  ಹೇಳಿಕೆ  ದೂರಿನ ಸಾರಾಂಸದ ಮೇಲಿಂದ   vÀÄgÀÄ«ºÁ¼À ¥ÉưøÀ oÁuÉ, ಪ್ರಕೃತಿ ವಿಕೋಪ  ಸಂಖ್ಯೆ :01/2015 CrAiÀİè ಪ್ರಕರಣ ದಾಖಲಿಸಿದ್ದು ಇರುತ್ತದೆ. 
zÉÆA©ü ¥ÀæPÀgÀtzÀ ªÀiÁ»w:_
             ದಿನಾಂಕ: 13-04-2015 ರಂದು 1630 ಗಂಟೆಗೆ ನಾನು ಹೊಸೂರು ಗ್ರಾಮದಿಂದ ಸ್ಟೇಷನ್ ಸರ್ಕಲ್ ಕಡೆ ಬರುತ್ತಿರುವಾಗ ತನ್ನೂರಿನ ಫ್ರಾನ್ಸಿಸ್ ತಂದೆ ಚಿನ್ನಿ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿನ್ನ ಮಗನಾದ ಭೀಮಯ್ಯ ಮತ್ತು ಅಂಜಿ ಸಾ:ಇಂದಿರಾನಗರ ಇವರಿಗೆ ಯಾರೋ ಅಪರಿಚಿತ 10 ರಿಂದ 15 ಜನರು ಕೂಡಿ ರೈನ್ ಬೋ ಹೋಟೆಲ್ ಮುಂದುಗಡೆ ಸ್ಟೇಷನ್ ಸರ್ಕಲ್ ಹತ್ತಿರ ಜಗಳ ತೆಗೆದು, ಅವಾಚ್ಯವಾಗಿ ಬೈದು, ಅವರಲ್ಲಿ ಒಬ್ಬನು ಕಟ್ಟಿಗೆಯಿಂದ ನಿನ್ನನ್ನು ಕೊಲೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಭೀಮಯ್ಯನ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ಇನ್ನೊಬ್ಬರು ಮೈಕೈಗೆ ಕಟ್ಟಿಗೆಯಿಂದ ಹೊಡೆದಿದ್ದು, ಮತ್ತೊಬ್ಬನು ಕಟ್ಟಿಗೆಯಿಂದ ಅಂಜಿ ಈತನಿಗೆ ನಿನ್ನನ್ನು ಕೊಲೆ ಮಾಡುತ್ತೇನೆ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯಿಂದ ಅಂಜಿ ಈತನ ಎರಡು ಕಣ್ಣುಗಳಿಗೆ ಮತ್ತು ಮೂಗಿಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ಇನ್ನೊಬ್ಬನು ಕಟ್ಟಿಗೆಯಿಂದ ಮೈಕೈಗೆ ಹೊಡೆದಿದ್ದು ಮತ್ತು ಸೂಳೆ ಮಕ್ಕಳದು ಬಹಳ ಆಗಿದೆ ಮುಗಿಸಿ ಬಿಡಿರಿ ಅಂತಾ ಅಂದು ಕೈಗಳಿಂದ ಹೊಡೆದಿದ್ದು, ಆಗ ನಾನು, ಸುರೇಶ, ಡೇವಿಡ್  ನಾವುಗಳು ಜಗಳವನ್ನು ನೋಡಿದ್ದು, ಅವರನ್ನು ಗುರುತಿಸುತ್ತೇವೆ ಮತ್ತು ನಿನ್ನ ಮಗನನ್ನು ಮತ್ತು ಅಂಜಿ ಈತನಿಗೆ ಒಂದು ಆಟೋದಲ್ಲಿ ಹಾಕಿಕೊಂಡು ರಿಮ್ಸ್ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದಾಗ ನಾನು ಆಸ್ಪತ್ರೆಗೆ ಹೋಗಿ ನೋಡಲು ನನ್ನ ಮಗ ಭೀಮಯ್ಯನ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಮತ್ತು ಅಂಜಿ ಈತನಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ, ಮಧ್ಯಾಹ್ನ 0230 ಗಂಟೆಗೆ ನಿನ್ನ ಮಗ ರಂಗಮಂದಿರದ ಹತ್ತಿರ ಒಬ್ಬ ಹುಡುಗನಿಗೆ ಹೊಡೆದಿದ್ದು, ಅದೇ ದ್ವೇಶದಿಂದ ಮದ್ಯಾಹ್ನ 0300 ಗಂಟೆಗೆ ನಿನ್ನ ಮಗ ಸ್ಟೇಷನ್ ಸರ್ಕಲ್ ಹತ್ತಿರ ಇರುವ ರೈನ್ ಬೋ ಹೊಟೆಲ್ ಹತ್ತಿರ ಇದ್ದಾಗ ಹುಡುಗ ಮತ್ತು ಇತರ 14 ಜನರು ಕೈಗಳಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಅಕ್ರಮ ಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಹುಡುಗನಿಗೆ ಹೊಡೆದ ದ್ವೇಷದಿಂದ ಬಂದು ಎಲೇ ಸೂಳೆ ಮಕ್ಕಳೇ ನಮ್ಮ ಹುಡುಗನಿಗೆ ಒಬ್ಬನಿಗೆ ನೋಡಿಕೊಂಡು ಹೊಡಿತ್ತೀ ಏನಲೇ ನಿನ್ನನ್ನು ಇವತ್ತು ಮುಗಿಸಿ ಬಿಡುತ್ತೇವೆ ಅಂತಾ ಮಹಾದೇವ ತಂದೆ ಭೀಮಯ್ಯ ರವರು ರಿಮ್ಸ್ ಆಸ್ಪತ್ರೆಯಲ್ಲಿ ಲಿಖಿತ ಒಂದು ಫಿರ್ಯಾದಿ gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 60/2014UÀÄ£Éß £ÀA: 143, 147, 148, 323, 324, 307, 504, 506 ¸À»vÀ 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ಫಿರ್ಯಾದಿ ¸ÀAVÃvÁ  UÀAqÀ PÀjAiÀÄ¥Àà @ UÀÄAqÀ¥Àà ªÀAiÀĸÀÄì 23 ªÀµÀð eÁw PÀÄgÀ§gÀÄ G: PÀưPÉ®¸À ¸Á: PÀ«vÁ¼À FPÉAiÀÄÄ  ಈಗ್ಗೆ 2 ವರ್ಷಗಳ ಹಿಂದೆ ಕವಿತಾಳದ ಕರಿಯಪ್ಪ @ ಗುಂಡಪ್ಪನನ್ನು ಪ್ರೀತಿ ಮಾಡಿ ದಿನಾಂಕ 12-03-2013 ರಂದು ಪಾಮನಕಲ್ಲೂರು ಗ್ರಾಮದ ಆದಿಬಸವೇಶ್ವರ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದು ಇತ್ತು, ಫಿರ್ಯಾದಿದಾರಳು ಮದುವೆಯಾದ ನಂತರ ತನ್ನ ಗಂಡನ  ಮನೆಯಲ್ಲಿ 1 ತಿಂಗಳು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು, ನಂತರ ಆರೋಪಿ ನಂ. 01 ಈತನು ತನ್ನ ತಂದೆ ತಾಯಿ ಹಾಗೂ ಅಣ್ಝನ ಮಾತು ಕೇಳಿ ವಿನಾ: ಕಾರಣ ಫಿರ್ಯಾದಿದಾರಳಿಗೆ ಹೊಡಿ-ಬಡಿ ಮಾಡಿ ಮಾನಸಿಕ & ದೈಹಿಕ ಕಿರುಕುಳ ಕೊಟ್ಟು ಫಿರ್ಯಾದಿದಾರಳನ್ನು ಬಿಟ್ಟು ಬೆಂಗಳೂರಿಗೆ ಓಡಿ ಹೋಗಿದ್ದನು,
                  ನಂತರ ಫಿರ್ಯಾದಿದಾರಳು ತನ್ನ ಗಂಡನ ಮನೆಯಲ್ಲಿರುವಾಗ ಮಾವ, ಅತ್ತೆ, ಗಂಡನ ಅಣ್ಣ ಎಲ್ಲಾರೂ ಕೂಡಿ ದಿನಾಲು ಎಲೇ ಸೂಳೆ ನಮ್ಮ ಕರಿಯಪ್ಪನನ್ನು ಮೋಸದಿಂದ ಮದುವೆ ಮಾಡಿಕೊಂಡಿದ್ದೀ, ನಿನ್ನ ತವರು ಮನೆಯಿಂದ ಯಾವುದೇ ವರದಕ್ಷಣೆ ತರದೇ ನಮ್ಮ ಮನೆಗೆ ಬಂದಿದ್ದೀ ಎಂದು ದಿನಾಲು ಹೊಡಿ-ಬಡಿ ಮಾಡುತ್ತಾ ಮಾನಸಿಕ & ದೈಹಿಕ ಕಿರುಕುಳ ಕೊಟ್ಟು ಜೀವದ ಬೆದರಿಕೆ ಹಾಕಿ ಆಕೆಯನ್ನು ಮನೆಯಿಂದ ಹೊರಗೆ  ಹಾಕಿ ಒಂದು ಜನತಾ ಮನೆಯಲ್ಲಿಟ್ಟಿದ್ದು, ನಂತರ ಫಿರ್ಯಾದಿದಾರಳಿಗೆ ನೀನು ಇಲ್ಲಿ ಯಾಕೆ ಇದ್ದೀ  ನಿನ್ನ ತವರು ಮನೆಗೆ ಹೋಗು ಸಾಯಿ ಇಲ್ಲಿ ನಿನ್ನದೇನು ಇದೆ, ಎಂದು ಬೈದಾಡುತ್ತಿದ್ದು  ಅಲ್ಲದೇ ಸಂಶಯದದೃಷ್ಟಿಯಿಂದ  ನೋಡುತ್ತಿದ್ದರು, ಫಿರ್ಯಾದಿದಾರಳು ಜನತಾ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸಕ್ಕೆ ಮತ್ತು  ಮನೆಯ ಹತ್ತಿರ ಓಣಿಯಲ್ಲಿ ನೀರು ತರಲು ಹೋದರೆ ,ಆಕೆಗೆ ನೀರು ಕೊಡಬೇಡರಿ, ಮತ್ತು ಯಾರು ಕೂಲಿಕೆಲಸಕ್ಕೆ ಕರೆಯಬೇಡರಿ ಈ ಸೂಳೆ  ಹೀಗೆ ಸಾಯಬೇಕು ಬೈದಾಡಿತ್ತದ್ದರು ಫಿರ್ಯಾದಿದಾರಳು ಇದನ್ನು ಹಾಗೆಯೇ ಇಲ್ಲಿಯವರಗೆ ಸಹಿಸಿಕೊಂಡು ಬಂದಿದ್ದು ಇತ್ತು,
                    ನಂತರ ದಿನಾಂಕ 09-04-2015 ರಂದು ತನ್ನ ಗಂಡ ಕರಿಯಪ್ಪನು ಬೆಂಗಳೂರಿನಿಂದ ಬಂದು ತನ್ನ ತಾಯಿ ಮನೆಗೆ ಹೋಗಿದ್ದನು, ಆಗ ಆತನು ಎರಡನೇ ಮದುವೆಯಾಗಿರುವುದಾಗಿ ತಿಳಿಯಿತು, ಫಿರ್ಯಾದಿದಾರಳು ತನ್ನ ಗಂಡನಿಗೆ ಮನೆಗೆ ಬಾ ಎಂದು  ಕರೆಯಲು ಹೋದಾರೆ  ನಾನು ಬರುವುದಿಲ್ಲ ನೀನು ಏನು ಮಾಡಿಕೊಳ್ಳುತ್ತೀ ಮಾಡಿಕೊಳ್ಳು ಹೋಗು ನೀನು ಇಲ್ಲಿಯವರಗೆ ಯಾರ ಜೊತೆಗೆ ಇದ್ದಿಯೇನು ನನಗೇನು ಗೊತ್ತು ಎಂದು ಆಕೆಗೆ ಕೈಗಳಿಂದ ಹೊಡಿ- ಬಡಿ ಮಾಡಿ ಅವಾಚ್ಯಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ  ಹಾಕಿದ್ದು ಇರುತ್ತದೆ, ದೂರು ನೀಡಲು ಇಲ್ಲಿಯರವೆಗೆ ನಮ್ಮ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಇಂದು ತಡವಾಗಿ ಬಂದು ದೂರು ನೀಡಿರುತ್ತೇವೆ ಅಂತಾ ಮುಂತಾಗಿ ಫಿರ್ಯಾದಿದಾರಳು ನೀಡಿದ ಹೇಳಿಕೆ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 35/2015 ಕಲಂ: 498(ಎ).323.504.506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                  ದಿನಾಂಕ 13.04.2015 ರಂದು ಸಂಜೆ 4.00 ಗಂಟೆಗೆ ರಾಯಚೂರು ನಗರದ ಕಾಟೇದರ್ವಾಜ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಸಿ.ಪಿ.. ಪೂರ್ವ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 245. ಪಿಸಿ 86, 656, 502, ರವರೊಂದಿಗೆ ಹಾಗೂ ಪಂಚರೊಂದಿಗೆ ಸಂಜೆ 4.25 ಗಂಟೆಗೆ ಹೋಗಿ ನೋಡಲು ಮಟ್ಕಾ ಜೂಜಾಟ ನಡೆದಿದ್ದನ್ನು ಖಚಿತ ಪಡಿಸಿಕೊಂಡು ಎಲ್ಲರೂ ದಾಳಿ ಮಾಡಲು ದಾಳಿಯ ಕಾಲಕ್ಕೆ ಆರೋಪಿ ನಂ 2 ಬಾಷಾ ಸಾಃ ಜಹೀರಬಾದ ರಾಯಚೂರು.ಓಡಿ ಹೋಗಿದ್ದು ಆರೋಪಿ ನಂ 1 ಸೈಯದ್ ಅಜಗರ್ ತಂದೆ ಸೈಯದ್ ಸಾಬ್ ವಯಾ 60 ವರ್ಷ,ಜಾತಿಃಮುಸ್ಲಿಂ, ಉಃ ಕೂಲಿಕೆಲಸ,ಸಾಃ ಪೇಟ್ಲಾ ಬುರ್ಜ ರಾಯಚೂರು EªÀ£ÀÄ ಸಿಕ್ಕಿಬಿದ್ದಿದ್ದು ಆರೋಪಿ ನಂ  1 ಇವನ ಹತ್ತಿರ ಮಟ್ಕಾ ಜೂಜಾಟದ ನಗದು ಹಣ 575 ರೂ ಗಳನ್ನು ಮತ್ತು ಮಟ್ಕಾ ಜೂಜಾಟದ ಪಟ್ಟಿ , ಒಂದು ಬಾಲ್ ಪೆನ್ನು ಹಾಗೂ ಓಡಿ ಹೋದವನು ಒಗೆದು ಹೋದ ಒಂದು ಮಟ್ಕಾ ಪಟ್ಟಿಯನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿ, ಮುದ್ದೆಮಾಲಿನೊಂದಿಗೆ ಸಂಜೆ 5-45 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಕುರಿತು ದೂರನ್ನು ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಎನ್.ಸಿ. ನಂ 11/2015 ಕಲಂ- 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಂಡಿದ್ದು ಇರುತ್ತದೆ. ಈ  ಅಪರಾಧವು ಅಸಂಜ್ಞೆಯ ಅಪರಾಧ ವಾಗಿದ್ದರಿಂದ ಪ್ರಕರಣದ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಅನುಮತಿಯನ್ನು ನೀಡುವಂತೆ ಮಾನ್ಯರ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡ ಮೇರೆಗೆ ಮಾನ್ಯ ನ್ಯಾಯಾಲಯವು ಎನ್.ಸಿ. ನಂ. 11/2015 ನೇದ್ದನ್ನು ಪ್ರಕರಣ ದಾಖಲಾಯಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಅನುಮತಿ ನೀಡಿದ ಪತ್ರವನ್ನು ದಿನಾಂಕ 14-04-2015 ರಂದು ರಾತ್ರಿ 00-10 ಗಂಟೆಗೆ ಪಿ.ಸಿ. 235 ತಂದು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï ಠಾಣಾ ಗುನ್ನೆ ನಂ. 74/2015 ಕಲಂ- 78(3) ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 13.04.2015 ರಂದು 20.00 ಗಂಟೆಗೆ ಸುರಕ್ಸಾ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಜಿಂದಪ್ಪನು ಮಾತನ್ನಾಡುವ ಸ್ಥಿತಿಯಲ್ಲಿರುವುದಿಲ್ಲ ಅಂತ ಅಭೀಪ್ರಾಯ ಪಡೆದಿಕೊಂಡು ಹಾಜರಿದ್ದ ಗಾಯಾಳುವುನ ಹೆಂಡತಿ ಶ್ರೀಮತಿ ಜಮಲಮ್ಮ 25 ವರ್ಷ ಈಕೆಯ ಹೇಳಿಕೆ ಪಿರ್ಯಾದಿ ಪಡೆದುಕೊಳ್ಳಲಾಗಿ ಗಾಯಾಳು ತನ್ನ ಗಂಡ ದಿನಾಂಕ 13.04.2015 ರಂದು 13.00 ಗಂಟೆಯ ಸುಮಾರಿಗೆ ರಾಯಚೂರನಿಂದ ತನ್ನ ಸ್ಹೇಹಿತನ ಹೊಂಡಾ ಸ್ಪಿಯಿಡ್  ಮೋಟಾರ ಸೈಕಲ್ ನಂ ಕೆ ಎ 36 ವೈ 3878 ನೇದ್ದನ್ನು ನಡೆಸಿಕೊಂಡು ಮರ್ಜೆಡ್ ಕೆರೆಯ ರಸ್ತೆಯ ಮೇಲೆ ಮೋಟಾರ್ ಸೈಕಲನ್ನು ಪಿರ್ಯಾದಿದಾರಳ ಗಂಡ ಆರೋಪಿತನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಬಲ ಮಗ್ಗಲಿರುವ ಕೆರೆಯಲ್ಲಿ ಬಿದ್ದು ಕೆರೆಯ ಕಟ್ಟಿಗೆ ಇರುವ ಕಲ್ಲುಗಳು ಆರೋಪಿತನ ಎಡ ತೆಲೆಗೆ ತಾಗಿ ಎಡ ತೆಲೆ ಕಟ್ಟಾಗಿ ಭಾರಿ ರಕ್ತಗಾಯಾವಾಗಿರುತ್ತದೆ ಎಡಗಣ್ಣು ಹುಬ್ಬಿನ ಮೇಲೆ ಒಳಪೆಟ್ಟಾಗಿ  ಕಣ್ಣು ಮುಚ್ಚಿರುತ್ತದೆ ಮತ್ತು ಅಲ್ಲಲ್ಲಿ ತೆರೆಚಿದ ಗಾಯಾಗಳು ಸಂಬವಿಸಿರುತ್ತವೆ ಸದರಿ ಘಟನೆಯು ಆರೋಪಿತನು ತನ್ನ ವಶದಲ್ಲಿದ್ದ ಮೋಟಾರ್ ಸೈಕಲನ್ನು ನಿರ್ಲಕ್ಚತನದಿಂದ ನಡೆಸಿ ನಿಯಂತ್ರಣ ಮಾಡದೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 90/2015PÀ®A. 279, 338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w:_
            ¢£ÁAPÀ: 07/04/2015 gÀAzÀÄ gÁwæ 10-30 UÀAmÉAiÀÄ ¸ÀĪÀiÁjUÉ ¦ügÁå¢ ²æÃ wgÀÄ¥Àw vÀAzÉ: ¸ÀtÚ wªÀÄäAiÀÄå, 38ªÀµÀð, £ÁAiÀÄPÀ, MPÀÌ®ÄvÀ£À, ¸Á: ªÉAUÀ¼Á¥ÀÆgÀ zÉÆrØ. ªÀÄvÀÄÛ ¦ügÁå¢AiÀÄ ºÉAqÀwAiÀiÁzÀ ²æÃªÀÄw gÁeÉñÀéj UÀAqÀ: wgÀÄ¥Àw, 35ªÀµÀð, £ÁAiÀÄPÀ, ºÉÆ®ªÀÄ£É PÉ®¸À, ¸Á: ªÉAUÀ¼Á¥ÀÆgÀ zÉÆrØ.   E§âgÀÄ PÀÆr ªÀÄ£ÉAiÀÄ°è ªÀÄ®VPÉÆArzÁÝUÀ ¦ügÁå¢AiÀÄ ºÉAqÀwAiÀÄÄ JzÀÄÝ PÀĽwzÀÄÝ ¦ügÁå¢zÁgÀ£ÀÄ vÀ£Àß ºÉAqÀwUÉ ªÀÄ®VPÉÆ CAvÁ  ºÉý vÁ£ÀÄ ªÀÄ®VPÉÆArzÀÄÝ gÁwæ 1-00 UÀAmÉAiÀÄ ¸ÀĪÀiÁjUÉ JzÀÄÝ £ÉÆÃqÀ®Ä ¥ÀPÀÌzÀ°è vÀ£Àß ºÉAqÀw EgÀ¢zÀÝjAzÀ ªÀÄ£ÉAiÀÄ ¸ÀÄvÀÛªÀÄÄvÀÛ ºÀÄqÀPÁrzÀÄÝ J°èAiÀÄÆ PÁt¸À¢zÀÝjAzÀ J°èUÁzÀgÀÆ ºÉÆÃVgÀ§ºÀÄzÀÄ ªÀÄÄAeÁ£É §gÀ§ºÀÄzÀÄ CAvÁ ªÀÄ®VPÉÆAqÀÄ ¨É½UÉÎ 10 UÀAmÉAiÀiÁzÀgÀÆ ¸ÀºÀ vÀ£Àß ºÉAqÀwAiÀÄÄ ªÀÄ£ÉUÉ ¨ÁgÀ¢zÀÝjAzÀ vÀ£ÀUÉ ¥ÀjZÀAiÀÄzÀªÀjUÉ «µÀAiÀÄ w½¹ vÀªÀÄä ¸ÀA§A¢üPÀgÀ HgÀÄUÀ¼À°è ºÀÄqÀÄPÁrzÀÄÝ J°èAiÀÄÆ PÀÆqÁ ¥ÀvÉÛAiÀiÁUÀ¢zÀÝjAzÀ PÁuÉAiÀiÁVgÀĪÀ vÀ£Àß ºÉAqÀw gÁeÉñÀéjAiÀÄ£ÀÄß ºÀÄqÀÄQ PÉÆqÀĪÀAvÉ ¤ÃrzÀ ºÉýPÉ ¦ügÁå¢ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA.79/2015  PÀ®A: ªÀÄ»¼É PÁuÉ. CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ     
PÁuÉAiÀiÁzÀ ²æÃªÀÄw gÁeÉñÀéj UÀAqÀ: wgÀÄ¥Àw, 35ªÀµÀð, £ÁAiÀÄPÀ, ºÉÆ®ªÀÄ£É PÉ®¸À, ¸Á: ªÉAUÀ¼Á¥ÀÆgÀ zÉÆrØ.   ZÀºÀgÉ ¥ÀnÖ.  :_ 1)ºÉ¸ÀgÀÄ  gÁeÉñÀéj 2) ªÀAiÀĸÀÄì, - 353) JvÀÛgÀ :-  4` 5 ¦üÃmï JvÀÛgÀ.   4) ªÉÄʧtÚ:- UÉÆÃ¢ü ªÉÄʧtÚ.   5) zsÀj¹zÀ §mÉÖ:-  ºÀ¹gÀÄ §tÚzÀ ¹ÃgÉ, ©½ PÀÄ¥Àà¸À 6) ªÀiÁ£ÀvÁqÀĪÀ ¨ÁµÉ: »A¢, PÀ£ÀßqÀ. 
                              
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
      
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.04.2015 gÀAzÀÄ   113 ¥ÀææPÀgÀtUÀ¼À£ÀÄß ¥ÀvÉÛ ªÀiÁr  16,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


13 Apr 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿ.13-04-2015ರಂದು ಬೆಳಗಿನ ಜಾವ 05-00ಗಂಟೆ ಸುಮಾರಿಗೆ ಸಿರವಾರ-ರಾಯಚೂರು ರಸ್ತೆಯಲ್ಲಿ ನೀಲಗಲ ಕ್ರಾಸ ದಾಟಿದ ನಂತರ ಅತ್ತನೂರು ಸೀಮಾಂತರದಲ್ಲಿರುವ ಪಿರ್ಯಾದಿ ²æÃ ¹zÀÝ¥Àà vÀAzÉ ²ªÀtÚ  eÁw:£ÁAiÀÄPÀ, ªÀAiÀÄ-65ªÀµÀð G:MPÀÌ®ÄvÀ£À ¸Á: ¤Ã¯ÉÆÃUÀPÁåA¥ÀÄ FvÀನು ಲೀಜಿಗೆ ಮಾಡಿದ ಹೊಲದ ಹತ್ತಿರ ರಸ್ತೆಯ ಎಡಭಾಗದಲ್ಲಿ ಸುಮಾರು 55ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆಯ ಬಾಜುನೀಲಗಲ ಕ್ಯಾಂಪದಿಂದ  ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಅಲಕ್ಷತನದಿಂದ  ನಡೆಸಿಕೊಂಡು ಬಂದು ಟಕ್ಕರ ಕೊಟ್ಟು ಹೋಗಿದ್ದರಿಂದ ಅಪರಿಚಿತ ವ್ಯಕ್ತಿಯ ತಲೆಯ ಹಿಂಭಾಗದಲ್ಲಿ ಕತ್ತರಿಸಿದ ಗಾಯವಾಗಿ ಎಡಗೈ ಮುರಿದು,ಎಡಗಾಲು ಮುರಿದಿದ್ದು,ಎದೆಯ ಮೇಲೆ ಮತ್ತು ಅಲ್ಲಲ್ಲಿ ತೆರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 49/2015 PÀ®A: 279, 304[J] L.¦.¹.                                  ªÀÄvÀÄÛ 187 L.JA.«. PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
                   ದಿನಾಂಕ 13/04/2015 ರಂದು ಬೆಳಿಗ್ಗೆ 0945 ಗಂಟೆಯ ಸುಮಾರಿಗೆ ಆಲ್ದಾಳದಿಂದ ಆಟೋ ನಂ ಕೆ.ಎ.36/ಎ-9423 ರಲ್ಲಿ ಮಾನವಿಗೆ ಫಿರ್ಯಾದಿ   ಕುಮಾರಿ ಮರಿಯಮ್ಮ ತಂದೆ ಹೊಳೆಪ್ಪ, 20 ವರ್ಷ, ಹರಿಜನ (ಮಾದಿಗ) , ಮನೆ ಕೆಲಸ ಸಾ: ಆಲ್ದಾಳ ತಾ: ಮಾನವಿ ಹಾಗೂ ಮೃತ ನಿಂಗಮ್ಮ ಇಬ್ಬರೂ ಕೂಡಿ ಟೇಲರಿಂಗ್ ಕೆಲಸ ಕಲಿಯುವ ಸಲುವಾಗಿ ಬರುವಾಗ ಆಟೋ ಚಾಲಕ ಲಿಂಗನಗೌಡ ತಂದೆ ಅಮರೇಶ ಆಟೋ  ನಂ ಕೆ.ಎ.36/ಎ-9423   ನೇದ್ದರ ಚಾಲಕ ಸಾ: ಗವಿಗಟ್ಈತನು ಆಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆ¬Ä¹ಕೊಂಡು ಬಂದು ಫೆಸಲಬಂಡಾ ಕ್ಯಾಂಪಿನ ಹತ್ತಿರ ಜಯರಾಮಯ್ಯ ಶೆಟ್ಟಿ ಇವರ ಹೊಲದ ಹತ್ತಿರ ಆಟೊವನ್ನು ಒಮ್ಮೆಲೆ ಎಡಕ್ಕೆ ಕಟ್ ಮಾಡಿದಾಗ ಆಟೋದಲ್ಲಿ ಡ್ರೈವರ್ ಶೀಟಿನ ಹಿಂದಿನ ಶೀಟಿನ ಬಲಗಡೆಗೆ ಕುಳಿತಿದ್ದ ನಿಂಗಮ್ಮಳಿಗೆ  ಬಲಗಡೆಗೆ ಜೋಲಿ ಹೋಗಿ ಉರುಳಿ ಕೆಳಗೆಡೆ ರಸ್ತೆಯ ಮೇಲೆ  ಬಿದ್ದಾಗ ಆಟೋದ ಹಿಂದಿನ ಬಲಗಡೆ ಗಾಲಿಯು ನಿಂಗಮ್ಮಳ ಹೊಟ್ಟೆಯ ಮೇಲೆ ಹಾಗೂ ಬಲಗಾಲಿನ  ಏರಿಳಿದಿದ್ದರಿಂದ ಭಾರಿಗಾಯಗೊಂಡ ನಿಂಗಮ್ಮಳಿಗೆ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದಾಗ ನಿಂಗಮ್ಮಳು ಗುಣಮುಖಳಾಗದೇ ಆಸ್ಪತ್ರೆಯಲ್ಲಿ ಬೆಳಿಗ್ಗೆ 1100 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ, ಕಾರಣ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 110/15  ಕಲಂ  279, 304 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                              
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   
     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.04.2015 gÀAzÀÄ   171 ¥ÀææPÀgÀtUÀ¼À£ÀÄß ¥ÀvÉÛ ªÀiÁr  29,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


12 Apr 2015

Reported Crimes

 
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ 10-04-2015 ರಂದು 6-15 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯ ಮೇಲೆ   ಶ್ರೀಪುರಂಜಂಕ್ಷನ್ ಕೆಇಬಿ ಸ್ಟೇಶನ್ ಮುಂದೆ   ಆಶೋಕ ನ್ಯೂಲ್ಯಾಂಡ್ ವಾಹನ ನೋಡಲಾಗಿ ಅದರ ನಂ ಕೆಎ 37 ಎ 3882 ನೇದ್ದರ ಚಾಲಕನು ತನ್ನ ವಾಹನವನ್ನು  ಸಿರುಗುಪ್ಪಾ ಕಡೆಯಿಂದ ಸಿಂದನೂರು ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು  ಪಿರ್ಯಾಧಿ ಶ್ರೀ ಸಿದ್ದರಾಮ ತಂದೆ ಗಂಗಪ್ಪ ವಯಾ; 34 ವರ್ಷ ಉ: ಹಮಾಲಿಕೆಲಸ ಜಾ: ಕಬ್ಬೇರ ಸಾ: ಬೂದಿವಾಳ ಗ್ರಾಮ  ತಾ: ಸಿಂಧನೂರು FvÀ£À ಮೋಟಾರ್ ಸೈಕಲ್ ಮದ್ಯ ಭಾಗಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಮದ್ಯದಲ್ಲಿ ಕುಳಿತ  ಕವಿತಾ 11 ವರ್ಷ ಈಕೆಗೆ ಬಲಗಾಲು ತೊಡೆ ಮುರಿದು ಮೊಳಕಾಲು ಕೆಳಗೆ ರಕ್ತಗಾಯವಾಗಿದ್ದು  ಹಿಂದೆ ಕುಳಿತ ರುಕ್ಕಮ್ಮ ಈಕೆಗೆ ಬಲಗೈ ಭುಜಕ್ಕೆ ಒಳಪೆಟ್ಟಾಯಿತು. ಪಿರ್ಯಾಧಿಗೆ ಯಾವುದೆ ತರಹ ಗಾಯಗಾಳಾಗಿಲ್ಲ. ಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ   ¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 88/2015 PÀ®A. 279,337,338,  L.¦.¹. ಮತ್ತು 187 ಐ.ಎಂ ವಿ ಯ್ಯಾಕ್ಟ್ CrAiÀİè ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
                ದಿನಾಂಕ: 12.04.2015 ರಂದು ಬೆಳಿಗ್ಗೆ 9.30 ಗಂಟೆಗೆ ರಾಯಚೂರು-ಲಿಂಗಸೂಗೂರು ಮುಖ್ಯ ರಸ್ತೆಯ ಕಲ್ಮಲ ಗ್ರಾಮದ ಹೊರವಲಯದ ಹೊಸ ಬಾವಿಯ ಹತ್ತಿರ ರಸ್ತೆಯ ಎಡ ಮಗ್ಗಲು ಪಿರ್ಯಾದಿ ಕ್ರಿಷ್ಣ ತಂದೆ ಶರಣಪ್ಪ ರಂಗ 32 ವರ್ಷ ಜಾ:ಕಬ್ಬೆರ್ ;ವಿದ್ಯಾರ್ಥಿ ಸಾ:ಕಲ್ಮಲ FvÀನು ತನ್ನ ಹಿರೋ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ ಕೆ ಎ 36 ಇ ಡಿ 0183 ನೇದ್ದನ್ನು ಸ್ಟಾರ್ಟ ಮಾಡುತ್ತಿರುವಾಗ್ಗೆ ಆರೋಪಿತನು ಕಲ್ಮಲ ಕಡೆಯಿಂದ ತನ್ನ ವಶದಲ್ಲಿದ್ದ ಕಾರ್ ನಂ ಕೆ ಎ 03/ಎಕ್ಸ ಎನ್ 7114 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಸ್ಟಾರ್ಟ ಮಾಡುತ್ತಿದ್ದ ಪಿರ್ಯಾದಿದಾರನಿಗೆ ಮುಂದುಗಡೆಯಿಂದ ಮೋಟಾರ ಸೈಕಲಿಗೆ ಟಕ್ಕರ ಕೊಟ್ಟಿದ್ದು ಇದರ ಪರಿಣಾಮವಾಗಿ ಪಿರ್ಯಾದಿದಾರನಿಗೆ ಭಾರಿ ಸ್ವರೂಪದ ಗಾಯಾಗಳು ಸಂಬವಿಸಿರುವುದಾಗಿ ಇದ್ದ ಹೇಳಿಕೆ ಪಿರ್ಯಾದಿ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 89/2015PÀ®A. 279, 338 L.¦.¹ & 187 ಎಮ್ ವಿ ಕಾಯ್ದೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

         ¦üAiÀiÁð¢ JªÀiï. ªÀÄzsÀÄ«ÄvÁ UÀAqÀ ¸ÀĨÁâgÉrØ ªÀiÁZÀ¯Áð, ªÀAiÀÄ: 35 ªÀµÀð, eÁ: ±ÉnÖ §°eÁ, G: ªÀÄ£ÉPÉ®¸À ¸Á: £ÀlgÁeï PÁ¯ÉÆÃ¤ ¹AzsÀ£ÀÆgÀÄ. FPÉAiÀÄ  UÀAqÀ£ÁzÀ ªÀÄÈvÀ JªÀiï. ¸ÀĨÁâgÉrØ vÀAzÉ «ÃgÀ£ÀUËqÀ, ªÀiÁZÀ¯Áð, ªÀAiÀÄ:45 ªÀµÀð, eÁ: ±ÉnÖ §°eÁ, G: ²æÃ¤ªÁ¸À PÁgï ¸ÉÆ®ÆåµÀ£ï ªÀiÁ°ÃPÀ ¸Á: £ÀlgÁeï PÁ¯ÉÆÃ¤ ¹AzsÀ£ÀÆgÀÄ .  FvÀ£ÀÄ vÀ£ÀUÉ §ºÀ¼À ªÀµÀðUÀ½AzÀ EzÀÝ ZÀªÀÄð gÉÆÃUÀ (¸ÉÆÃjAiÀiÁ¹¸ï) PÁ¬Ä¯É ªÁ¹AiÀiÁUÀzÉ EzÀÄÝzÀÝjAzÀ ¨ÉÃeÁgÁV fêÀ£ÀzÀ°è fUÀÄ¥ÉìUÉÆAqÀÄ ¢£ÁAPÀ: 11-04-2015 gÀAzÀÄ 09-00 J.JªÀiï ¸ÀĪÀiÁjUÉ  ¹AzsÀ£ÀÆgÀÄ £ÀUÀgÀzÀ PÀĵÀÖV gÀ¸ÉÛAiÀİègÀĪÀ ²æÃ¤ªÁ¸À PÁgï ¸ÉÆ®ÆåµÀ£ï UÁågÉÃf£À PÉÆÃuÉAiÀÄ°è ¥Áè¹ÖPï ºÀUÀ΢AzÀ ¥sÁå¤UÉ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉ jÃwAiÀÄ ¸ÀA±ÀAiÀÄ EgÀĪÀÅ¢®è CAvÁ EzÀÝ ºÉýPÉ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ AiÀÄÄrDgï £ÀA.04/2015, PÀ®A. 174 ¹Dg惡 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
¹r®Ä §rzÀÄ ¸ÁªÀÅ ¥ÀæPÀgÀtzÀ ªÀiÁ»w:-
ದಿನಾಂಕ 12.04.2015 ರಂದು ರಾತ್ರಿ 3.00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಶವಗಾರಕ್ಕೆ ಭೇಟಿ ನೀಡಿ ಹಾಜರಿದ್ದ ಪಿರ್ಯಾದಿ UÁæ«ÄÃt ¥Éưøï oÁuÉ gÁAiÀÄZÀÆgÀÄ FvÀ£À ಹೇಳಿಕೆ ಪಡೆಯಲಾಗಿ ಪಿರ್ಯಾದಿಯಲ್ಲಿ ಮೃತ£ÁzÀ ಕಾಮಥಮ್ ವಿಶ್ವನಾಥನ ತಂದೆ ಕಾಮಥಮ್ ಸ್ವಾಮಿ 32 ವರ್ಷ ಜಾ:ಕಾಪು ಸಾ: ಚಿಟ್ಕೂಲ್ FvÀ£ÀÄ  ದಿನಾಂಕ 11.04.2015 ರಂದು 19.30 ಗಂಟೆಯ ಸುಮಾರಿಗೆ ಶಕ್ತಿನಗರ-ರಾಯಚೂರು ಮುಖ್ಯ ರಸ್ತೆಯ ಮಹೀಂದ್ರ ಶೊ ರೂಂ ಹತ್ತಿರ ಬರುತ್ತಿರುವಾಗ್ಗೆ ವಿಪರೀತ ಗಾಳಿ,ಮಳೆ ಗುಡುಗು ಸೀಡಿಲು ಪ್ರಾರಂಭಗೊಂಡಿದ್ದರಿಂದ ಮೃತನು ಸದರಿ ಶೊರೂಂ ಹತ್ತಿರ ತನ್ನ ಮೋಟಾರ ಸೈಕಲನ್ನು ನಿಲ್ಲಿಗಡೆ ಮಾಡಿ ರಸ್ತೆಯ ಪಕ್ಕದಲ್ಲಿದ್ದ ಗಿಡದ ಕೆಳಗಡೆ ಹೋಗಿ ನಿಂತುಕೊಂಡಿದ್ದು ಆಗ್ಗೆ ಮಳೆ ಪ್ರಾರಂಭಗೊಂಡು ಗುಡುಗು ಮತ್ತು ಮಿಂಚು ಹೋಡೆದು ಆಕಾಶ ದಿಂದ ಬಿದ್ದಿದ್ದು ಇದರ ಶಕೆಯಿಂದ ಮೃತನ ಎಡ ಎದೆಯ ಮೇಲಿಂದ ಎಡ ಹೋಟ್ಟಯ ಮೇಲೆ ಕಂದು ಗಟ್ಟಿದ ಗೇರೆ ಉಳ್ಳ ಗಾಯಾ ಮತ್ತು ಎಡ ಕಿವಿಯ ಹಿಂದೂಗಡೆ ಸ್ವಲ್ಪ ರಕ್ತಗಾಯಾ ಮತ್ತು ಎದೆಯ ಮೇಲಿನ ಕೂದಲು,ಹೋಟ್ಟಯ ಮೇಲಿನ ಕೂದಲು,ಬಲಗಾಲಿನ ಪಾದದ ವರೆಗೆ ಇರುವ ಕೂದಲುಗಳು ಅಲ್ಲಲ್ಲಿ ಸೂಟ್ಟು ಕರಕಲು ಆಗಿ ಈತನು ಸೀಡಿಲು ಬಡೆದು ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಈ ಬಗ್ಗೆ ಮೃತನ ರಕ್ತ ಸಂಬಂದಿಕರಿಗೆ ವಿಷಯ ತಿಳಿಸಿದ್ದು ಆದ್ದರಿಂದ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಯು.ಡಿ.ಆರ್. ನಂ 07/2014 ಕಲಂ 174 ಪ್ರ.ದಂ.ಸಂCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


ªÉÆÃ¸ÀzÀ ¥ÀæPÀgÀtzÀ ªÀiÁ»w:-

                ¢£ÁAPÀ: 11-04-2015 gÀAzÀÄ ¨É½UÉÎ 1130 UÀAmÉUÉ  ¦üAiÀiÁð¢zÁgÀgÁzÀ ¥ÀæPÁ±À ZÀAzï ¸ÀÄSÁt vÀAzÉ jPÀ¨ï ZÀAzï ¸ÀÄSÁt ªÀAiÀiÁ:48 ªÀµÀð eÁ:eÉÊ£ÀgÀÄ G: PÀ£ÁðlPÀ D¬Ä¯ï «Ä¯ï EAqÀ¹ÖçÃAiÀįï KjAiÀiÁ gÁAiÀÄZÀÆgÀÄzÀ ¨sÁUÀ¸ÀÜgÀÄ ¸Á: ªÀÄ£É £ÀA:11-2-7 JA.f. gÉÆÃqÀ gÁAiÀÄZÀÆgÀÄ ªÉÆÃ.£ÀA: 9448275749 gÀªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ ¦üAiÀiÁð¢AiÀÄ£ÀÄß ºÁdgÀÄ ¥Àr¹zÀÄÝ, ¸ÁgÁA±ÀªÉãÉAzÀgÉ ¢£ÁAPÀ:-16-03-2015 gÀAzÀÄ gÁwæ 20.00 UÀAmÉUÉ PÀ£ÁðlPÀ D¬Ä¯ï «Ä¯ï ºÉÊzÀæ¨ÁzÀ gÉÆÃqÀ gÁAiÀÄZÀÆgÀÄ gÀªÀgÀ ¥sÁåPÀÖj¬ÄAzÀ UÁ¬Äwæ mÁæ£ïì¥ÉÆÃlð£À ªÀiÁ®PÀgÁzÀ ªÀĺÉñÀ vÀAzÉ ±ÉÃRgÀgÉrØ ¸Á: gÁAiÀÄZÀÆgÀÄ EªÀgÀ ªÀÄÄSÁAvÀgÀ ¯Áj £ÀA:PÉJ-01 ©-7381 £ÉÃzÀÝgÀ ªÀiÁ°ÃPÀ£ÁzÀ PÉ.ªÀÄÄvÀÄÛ ¸Á:EgÉÆÃqÀ vÀ«Ä¼ÁßqÀÄ ªÀÄvÀÄÛ ¯Áj qÉæöʪÀgï ±ÀAPÀgï EgÉÆÃqÀ vÀ«Ä¼ÁßqÀÄ gÀªÀgÀÄ  £ÀªÀÄä ¥sÁåPÀÖj¬ÄAzÀ 100 CgÀ¼É ¨ÉïïUÀ¼ÀÄ C.Q.gÀÆ.15.25.000/- ¨É¯É¨Á¼ÀĪÀzÀ£ÀÄß ²æÃ.«µÉßñÀ AiÀiÁ£ïð ¥ÉæöʪÉÃmï °«ÄmÉqï C«£Á² vÀ«Ä¼ÁßrUÉ ªÀÄÄnÖ¸À®Ä ¯ÉÆÃqÀ ªÀiÁr PÀ¼ÀĺÀ¹zÀÄÝ EgÀÄvÀÛzÉ. DzÀgÉ ¸ÀzÀgÀ ¯Áj ªÀiÁ®PÀ ªÀÄvÀÄÛ ZÁ®PÀ ¸ÀzÀj CgÀ¼ÉAiÀÄ ¯ÉÆÃqÀ£ÀÄß ¸ÀA§AzsÀ¥ÀlÖ ¥sÁåPÀÖjUÉ ªÀÄÄnÖ¸ÀzÉà vÀªÀÄä ¸ÀéAvÀPÉÌ G¥ÀAiÉÆÃV¹ PÉÆArgÀÄvÁÛgÉ. F §UÉÎ £ÁªÀÅ CA¢¤AzÀ E°èAiÀĪÀgÉUÉ ªÀiÁ® ªÀÄÄlÖzÉà EgÀĪÀ §UÉÎ ¥ÀæAiÀÄw߸À¯ÁV ¸ÀzÀj ªÀiÁ®Ä ªÀÄÄlÖzÉà ªÉÄð£À ¯Áj ªÀiÁ®PÀ ªÀÄvÀÄÛ ZÁ®PÀ ºÁUÀÄ mÁæ£ïì¥ÉÆÃlð ªÀiÁ°ÃPÀgÀÄ AiÀiÁªÀÅzÉà PÀæªÀÄ PÉÊPÉÆArgÀĪÀ¢¯Áè. ¸ÀzÀj ªÀiÁ®£ÀÄß ¸ÀA§AzsÀ¥ÀlÖ ¥sÁåPÀÖjUÉ ªÀÄÄnÖ¸ÀzÉà ªÉÆÃ¸À ªÀiÁrgÀÄvÁÛgÉ.    
     PÁgÀt ªÀiÁ£ÀågÀªÀgÀÄ ¢£ÁAPÀ:16-03-2015 gÀAzÀÄ gÁwæ 20.00 UÀAmÉUÉ ¯Áj ªÀiÁ®PÀ£ÁzÀ PÉ.ªÀÄÄvÀÄÛ ¸Á:EgÉÆÃqÀ vÀ«Ä¼ÁßqÀÄ ªÀÄvÀÄÛ ¯Áj qÉæöʪÀgï ±ÀAPÀgï EgÉÆÃqÀ vÀ«Ä¼ÁßqÀÄ gÀªÀgÀÄ ºÁUÀÄ UÁ¬Äwæ mÁæ£ïì¥ÉÆÃlð £À ªÀiÁ®PÀgÁzÀ ªÀĺÉñÀ vÀAzÉ ±ÉÃRgÀgÉrØ ¸Á:gÁAiÀÄZÀÆgÀÄ F ªÉÄîÌAqÀ J¯Áè d£ÀgÀÄ ¯Áj £ÀA: PÉJ-01 ©-7381 £ÉÃzÀÝgÀ°è 100 CgÀ¼É ¨ÉîUÀ¼ÀÄ C.Q.gÀÆ. 15.25.000-00 ¨É¯É¨Á¼ÀĪÀzÀ£ÀÄß ²æÃ.«µÉßñÀ AiÀiÁ£ïð ¥ÉÊ. °«ÄmÉqï C«£Á², vÀ«Ä¼ÁßqÀÄ EªÀjUÉ ªÀÄÄnÖ¸ÀzÉà vÀªÀÄä ¸ÀéAvÀPÉÌ G¥ÀAiÉÆÃV¹ ªÉÆÃ¸À ªÀiÁrzÀÄÝ EgÀÄvÀÛzÉ. F §UÉÎ PÁ£ÀÆ£ÀÄ ¥ÀæPÁgÀ PÀæªÀÄ dgÀÄV¹ £ÀªÀÄä ªÀiÁ®£ÀÄß ¥ÀvÉÛ ªÀiÁrPÉÆqÀ®Ä «£ÀAw. CAvÁ EgÀĪÀ ¦üAiÀiÁ𢠠¸ÁgÁA±ÀzÀ ªÀiÁPÉÃðl AiÀiÁqÀð  oÁuÁ UÀÄ£Éß £ÀA:35/2015 PÀ®A: 406. 420. L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÀæªÀÄ PÉÊPÉÆ¼Àî¯ÁVzÉ.
                              
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
       
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.04.2015 gÀAzÀÄ   64 ¥ÀææPÀgÀtUÀ¼À£ÀÄß ¥ÀvÉÛ ªÀiÁr  19700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.