Thought for the day

One of the toughest things in life is to make things simple:

21 Dec 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 
AiÀÄÄ.r.Dgï. ¥ÀæPÀgÀtzÀ ªÀiÁ»w:-
: ಫಿರ್ಯಾದಿ ¦.gÁªÀÄ¥ÀįÁègÉrØ vÀAzÉ ®QëöägÉrØ, ¥ÉƯÁUÁÎj, ªÀAiÀÄ: 50 ªÀµÀð, eÁ: gÀrØ G: MPÀÌ®ÄvÀ£À ¸Á: gÉÊvÀ£ÀUÀgÀ PÁåA¥À vÁ: ¹AzsÀ£ÀÆgÀÄ FvÀ£À ಮಗಳಾದ ಬಿ. ಪ್ರಿಯಾಂಕ  28 ವರ್ಷ, ಈಕೆಗೆ ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರೂ ಗಂಡು ಮಕ್ಕಳಿದ್ದು , 2-3 ವರ್ಷಗಳಿಂದ ಮುಟ್ಟು ಹೊಟ್ಟೆ ನೋವು ಇದ್ದು, ಆಗಾಗ ಹೊಟ್ಟೆ ನೋವು ಬರುತ್ತಿದ್ದು ಇದರಿಂದ ಹೊಟ್ಟೆ ನೋವಿನ ಬಾಧೆ ತಾಳಲಾರದೇ, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-12-2014 ರಂದು 7-00 .ಎಮ್ ಸುಮಾರಿಗೆ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯ ಕೃಷ್ಣಾರೆಡ್ಡಿ ಇವರ ತೋಟದಲ್ಲಿದ್ದ ಮೃತಳ ಶಡ್ಡಿನಲ್ಲಿ ಕ್ರಿಮಿನಾಶಕ ಸೇವನೆ ಮಾಡಿ ಉಪಚಾರ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಉಪಚಾರಕ್ಕೆ ರಾಯಚೂರು ಬಾಲಂಕು ಆಸ್ಪತ್ರೆಯ ಹತ್ತಿರ 1-00 ಪಿ.ಎಮ್ ಕ್ಕೆ ಮೃತಪಟ್ಟಿದ್ದು, ಮಗಳ ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇರುವುದಿಲ್ಲ ಅಂತಾ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀÄ £ÀUÀgÀ oÁuÉ  ಯು.ಡಿ.ಆರ್ ನಂ 19/2014 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ಪ್ರತಿ ದಿನ ಹಮಾಲಿ ಕೆಲಸಕ್ಕೆಂದು ಯರಮರಸ ಇಂಡ್ರಸ್ಟ್ರಿಸ್ ಎರಿಯಕ್ಕೆ ತನ್ನ ಗಂಡ ಹೊಗುತ್ತಿದ್ದು ಅದೆ ಪ್ರಕಾರವಾಗಿ ದಿನಾಂಕ 20.12.2014 ರಂದು  ಸಹ ಹೊಗಿದ್ದು ನಂತರ 19.30 ಗಂಟೆಯ ಸುಮಾರಿಗೆ ಶಾಂತಿ ಸ್ಟೀಲ್ ಫ್ಯಾಕ್ಟರಿ ಹತ್ತಿರ ರಸ್ತೆಯ ಎಡಮಗ್ಗಲು ಬಹಿರ್ದಸೆಗೆ ಹೊಗುತ್ತಿರುವಾಗ್ಗೆ ಶಕ್ತಿನಗರ ಕಡೆಯಿಂದ ಒಬ್ಬ ಸೀಮೆಂಟ ಟ್ಯಾಂಕರ್ ನಂ ಕೆ 13 ಬಿ 5657 ನೇದ್ದರ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಅಡ್ಡದಿಡ್ಡಿಯಾಗಿ ನಡೆಸಿಕೊಂಡು ಬಂದು ಒಮ್ಮಿಂದೊಮ್ಮೆಲೆ ಟ್ಯಾಂಕರಿಗೆ ಬ್ರೆಕ್ ಮಾಡಿದ್ದು ರಸ್ತೆಯ ಎಡಮಗ್ಗಲು ಕಚ್ಚರಸ್ತೆಯಲ್ಲಿ ಬಹಿರ್ದಸೆಗೆ ಹೊಗುತ್ತಿದ್ದ ಪಿರ್ಯಾದಿ  ಶ್ರೀ ಮತಿ ಮರಿಯಮ್ಮ ಗಂಡ ಮಲ್ಲೇಶ ವಯಾ; 25 ವರ್ಷ ಜಾತಿ ; ಮಾದಿಗ ; ಕೊಲಿ ಕೆಲಸ ಸಾ; ಎಲ್, ಬಿ,ಎಸ್, ನಗರ ರಾಯಚೂರು  FPÉAiÀÄ ಗಂಡ£ÁzÀ  ಮಲ್ಲೇಶ @ ದುಬ್ಬಮಲ್ಲಯ್ಯ ತಂದೆ ಏಸುಮಿತ್ರ ವಯಾ:27 ವರ್ಷ :ಹಮಾಲಿ ಕೆಲಸ ಸಾ:ಎಲ್ ಬಿ ಎಸ್ ನಗರ ರಾಯಚೂರು  FvÀ£À ಮೇಲೆ ಟ್ಯಾಂಕರ್ ಬಿದ್ದು  ಪಲ್ಟಿಯಾಗಿದ್ದು ಇರುತ್ತದೆ ಆಗ್ಗೆ ಮೃತ ತನ್ನ ಗಂಡ ಮಲ್ಲೇಶನ ಕುತ್ತಿಗೆ ಮತ್ತು ಎರಡು ಕೈಗಳು ಹೊರಗಿದ್ದು ಉಳಿದಂತೆ ಮೃತನ ಮೈಮೇಲೆ ಭಾರಿ ಸ್ವರೂಪದ ಗಾಯಾಗಳು ಸಂಬವಿದಿ ಘಟನಾ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಆಗ್ಗೆ ಟ್ಯಾಂಕರ್ ಚಾಲಕನು ಘಟನಾ ಸ್ಥಳದಿಂದ ಒಡಿಹೊಗಿರುತ್ತಾನೆ ಅಂತಾ ಪಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 314/2014 PÀ®A. 279,304() L.¦.¹  & 187 LJA« PÁ¬ÄzÉ. CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.
ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
          ದಿನಾಂಕ 11.12.2014 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ ಫಿರ್ಯಾದಿ ®Qëöäà UÀAqÀ ¢:dA§tÚ ªÀAiÀiÁ: 48 eÁ: £ÁAiÀÄPÀ G: ªÀÄ£ÉPÉ®¸À    ¸Á: ªÀÄ£É £ÀA 40/6 f.Dgï PÁ¯ÉÆÃ¤ ºÀnÖ PÁåA¥ï FPÉAiÀÄ ಮಗನಾದ ಹನುಮಂತ್ರಾಯ ಈತನು ಲಿಂಗಸ್ಗೂರಿನಲ್ಲಿ ಸ್ವಲ್ಪ ಕೆಲಸ ಇದೆ ಎಂದು ಮನೆಯಿಂದ ತನ್ನ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಕೆ.ಎ-36 ಡಿ-6412 ನೇದ್ದನ್ನು ತೆಗೆದುಕೊಂಡು ಹೋಗಿದ್ದು ರಾತ್ರಿಯಾದರೂ ಮನೆಗೆ ವಾಪಾಸ್ ಬಾರದೇ ಇದ್ದುದ್ದರಿಂದ ಇಲ್ಲಿಯವರೆಗೆ ಸಂಬಂಧಿಕರಲ್ಲಿ ಹುಡುಕಾಡಿ ವಿಚಾರಿಸಿ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿದ್ದರ ಮೇರೆಗೆ ºÀnÖ ¥Éưøï oÁuÉ UÀÄ£Éß £ÀA: 159/2014 PÀ®A : ªÀÄ£ÀĵÀå PÁuÉ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
 ಆರೋಪಿತ£ÁzÀ ಚಂದ್ರು ತಂದೆ ಅಮರಪ್ಪ ವ: 30 ಜಾ: ಲಿಂಗಾಯತ :ಕೂಲಿಕೆಲಸ ಸಾ: ಗೊಲದಿನ್ನಿ  ತಾ: ಮಾನವಿ ಫಿರ್ಯಾಧಿ ಶ್ರೀಮತಿ ಶಾಂತ  ಗಂಡ ಚಂದ್ರು ವ:22 ವರ್ಷ ಜಾ:ಲಿಂಗಾಯತ : ಮನೆಕೆಲಸ/ಕೂಲಿಕೆಲಸ ಸಾ: ಗೊಲದಿನ್ನಿ ತಾ:ಮಾನವಿ ಗಂಡನಿದ್ದು  ಮದುವೆಯಾಗಿ ಎರಡು ವರ್ಷವಾದರು ಮಕ್ಕಳಾಗಿರುವುದಿಲ್ಲಾ ದಿನಾಲು ಆರೋಪಿತನು ಫಿರ್ಯಾಧಿದಾರಳಿಗೆ   ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ನಿನ್ನ ನಡೆತೆ ಸರಿ ಇಲ್ಲಾ ಅಂತಾ ಅನುಮಾನ ಪಡುತ್ತಾ ಹೊಡೆಬಡೆ ಮಾಡಿ,ಮಾನಸೀಕವಾಗಿ, ದೈಹೀಕವಾಗಿ ಹಿಂಸೆ ಕೊಡುತ್ತಾ ಹೊಡೆ-ಬಡೆ ಮಾಡುತ್ತಾ ಬಂದಿದ್ದು ನಿನ್ನೆ ದಿನಾಂಕ:= 19-12-2014ರಂದು ರಾತ್ರಿ 10-30 ಗಂಟೆ ಸುಮಾರು ಪಿರ್ಯಾದಿದಾರಳಿಗೆ ಕೈಯಿಂದ ಹೊಡೆ-ಬಡೆಮಾಡಿ ಮೈಮೇಲೆ ಸೀಮೆ ಎಣ್ಣೆ ಸುರಿದು ಕೊಲ್ಲಿ ಬಿಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಸೊಂಟದ ಹತ್ತಿರ ಬೊಬ್ಬೆ ಬಂದಿದ್ದು ಗಾಯವಾಗಿರುತ್ತವೆ ಅಂತಾ ನೀಡಿರುವ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA:   258/2014 ಕಲಂ: 498 [], 323,324,504,506 (2)  .ಪಿ.ಸಿ.   CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.       

UÁAiÀÄzÀ ¥ÀæPÀgÀtzÀ ªÀiÁ»w:-
          ¢£ÁAPÀ 19-12-2014 gÀAzÀÄ ¸ÁAiÀÄAPÁ® 5-00UÀAmÉ ¸ÀĪÀiÁjUÉ ¦üAiÀiÁð¢²æÃ ¸ÀĤïï vÀAzÉ ¥ÀA¥À£ÀUËqÀÄæ ªÀiÁ°UËqÀæ, ªÀAiÀÄ:22ªÀµÀð, eÁw: °AUÁAiÀÄvÀ, G: MPÀÌ®ÄvÀ£À, ¸Á: £ÀUÀgÀUÀÄAqÀ  FvÀ£À vÀAzÉ vÁ¬Ä zÉÆAqÀA§½î ¹ÃªÀiÁAvÉ vÀªÀÄä ºÉÆ®zÀ°è ºÀwÛ ©r¸À®Ä ºÉÆzÁUÀ. DgÉÆÃ¦£ÁUÀ¥Àà vÀAzÉ ºÀ£ÀĪÀÄAvÀ G¥ÁàgÀ, ¸Á: £ÀUÀgÀUÀÄAqÀ.FvÀ£ÀÄ vÀªÀÄä JvÀÄÛUÀ¼À£ÀÄß ¦üAiÀiÁð¢ ºÉÆ®zÀ°è ºÁQzÀ ¨É¼ÉAiÀÄ£ÀÄß ªÉÄìĸÀÄwÛzÁÝUÀ, ¦üAiÀiÁð¢AiÀÄ vÀAzÉ AiÀiÁPÉ £ÀªÀÄä ºÉÆ®zÀ°è ªÉÄìĸÀÄwÛAiÀiÁ CAvÁ PÉýzÀÝPÉÌ DgÉÆÃ¦ K£ÀÄ PÉüÀÄwÛAiÀįÉà ¸ÀÆ¼É ªÀÄUÀ£É CAvÁ CªÁZÀåªÁV ¨ÉÊzÀÄ, PÀnÖUɬÄAzÀ ¨É¤ßUÉ ¨sÀÄdPÉÌ JzÉUÉ ºÉÆqÉzÀÄ ªÀÄÆPÀ ¥ÉlÄÖUÉÆ½¹ fêÀzÀ ¨ÉzÀjPÉ ºÁQzÀÄÝ, EzÉà «µÀAiÀĪÀ£ÀÄß ¦üAiÀiÁð¢zÁgÀ£ÀÄ DgÉÆÃ¦vÀ£À£ÀÄß «ZÁj¹ PÉüÀ®Ä ¦üAiÀiÁð¢UÀÆ PÀÆqÀ §rUɬÄAzÀ vÀ¯ÉUÉ ºÉÆqÉzÀÄ gÀPÀÛUÁAiÀÄ UÉÆ½¹zÀÄÝ EgÀÄvÀÛzÉ. CAvÁ EzÀÝ ¦üAiÀiÁ𢠸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 210/2014 PÀ®A- 323. 324. 504. 506. L¦¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
.
              ¢£ÁAPÀ: 19-12-2014 gÀAzÀÄ ¸ÀAeÉ 5-30 UÀAmÉAiÀÄ ¸ÀĪÀiÁjUÉ ¦üAiÀiÁ𢠲æÃ £ÁUÀ¥Àà vÀAzÉ: ºÀ£ÀĪÀÄAvÀ, 24ªÀµÀð, G¥ÁàgÀ, G: MPÀÌ®ÄvÀ£À, ¸Á: £ÀUÀgÀUÀÄAqÀ.  FvÀ£ÀÄ vÀªÀÄÆägÀ PÀqÉUÉ §ArAiÀÄ£ÀÄß PÀnÖPÉÆAqÀÄ §gÀÄwÛzÁÝUÀ §ArAiÀÄ »AzÀÄUÀqÉ ºÀUÀÎzÀ°è PÀnÖzÀÝ DPÀ¼ÀÄ PÀgÀĪÀÅ ºÀUÀΪÀ£ÀÄß ºÀjzÀÄPÉÆAqÀÄ DgÉÆÃ¦vÀ£À ºÉÆ®zÀ°è ºÉÆÃV eÉÆÃ¼ÀzÀ VqÀUÀ¼À£ÀÄß w£Àß®Ä ºÉÆÃzÁUÀ ¦üAiÀiÁð¢zÁgÀ£ÀÄ DPÀ¼ÀÄ PÀgÀĪÀ£ÀÄß ºÉÆqÉzÀÄPÉÆAqÀÄ §gÀ®Ä ºÉÆÃUÀĪÀµÀÖgÀ°è DgÉÆÃ¦ ¸ÀĤïï vÀAzÉ: ¥ÀA¥À£ÀUËqÀ ¸Á: £ÀUÀgÀUÀÄAqÀ. FvÀ£ÀÄ ¦üAiÀiÁð¢UÉ CªÁZÀåªÁV ¨ÉÊzÀÄ, PÁ°¤AzÀ MzÀÄÝ, ªÉÄÊPÉÊUÉ ºÉÆqɧqÉ ªÀiÁrzÀÄÝ, C®èzÉ ¸ÀAeÉ 5-45 UÀAmÉAiÀÄ ¸ÀĪÀiÁjUÉ zÉÆAqÀA§½ gÀ¸ÉÛAiÀÄ°è ¥ÀÄ£ÀB  ¦üAiÀiÁð¢AiÉÆA¢UÉ dUÀ¼À vÉUÉzÀÄ, PÀ°è¤AzÀ ¦üAiÀiÁð¢AiÀÄ JqÀUÀqÉ Q«UÉ ºÉÆqÉzÀÄ gÀPÀÛUÁAiÀÄ ¥Àr¹zÀÄÝ C®èzÉ E£ÉÆßAzÀÄ ¸Áj £ÀªÀÄä vÀAmÉUÉ §AzÀgÉ ¤ªÀÄä£ÀÄß fêÀ ¸À»vÀ G½¸ÀĪÀÅ¢¯Áè CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ UÀtQÃPÀgÀt ªÀiÁr¹zÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 211/2014 PÀ®A- 323, 324, 504, 506, L¦¹.  CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.    
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.12.2014 gÀAzÀÄ  71 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                               
                                                                


20 Dec 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:: 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
             ದಿನಾಂಕ : 19-12-2014 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಇಂದಿರಾ ಸರ್ಕಲ್ ಹತ್ತಿರ ಫಿರ್ಯಾದಿ ಅಬ್ದುಲ್ ಗಫೂರ್ ತಂದೆ ಹಾಜಿ ಮಹ್ಮದ್ ಹುಸೇನ್, ವಯ: 45 ವರ್ಷ, ಜಾ: ಮುಸ್ಲಿಂ, : ಹಿಟ್ಟಿನ ಗಿರಣಿ ಸಾ: ಕಟುಗರ ಓಣಿ ಸಿಂಧನೂರುFvÀ£ÀÄ vÀ£Àß ಮೊಟಾರ್ ಸೈಕಲ್ ನಂ ಕೆಎ-36 ವೈ-9132 ನೇದ್ದನ್ನು ಸುಕಾಲ್ ಪೇಟೆ ರಸ್ತೆಯ ಕಡೆಯಿಂದ ನಡೆಸಿಕೊಂಡು ಬಂದು ಹಳೇ ಬಜಾರ್ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ರಾಯಚೂರು ರಸ್ತೆ ಕಡೆಯಿಂದ ಆರೋಪಿತ£ÁzÀ ದೌಲಸಾಬ್ ತಂದೆ ಗೋಕುಲ್ ಸಾಬ್ ನಂದಿಹಾಳ್, ಮೋಟಾರ್ ಸೈಕಲ್ ನಂ ಕೆಎ-36 ಜೆ-1340 ನೇದ್ದರ ಸವಾರ ಸಾ: ಕರಡಿ ತಾ: ಹುನಗುಂದಾ ಹಾವ: ಪಿಡಬ್ಲೂಡಿ ಕ್ಯಾಂಪ ಸಿಂಧನೂರು. FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆಎ-36    ಜೆ-1340 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು, ಹಿಂದೆಲೆಗೆ ಮತ್ತು ಎಡಗಡೆ ಬುಜಕ್ಕೆ ಒಳಪೆಟ್ಟಾಗಿದ್ದು, ಎರಡು ಮೊಣಕಾಲುಗಳಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.301/2014, ಕಲಂ. 279, 337 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.12.2014 gÀAzÀÄ  149 ¥ÀææPÀgÀtUÀ¼À£ÀÄß ¥ÀvÉÛ ªÀiÁr 31,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

19 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::

UÁAiÀÄzÀ ¥ÀæPÀgÀtzÀ ªÀiÁ»w:-
ದಿ.18-12-2014 ರಂದು ರಾತ್ರಿ 10-00ಗಂಟೆಯ ಸುಮಾರು ಫಿರ್ಯಾಧಿ ಶ್ರೀ ಆಂಜಿನೆಯ್ಯ ತಂದೆ ನಾಗಪ್ಪ :23 ವರ್ಷ ಜಾತಿ:- ನಾಯಕ : ಆಟೋಡ್ರೈವರ ಕೆಲಸ ಸಾ:ಚಾಗಭಾವಿ ಕ್ಯಾಂಪ ತಾ:ಮಾನವಿ FvÀನು ತನ್ನ ಟಾ,ಟಾ.ಎಸಿವಾಹನ ತೆಗೆದು ಕೊಂಡು ಚಾಗಭಾವಿ ಕ್ಯಾಂಪದಿಂದ- ಮಲ್ಲದೇವರಗುಡ್ಡ ಗ್ರಾಮಕ್ಕೆ ಸಿರವಾರ ಮುಖಾಂತರ ಹೊಗುವಾಗ ಸಿರವಾರ ಗ್ರಾಮದ ಶಿವಮಾತಾ ಟಾಕೀಸ್ ಹತ್ತಿರ ನಿಂತುಕೊಂಡಿದ್ದ ನಾಲ್ಕು ಹುಡುಗರು ಫಿರ್ಯಾಧಿದಾರನ ಆಟೋವನ್ನು ಕಂಡು ಜೊರಾಗಿ ಕೂಗಿದಾಗ ಆಟೋವನ್ನು ನಿಲ್ಲಿಸಿದ್ದು ಆಗ ಆರೋಪಿತಚೆನ್ನನಾಯಕ 2) ವೆಂಕಟೇಶ  ನಾಯಕ ಹಾಗು ಇತರರಿಬ್ಬರೂ ಸಾ: ಸಿರವಾರ ಗ್ರಾಮದವರು ಬಂದು ಫಿರ್ಯಾಧಿಯೊಂದಿಗೆ ಜಗಳ ತೆಗೆದು ನೀನು ಎಷ್ಟು ದುಡಿದಿದ್ದಿ ಹಣ ಕೊಡು ಅಂತಾ ಒತ್ತಾಯಿಸಿ ನೀರಾಕರಿಸಿದ್ದಕ್ಕೆ ಕೈಯಲ್ಲಿ ಹಾಕಿಕೊಳ್ಳುವ ಕಡಗದಿಂದ ಹೊಡೆದು ರಕ್ತಗಾಯ ಗೊಳಿಸಿ ಸೂಳೇ ಮಗನೆ ನಾವುಆಟೋ ನಿಲ್ಲಿಸಲು ಹೇಳಿದರೆ ಮುಂದೆಹೊಗಿ ನಿಲ್ಲಿಸುತ್ತಿಯೇನಲೇ ಅಂತಾ ಎಲ್ಲರೂ ಬೈದು ಕೈಗಳಿಂದ ಹೊಡೆದು ಹಲ್ಲೆ ಮಾಡಿ  ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ನೀಡಿದ ಹೇಳಿಕೆ ಫಿರ್ಯಾದ ಸಾರಾಂಶ  ಮೇಲಿಂದ¹gÀªÁgÀ ¥Éưøï oÁuÉ UÀÄ£Éß £ÀA: 257-2014 PÀ®A:323, 324, 384, 504, 506, ರೆ/ವಿ 34 L.¦.¹ CrAiÀÄ°è ¥ÀæPÀgÀt zÁR°PÉÆAqÀÄ vÀ¤SÉ PÉÊUÉÆ¼Àî¯ÁVzÉ.

ದಿನಾಂಕ;-18/12/2014 ರಂದು ಸಾಯಂಕಾಲ 6-30 ಗಂಟೆಗೆ ಮಾನ್ಯ ಘನ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಪಿ.ಸಿ.134.ರವರು ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 221/2014 ನೆದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀಮತಿ ನಾಗಮ್ಮ ಗಂಡ ದಿ..ಈರಪ್ಪ 48 ವರ್ಷ, ಮನೆಕೆಲಸ,ಸಾ:-ಜವಳಗೇರ FvÀ£ÀÄ ಆರೋಪಿ ಚೆನ್ನಮ್ಮ ಈಕೆಯ ಗಂಡನಾದ ದಿ..ಭೀಮರಾಯ ಇವರ ಸ್ವಾಧಿನದಲ್ಲಿದ್ದ ಜವಳಗೇರ ಸೀಮಾ ಜಮೀನು ಸರ್ವೆ ನಂ.130/ಅ/1 ರಲ್ಲಿ 1-30 ಪೈಕಿ 35 ಗುಂಟೆ ಜಮೀನನ್ನು 1,50 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ನೊಂಧಣಿ ಸಂಖ್ಯೆ 6145/11-12 ರ ದ್ವಾರ ಬರೆದುಕೊಟ್ಟಿದ್ದು ಇರುತ್ತದೆ. ನೊಂದಣಿ ಪತ್ರ ಬರೆದುಕೊಟ್ಟ ಕೆಲವು ದಿನಗಳಲ್ಲಿ ಆಕಸ್ಮಿಕವಾಗಿ ಭೀಮರಾಯ ಈತನು ಮೃತಪಟ್ಟಿದ್ದು, ಪಿರ್ಯಾದಿದಾರಳು ಆತನ ವಾರಸುಧರರಾದ ಆರೋಪಿತರಿಗೆ ನೋಂದಣಿ ಪತ್ರ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದು, ಆದರೆ ನೊಂದಣಿ ಪತ್ರ ಮಾಡಿಸಿ ಕೊಡದೆ ಇದ್ದುದ್ದರಿಂದ ಪಿರ್ಯಾದಿದಾರಳು ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದ್ದು ಇರುತ್ತದೆ. ದಿ;-31/07/2014 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಆರೋಪಿತರು ಪಿರ್ಯಾದಿದಾರಳ ಮನೆಯಲ್ಲಿ ಏಕಾಎಕಿ ಪ್ರವೇಶ ಮಾಡಿ ಲೇ ಬೋಸೂಡಿ ಸೂಳೆ ಒಬ್ಬಳು ಏನು ಮಾಡುತ್ತಿರುವಿ ನಿನಗೆ ತಿಂಡಿ ಹೆಚ್ಚಾಗಿ, ನಮ್ಮ ಹೊಲದ ಮೇಲೆ ಕೋರ್ಟಿನಲ್ಲಿ ಕೇಸ ಹಾಕಿ ನಮ್ಮನ್ನು ಕರೆಯಲು ಕಳುಸಿರುವಿ ಅಂತಾ ಜಗಳ ತೆಗೆದು ಕೈಯಿಂದ ಹೊಡೆದು ಪಿರ್ಯಾದಿದಾರಳ ಸೆರಗು ಹಿಡಿದು ಎಳೆದಾಡಿ ಹೊಲದ ಮೇಲೆ ಕೇಸ್ ಹಾಕಿದ್ದನ್ನು ವಾಪಾಸ ತೆಗೆದುಕೋ ಅಂತಾ ಕೈಗಳಿಂದ ಹೊಡೆದಿದ್ದು, ನಂತರ ಆರೋಫಿತರು ಪಿರ್ಯಾದಿದಾರಳಿಗೆ ನಿನ್ನ ಪುಣ್ಯ ಇವತ್ತು ಚೆನ್ನಾಗಿದೆ ಆ ಕೇಸನ್ನು ಬೇಗನೆ ವಾಪಾಸ್ ತೆಗೆದುಕೊಳ್ಳದಿದ್ದರೆ ನಿನ್ನ ಜೀವವನ್ನು ತೆಗೆಯುವದು ಗ್ಯಾರಂಟಿ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.197/2014.ಕಲಂ,323,324,506,448,354,ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 18-12-2014 ರಂದು ರಾತ್ರಿ ಆರೋಪಿ ನಂ.1 ) ಕಸ್ತೂರಿ ತಂದೆ ಕಾಳಪ್ಪ ಲಾರಿ ನಂ. AP 12 T 6651 ನೆದ್ದರ ಚಾಲಕ   ಅರಗಿನಮರಕ್ಯಾಂಪ ಈತನು ಸಿಂಧನೂರು ರಾಯಚೂರು ಮುಖ್ಯ ರಸ್ತೆಯಲ್ಲಿರುವ ಅರಗಿನಮರಕ್ಯಾಂಪಿನಲ್ಲಿ ಫಿರ್ಯಾದಿದಾರನ ಮನೆಯ ಮುಂದೆ ಇರುವ ಮುಖ್ಯ ರೋಡಿನಲ್ಲಿ ಲಾರಿ ನಂ. AP 12 T 6651 ನೆದ್ದನ್ನು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಯಾವುದೇ ತರಹದ ಸಿಗ್ನಲ್, ಸೂಚನೆ ಇಲ್ಲದೇ ನಿಲ್ಲಿಸಿದ್ದು,  10-30 ಪಿ.ಎಂ. ಸುಮಾರಿಗೆ ಆರೋಪಿ ನಂ. 2 ಮೋಟಾರ ಸೈಕಲ್ಲ ನಂ. KA 36 X 9100 ನೆದ್ದರ ಸವಾರ ಹೆಸರು ವಿಳಾಸ ಗೊತ್ತಿಲ್ಲ ಈತನು ತನ್ನ ಮೋಟಾರ ಸೈಕಲ್ಲ ನಂ. KA 36 X 9100 ನೆದ್ದನ್ನು ಅರಗಿನಮರಕ್ಯಾಂಪ ಕಡೆಯಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಲಾರಿ ನಂ. AP 12 T 6651 ನೆದ್ದಕ್ಕೆ ಹಿಂದೆ ಟಕ್ಕರ ಕೊಟ್ಟು ಕೆಳಗೆ ಬಿದ್ದು, ಬಲಭಾಗದ ಉಬ್ಬಿಗೆ, ಕಣ್ಣಿಗೆ ಭಾರಿ ಗಾಯವಾಗಿ, ಬಲಗೈ ಮೊಳಕೈ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA; 284/2014 PÀ®A. 283, 279, 304(ಎ), ಐ.ಪಿ.ಸಿ. CrAiÀİè ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ 18-12-2014 ರಂದು 17:10 ಗಂಟೆಗೆ  ಡಾ : ನಾರಾಯಣಪ್ಪ ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಅಧಿಕಾರಿಗಳು ರಾಯಚೂರು ವರು ತಮ್ಮ ಇಲಾಖೆಯ ಸಿಬ್ಬಂದಿಯವರಾದ  ಶ್ರೀ ಜಗನ್ನಾಥ  ಡಿ.ಹೆಚ್.ಇ.ಓ. ರವರ ಮುಖಾಂತರ ಕಂಪ್ಯೂಟ ರಲ್ಲಿ ಟೈಪ ಮಾಡಿದ ದೂರನ್ನು ತಂದು ಹಾಜರಪಡಿಸಿದ್ದು ಸಾರಂಶವೇನಂದರೆ, ಪಾಮನಕಲ್ಲೂರು ಗ್ರಾಮದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿರುವ  ವಿರುಪಾಕ್ಷಪ್ಪ ಆನಂದಗಲ್ ಇವರ ವಿರುದ್ದ ಕ್ರಮ ಕೈಕೊಳ್ಳಲು ಸಾರ್ವಜನಿಕರು, ಮಾನ್ಯ ಆರೋಗ್ಯ ಸಚಿವರಿಗೆ ನಕಲಿ ವೈದ್ಯರ ವಿರುದ್ದ ದೂರು ಸಲ್ಲಿಸಿದ ಪ್ರಯುಕ್ತ, ದಿನಾಂಕ 17-12-2014 ರಂದು ಸಾಯಂಕಾಲ 6-00 ಗಂಟೆಗೆ ನಾನು ಹಾಗೂ ತಾಲೂಕ ವೈದ್ಯಾಧಿಕಾರಿಗಳಾದ  ಡಾ: ಚಂದ್ರಶೇಖರಯ್ಯ, ಮತ್ತು ಡಾ:ರಾಜೇಂದ್ರ, ಡಾ:  ಲೇಪಾಕ್ಷಯ್ಯ ಹಾಗೂ ಕವಿತಾಳ ಠಾಣಾ ಪಿಸಿ ಅಮರೇಗೌಡ ಇವರೊಂದಿಗೆ ಪಾಮನಕಲ್ಲೂರು ಗ್ರಾಮದ  ಸದರಿ ನಕಲಿ ವೈದ್ಯನ ಆಸ್ಪತ್ರೆಗೆ ದಾಳಿ ನಡೆಸಿದಾಗ ಸದರಿ ನಕಲಿ ವೈದ್ಯ£ÁzÀ ಡಾ: ವಿರುಪಾಕ್ಷಪ್ಪ ಆನಂದಗಲ್ ಖಾಸಗಿ ವೈದ್ಯಾಧಿಕಾರಿಗಳು ಹಾ:ವ: ಪಾಮನಕಲ್ಲೂರು FvÀ£ÀÄ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಮತ್ತು ಆಸ್ಪತ್ರೆಯಲ್ಲಿ ರೋಗಿಗಳು ಇರುವದು ಕಂಡು ಬಂದಿತು. ಆಗ ನಾವು ತಕ್ಷಣ ಸದರಿ ವೈದ್ಯನಿಗೆ ವೈದ್ಯ ವೃತ್ತಿ ನಡೆಸುತ್ತಿರುವ ಅರ್ಹ ದಾಖಲಾತಿಗಳನ್ನು ತೋರಿಸಲು ವಿಚಾರಿಸಿದಾಗ, ಸದರಿ ನಕಲಿ ವೈದ್ಯನ ಬಳಿ ವೈದ್ಯ ವೃತ್ತಿ ನಡೆಸುತ್ತಿರುವದಕ್ಕೆ ಯಾವುದೇ ದಾಖಲಾತಿಗಳು ಇರುವುದಿಲ್ಲದಿರುವದು ಕಂಡುಬಂದಿತು. ಆಗ ನಾವು ಕೆ.ಪಿ.ಎಂ.ಎ.ಕಾಯ್ದೆ -2007 ರ ಅಡಿಯಲ್ಲಿ ಸದರಿ ನಕಲಿ ವೈದ್ಯನು ಉಪಯೋಗಿಸುತ್ತಿರುವ ಎಲ್ಲಾ ಸಮಾಗ್ರಿಗಳನ್ನು ವಶಪಡಿಸಿಕೊಂಡು ನಮ್ಮ ಸರಕಾರಿ ವಾಹನ ನಂ. ಕೆ.ಎ.36 ಜಿ.109 ರಲ್ಲಿ ಇಟ್ಟುಕೊಂಡು ಹೊರಡುವ ಸಮಯದಲ್ಲಿ ವಿರುಪಾಕ್ಷಪ್ಪ ಮತ್ತು ಆತನ ಬೆಂಬಲಿಗ ಸಾರ್ವಜನಿಕರು ಸುಮಾರು 200-300 ಜನರು ಸೇರಿ ನಮ್ಮ ಸರ್ಕಾರಿ ವಾಹನಕ್ಕೆ ಮುತ್ತಿಗೆ ಹಾಕಿ ನಾವು ವಶಪಡಿಸಿಕೊಂಡ ಸಾಮಾಗ್ರಿಗಳನ್ನು ಕಸಿದುಕೊಂಡರು, ಮತ್ತು  ನಮ್ಮ ವಾಹನದ ನಾಲ್ಕು ಚಕ್ರಗಳ ಗಾಳಿಯನ್ನು ತೆಗೆದು ಹಾಗೂ ವಾಹನದ ಹಿಂದಿನ ಬ್ರೇಕ್ ಲೈಟುಗಳನ್ನು  ಒಡೆದು ಲುಕ್ಷ್ಯಾನ್ ಮಾಡಿ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದು  ಇರುತ್ತದೆ. ಅಂತ ಮುಂತಾಗಿ  ನೀಡಿದ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 119/2014 ಕಲಂ; 143.147.341.353.427.ಸಹಿತ 149 ಐ.ಪಿ.ಸಿ. & ಕಲಂ;2(ಎ)  Karnataka prevention of Distruction & Loss property act-1981 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.12.2014 gÀAzÀÄ  142 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.