Thought for the day

One of the toughest things in life is to make things simple:

17 Aug 2014

REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀægÀPÀgÀtzÀ ªÀiÁ»w:-

             ದಿನಾಂಕ:15-08-2014 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಸಿಂಧನೂರು ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಅಂಬಾ ಭವಾನಿ ಗುಡಿ ಹತ್ತಿರ ಫಿರ್ಯಾ¢ ನಿಂಗಪ್ಪ ತಂದೆ ಈರಪ್ಪ ಗೊರೆಬಾಳ್, ವಯ:26, ಜಾ:ಕುರುಬರು ,: ಒಕ್ಕಲುತನ, ಸಾ:ತುರ್ವಿಹಾಳ್, ತಾ: ಸಿಂಧನೂರು FvÀ£À  ಅಜ್ಜಿ ಅಯ್ಯಮ್ಮ @ ಈರಮ್ಮ ವಯ:62ಈಕೆಯು ರಸ್ತೆಯ ಬಾಜು ಬಸ್ಟ್ಯಾಂಡ್ ಕಡೆ ಹೋಗುವಾಗ ಕುಷ್ಟಗಿ ರಸ್ತೆ ಕಡೆಯಿಂದ ಮಹಿಬೂಬ್ ತೂಫಾನ್ ಕ್ಲಾಸಿಕ್ ವಾಹನ ನಂ.ಕೆಎ-36/4819 ನೇದ್ದರ ಚಾಲಕ, ಸಾ:ಮುದುಗಲ್. ಹಾ.: ಮಸ್ಕಿ FvÀ£ÀÄ  ತನ್ನ ತೂಫಾನ ಕ್ಲಾಸಿಕ್ ವಾಹನ ನಂ.ಕೆಎ-36/4819 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸದರಿ ಅಯ್ಯಮ್ಮ @ ಈರಮ್ಮ ಈಕೆಗೆ ಟಕ್ಕರ್ ಕೊಟ್ಟಿದ್ದರಿಂದ ಎಡಮಲುಕಿನ ಹತ್ತಿರ ಭಾರಿಪೆಟ್ಟಾಗಿ ರಕ್ತಸ್ರಾವವಾಗಿದ್ದು, ಮೂಗಿನಲ್ಲಿ ಸಹ ರಕ್ತ ಬಂದಿದ್ದು, ಬಲಮೊಣಕಾಲು ಹತ್ತಿರ, ಬಲಗೈ ಮುಂಗೈ ಮತ್ತು ಮೊಣಕೈ , ಎಡಗೈ ಮೊಣಕೈ ಹತ್ತಿರ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು , ಸಿಂಧನೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದಾಗ 11-20 ಪಿ.ಎಮ್ ಕ್ಕೆ ಮೃತಪಟ್ಟಿದ್ದು , ಅಪಘಾತಪಡಿಸಿ ಆರೋಪಿತನು ತನ್ನ  ತೂಫಾನ್ ಕ್ಲಾಸಿಕ್ ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ  ಅಂತಾ PÉÆlÖ zÀÆj£À  ಮೇಲಿಂದಾ ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ. 192/2014 , ಕಲಂ . 279 , 304() .ಪಿ.ಸಿ & ಕಲಂ. 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

         ದಿನಾಂಕ: 13-08-2014 ರಂದು 10-30 ಪಿ.ಎಮ್ ಸುಮಾರಿಗೆ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಅಶ್ವಿನಿ ಬಾರ್ ಮುಂದೆ ಫಿರ್ಯಾದ  ಸಂಗನಗೌಡ ತಂದೆ ಶಿವನಗೌಡ ಪಾಟೀಲ್, ವಯ: 35 ವರ್ಷ, ಜಾ: ಲಿಂಗಾಯತ್, : ಲಕ್ಚರರ್ ಸಾ: ತುರುವಿಹಾಳ್ ತಾ: ಸಿಂಧನೂರು ಹಾವ: ನಟರಾಜ್ ಕಾಲೋನಿ ಸಿಂಧನೂರು.FvÀ£ÀÄ  ಮನೆಯ ಕಡೆ ಹೋಗಬೇಕೆಂದು ಹೊಸ ಬಸ್ ನಿಲ್ದಾಣದ ಕಡೆಯಿಂದ ನಟರಾಜ್ ಕಾಲೋನಿ ಕಡೆ ಕಾಲ್ನಡಿಗೆಯಲ್ಲಿ ಹೊರಟಾಗ ಹಿಂದುಗಡೆಯಿಂದ ಎಮ್.ಜಿ ಸರ್ಕಲ್ ಕಡೆಯಿಂದ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾಧಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಗೆ ಬಲಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಬಲಗಾಲು ಮೊಣಕಾಲು ಹತ್ತಿರ ಮತ್ತು ಬಲಗಡೆ ಹೊಟ್ಟೆಗೆ ತರಚಿದ ರಕ್ತಗಾಯಗಳಾಗಿದ್ದು, ಆರೋಪಿತನಿಗೆ ಸಹಾ ಕೆಳಗೆ ಬಿದ್ದು ಗಾಯಗಳಾಗಿದ್ದು, ನಂತರ ಆರೋಪಿತನು ಮೋಟಾರ್ ಸೈಕಲ್ ತೆಗೆದುಕೊಂಡು ಹಾಗೆಯೇ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 191/2014, ಕಲಂ. 279, 337, 338 ಐಪಿಸಿ ಮತ್ತು 187 .ಎಮ್.ವಿ ಕಾಯ್ದೆ ನೇದ್ದರಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

        ದಿ.16-08-2014 ರಂದು ಸಾಯಂಕಾಲ 06-00 ಗಂಟೆ ಸುಮಾರು ಫಿರ್ಯಾಧಿ ಯಲ್ಲಪ್ಪ ತಂದೆ ಹನುಮಂತ ವ:25 ಜಾ: ನಾಯಕ ಉ: ಆಟೋಚಾಲಕ .ಸಾ: ನವಲಕಲ FvÀ£ÀÄ ªÀÄvÀÄÛ  ಗಾಯಾಳು ಹನುಂತನ ಮೋಟಾರ ಸೈಕಲ ನಂಬರ ಕೆ.-37 ಎಲ್-5367 ನೆದ್ದನ್ನು ತೆಗೆದು ಕೊಂಡು ನವಲಕಲದಿಂದ ಸಿರವಾರಕ್ಕೆ ಬರುವಾಗ ಮಾನವಿ ಕ್ರಾಸ ಹತ್ತಿರ ರೋಡಿನ ಬಾಜು ನಿಂತಿದ್ದ ಲಾರಿ   ಬಾಜು ಹಿಡಿದು ನಿಧಾನವಾಗಿ ಬರುತ್ತಿರುವಾಗ ಎದುರಿಗೆ ಬಂದ ಮಾರುತಿ ಕಾರ ನಂಬರ  ಕೆ.-36 ಎನ.1016 ಚಾಲಕ ಕಾರನ್ನು ಅತೀವೇಗವಾಗಿ, ಅಲಕ್ಷತನದಿಂದ ನಡೆಸಿಕೊಂಡು ಬಂದು  ಫಿರ್ಯಾಧಿದಾರನ ಮೋಟಾರ ಸೈಕಲಗೆ ಟಕ್ಕರ ಕೊಟ್ಟು ಮುಂದೆ ನಿಂತಿದ್ದ ಲಾರಿಗೆ ಹೊಗಿ ಟಕ್ಕರ ಕೊಟ್ಟಿದ್ದರಿಂದ  ಇಬ್ಬರಿಗೆ ಗಾಯಗಳಾಗಿದ್ದು ಅಪಘಾತ ಪಡಿಸಿದ ಕಾರ ಚಾಲಕ ಕಾರನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ನೀಡಿದ ದೂರಿನ ಮೇಲಿಂದ ¹gÀªÁgÀ oÁtuÉ UÀÄ£Éß £ÀA: 195/2014 ಕಲಂ: 279,337,338 IPC & 187 IMV ACT CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-    
 

          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.08.2014 gÀAzÀÄ  91 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   25100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

16 Aug 2014

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

       ¢£ÁAPÀ: 15-08-2014 gÀAzÀÄ ¹AzsÀ£ÀÆgÀÄ-UÀAUÁªÀw  gÀ¸ÉÛAiÀİègÀĪÀ ºÀAa£Á¼À PÁåA¦£À ªÀĺÉÃAzÀæ ¥ÉmÉÆæÃ¯ï §APï ºÀwÛgÀ ¦AiÀiÁð¢ C«£Á±À vÀAzÉ CªÉñÀ¥Àà ªÀAiÀiÁ: 23 ªÀµÀð SÁ¸ÀV ªÁºÀ£À ZÁ®PÀ ¸Á: ºÀAa£Á¼À PÁåA¥ï vÁ: ¹AzsÀ£ÀÆgÀÄ FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ 05 5133 £ÉÃzÀÝgÀ »AzÉ gÀªÉÄñÀ£À£ÀÄß PÀÆqÀ¹PÉÆAqÀÄ ¥ÉmÉÆæÃ¯ï §APï ªÀÄÄA¢¤AzÀ UÉÆÃgɨÁ¼À PÀqÉUÉ ºÉÆgÀmÁUÀ PÁgÀlV PÀqɬÄAzÀ £ÁUÀgÁd vÀAzÉ ¥ÀQÃgÀ¥Àà ªÉÆÃmÁgï ¸ÉÊPÀ¯ï £ÀA PÉJ 36 EJ 5381 £ÉÃzÀÝgÀ ZÁ®PÀ ¸Á: §Æ¢ªÁ¼À  FvÀ£ÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ 36 E.¹ 5381 £ÉÃzÀÝ£ÀÄß   CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgï ¸ÉÊPÀ¯ïUÉ lPÀÌgï PÉÆnÖzÀÝjAzÀ ¦üAiÀiÁð¢zÁgÀ£À ªÉÆÃlgï ¸ÉÊPÀ¯ï »AzÉ PÀĽvÀ gÀªÉÄñÀ¤UÉ UÀzÀÝPÉÌ §®ªÉƼÀPÁ°UÉ ªÀÄvÀÄÛ DgÉÆÃ¦vÀ¤UÉ §® ªÀÄ®Q£À ºÀwÛgÀ §® ºÁUÀÆ JqÀ ¥ÁzÀPÉÌ UÁAiÀÄUÀ¼ÁVgÀÄvÀÛªÉ. CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA:  193/2014 PÀ®A.279,337 L¦¹ CrAiÀÄ°è  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯ÁVzÉ.
                                                    
E.¹. PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-               

        ¹.¦.L. °AUÀ¸ÀÆUÀÆgÀªÀgÀÄ vÀºÀ¹¯ÁÝgÀ °AUÀ¸ÀÆUÀÆgÀ, ¦.J¸ï.L.(PÁ.¸ÀÄ.) ¨Á§Ä UÁæªÀÄ ¯ÉPÁÌ¢üPÁj, ºÁUÀÆ ¹§âA¢AiÉÆA¢UÉ ºÉÆÃV zÁ½ ªÀiÁr »rzÀÄ £ÉÆÃqÀ®Ä  DmÉÆÃ jPÁë £ÀA- PÉ.J-20/J-7068  £ÉÃzÀÝgÀ°è DPÀæªÀĪÁV ¹ÃªÉÄ JuÉÚ¬ÄzÀÄÝ 20 °ÃlgÀ£À 5 ¥Áè¹ÖPÀ PÁå£ÀUÀ¼ÀÄ(°ÃlgÀUÉ 18 gÀÆ) MlÄÖ  CA.Q.18.00 gÀÆ, ºÁUÀÆ C°èAiÉÄà ªÀÄ£ÉAiÀİèzÀÝ  DgÉÆÃ¦ £ÀÆgÀªÀĺÀäzï FvÀ£À£ÀÄß PÀgɬĹ DvÀ£ÉÆA¢UÉ ªÀÄ£ÉAiÀÄ£ÀÄß ¥Àj²°¸À¯ÁV 11 ¨ÁågÀ®UÀ¼À°è 180 °ÃlgÀ£ÀAvÉ 1980 °Ãlgï   ¹ÃªÉÄ JuÉÚ ºÁUÀÆ 20 °ÃlgÀzÀ 10 PÁå£ÀUÀ¼À°èzÀÝ 200 °ÃlgÀ ¹ÃªÉÄ JuÉÚ  »UÉ MlÄÖ 2280 °Ãlgï ¹ÃªÉÄ JuÉÚ  CA.Q. 41,040/- gÀÆ.  ¨É¯É¨Á¼ÀĪÀ ¹ÃªÉÄJuÉÚ¬ÄzÀÄÝ  EzÀ£ÀÄß C£À¢üPÀÈvÀªÁV PÁ¼À¸ÀAvÉAiÀÄ°è ªÀiÁgÀmÁ ªÀiÁqÀÄwÛgÀĪÀÅzÁV w½¹zÀÄÝ EzÀ£ÀÄß d¥ÀÄÛ ªÀiÁrPÉÆAqÀÄ d¥ÀÄÛ ¥ÀAZÀ£ÁªÉÄ ºÁUÀÆ E§âgÀÄ DgÉÆÃ¦vÀgÀ£ÀÄß ªÀÄvÀÄÛ DmÉÆÃ ¸ÀªÉÄÃvÀ oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 248/14 PÀ®A. 3 & 7 E ¹ DPïÖöå 1955   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
   

       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.08.2014 gÀAzÀÄ  87 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   14,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

15 Aug 2014

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-
                 ಪಿರ್ಯಾದಿ ಶ್ರೀ ಕಾಂತಪ್ಪ ತಂದೆ ಪಂಪಣ್ಣ ಮುಂಗಸಿ 25 ವರ್ಷ,ಜಾ;-ನಾಯಕ,ಉ;-ಒಕ್ಕಲುತನ, ಮತ್ತು ಕುರಿಕಾಯುವದು. ಸಾ;-ಹೆಡಗಿನಾಳ FvÀನು ಹೆಡಗಿನಾಳ ಗ್ರಾಮದ ಸೋಮರೆಡ್ಡಿ ಈತನ ಹೊಲದಲ್ಲಿ ತಮ್ಮ ಕುರಿಗಳ ಹಟ್ಟಿ ಹಾಕಿದ್ದು, ದಿನಾಂಕ;-13/08/2014 ರಂದು ರಾತ್ರಿ 8-00 ಗಂಟೆ ಸುಮಾರಿಗೆ  ಈ ಪ್ರಕರಣದಲ್ಲಿಯ ಆರೋಪಿ ಕೃಷ್ಣಪ್ಪ ಈತನು ಕುಡಿದ ನಿಶೆಯಲ್ಲಿ ಬಂದು ಪಿರ್ಯಾದಿ ಹತ್ತಿರ ಬಂದು ಜಗಳ ತೆಗೆದು ‘’ಲೇ ಸೂಳೆ ಮಕ್ಕಳೇ ನೀವು ಹಳ್ಳಕ್ಕೆ ನಿಮ್ಮ ಕುರಿಗಳನ್ನು ಹೊಡೆದುಕೊಂಡು ಹೋಗಬಾರದು ಅಂತಾ ಬಾಯಿ ಮಾತಿನಿಂದ ಜಗಳ ಮಾಡಿದ್ದು ಇರುತ್ತದೆ. ದಿನಾಂಕ;-14/08/2014 ರಂದು 2-10 ಗಂಟೆ ಸುಮಾರಿಗೆ ಪಿರ್ಯಾದಿ ಹಾಗೂ ಆತನ ಸಂಗಡ ಕುರಿ ಕಾಯುವವರು ತಮ್ಮ ಕುರಿಗಳ ಹಟ್ಟಿಯಲ್ಲಿ ಮಲಗಿಕೊಂಡಿರುವಾಗ ಆರೋಪಿತರು ಕೂಡಿಕೊಂಡು ಬಂದವರೇ ‘’ಲೇ ಸೂಳೇ ಮಕ್ಕಳೇ ನಿಮಗೆ ಈಗ ಬಿಡುವುದಿಲ್ಲಾ. ನಿಮಗೆ ಊರು ಬಿಡಿಸುತ್ತೇವೆ ಅಂತಾ ಅನ್ನುತ್ತ ಬಂದವರೇ ಪಿರ್ಯಾದಿದಾರಿಗೆ ಆರೋಪಿ ಕೃಷ್ಣಪ್ಪ ಈತನು ಕಬ್ಬೀಣದ ರಾಡಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು,ದುರುಗಪ್ಪ ಈತನಿಗೆ ಆರೋಪಿ ವೆಂಕಟೇಶ ಈತನು ಹಿಡಿದುಕೋಂಡಿದ್ದು ಆಗ ಆರೋಪಿ ವೀರೇಶ ಈತನು ಕಲ್ಲಿನಿಂದ ಬಾಯಿಗೆ ಗುದ್ದಿದ್ದರಿಂದ ಹಲ್ಲುಗಳಿಗೆ ಪೆಟ್ಟಾಗಿದ್ದು,ನಮ್ಮ ಕುರಿಗೆ ಹಾಕಿದ ಹಟ್ಟಿ ತಂತಿ ಬೇಲಿ ಜಗಳದ ಸಮಯದಲ್ಲಿ ಬಿದ್ದಿದ್ದರಿಂದ ಅದರಲ್ಲಿದ್ದ 25 ಕುರಿಗಳು ರಾತ್ರಿ ಹಳ್ಳದ ಕಡೆಗೆ ಹೋಗಿದ್ದು ನಾವುಗಳು ಹುಡುಕಾಡಲು ಸಿಕ್ಕಿರುವುದಿಲ್ಲಾ. ನಂತರ ಆರೋಪಿತರೆಲ್ಲರೂ ‘’ಲೇ ಸೂಳೆ ಮಕ್ಕಳೇ ಈ ದಿನ ಉಳಿದುಕೋಂಡಿದ್ದಿರಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡಿವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 149/2014. ಕಲಂ.324,341,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
             ದಿನಾಂಕ 13-08-2014 ರಂದು ಸಾಯಾಂಕಾಲ 18-30 ಗಂಟೆಯ ಸುಮಾರಿಗೆ ಫಿರ್ಯಾದಿ ಶರಣಪ್ಪ ತಂದೆ ಬಸ್ಸಪ್ಪ 30 ವರ್ಷ ಜಾತಿ:ವಡ್ಡರ್ ಉ:ಖಾಸಗಿ ಕಂಪನಿಯಲ್ಲಿ ಕೆಲಸ ಸಾ:ಬಾಗ್ಯನಗರ ಕ್ಯಾಂಪ್  FvÀ£ÀÄ ತನ್ನ ಮೊಟಾರ್ ಸೈಕಲ್ ನಂ ಕೆಎ-27/ಎಲ್ 9148 ನೇದ್ದರ ಮೇಲೆ ಬಾಗ್ಯನಗರ ಕ್ಯಾಂಪಿಗೆ ಹೋಗುವಾಗ ಸಿರವಾರ-ಬಾಗ್ಯನಗರ ಕ್ಯಾಂಪಗೆ ಹೋಗುವ ಕಾಲುವೆಯ ರಸ್ತೆಯಲ್ಲಿ ಬೀರಪ್ಪನ ಡ್ರಾಪನ ಹತ್ತಿರ ಎದುರುಗೆ ಬಂದ ಯಾರೋ 4 ಜನ ಅಪರಿಚಿತರು  ಯಾವುದೋ ಉದ್ದೇಶ ಹೊಂದಿ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿ ಅಲ್ಲಿಯೇ ಬಿದ್ದ ಬಡಿಗೆಯಿಂದ  ಕಾಲಿಗೆ ಮತ್ತು ಕಲ್ಲಿನಿಂದ ಮುಖಕ್ಕೆ ಹೊಡೆದು ಮೂಕ ಪೆಟ್ಟು ಮಾಡಿರುತ್ತಾರೆ    ಅಂತಾ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ, UÀÄ£Éß £ÀA: 194/2014 PÀ®AB 341, 324. gÉ.« 34 L.¦.¹.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ ¥ÀæPÀgÀtUÀ¼À ªÀiÁ»w:-
       ದಿ.13-08-2014 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ 1] ವೀರಭದ್ರಯ್ಯ ತಂದೆ ಸಿದ್ದಯ್ಯ ಮಠಪತಿ    [2] ಈಶಪ್ಪ ತಂದೆ ವೀರಭದ್ರಯ್ಯ ಮಠಪತಿ,   [3] ಬಸ್ಸಯ್ಯ ತಂದೆ ವೀರಭದ್ರಯ್ಯ ಮಠಪತಿ ಜಾತಿ:ಜಂಗಮ ಸಾ:ಬಲ್ಲಟಗಿ.   4] ಅನಿಲ್ ಬಿಜಾಪೂರ JCB  ಚಾಲಕ EªÀgÀÄUÀ¼ÀÄ ಬಲ್ಲಟಗಿ ಸೀಮಾದಲ್ಲಿರುವ ಪಿರ್ಯಾದಿ ಶ್ರೀ ಮಲ್ಲೇಶಪ್ಪ ತಂದೆ ಸೂಗಣ್ಣ ಪೋತ್ನಾಳ,ವಯ-55ವರ್ಷ, :ವ್ಯವಸಾಯ ಸಾ:ಬಲ್ಲಟಗಿ  FvÀನ ಹೊಲ ಸರ್ವೆ ನಂ.83ರ ಅರೋಪಿ ತರು ಅತಿಕ್ರಮ ಪ್ರವೇಶ ಮಾಡಿ ಹೊಲದ ಮದ್ಯಭಾಗದಲ್ಲಿ ಜೆ.ಸಿ.ಬಿ.ಯಿಂದ ಕಾಲುವೆಯನ್ನು ತೋಡುತ್ತಿದ್ದಾಗ ಪಿರ್ಯಾದಿದಾರನು ತನ್ನ ಹೊಲದಲ್ಲಿ ಹೋಗಿ ಕಾಲುವೆ ಯಾಕೆ ತೋಡುತ್ತೀರಿ ಅಂತಾ ಕೇಳಿದಾಗ ಆರೋಪಿ ನಂ.1 ರಿಂದ 3 ರವರು ಯಾರನ್ಯಾಕೆ ಕೇಳಬೇಕು ನಮ್ಮ ಹೊಲಕ್ಕೆ ನೀರುಬೇಕು ಕಾಲುವೆ ತೋಡುತ್ತೇವೆಂ ದಿದ್ದು ಪಿರ್ಯಾದಿದಾರನು ತಡೆಯಲು ಹೋದಾಗ ಎಲೆ ಮಗನೆ ನೀನು ಅಡ್ಡ ಬಂದರೆ ನಿನ್ನನ್ನು ಇದೆ ಕಾಲುವೆಯಲ್ಲಿ ಹಾಕಿ ಮುಚ್ಚುತ್ತೇವೆಂದು ಜೀವದ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ  ಮೇಲಿಂದ ¹gÀªÁgÀ ¥ÉÆÃ°Ã¸À oÁuÉ, UÀÄ£Éß £ÀA: 193/2014 PÀ®AB 447,504,506  ¸À»vÀ 34 L.¦.¹. CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ತಾ: 13-8-14ರಂದು ರಾತ್ರಿ 7-00ಗಂಟೆ ಸುಮಾರು ಆರೋಪಿ ಸಣ್ಣಹುಲಿಗೆಪ್ಪನು ಮದ್ಯಪಾನ ಸೇವನೆ ಮಾಡಿದ ಪಾಕೇಟನ್ನು ಪಿರ್ಯಾದಿ ಶ್ರೀ ಮಹಾಂತೇಶ ತಾಯಿ ಹುಸೇನಮ್ಮ ಜಾತಿಮಾದಿಗವಯ-28ವರ್ಷ ಉ:ಕೂಲಿಕೆಲಸ, ಸಾ: ನುಗಡೋಣಿ. FvÀ£À  ಮನೆಯ ಗೊಡೆಗೆ  ಎಸೆದಿ ರುವುದನ್ನು ನೋಡಿ ಆತನಿಗೆ ನಮ್ಮ ಮನೆ ಕಡೆಗೆ ಪಾಕೇಟ ಎಸೆಯಬೇಡವೆಂದು ಎಷ್ಟು ಸಲ ನಿನಗೇಳಬೇಕೆಂದಾಗ ಸಣ್ಣ ಹುಲಿಗೆಪ್ಪನು ಏನಲೇ ಸೂಳೇಮಗನೆ ಈಗೇನು ಮಾಡುತ್ತಿ ಹೆಚ್ಚಿಗೆ ಮಾತಾಡಿದರೆ ನಿನ್ನನ್ನು ಇಲ್ಲಿಯೇ ಒದ್ದು ಕೈ-ಕಾಲು ಮುರಿ ಯುತ್ತೇನೆಂದು ಬೈದಿದ್ದು ಪಿರ್ಯಾದಿದಾರಸುಮ್ಮನಾಗಿ ಎದ್ದು ಹೊರಗಡೆ ಹೋಗು ತ್ತಿರುವಾಗ 1]ಸಣ್ಣಹುಲಿಗೆಪ್ಪ ತಾಯಿಟೀಕಮ್ಮ   [2]ಹುಲಿಗೆಪ್ಪ ತಂದೆ ನಂದ್ಯಾಳ ಬಸ್ಸಪ್ಪ  [3] ಬಸವರಾಜ ತಂದೆ ಮೂಕ ಬಸ್ಸಪ್ಪ  [4]ಫಕೀರಮ್ಮ ತಂದೆ ನಂದ್ಯಾಳ ಬಸ್ಸಪ್ಪ ಎಲ್ಲರೂ ಜಾತಿ: ಮಾದಿಗ ಸಾ: ನುಗಡೋಣಿ EªÀgÀÄUÀ¼ÀÄ  ಬಂದವರೆ ಎಲೆ ಸೂಳೇಮಗನೆ ನಿಂದು ಬಹಳಾಗಿದೆ ನಿನ್ನ ಮನೆ ಕಡೆಗೆ ಪಾಕೇಟ ಹೊಗೆದರೇನಾಯಿತಲೆ ಅಂತಾ ನನ್ನನ್ನು ಮುಂದೆ ಹೋಗ ದಂತೆ ತಡೆದು ನಿಲ್ಲಿಸಿ ಜಗಳ ತೆಗೆದು ಎಲ್ಲರೂ ಸೇರಿ ಕೈಗಳಿಂದ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು ಎಳೆದಾಡಿ ನೀನು ಇನ್ನೊಂದು ಸಲ ನಮ್ಮ ಹೆಸರೆತ್ತಿದರೆ ನಿನ್ನ ಜೀವ ತೆಗೆಯುತ್ತೇವೆಂದು ಜೀವದ ಬೆದರಿಕೆ ಹಾಕಿದ ಬಗ್ಗೆ ನೀಡಿದ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 192/2014 PÀ®AB 341,323.504,506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
               ಶ್ರೀ ಮತಿ ಹುಲಿಗೆಮ್ಮ ಗಂಡ ಕೆಂಚಪ್ಪ 50 ವರ್ಷ,ಜಾ:-ಹರಿಜನ,ಉ;-ಒಕ್ಕಲುತನ/ ಹೊಲಮನಿ ಕೆಲಸ,ಸಾ;-ಲಕ್ಷ್ಮಿ ಕ್ಯಾಂಪ್ ಬಳಗಾನೂರುEªÀjUÉ  ಸೇರಿದ ಬಳಗಾನೂರು ಸೀಮಾಂತರದ ಜಮೀನು ಸರ್ವೆ ನಂ.366/* ಹಿಸ್ಸಾ 1 ರಲ್ಲಿ ನನ್ನ ಗಂಡನ ಹೆಸರಿನಲ್ಲಿ 4-ಎಕರೆ 10-ಗುಂಟೆ ಜಮೀನು ಇದ್ದು  ಮತ್ತು ನನ್ನ ಗಂಡನ ಅಣ್ಣನಾದ ದುರುಗಪ್ಪ ಈತನ ಹೆಸರಿನಲ್ಲಿ 4 ಎಕರೆ 09 ಗುಂಟೆ ಜಮೀನು ಇದ್ದು,ಸದರಿ ಜಮೀನುಗಳನ್ನು 1991 ರಲ್ಲಿ ನನ್ನ ಗಂಡ ಮತ್ತು ನನ್ನ ಮಾವ ಇಬ್ಬರು ಭಾಗ ಮಾಡಿಕೊಂಡಿದ್ದು,ಸದರಿ ಜಮೀನುಗಳ ಸ್ವಾಧಿನತೆಯನ್ನು ಹೊಂದು ಸಾಗುವಳಿ ಮಾಡಿಕೊಂಡು ಬಂದಿರುತ್ತೇವೆ, ಮೇಲೆ ತೋರಿಸಿದ ಜಮೀನುಗಳ ಮೇಲೆ ದುರುಗಪ್ಪ ತಂದೆ ಹನುಮಪ್ಪ ಈತನು 1991 ರಲ್ಲ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಸದರಿ ದಾವೆಯ  ಮಾನ್ಯ ನ್ಯಾಯಾಲಯದಲ್ಲಿ ವಜಾಗೊಂಡಿದ್ದು ಇರುತ್ತದೆ. ನಂತರ ಸದರಿ ಮಾನ್ಯ ಹಿರಿಯ ಶ್ರೇಣಿ ನ್ಯಾಯಾಲಯ ರಾಯಚೂರಿಗೆ ಅಪೀಲು ಸಲ್ಲಿಸಿದ್ದು ಸದರಿ ನ್ಯಾಯಾಲಯದಲ್ಲಿಯೂ ಸಹ ವಜಾಗೊಂಡಿದ್ದು ಇರುತ್ತದೆ.ಸದರಿ ದುರುಗಪ್ಪ ಈತನು ಮೃತಪಟ್ಟಿದ್ದು ನಂತರ ದಿನಗಳಲ್ಲಿ ದುರುಗಪ್ಪನ ಮಕ್ಕಳು ಮತ್ತು ಆತನ ತಮ್ಮನ ಮಕ್ಕಳು ನಮಗೆ ವಿನಕಾರಣ ಸಾಗುವಳಿ ಮಾಡುವದಕ್ಕೆ ತೊಂದರೆಯನ್ನು ಕೊಡುತ್ತ ಬಂದಿರುತ್ತಾರೆ.ದಿ;-10/08/2014 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ 1).ಭೀಮರಾಯ ತಂದೆ ದಿ/ ಸಣ್ಣೆಪ್ಪ 50 ವರ್ಷ,  2).ಮಲ್ಲೇಶ ತಂದೆ ಸಣ್ಣೆಪ್ಪ 40 ವರ್ಷ.3).ಮರಿಯಪ್ಪ ತಂದೆ ದುರುಗಪ್ಪ 44 ವರ್ಷ.    4).ಹನುಮಂತ ತಂ ದುರುಗಪ್ಪ 40 ವರ್ಷ,   5).ದುರುಗಮ್ಮ ಗಂಡ ಭೀಮರಾಯ 45 ವರ್ಷ, 6).ಮರಿಯಮ್ಮ ಗಂ ಹನುಮಂತ 35    7).ಬಸವರಾಜ ತಂದೆ ಭೀಮರಾಯ 20 ವರ್ಷ, 8).ಹೊಳೆಮ್ಮ ಗಂಡ ದುರುಗಪ್ಪ 60 ವರ್ಷ, 9).ಚಿನ್ನಪ್ಪ 35 ವರ್ಷ(ಮರಿಯಪ್ಪನ ಅಳಿಯ)    10).ಹುಸೇನಮ್ಮ ಗಂಡ ಮರಿಯಪ್ಪ 40    11).ರಮೇಶ ತಂದೆ ಮರಿಯಪ್ಪ 21 ವರ್ಷ, ಎಲ್ಲರೂ ಜಾ:-ಹರಿಜನ, ಸಾ;-ಬಳಗಾನೂರು ಲಕ್ಷ್ಮಿ ಕ್ಯಾಂಪ್ EªÀgÀÄUÀ¼ÀÄ ಅಕ್ರಮಕೂಟಕಟ್ಟಿಕೊಂಡು ಬಂದವರೇ ಭೀಮರಾಯ ಈತನು ‘’ಏನಲೇ ಸೂಳೆ ಈ ಹೊಲದಲ್ಲಿ ಹೇಗೇ ಕೆಲಸ ಮಾಡುತ್ತಿ ನೀವು ಎರಡೂ ಕೋರ್ಟಿನಲ್ಲಿ  ಗೆದ್ದಿದ್ದೀರಿ ಅಂತಾ  ಸೊಕ್ಕು ಬಂದಿದಿಯಾ  ಯಾವ ಕೋರ್ಟ ಆದೇಶವಾದರೂ ನಮಗೆ ಏನು  ಆಗುವುದಿಲ್ಲಾ. ನಾವು ನಿನ್ನನ್ನು ಮತ್ತು ನಿನ್ನ ಗಂಡನನ್ನು ಭೂಮಿ ಉಳಿಮೆ ಮಾಡಲು ಬಿಡುವುದಿಲ್ಲಾ ಅಂತಾ ಬೈದಾಡುತ್ತ ಭೀಮರಾಯ ಈತನು ನನ್ನ ಸೆರಗನ್ನು ಹಿಡಿದು ಜಗ್ಗಿ ಮಾನ ಹಾನಿಗೊಳಿಸಿದ್ದು,ಮಲ್ಲೇಶ ಈತನು ಈ ಸೂಳೆಯನ್ನು ಏನು ಕೇಳುತ್ತೀರಿ  ಅಂತಾ ಕಾಲಿನಿಂದ ಒದ್ದು  ಮರಿಯಪ್ಪ ಈತನು ಕಟ್ಟಿಗೆಯಿಂದ  ನನ್ನ ಬುಜಕ್ಕೆ ಹೊಡೆದಿರುತ್ತಾನೆ ಅಂತಾ ಇನ್ನೂಳಿದವರು ನನ್ನ ಕೂದಲು ಹಿಡಿದು ಎಳದಾಡಿ ಕೈಗಳಿಂದ ಬೆನ್ನಿಗೆ ಮತ್ತು ಕಪಾಳಕ್ಕೆ ಹೊಡೆದಿರುತ್ತಾರೆ.ನಂತರ ಭೀಮರಾಯ ಈತನು ‘’ಲೇ ಸೂಳೇ ಇವತ್ತು ಉಳಿದಿದ್ದಿಯಾ  ಮುಗಿಸುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಇದ್ದ ಮೇರೆಗೆ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 150/2014.ಕಲಂ. 143,147, 447,323,354,504,506 ಸಹಿತ 149  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

            ¢£ÁAPÀ: 14-08-2014 gÀAzÀÄ 5-00 ¦.JA.PÉÌ ¹AzsÀ£ÀÆgÀÄ-ªÀÄ¹Ì gÀ¸ÉÛAiÀİègÀĪÀ PÀ®ÆègÀÄ PÁæ¸ï ºÀwÛgÀ ¦üAiÀiÁ𢠺À£ÀĪÀÄAvÀ¥Àà vÀAzÉ °AUÀ¥Àà, 55ªÀµÀð, PÀÄgÀħgÀÄ, PÉÆ°PÉ®¸À, ¸Á: ¨É¼ÀUÀÄQð vÁ: ¹AzsÀ£ÀÆgÀÄ FvÀÀ£ÀÄ £ÀqÉzÀÄPÉÆAqÀÄ §gÀÄwÛzÁÝUÀ ªÀÄ¹Ì PÀqɬÄAzÀ »A¢¤AzÀ gÁWÀªÉÃAzÀæ vÀAzÉ £ÁUÀ¥Àà ¯Áj £ÀA PÉJ-34-1516 £ÉÃzÀÝgÀ ZÁ®PÀ ¸Á: °AUÀ¸ÀÆÎgÀÄ  FvÀ£ÀÄ vÀ£Àß ¯ÁjAiÀÄ£ÀÄßß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢üUÉ lPÀÌgï PÉÆnÖzÀÝjAzÀ ¦üAiÀiÁð¢zÁgÀ£ÀÄ PɼÀUÉ ©¢zÀÄÝ vÀ¯ÉUÉ gÀPÀÛUÁAiÀĪÁVzÀÄÝ, JqÀUÉÊ ªÀÄÄAUÉÊ, JqÀUÁ®Ä ¨ÉgÀ¼ÀÄ,JqÀUÀtÄÚ ºÀÄ©âUÉ UÁAiÀĪÁVgÀÄvÀÛzÉ CAvÁ EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 191/2014 PÀ®A.279,338 L¦¹ CrAiÀÄ°è   ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯ÁVzÉ.  

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

          gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.08.2014 gÀAzÀÄ  41 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   6400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.