Thought for the day

One of the toughest things in life is to make things simple:

13 May 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtUÀ¼À ªÀiÁ»w:-

       ಮೃತ ಬಸವರಾಜ ತಂದೆ ಯಂಕೋಬ ಯದ್ದಲದೊಡ್ಡಿ 30 ವರ್ಷ,ಜಾ:-ನಾಯಕ  ಉ;-ಒಕ್ಕಲುತನ,.ಸಾ;-ಆಯನೂರು, ತಾ;-ಸಿಂಧನೂರು. FvÀನಿಗೆ 3-ಜನ ಮಕ್ಕಳಿದ್ದು, ತನ್ನ ಹೆಂಡತಿ ತಾಯಿ, ತಂಗಿಯೊಂದಿಗೆ ಜೀವನ ನಡೆಸುತ್ತಿದ್ದು, ಈತನಿಗೆ ಈಗ್ಗೆ ಸುಮಾರು 2-ವರ್ಷದಿಂದ ಹೊಟ್ಟೆಬೇನೆ ಇದ್ದುದ್ದರಿಂದ ಕುಡಿಯುವ ಚಟ ಬೆಳಸಿಕೋಂಡಿದ್ದು, ಹೊಟ್ಟೆಬೇನೆಗಾಗಿ ಖಾಸಗಿ ರೀತಿಯಾಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ತೋರಿಸಿದಾಗ್ಯೂ ಕಡಿಮೆಯಾಗಿರಲಿಲ್ಲಾ. ¢£ÁAPÀ: 12.05.2014 gÀAzÀÄ  ವೀಪರೀತ ಹೊಟ್ಟೆಬೇನೆಯ ಬಾದೆ ತಾಳಲಾರದೆ ಮದ್ಯಪಾನ ಸೇವನೆ ಮಾಡಿ ಕುಡಿದ ನಿಶೆಯಲ್ಲಿ ಮನೆಯಲ್ಲಿ ಕಬ್ಬಿಣದ ಸಲಾಕೆಗೆ ತನ್ನ ಲುಂಗಿಯಿಂದ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.ಈತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ ಅಂತಾ PÉÆlÖ zÀÆj£À ಮೇಲಿಂದ ಬಳಗಾನೂರು ಪೊಲೀಸ್ ಠಾಣೆ  ಯು.ಡಿ.ಆರ್.ನಂ.07/2014. ಕಲಂ.174. ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

           ¢£ÁAPÀ-08/05/14 gÀAzÀÄ ªÀÄzÁåºÀß 12-00 UÀAmÉAiÀÄ ¸ÀĪÀiÁjUÉ ¦üAiÀiÁ𢠲æÃªÀÄw  ªÀÄAUÀªÀÄä UÀAqÀÀ ¥ÀgÀ±ÀÄgÁªÀÄ 35ªÀµÀð,®ªÀiÁt   ºÉÆ®ªÀÄ£ÉPÉ®¸À ¸Á- ªÀÄjUɪÀÄ䢩â vÁAqÀ   FPÉAiÀÄ UÀAqÀ ¥ÀgÀ±ÀÄgÁªÀÄ FvÀ¤UÉ  FUÉÎ 15 ªÀµÀðUÀ¼À »AzÉ ¥ÀÆ£ÁzÀ°è PÀưPÉ®¸ÀPÉÌAzÀÄ ºÉÆÃVzÁÝUÀ C¥ÀWÁvÀªÁVzÀÝjAzÀ DvÀ¤UÉ JgÀqÀÄ PÁ®ÄUÀ½UÉ gÁqÀÄ PÀÆr¹zÀÝjAzÀ CzÀgÀ ¨ÁzÉAiÀÄ£ÀÄß vÁ¼À¯ÁgÀzÉ ªÀÄzÀå¥Á£À ZÀlPÉÌ §°AiÀiÁV ªÀÄ£À £ÉÆAzÀÄ fêÀ£ÀzÀ°è fUÀÄ¥ÉìUÉÆAqÀÄ vÀ£Àß ªÉÄʪÉÄÃ¯É ¹ÃªÉÄ JuÉÚ ¸ÀÄjzÀÄPÉÆAqÀÄ ¨ÉAQ ºÀaÑPÉÆArzÀÝjAzÀ ªÉÄÊAiÀįÁè ¸ÀÄlÖ UÁAiÀÄUÀ¼ÁV  aQvÉì ¥ÀqÉAiÀÄĪÁUÀ aQvÉì ¥sÀ®PÁjAiÀiÁUÀzÉ ¢£ÁAPÀ 12/05/14 gÀAzÀÄ  ¨É½UÉÎ 7-00 UÀAmÉUÉ ªÀÄÈvÀ¥ÀnÖzÀÄÝ EgÀÄvÀÛzÉ ªÀÄÈvÀ£À ªÀÄgÀtzÀ°è AiÀiÁªÀÅzÉ ¸ÀA±ÀAiÀÄ EgÀĪÀÅ¢¯Áè CAvÁ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ AiÀÄÄ.r.Dgï, £ÀA: 06/2014 PÀ®A 174 ¹Dg惡.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
                  ದಿ.12-05-2014 ರಂದು ಮದ್ಯಾಹ್ನ3-15ಗಂಟೆ ಸುಮಾರಿಗೆ ಸಿರವಾರ ಸಮೀಪದ ಮೇನ್ ಕಾಲುವೆ ಬ್ರಿಡ್ಜ ಅಟೋದಲ್ಲಿ ಊರ ಕಡೆಗೆ ಹೋಗವಾಗ 1] ಎಳವಸಾಬ ತಂದೆ ಖಾಸೀಂಸಾಬ ಕಟುಗರು  2] ಹನುಮಂತ ತಂದೆ ಶಂಕ್ರಪ್ಪ ಕಂಬಳಿ ಕುರುಬರು 3] ಬಡಕಸಾಬ ತಂದೆ ಖಾಸೀಂಸಾಬ ಕಟುಗರು  4] ಮೋನ್ಯಾ ತಂದೆ ದರೆಸಾಬ ಕಟುಗರು  5] ಖಾಸೀಂ ತಂದೆ ಟುಮ್ಯಾ ಕಟುಗರು ಎಲ್ಲರೂ ಸಾ;ವಡವಟ್ಟಿ EªÀgÀÄUÀ¼ÀÄ ಪಿರ್ಯಾದಿ ಶ್ರೀಮತಿ ಕುಸುಮಾವತಿ ಗಂಡ ಕುಬೇಂದ್ರ ಬಾಲಗುಡ್ಡ ಜಾತಿ:ಉಪ್ಪಾರ,    ವಯ-30ವರ್ಷ, :ಮನೆಕೆಲಸ ಸಾ:ವಡವಟ್ಟಿ ತಾ:ಮಾನವಿ-  FPÉAiÀÄ  ಸಂಗಡ ಜಗಳ ತಗೆದು ಅವಾಚ್ಯ ವಾಗಿ ಬೈದಾಡಿ ಪಿರ್ಯಾದಿದಾರಳ ಕಿರಾಣಿ ಸಾಮಾನುಗಳನ್ನು ಚೆಲ್ಲಿ ಲುಕ್ಸಾನಗೊಳಿಸಿದ್ದಲ್ಲದೆ ಪುನ:ಸಂಜೆ 4-30 ಗಂಟೆಗೆ ತನ್ನ ಗಂಡನೊಂದಿಗೆ ವಡವಟ್ಟಿಗ್ರಾಮದಲ್ಲಿ ಮಾರುತಿ ದೇವರ ಗುಡಿಯ ಹತ್ತಿರ ಸಿರವಾರ ಕಡೆಗೆ ಬರುವಾಗ ಆರೋಪಿ ತರು ತಡೆದು ನಿಲ್ಲಿಸಿ ಜಗಳತೆಗೆದು ಪಿರ್ಯಾದಿ ದಾರಳನ್ನು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಪಿರ್ಯಾದಿದಾರಳ ಗಂಡನಿಗೆ ಸಹ ಹೊಡೆದು ನಿಮ್ಮನ್ನು ಇವತ್ತು ಕೈಕಾಲು ಮುರಿದು ಒಂದು ಗತಿ ಕಾಣಿಸುತ್ತೇವೆಂದು ಜೀವ ತಗೆಯುತ್ತೇವೆಂದು PÉÆlÖ zÀÆj£À ªÉÄðAzÀ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 126/2014 ಕಲಂ: 143,147,341,354,323.504,506,427 ಸಹಿತ 149 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 12.05.2014 ರಂದು ಸಂಜೆ 5.00 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಹೆಂಡತಿಯ ತಂಗಿಯ ಗಂಡ ಶ್ರೀ ಆಂಜಿನೆಯ್ಯ ತಂದೆ ತಾಯಪ್ಪ ಇಬ್ಬರು ಹಿರೋ ಹೋಂಡಾ ಸಿ.ಡಿ. 100 ಮೋಟಾರ್ ಸೈಕಲ್ ನಂ ಕೆ..36/2600 ನೇದ್ದರಲ್ಲಿ ಶಾಖವಾದಿ-ಪಲ್ಕಂದೊಡ್ಡಿ ಮಧ್ಯ ರಸ್ತೆಯಲ್ಲಿ ಅಂದರೆ ಪಲ್ಕಂದೊಡ್ಡಿ ಹಳ್ಳ ದಾಟಿದ ನಂತರ ಹೋಗುತ್ತಿದ್ದಾಗ ಎದರುಗಡೆಯಿಂದ ಒಂದು ಆಟೋ ನಂ ಕೆ..36/2957 ನೇದ್ದನ್ನು ಅದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತಾವು ಹೊರಟ ನಮ್ಮ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ತಾನು ಮತ್ತು ಆಂಜಿನೆಯ್ಯ ತಂದೆ ತಾಯಪ್ಪ ಇಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದಿದ್ದಲ್ಲದೇ ಆಟೋದಲ್ಲಿದ್ದ ಇಬ್ಬರು ಹೆಂಗಸರು ಕೂಡ ಆಟೋದಿಂದ ಪುಟಿದು ರಸ್ತೆಯಲ್ಲಿ ಬಿದ್ದಿದ್ದು ಇದರಿಂದಾಗಿ ತನ್ನ ಬಲಗೈ ಮೊಣಕೈ ಕೆಳಗೆ ತೀವ್ರ ಒಳಪೆಟ್ಟಾಗಿದ್ದು ಮತ್ತು ಆಂಜಿನೆಯ್ಯ ತಂದೆ ತಾಯಪ್ಪ ಈತನಿಗೆ ಬಲ ಹಣೆಯಲ್ಲಿ ತೆರಚಿದ ಗಾಯವಾಗಿ ತಲೆಯಲ್ಲಿ ತೀವ್ರ ಒಳಪೆಟ್ಟಾಗಿ ಬಲಗಿವಿಯಿಂದ ರಕ್ತ ಸ್ರಾವವಾಗಿದ್ದು, ಮತ್ತು ಮೇಲ್ದುಟಿ, ಬಲ ಮುಂಗೈ, ಬಲಮೊಣಕಾಲ ಕೆಳಗೆ ಹಾಗು ಬಲ ಕುತ್ತಿಗೆ ಕೆಳಗೆ ತೆರಚಿದ ಗಾಯಗಳಾಗಿದ್ದವು. ಸದರಿ ಆಟೋದಿಂದ ಪುಟಿದು ಬಿದ್ದ ಅಂಬಮ್ಮ ಗಂಡ ನಾಗಪ್ಪ ವಯ: 35 ವರ್ಷ, ಜಾ: ಮಾದಿಗ ಸಾ: ಗಂಜಳ್ಳಿ ಈಕೆಗೆ ಬಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯವಾಗಿ ಒಳಪೆಟ್ಟಾಗಿದ್ದಲ್ಲದೇ ಬಾಬಮ್ಮ ಗಂಡ ಜಗನಾಥ ವಯ: 30 ವರ್ಷ, ಜಾ: ಮಾದಿಗ ಸಾ: ಗಂಜಳ್ಳಿ ಈಕೆಗೆ ಬಲ ಮೊಣಕಾಲಿನಲ್ಲಿ ಒಳಪೆಟ್ಟು, ಎಡಗಾಲ ಹೆಬ್ಬರಳಿನಲ್ಲಿ ರಕ್ತಗಾಯವಾಗಿದ್ದು ಘಟನೆ ತರುವಾಯ ಆಟೋ ಚಾಲಕನು ಆಟೋ ಅಲ್ಲೇ ಬಿಟ್ಟು ಓಡಿ ಹೋಗಿದ್ದು EgÀÄvÀÛzÉ. CAvÁ PÉÆlÖ  ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 147/2014 PÀ®A.279, 337, 338 L.¦.¹ ªÀÄvÀÄÛ 187 JA.«. DåPïÖ  CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

                ದಿ.11-05-14ರಂದು ರಾತ್ರಿ 10.30ಗಂಟೆ ಸುಮಾರು ಪಿರ್ಯಾದಿ ರಾಮು ತಂದೆ ಭೀಮರಾಯಸ್ವಾಮಿ 20 ವರ್ಷ ಜಾತಿ: ವಿಶ್ವಕರ್ಮ ಬಡಿಗೇರ ು:ಕೂಲಿಕೆಲಸ ಸಾ: ನಿಲೋಗಲ್ ಕ್ಯಾಂಪ್ ತಾ;ಮಾನವಿ FvÀ£ÀÄ ಮತ್ತು ಈರಪ್ಪ ತಂದೆ ಹಾಲಪ್ಪ ಇವರು ಅತ್ತನೂರು ಗ್ರಾಮಕ್ಕೆ ನಾಟಕನೋಡಲು ನಡೆದುಕೊಂಡು ಹೋಗುತ್ತಿರುವಾಗ  ರಾಯಚೂರು-ಸಿರವಾರ ರಸ್ತೆಯಲ್ಲಿ ನಿಲೊಗಲ್ ಕ್ಯಾಂಪ್ ಹತ್ತಿರ  ನಡೆಸಿಕೊಂಡು ಹೋಗುವಾಗ ಅದೇ ವೇಳೆಗೆ ಸಾಯಿರಾಮ ತಂದೆ ಸತ್ಯನಾರಾಯಣ 30 ವರ್ಷ ಜಾತಿ: ರೆಡ್ಡಿ ಉ:ಒಕ್ಕಲುತನ ಸಾ:ವರ್ಷಕ್ಯಾಂಪ್FvÀ£ÀÄ  ತನ್ನ ಕಾರ್ ನಂ ನಂ-ಕೆಎ-36/ಎಮ್ 8509  ಸಿರವಾರ ಕಡೆಯಿಂದ ಅತೀವೇಗ,ಅಲಕ್ಷತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನಮಗೆ ಟಕ್ಕರ ಕೊಟ್ಟಿದ್ದ ರಿಂದ ಪಿರ್ಯಾದಿದಾರ ಮತ್ತು ಈರಪ್ಪ ತಂದೆ ಹಾಲಪ್ಪ ಕೆಳಗೆ ಬಿದ್ದು ಸಾಧಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿರುತ್ತವೆಂದು ನೀಡಿದ ದೂರಿನ ಮೇಲಿಂದ  ಸಿರವಾರ ಪೊಲೀಸ್ ಠಾಣೆ  UÀÄ£Éß £ÀA: 127/2014 ಕಲಂ: 279,337,338 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

               ಮೃತ ¨Á®PÀȵÀÚ vÀAzÉ PÀjAiÀÄ¥Àà ªÀAiÀÄ: 21 ªÀµÀð eÁ: PÀÄgÀħgï G: ºÀªÀiÁ° PÉ®¸À ¸Á: ºÀ¼É D±ÀæAiÀÄ PÁ¯ÉÆÃ¤ ZÀAzÀæ §AqÁ gÀ¸ÉÛ gÁAiÀÄZÀÆgÀÄ FvÀ£À ಮಗನು ನಿನ್ನೆ ದಿನಾಂಕ 12.05.2014 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ1 ] ²æÃzsÀgÀ vÀAzÉ GZÀÑ¥Àà ªÀAiÀÄ: 25 ªÀµÀð2] ²ªÀÅ eÁ: £ÁAiÀÄPÀ E§âgÀÄ ¸Á: ºÀ¼É D±ÀæAiÀÄ PÁ¯ÉÆÃ¤ ZÀAzÀæ §AqÁ gÀ¸ÉÛ gÁAiÀÄZÀÆgÀÄ EªÀgÀÄUÀ¼ÀÄ ತನ್ನ ಮಗ ಬಾಲಕೃಷ್ಣ ತಂದೆ ಕರಿಯಪ್ಪ ವಯ: 21 ವರ್ಷ, ಈತನಿಗೆ ಈಜಾಡಲು ಹೋಗೋಣ ಅಂತ ಒತ್ತಾಯ ಪೂರ್ವಕವಾಗಿ ಆಟೋದಲ್ಲಿ ಕರೆದುಕೊಂಡು ಕಟ್ಲಟ್ಕೂರು ಸೀಮೆಯಲ್ಲಿರುವ ಮರಂ ಹೊಂಡಕ್ಕೆ ಹೋಗಿದ್ದು ಅವರೊಂದಿಗೆ ತನ್ನ ಕಿರಿಯ ಮಗ ಮಲ್ಲು @ ಮಲ್ಲಿಕಾರ್ಜುನ ವಯ: 10 ವರ್ಷ, ಈತನು ಸಹ  ಹೋಗಿದ್ದು ಸದರಿ ತನ್ನ ಕಿರಿಯ ಮಗ ಮಧ್ಯಾಹ್ನ 4.30 ಗಂಟೆಯ ಸುಮಾರಿಗೆ ಗಾಬರಿಗೊಂಡು ಮನೆಗೆ ಓಡಿ ಬಂದು ಅಣ್ಣ ಬಾಲಕೃಷ್ಣ ಈತನಿಗೆ ಅಪಾದಿತರು ಈಜಾಡು ಬಾ ದಂಡೆಯ ಕುಳಿತ ಬಾಲಕೃಷ್ಣನನ್ನು ಕೈಹಿಡಿದು ನೀರಲ್ಲಿ ಎಳೆದುಕೊಂಡಿದ್ದು ಆಗ್ಗೆ ಅಣ್ಣನು ನೀರಲ್ಲಿ ಮುಳಗಿದನು ಅಂತ ಹೇಳಿದ್ದು ತಾವು ದಿನ ಸ್ಥಳಕ್ಕೆ ಹೋಗಿ ನೋಡಲಾಗಿ ತನ್ನ ಮಗನ ಶವ ಮೇಲೆ ಹೇಳಿದ ಹೊಂಡದ ನೀರಲ್ಲಿ ಸತ್ತು ಬೋರಲು ತೇಲುತ್ತಿದ್ದು ಈಜಾಡಲು ಬಾರದ ತನ್ನ ಮಗನಿಗೆ ಅಪಾದಿತರು ಗೊತ್ತಿದ್ದು ಅಲಕ್ಷತನದಿಂದ ನೀರಲ್ಲಿ ಎಳೆದುಕೊಂಡಿದ್ದು ಈಜು ಬಾರದ ತನ್ನ ಮಗನ ಮರಣ ಉಂಟಾಗಿರುತ್ತದೆ. ಕಾರಣ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತ PÉÆlÖ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 149/2014 PÀ®A 304 (J) L.¦.¹. CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:-
               ದಿನಾಂಕ 12/05/2014 ರಂದು ಸಂಜೆ 5-00 ಗಂಟೆ ಸುಮಾರಿಗೆ ಪಿರ್ಯಾಧಿ ºÀĸÉãÀ¥Àà @ ªÀÄÄ¢AiÀÄ¥Àà vÀAzÉ ±ÁªÀÄtÚ ZÀ®ÄªÁ¢ 32 ªÀµÀð ªÁå¥ÁgÀ ¸Á: ªÉAPÀlgÁAiÀÄ£À ¥ÉÃmÉ ªÀÄÄzÀUÀ¯ï FvÀ£ÀÄ ಮನೆಯ ಮುಂದೆ ನಿಂತಿರುವಾಗ 1) §¸ÀªÀgÁd vÀAzÉ zÀÄgÀUÀ¥Àà 2) ¥ÀgÀĸÀÄgÁªÀÄ vÀAzÉ zÀÄgÀUÀ¥Àà 3) ®PÀëöäªÀé UÀAqÀ zÀÄgÀUÀ¥Àà eÁ: bÀ®ÄªÁ¢ ªÀiÁ¢UÀ ¸Á: J®ègÀÄ ªÉAPÀlgÁAiÀÄ£À¥ÉÃmÉ ªÀÄÄzÀUÀ¯ï  EªÀgÀÄ §AzÀªÀgÉà ಏನಲೇ ಬೋಸುಡಿ ಸೂಳೇ ಮಗನೇ ನಾವು ಹಿಂದೆಕ್ಕೆ ಪೊಲೀಸ್ ಠಾಣೆಗೆ ಕಲ್ಲು ಹೊಡೆದು ದಕ್ಕಿಸಿಕೊಂಡಿದ್ದೇವೆ, ಅಂತಾದರಲ್ಲಿ ನೀನು ನಮ್ಮ ಎದುರಿಗೆ ಸೋಕ್ಕಿನಿಂದ ಓಡಾಡುತ್ತಿದ್ದಿ ಏನಲೇ ಸೂಳೆ ಮಗನೇ ಎಂದು ಫಿರ್ಯಧಿಗೆ ಅವಾಚ್ಯವಾಗಿ ಬೈದಿದ್ದು ಆಗ ಪಿರ್ಯಾದಿಯು ಇಲ್ಲಪ್ಪ ನಾನು ನಿಮ್ಮ ಮುಂದೆ ಆಗೆ ಆಡ್ಡಾಡಿಲ್ಲ ಎಂದು ಹೇಳಿದರು ಆಗ ಬಸವರಾಜ ಈತನು ಅಲ್ಲಿಯೇ ಇದ್ದ ಕಬ್ಬಿಣದ ರಾಡನ್ನು ತೇಗೆದುಕೊಂಡು ಪಿರ್ಯಧಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಪರುಶರಾಮ ಮತ್ತು ಲಕ್ಷ್ಮವ್ವ ಇವರು ಸಹ ಬಡಿಗೆಯಿಂದ ಹೋಡೆದಿದ್ದು, ಈ ಸೂಳೇ ಮಗನನ್ನು ಕೊಲ್ಲಿ ಬಿಡೋಣ ಎಂದು  ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.     ಅಂತಾ PÉÆlÖ   ದೂರಿನ   ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 88/14 PÀ®A.323,324,504,506, gÉ/«. 34 L¦¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
            
              ದಿನಾಂಕ 12.05.2014 ರಂದು ರಾತ್ರಿ ಶ್ರೀ ರಾಜೇಂದ್ರ ತಂದೆ ಜನಾರ್ಧನ್ ವಯ: 27 ವರ್ಷ, ಜಾ: ಕಮ್ಮಾ : ಆಢಾಳಿತಾಧಿಕಾರಿ ಸಾ: ವರಂಗಲ್ [.ಪಿ] FvÀ£ÀÄ  ಕೆಲಸ ಮುಗಿಸಿಕೊಂಡು ಮೆಸ್ಸಿಗೆ ಹೋಗಲು Y.T.P.S ಗೇಟಿಗೆ ಬರಲಾಗಿ ಗೇಟಿನಲ್ಲಿ ಸೆಕ್ಯೂರಿಟಿಯವರು ತಮ್ಮ ಜೀಪನ್ನು ಚೆಕ್ ಮಾಡುತ್ತಿದ್ದಾಗ ಮಿರ್ಜಿ ಕಂಪನಿಯಲ್ಲಿ ಕೆಲಸ ಮಾಡುವ 1] ಅಮುಲ್ ತಂದೆ ಸುಭಾಷ ವಯ: 22 ವರ್ಷ 2] ಅನಿಲ್ ತಂದೆ ಸುಭಾಷ ವಯ: 18 ವರ್ಷ ಇಬ್ಬರು ಸಾ: ಎಂ.ಪಿ.ಸಿ.ಎಲ್. ಹೆಗ್ಗಸನಹಳ್ಳಿ EªÀgÀÄUÀ¼ÀÄ ತಮ್ಮ ಮೋಟಾರ್ ಸೈಕಲಿನಲ್ಲಿ ಬಂದು ಮೋಟಾರ್ ಸೈಕಲ್ ನಿಲ್ಲಿಸಿ ಹೆಡ್ ಲೈಟ್ ಆರಿಸದೇ ಮೋಟಾರ್ ಸೈಕಲ್ ರೇಸ್ ಮಾಡಿದ್ದು ಆಗ್ಗೆ ತಾನು ಅವರಿಗೆ ಕಣ್ಣು ಕುಕ್ಕುವಂತೆ ಹೆಡ್ ಲೈಟ್ ಹಾಕಿ ಏಕೆ ರೇಸ್ ಮಾಡುತ್ತೀರಿ ಅಂತ ಕೇಳಿದ್ದಕ್ಕೆ ಸದರಿಯವರಿಬ್ಬರು ಮೋಟಾರ್ ಸೈಕಲ್ ದಿಂದ ಇಳಿದು ಬಂದವರೇ ತನ್ನ ಸಂಗಡ ಜಗಳ ಜಗಳ ತೆಗೆದು ಜೀಪಿನಲ್ಲಿ ಕುಳಿತ ತನ್ನನ್ನು ಹೊರಗೆ ಎಳೆದು ಅವಾಚ್ಯವಾಗಿ ಬೈದು Y.T.P.S ಗೇಟ್ ಒಳಗೆ ನೂಕಾಡುತ್ತಾ ಕೈಗಳಿಂದ ಹೊಡೆದಿದ್ದಲ್ಲದೇ ಅಪಾದಿತ ಅಮುಲ್ಯ ಈತನು ಅಲ್ಲೇ ಬಿದ್ದ ಒಂದು ಕಬ್ಬಿಣದ ರಾಡಿನಿಂದ ತನ್ನ ತಲೆಗೆ ಹೊಡೆದಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇದರಿಂದಾಗಿ ತನ್ನ ತಲೆಯಲ್ಲಿ ಎರಡೂ ಕಡೆಗೆ ರಕ್ತಗಾಯವಾಗಿದ್ದಲ್ಲದೇ ಮೂಗಿಗೆ ಮತ್ತು ಎಡ ಮುಂಗೈಯಲ್ಲಿ ಹಾಗು ಬೆರಳುಗಳಿಗೆ ತೆರಚಿದ ಗಾಯವಾಗಿದ್ದು ಬಗ್ಗೆ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 148/2014 PÀ®A. 323, 504, 324, 506 ¸À»vÀ 34 L.¦.¹  CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

          ದಿನಾಂಕ  12.05.2014 ರಂದು ರಾತ್ರಿ 11.45 ಗಂಟೆಯ ಸುಮಾರಿಗೆ ಫಿರ್ಯಾದಿ  CAd£ÀªÀÄä UÀAqÀ §æºÀäAiÀÄå ªÀAiÀiÁ: 55 ªÀóµÀð eÁ: CPÀ̸Á°UÀ G: PÀưPÉ®¸À ¸Á: ¥ÉzÀÝUÀÄqÀA(J.¦) ºÁ:ªÀ:AiÀiÁ¥À®¢¤ß ಮತ್ತು DPÉAiÀÄ  ಮಗ,ಮಗಳು ಹಾಗೂ ಅಳಿಯ ಮನೆಯ ಮುಂದೆ ಮಾತನಾಡುತ್ತಾ ಕುಳಿತಿದ್ದು, ಫಿರ್ಯಾದಿಯ ಮಗ ತಮ್ಮ ಮನೆಯ ಸುತ್ತ ಕಂಪೌಂಡ ಕಟ್ಟಬೇಕೆಂದು ಹೇಳುತ್ತಿರುವಾಗ ಸದರಿ ಆರೋಪಿ ನಂ 1    ¨Á¬Ä a£ÀßAiÀÄåಈತನು ಬಂದು ಅವಾಚ್ವವಾಗಿ ಬೈದಿದ್ದಲ್ಲದೆ ಕೈಯಿಂದ ಮೈ,ಕೈಗೆ ಹೊಡೆದಿದ್ದಲ್ಲದೆ ಆರೋಪಿ ನಂ 2 dAUÉèêÀÄä UÀAqÀ ¨Á¬Ä a£ÀßAiÀÄå ¸Á: AiÀiÁ¥À®¢¤ß ಈಕೆಯು ಕಟ್ಟಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು, ಸದರಿಯವರು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 59/2014 PÀ®A 323,324,504,506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.05.2014 gÀAzÀÄ 70 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


12 May 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¹r ªÀÄzÀÄÝ PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-
         :¢£ÁAPÀ:-10-05-2014 gÀAzÀÄ ¸ÁAiÀÄAPÁ® 5-00 UÀAmÉ ¸ÀĪÀiÁjUÉ ¦üAiÀiÁ𢠲æÃªÀÄw ZÀ£ÀߪÀÄä UÀAqÀ ¢ vÀÆPÀ¥Àà gÁoÉÆÃqï 60 ªÀµÀð.®ªÀiÁt ºÉÆ®ªÀÄ£ÉPÉ®¸À ¸Á- UÀt¥Àw vÁAqÀ ºÁUÀÆ DPÉAiÀÄ ªÀÄUÀ¼ÀÄ gÉÃtÄPÀªÀÄä E§âgÀÄ vÀªÀÄä ªÀÄ£ÉAiÀİèzÁÝUÀ UÀt¥Àw vÁAqÀzÀ ºÀwÛgÀ PÁ®ÄªÉ £ÀA 9(J) £ÉÃzÀÝgÀ PÉ®¸À £ÀqÉ¢zÀÄÝ  C°è 1) n. ªÀÄj¸Áé«Ä  ¸Á- C£ÀAvÀ¥ÀÄgÀÄ  DAzÀæ ¥ÀæzÉñÀ ºÁUÀÆ EvÀgÀgÀÄ PÁ®ÄªÉAiÀİè£À PÀ®ÄèUÀ¼À£ÀÄß QvÀÛ®Ä ¹rªÀÄzÀÝ£ÀÄß ¹r¸ÀĪÁUÀ ¸ÀÄvÀÛªÀÄÄvÀÛ°£À d£ÀjUÁUÁ° ¥Éưøï oÁuÉUÁUÀ° AiÀiÁªÀÅzÉ ªÀiÁ»wAiÀÄ£ÀÄß ¤ÃqÀzÉ ºÉZÀÑjPÉAiÀÄ £ÁªÀÄ ¥sÀ®PÀUÀ¼À£ÀÄß C¼ÀªÀr¸ÀzÉ C®èzÉ AiÀiÁªÀÅzÉà ªÀÄÄAeÁUÀÈvÀ PÀæªÀÄUÀ¼À£ÀÄß PÉÊUÉÆ¼ÀîzÉ,¹r ªÀÄzÀÝ£ÀÄß §¼À¹ PÀ®ÄèUÀ¼À£ÀÄß ¸ÉÆàÃn¹zÁUÀ CzÀjAzÀ ¹rzÀÄ §AzÀ PÀ®ÄèUÀ½AzÀ ªÀiÁ£ÀªÀ fêÀPÉÌ ºÁ¤ ºÁUÀÆ ¸ÁAiÀħºÀÄzÀÄ CAvÁ UÉÆwÛzÀÄÝ  PÀ®ÄèUÀ¼À£ÀÄß ¸ÉÆàÃn¹zÀÝjAzÀ PÀ®ÄèUÀ¼ÀÄ ªÀÄ£ÉAiÀÄ ªÉÄðAzÀ ªÀÄ£ÉAiÉÆ¼ÀUÉ ºÉÆÃV ªÀÄ£ÉAiÀİèzÀݪÀjUÉ vÀUÀİ UÁAiÀÄUÉÆArzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 79/2014 PÀ®A-3 ¨sÁgÀwÃAiÀÄ ¸ÉÆàÃlPÀ  ¥Àæw¨sÀAzÀPÀ C¢üü¤AiÀĪÀÄ 1908 ªÀÄvÀÄÛ 336,308 L¦¹  CrAiÀİè UÀÄ£Éß zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
              ದಿನಾಂಕ 11-05-2014 ರಂದು 7-00 ಎ.ಎಂ. ಸುಮಾರಿಗೆ ಫಿರ್ಯಾದಿ ಹನುಮಂತ ತಂದೆ ಶರಣಪ್ಪ 30ವರ್ಷ, ಲಿಂಗಾಯತ, ಕೂಲಿಕೆಲಸ, ಸಾಃ ಹೋತಿಗೇರಿಕ್ಯಾಂಪ ವಿರುಪಾಪೂರ ಹತ್ತಿರ ತಾಃ ಸಿಂಧನೂರು.FvÀನು ತನ್ನ ಮೋಟಾರ ಸೈಕಲ್ಲ ಮೇಲೆ ಹಾಲು ಹಾಕಲು ಗಾಂಧಿನಗರ ಹಾಲಿನ ಡೈರಿಗೆ ರಾಜೀವನಗರದಲ್ಲಿರುವ ದುರುಗಮ್ಮ ಗುಡಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ವಿರುಪಾಪೂರು ಹೊಸಗೇರಪ್ಪ ಜಾಃ ಕುರುಬರು ಸಾಃ ಹೋತಿಗೇರಿಕ್ಯಾಂಪ FvÀ£ÀÄ ಫಿರ್ಯಾದಿದಾರನಿಗೆ ನಿಲ್ಲುವಂತೆ ಹೇಳಿ ಕೈ ಸನ್ನೆ ಮಾಡಿದ್ದು,  ಫಿರ್ಯಾದಿದಾರನು ನಿಲ್ಲಿಸದೇ ಮೋಟಾರ ಸೈಕಲ್ಲ ಮೇಲೆ ಸವಕಾಶವಾಗಿ ಹೋಗುತ್ತಿರುವಾಗ ಆರೋಪಿತನು ಸಿಟ್ಟಿಗೆ ಬಂದು ಲೇ ಸೂಳೇ ಮಗನೇ ನಾನು ಕರೆದರೂ, ಹಾಗೆ ಹೋಗುತ್ತೀಯಾ ಅಂತಾ ಬೈದು ಮೋಟಾರ ಸೈಕಲ್ಲನ್ನು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ತಡೆದು ನಿಲ್ಲಿಸಿ,  ಕಟ್ಟಿಗೆಯಿಂದ ಎಡ ಕಿವಿಗೆ, ಮತ್ತು ಕಣ್ಣಿನ ಹತ್ತಿರ ಹೊಡೆದು ಗಾಯಪಡಿಸಿ, ಎರಡೂ ಕಾಲಿನ ಹಿಂದಿನ ತೊಡೆಗೆ ಹೊಡೆದು ಒಳಪೆಟ್ಟು ಮಾಡಿ, ಇನ್ನೊಂದು ಸಲ ನಾನು ಕರೆದಾಗ ಮಾತನಾಡದೇ ಹಾಗೆ ಹೋದರೆ ಕೊಲ್ಲಿ ಬಿಡುತ್ತೇನೆ ಅಂತಾ  ಕೊಲೆ ಬೇದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 103/2014 PÀ®A. 341,504,324,506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ದಿನಾಂಕ 11-05-2014 ರಂದು 7-00 ಎ.ಎಂ. ಸುಮಾರಿಗೆ ಫಿರ್ಯಾದಿ ಹನುಮಂತ ತಂದೆ ಶರಣಪ್ಪ 30ವರ್ಷ, ಲಿಂಗಾಯತ, ಕೂಲಿಕೆಲಸ, ಸಾಃ ಹೋತಿಗೇರಿಕ್ಯಾಂಪ ವಿರುಪಾಪೂರ ಹತ್ತಿರ ತಾಃ ಸಿಂಧನೂರು FvÀನು ತನ್ನ ಮೋಟಾರ ಸೈಕಲ್ಲ ಮೇಲೆ ಹಾಲು ಹಾಕಲು ಗಾಂಧಿನಗರ ಹಾಲಿನ ಡೈರಿಗೆ ರಾಜೀವನಗರದಲ್ಲಿರುವ ದುರುಗಮ್ಮ ಗುಡಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ಆರೋಪಿತ£ÁzÀ ವಿರುಪಾಪೂರು ಹೊಸಗೇರಪ್ಪ ಜಾಃ ಕುರುಬರು ಸಾಃ ಹೋತಿಗೇರಿಕ್ಯಾಂಪ FvÀ£ÀÄ, ಫಿರ್ಯಾದಿದಾರನಿಗೆ ನಿಲ್ಲುವಂತೆ ಹೇಳಿ ಕೈ ಸನ್ನೆ ಮಾಡಿದ್ದು,  ಫಿರ್ಯಾದಿದಾರನು ನಿಲ್ಲಿಸದೇ ಮೋಟಾರ ಸೈಕಲ್ಲ ಮೇಲೆ ಸವಕಾಶವಾಗಿ ಹೋಗುತ್ತಿರುವಾಗ ಆರೋಪಿತನು ಸಿಟ್ಟಿಗೆ ಬಂದು ಲೇ ಸೂಳೇ ಮಗನೇ ನಾನು ಕರೆದರೂ, ಹಾಗೆ ಹೋಗುತ್ತೀಯಾ ಅಂತಾ ಬೈದು ಮೋಟಾರ ಸೈಕಲ್ಲನ್ನು ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ತಡೆದು ನಿಲ್ಲಿಸಿ,  ಕಟ್ಟಿಗೆಯಿಂದ ಎಡ ಕಿವಿಗೆ, ಮತ್ತು ಕಣ್ಣಿನ ಹತ್ತಿರ ಹೊಡೆದು ಗಾಯಪಡಿಸಿ, ಎರಡೂ ಕಾಲಿನ ಹಿಂದಿನ ತೊಡೆಗೆ ಹೊಡೆದು ಒಳಪೆಟ್ಟು ಮಾಡಿ, ಇನ್ನೊಂದು ಸಲ ನಾನು ಕರೆದಾಗ ಮಾತನಾಡದೇ ಹಾಗೆ ಹೋದರೆ ಕೊಲ್ಲಿ ಬಿಡುತ್ತೇನೆ ಅಂತಾ  ಕೊಲೆ ಬೇದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ . ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 103/2014 PÀ®A. 341,504,324,506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
            ದಿನಾಂಕ 10-05-2014 ರಂದು ಪಿರ್ಯಾದಿಯ ತಮ್ಮ ಮನೆಯ ಮುಂದೆ ಇದ್ದ ದು ªÀÄರಳನ್ನು ಮಾರಬೇಕು ಅಂತಾ ಪಿರ್ಯಾದಿ §AUÁgÀ¥Àà vÀAzÉ ºÀİUÉÃ¥Àà ªÀAiÀiÁ- 40 ªÀµÀð eÁ- ªÀqÀØgï G- PÀÄ®PÀ¸À§Ä ¸Á- ºÀ£ÀĪÀiÁ£ï £ÀUÀgÀ D±Á¥ÀÆgÀÄ gÉÆÃqï FvÀ£ÀÄ ತನ್ನ ತಮ್ಮನ ಹೆಂಡತಿಯನ್ನು ಕೇಳಿದ್ದು , ತಮ್ಮನ ಹೆಂಡತಿ, ಅದನ್ನು ಮಾರುವುದು ಬೇಡಾ ಅದು ನಮಗೆ ಬೇಕು ಅಂತಾ ಹೇಳಿದಕ್ಕೆ ಪಿರ್ಯಾದಿಯು ಅಷ್ಟಕ್ಕೆ ಸುಮ್ಮನಾಗಿದ್ದು ನಂತರ  ಪಿರ್ಯಾದಿಯ ತಮ್ಮ ಅಪಾದೀತ ನಂ-01 AiÀÄ®è¥Àà vÀAzÉ ºÀİUÉÃ¥Àà ªÀAiÀiÁ-35 eÁ- ªÀqÀØgÀ G- PÀÄ®PÀ¸À§Ä ಈತನು ಕುಡಿದು ಬಂದು ಪಿರ್ಯಾದಿಗೆ ,,ಎಲೇ ಸೂಳೇ ಮಗನೇ ಈ ªÀÄರಳು ನಮ್ಮದು ಯಾಕೇ ಮಾರುತ್ತಿ ಅಂತಾ ಬೈದಿದ್ದು ನಂತರ ನಮ್ಮ ಓಣಿಯ ಜನರು ಬುದ್ದಿ ಮಾತು ಹೇಳಿ ಸರಿಮಾಡಿ ನಮ್ಮ ನಮ್ಮ ಮನೆಗೆ ಕಳಿಸಿದ್ದು ಇರುತ್ತದೆ, ನಂತರ ದಿನಾಂಕ 11-05-2014 ರಂದು ರಾತ್ರಿ 11.30 ಗಂಟೆಗೆ ಪಿರ್ಯಾದಿಯ ತಮ್ಮಅಪಾದೀತ ನಂ-01 ಈತನು ಕುಡಿದು ಬಂದು ಎಲೆ ಸೂಳೇ ಮಗನೇ ಅವಾಚ್ಯಾವಾಗಿ ಬೈಯತ್ತಿದ್ದಾಗ್ಗೆ ಪಿರ್ಯಾದಿಯು ಸುಮ್ಮನೆ ಮನೆಗೆ ಹೋಗು, ಜನರಿಗೆ ತೊಂದರೆ ಆಗುತ್ತದೆ, ಅಂತಾ ಹೇಳಿದಕ್ಕೆ , ಎಲೇ ನನ್ನನ್ನೆ ದಬ್ಬುತ್ತಿಯಾ ಅಂತಾ ಅಂದು ಮನೆಯಲ್ಲಿದ್ದ ಕಟ್ಟಿಗೆ ತೆಗೆದುಕೊಂಡು  ಪಿರ್ಯಾದಿಯ ತಲೆಗೆ ಹೊಡಿದ್ದಿದ್ದು , ಅಪಾದೀತ ನಂ-02 gÁªÀÄÄ vÀAzÉ AiÀÄ®è¥Àà ªÀAiÀiÁ-28 eÁ- ªÀqÀØgÀ G-PÀưPÉ®¸ ಈತನು ಪಿರ್ಯಾದಿಗೆ ಇವನದು ಬಹಳ ಆಗಿದೆ , ಅಂತಾ ತನ್ನ ಕೈಯಿಂದ ,ಪಿರ್ಯಾದಿಗೆ ಹೊಡೆದನು, ಅಂತಾ PÉÆlÖ zÀÆj£À ಮೇಲಿಂದ ಠಾಣಾ ಗುನ್ನೆ ನಂ- 76/2014 ಕಲಂ- 323,324,504,ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
, ಫಿರ್ಯಾದಿ ದೊಡ್ಡ ಸಿದ್ದಪ್ಪ ತಂದೆ ಈರಪ್ಪ, ಮಡಿವಾಳರ್, 50 ವರ್ಷ, ಕೂಲಿ ಕೆಲಸ ಸಾ: ಸಾ: ಯದ್ದಲದೊಡ್ಡಿ          ( 884151233)   FvÀ£À  ಮಗಳ ಮದುವೆಯು ªÀiÁ£À« ತಾಲೂಕಿನ ಕಾತರಕಿ ಗ್ರಾಮದಲ್ಲಿದ್ದು ಕಾರಣ ಸಂಭಂಧಿಕರು, ತಮ್ಮ ಗ್ರಾಮಸ್ಥರು ಮದುವೆಗೆ ಬಮದಿದ್ದು, ಯದ್ದಲದೊಡ್ಡಿ ಗ್ರಾಮದಲ್ಲಿ ತಮ್ಮ ಎರೆಡನೇ ಸಂಭಂಧಿಯೊಬ್ಬರ ಮನೆಯಲ್ಲಿ ಎಂಗೇಜಮೆಂಟ್ ಕಾರ್ಯಕ್ರಮ ಇದ್ದ ಕಾರಣ ಫಿರ್ಯಾದಿದಾರನು ತನ್ನ ತಮ್ಮನಾದ ಪವಾಡೆಪ್ಪ ಹಾಗೂ ಆತನ ಹೆಂಡತಿ ಶಿವಮ್ಮ ಇವರಿಗೆ ಯದ್ದಲದೊಡ್ಡಿಗೆ ಎಂಗೇಜ್ ಮೇಂಟ್ ಕಾರ್ಯಕ್ರಮಕ್ಕೆ ಹೋಗುವಂತೆ ಹೇಳಿ ಕಳುಹಿಸಿದ್ದು ಪವಾಡೆಪ್ಪನು ತನ್ನ ಹೀರೋ ಹೊಂಡಾ ಸ್ಪ್ಲೆಂಡರ್ ಮೋ.ಸೈ ನಂ ಕೆ.ಎ.36/ಕೆ-3680 ನೇದ್ದರ ಹಿಂದುಗಡೆ ತನ್ನ ಹೆಂತಿ ಶಿವಮ್ಮಳನ್ನು ಕೂಡಿಸಿಕೊಂಡು ಮಾನವಿಗೆ ಬಂದು ಮಾನವಿ ಸಿಂದನೂರ ರಸ್ತೆ ಹಿಡಿದು ಯದ್ದಲದೊಡ್ಡಿಗೆ ಹೊರಟಾಗ ನಂದಿಹಾಳ ಗ್ರಾಮದ ಬಸ್ಟ್ಯಾಂಡ ಹತ್ತಿರ ಎದುರಿಗೆ ಅಂದರೆ ಸಿಂಧನೂರ ಕಡೆಯಿಂದ ಸಂಜಯ್ ತಂದೆ ಸಿಧ್ದರಾಮ ಪಾಟೀಲ್ ಈತನು ತನ್ನ ಇಂಡಿಕಾ ಕಾರ್ ನಂ ಎಮ್.ಹೆಚ್.25/ಆರ್-1378 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಪಾವಾಡೆಪ್ಪನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ ಪವಾಡೆಪ್ಪ ಹಾಗೂ ಆತನ ಹೆಂಡತಿ ಇಬ್ಬರೂ ಮೋ.ಸೈ ಸಮೇತ ಕೆಳಗೆ ಬಿದ್ದಿದ್ದರಿಂದ ಪವಾಡೆಪ್ಪನಿಗೆ ಎಡಗೈ ಮುಂಗೈ ಮುರಿದಿದ್ದು, ಮುಂದೆಲೆಗೆ ಹಾಗೂ ಬಲಗೈ ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ. ಮತ್ತು ಶಿವಮ್ಮಳಿಗೆ ಹಣೆಗೆ ಮತ್ತು ತುಟಿಗೆ ರಕ್ತಗಾಯಗಳಾಗಿದ್ದು ಸೊಂಟಕ್ಕೆ ಒಳಪೆಟ್ಟಾಗಿರುತ್ತದೆ ಕಾರಣ ಆರೋಪಿ ಸಂಜಯ್ ಈತನ ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಅಂತಾ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.142/14 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
             ¢£ÁAPÀ-11-05-2014 gÀAzÀÄ ªÀÄzÁåºÀß 3-30 UÀAmÉ ¸ÀĪÀiÁjUÉ zÉêÀzÀÄUÀð ¥ÀlÖtzÀ w®PÀ NtÂAiÀİè£À ¦üAiÀiÁ𢠠            ²æÃ ªÀÄjAiÀÄ¥Àà vÀAzÉ ªÀÄÄzÀPÀ¥Àà  60ªÀµÀð,£ÁAiÀÄPÀ,MPÀÌ®ÄvÀ£À ¸Á- w®PÀ Nt zÉêÀzÀÄUÀð  FvÀ£À ªÀÄ£É ªÀÄÄAzÉ vÁ£ÀÄ ªÀÄvÀÄÛ vÀ£Àß ºÉAqÀw EzÁÝUÀ, ¦üAiÀiÁ𢠺ÁUÀÆ DgÉÆÃ¦vÀgÁzÀ 1) FgÀ¥Àà vÀAzÉ CªÀÄgÀAiÀÄå2) £ÁUÀgÁd vÀAzÉ ¤Ã®¥Àà 3) ºÀ£ÀĪÀÄAiÀÄå vÀAzÉ CªÀÄgÀAiÀÄå J¯ÁègÀÄ eÁ-£ÁAiÀÄPÀ ¸Á- w®PÀ Nt zÉêÀzÀÄUÀðEªÀgÀ £ÀqÀÄªÉ F »AzÉ DVzÀÝ PÉøÀÄUÀ¼À »£À߯ÉAiÀÄ°è  DgÉÆÃ¦vÀgÀÄ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢AiÀÄ£ÀÄß CPÀæªÀĪÁV vÀqÉzÀÄ ¤°è¹ ¤Ã£ÀÄ £ÀªÀÄä ªÉÄÃ¯É PÉÆlÖ PÉøÀ£ÀÄß ªÁ¥À¸ÀÄì ¥ÀqÉzÀÄ gÁf DzÀgÉ ¸Àj E®è¢zÀÝgÉ ¤ªÀÄä£ÀÄß  fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ. CAvÁ PÉÆlÖ zÀÆj£À  ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA.80/2014. PÀ®A-341,504,506 gÉ/« 34  L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                                             
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ:11-05-2014 ರಂದು ಸಾಯಂಕಾಲ   4-45 ಗಂಟೆಗೆ ಪಿ.ಎಸ್.ಐ.(ಕಾ.ಸು) ನೇತಾಜಿ ನಗರ ಠಾಣೆ ರಾಯಚೂರು ರವರು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಮಡ್ಡಿಪೇಟೆ ಚಿನಾಲ ಸಾಬ್ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ರಾಯಚೂರು ಹಾಗೂ ಸಿ.ಪಿ.ಐ. ಪೂರ್ವ ವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್..(ಕಾ.ಸು) ನೇತಾಜಿ ನಗರ ಪೊಲೀಸ್ ಠಾಣೆ, ಪಂಚರು ಮತ್ತು ಸಿಬ್ಬಂಧಿಯವರೊಂದಿಗೆ ಸಾಯಂಕಾಲ 5-00 ಗಂಟೆಗೆ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 1) ªÀĺÀzÉêÀ¥Àà vÀAzÉ ¸ÀÆUÀ¥Àà, 64ªÀµÀð, °AUÁAiÀÄvÀ, ºÉÆÃmÉ¯ï ªÁå¥ÁgÀ,    ¸Á: £ÉÃvÁf £ÀUÀgÀ gÁAiÀÄZÀÆgÀÄ 2) §¸ÀªÀgÁd vÀAzÉ ©üêÀÄtÚ, 45 ªÀµÀð, °AUÁAiÀÄvÀ, ºÉÆÃmɯ  ªÁå¥ÁgÀ, ¸Á: ¨ÉÃgÀÆ£ï Q¯Áè gÁAiÀÄZÀÆgÀÄ 3) dAiÀÄPÀȵÀÚ vÀAzÉ gÀAUÀ¸Áé«Ä, 52ªÀµÀð, ªÀiÁ¢UÀ, ¸Á: ©üêÀiÁ ¸ÀPÀð¯ï    gÁAiÀÄZÀÆgÀÄ4) «±Àé£ÁxÀ vÀAzÉ ºÀA¥À£ÀUËqÀ, 42ªÀµÀð, °AUÁAiÀÄvÀ, DmÉÆÃ qÉæöʪÀgï,    ¸Á: £ÉÃvÁf £ÀUÀgÀ gÁAiÀÄZÀÆgÀÄ EªÀgÀÄUÀ¼ÀÄ ಸಿಕ್ಕಿ ಬಿದ್ದಿದ್ದು 5) ²ªÀAiÀÄå ¸Á: UÁdUÁgÀ¥ÉÃmÉ gÁAiÀÄZÀÆgÀÄ JA§ÄªÀªÀ£ÀÄ ಓಡಿ ಹೋಗಿದ್ದು ಸಿಕ್ಕಿ ಬಿದ್ದ 4 ಜನ ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.1880/-, 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ªÁ¥Á¸ï oÁuÉUÉ §AzÀÄ  ದಾಳಿ ಪಂಚನಾಮೆ ಮೇಲಿಂದ £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.66/2014 ಕಲಂ.87 ಕೆ.ಪಿ. ಯ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
        ²æÃªÀÄw. gÁzsÁ UÀAqÀ UÉÆÃ¥Á® @ ¸ÀtÚ UÉÆÃ¦, 30ªÀµÀð, ªÀqÀØgÀ, ªÀÄ£ÉUÉ®¸À, ¸Á: ªÀÄ£É £ÀA.6-2-213, SÁzÀgÀ UÀÄAqÁ, gÁAiÀÄZÀÆgÀÄ FPÉUÉ ದಿನಾಂಕ:01-05-2005 ರಂದು ರಾಯಚೂರಿನ ಮಡ್ಡಿಪೇಟೆ ನಿವಾಸಿಯಾದ ಗೋಪಾಲ @ ಸಣ್ಣ ಗೋಪಿ ಎಂಬುವವರೊಂದಿಗೆ ಮದುವೆಯಾಗಿದ್ದು ನಮಗೆ ಮಕ್ಕಳಾಗಿರುವದಿಲ್ಲ. ಫಿರ್ಯಾದಿಯ ಗಂಡನು ಶ್ರೀಲಕ್ಷ್ಮೀ ವೆಂಕಟೇಶ್ವರ ಗ್ಯಾಸ್ ಏಜೆನ್ಸಿಯಲ್ಲಿ ಗ್ಯಾಸ್ ಸಿಲಿಂಡರನ್ನು ಮನೆ ಮನೆಗೆ ವಿತರಿಸುವ ಕೆಲಸ ಮಾಡಿಕೊಂಡಿದ್ದು ಅಲ್ಲಲ್ಲಿ ಅಲ್ಪ ಸ್ವಲ್ಪ ಸಾಲ ಮಾಡಿದ್ದು ಇರುತ್ತದೆ. ದಿನಾಂಕ:02-09-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಗಂಡನು ಮನೆಬಿಟ್ಟು ಹೋಗಿದ್ದು ಮರು ದಿವಸವಾದರೂ ಮನೆಗೆ ವಾಪಸ ಬಂದಿರುವದಿಲ್ಲ. ಇಷ್ಟಕ್ಕೂ ಮುಂಚೆ ಒಂದು ತಿಂಗಳು ಮನೆ ಬಿಟ್ಟು ಹೋಗಿದ್ದು ನಂತರ ತಾನೇ ವಾಪಸ ಬಂದಿದ್ದು ಅದೇ ರೀತಿ ಈಗಲೂ ಸಹ ವಾಪಸ ಬರಬಹುದು ಅಂತಾ ಸುಮ್ಮನಾಗಿದ್ದು ನಂತರ ಸಂಬಂಧಿಕರಲ್ಲಿ ಮತ್ತು ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿದ್ದು ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ   ಕಾಣೆಯಾದ ತನ್ನ ಗಂಡನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ   ಮೇಲಿಂದ £ÉÃvÁf £ÀUÀgÀ ¥Éưøï oÁuÉ ಗುನ್ನೆ ನಂ.65/2014 ಕಲಂ ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.05.2014 gÀAzÀÄ 84 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


11 May 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
               ªÀiÁ»w ±ÀÆ£Àå«zÉ

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.05.2014 gÀAzÀÄ 94 ¥ÀææPÀgÀtUÀ¼À£ÀÄß ¥ÀvÉÛ ªÀiÁr 14000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.