Thought for the day

One of the toughest things in life is to make things simple:

8 Apr 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                 ಪಿರ್ಯಾದಿ ²æÃ ©üêÀÄtÚ vÀAzÉ ºÀ£ÀĪÀÄAiÀÄå ªÀ-55 ªÀµÀð eÁ-ªÀiÁ¢UÀ G-PÀư ¸Á-gÁeÉÆÃ½î vÁ-ªÀiÁ£À«  ಮಗಳಾದ ಹನುಮಂತಿ ಈಕೆಯು ಹತ್ತಿ ಬಿಡಿಸಲು ಹೊಲಕ್ಕೆ ಹೋಗಿ ವಾಪಾಸ್ ಮನೆಗೆ ಹನುಮಂತಿ ಮತ್ತು ಮುನಿಯಮ್ಮ ಇವರು ಗಿಲ್ಲೆಸ್ಗೂಗೂರು-ರಾಜೋಳ್ಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಂಜೆ 5-30 ಗಂಟೆಗೆ ಗಿಲ್ಲೆಸೂಗೂರು ಕಡೆಯಿಂದ ಆರೋಪಿತನಾದ ರವಿಕುಮಾರ ಸಾ-ಗಾರಲದಿನ್ನಿ ಈತನು ತನ್ನ ಮೋಟಾರ್ ಸೈಕಲ್ ನಂ.ಕೆಎ-36/ಡಬ್ಲೂ-9334 ನೇದ್ದನ್ನು ನಡೆಸಿಕೊಂಡು ಬಂದಿದ್ದು, ಅದನ್ನು ಹನುಮಂತಿ ಈಕೆಯು ಕೈ ಮಾಡಿ ನಿಲ್ಲಿಸಿ ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡಿದ್ದು, ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕಾಡಪ್ಪ ಇವರ ಹೊಲದ ಹತ್ತಿರ ಸ್ಕೀಡ್ ಮಾಡಿದ್ದರಿಂದ ಹನುಮಂತಿ ಈಕೆಯು ರಸ್ತೆ ಮೇಲೆ ಬಿದ್ದು, ತಲೆಗೆ ಭಾರಿ ಪೆಟ್ಟು ಬಡಿದು ಮೂಗಿನಿಂದ ರಕ್ತ ಬಂದಿದ್ದು, ಇಲಾಜು ಕುರಿತು 108 ವಾಹನದಲ್ಲಿ ತರುವಾಗ ಪುರತಿಪ್ಲಿ ಗ್ರಾಮದ ಸಮೀಪ ರಾತ್ರಿ 7-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತವು ರವಿಕುಮಾರ ಈತನ ನಿರ್ಲಕ್ಷತನದಿಂದ ಜರುಗಿದ್ದು, ಕಾರಣ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಗುನ್ನೆ ನಂ.105/14 ಕಲಂ 279,304(ಎ) ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
     ದಿನಾಂಕ 07/04/14 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ gÀ«ZÀAzÀæ vÀAzÉ ºÀgÀ¼À¥Àà ªÀ-23 ªÀµÀð eÁ-PÀÄgÀħgÀÄ G-ªÉƨÉÊ¯ï ±Á¥ï CAUÀr,  ¸Á-¥ÀA¥ÁºË¹AUÀ PÁ¯ÉÆÃ¤, ªÀiÁ£À« FvÀ£ÀÄ ತನ್ನ ಮನೆಗೆ ಅಕ್ಕಿಯನ್ನು ತರಲು ಸಿಂಧನೂರು ರೋಡಿನಲ್ಲಿ ಹೋಗಿ ವಾಪಾಸ್ ತನ್ನ  ಮೋಟಾರ್ ಸೈಕಲ್ ನಂ.ಕೆಎ-36/ಎಕ್ಷ್‌‌-556 ನೇದ್ದರಲ್ಲಿ ತನ್ನ ಸ್ನೇಹಿತ ಶ್ರೀಕಾಂತನನ್ನು ಕೂಡಿಸಿಕೊಂಡು ಸಿಂಧನೂರು-ಮಾನವಿ ಐ.ಬಿ.ಮುಖ್ಯರಸ್ತೆ ಹಿಡಿದು ಹೊರಟಾಗ ಬಸವ ಸರ್ಕಲ್ ಮುಂದಿನಿಂದ ತಿರಂಗ ಎಂಟರ್‌‌ಪ್ರೈಸಸ್ ಅಂಗಡಿ ಮುಂದೆ ವಾಪಾಸ್ ಮನೆಗೆ ಹೊರಟಾಗ ಹಿಂದಿನಿಂದ ಅಂದರೆ ಸಿಂಧನೂರು ಮುಖ್ಯರಸ್ತೆ ಕಡೆಯಿಂದ ಐ.ಬಿ.ರಸ್ತೆಯ ಕಡೆಗೆ ಒಬ್ಬ ಲಾರಿಯ ಚಾಲಕ ತನ್ನ ಲಾರಿ ನಂ.ಕೆಎ-25/ಬಿ-5957 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಿರ್ಯಾದಿದಾರನ ಮೋಟಾರ್ ಸೈಕಲ್‌ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಪಿರ್ಯಾದಿ ಮತ್ತು ಶ್ರೀಕಾಂತ ಇಬ್ಬರು ರಸ್ತೆಯ ಮೇಲೆ ಬಿದ್ದಿದ್ದರಿಂದ ಪಿರ್ಯಾದಿಗೆ ಎಡಗಾಲ ತೊಡೆ ಮೂಳೆ ಮುರಿದು ಭಾರಿಗಾಯವಾಗಿದ್ದು, ಶ್ರೀಕಾಂತನಿಗೆ ಎಡಗಾಲ ಪಾದದ ಹತ್ತಿರ ಭಾರಿಗಾಯವಾಗಿದ್ದು ಇರುತ್ತದೆ.ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಓಡಿ ಹೋದ ಚಾಲಕನನ್ನು ಪತ್ತೆ ಹಚ್ಚಿ ಆತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.106/14 ಕಲಂ 279,338 ಐ.ಪಿ.ಸಿ.& 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ಮೃತ «dAiÀÄ®Qëöäà UÀAqÀ ªÉAPÀmÉñÀ ªÀAiÀiÁ: 22 ªÀµÀð eÁ: ºÀqÀ¥ÀzÀ G: ºÉÆ® ªÀÄ£É PÉ®¸À ¸Á: ZÀAzÀæ§AqÁ FPÉUÉ  ಬಹಳ ದಿವಸಗಳಿಂದ ಹೊಟ್ಟೆ ನೋವಿನ ಬಾದೆ ಇದ್ದು, ತನ್ನ ಹೊಟ್ಟೆ ನೋವಿನ ಬಾದೆಯನ್ನು ತಾಳಲಾರದೇ ದಿನಾಂಕ 06.04.2014 ರಂದು ರಾತ್ರಿ 9.00 ಗಂಟೆಗೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.CAvÁ ²æÃ §®gÁªÀÄ vÀAzÉ ¨Á®PÀȵÀÚ ªÀAiÀiÁ: 48 ªÀµÀð eÁ: ºÀqÀ¥ÀzÀ G: PÀÄ® PÀ¸ÀÄ§Ä ¸Á: ¹AUÀgÁªÀiï (J.¦) vÁ: ªÀÄPÀÛ¯ï f: ªÉĺÀ§Æ§£ÀUÀgÀ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ AiÀÄÄ.r.Dgï. £ÀA: 06/2014 PÀ®A: 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀgÀPÁj £ËPÀgÀ£À ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-

                ದಿನಾಂಕ 07-04-2014 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ಮೇಲೆ ನಮೂದಿಸಿದ ಫಿರ್ಯಾದಿ ಶ್ರೀ ಜಾವಿದ ತಂದೆ ಬಾಬು ವಯಾ 26 ವರ್ಷ ಜಾತಿ ಮುಸ್ಲಿಂ ಉ: ಸಿ.&ಎಂ  ಜೆಸ್ಕಾಂ ರಾಯಚೂರು,  gÀªÀgÀÄ ತಮ್ಮ ಸಿಬ್ಬಂದಿಯವರಾದ ರಾಜಶೇಖರ, ಅರ್.ಟಿ ವಿಭಾಗ, ಅಪ್ಸ, ಚಂದಪ್ಪ ಮೇಸ್ತ್ರೀ  ಧನಸಿಂಗ ಲೈನಮ್ಯಾನ,  ಮತ್ತು ಯರಗೇರಾ ಅಪರೇಟರಾದ  ಮಲ್ಲೇಶ ಮತ್ತು ಹನುಮಂತ ಎಲ್ಲರೂ ಕೂಡಿ ಯರಗೇರಾ ಕೆ.ಇ.ಬಿ ಕಾರ್ಯಲಯದಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಮೇಲೆ ಮಹ್ಮದರಫೀ ಇಸೂಫ್ ಪಾಟೀಲ ಇಬ್ಬರೂ ಸಾ: ಯರಗೇರಾ  EªÀgÀÄ ಕೂಡಿಕೊಂಡು ಬಂದವರೇ ಫಿರ್ಯಾದಿದಾರರಿಗೆ ‘’ ಏನಲೇ ಸೂಳೇ ಮಗನೇ ಕರೆಂಟ ನಿಮಗೆ ಬೇಕಾದಾಗಲೆಲ್ಲ ತೆಗೆಯುತ್ತೀರಿ, ನಿಮ್ಮ ಸೊಕ್ಕು ಜಾಸ್ತಿಯಾಗಿದೆ,  ನನ್ನ ವಿರುದ್ದ ಪೊಲೀಸ ಕಂಪ್ಲೇಂಟ ಮಾಡಿದರೂ ಸಹಾ ಅಲ್ಲಿಗೆ ಬಂದು ಒದೆಯುತ್ತೇನೆ, ಅಂತಾ ಅಂದವನೇ  ಯುಸುಫ್ಪಾಟೀಲ ಇವರು ಕರ್ತವ್ಯದ ಮೇಲಿದ್ದ ಫಿರ್ಯಾದಿದಾರರಿಗೆ ಕರ್ತವ್ಯ ಮಾಡದಂತೆ ಕಪಾಳಕ್ಕೆ ಹೊಡೆದಿದ್ದು ಇರುತ್ತದೆ, ಅಲ್ಲದೇ ರಾಜಶೇಖರ ಇವರು  ಸರಕಾರಿ ಕೆಲಸದ ಮೇಲಿದ್ದ ನಮಗೆ ಹೀಗೆಲ್ಲ ಮಾಡುವದು ಬೈದಾಡುವದು ಸರಿಯಲ್ಲ ಅಂತಾ ಅಂದಾಗ ಅವರ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿದ್ದು ಇರುತ್ತದೆ ಇನ್ನು ಹೊಡೆಯುತ್ತಿರುವಾಗ್ಗೆ ಫಿರ್ಯಾದಿದಾರರ ಜೊತೆಯಲ್ಲಿದ್ದವರೆಲ್ಲರೂ ಕೂಡಿ ಬಿಡಿಸಿಕೊಂಡಾಗ ಅರೋಪಿತರಿಬ್ಬರೂ ಕೂಡಿ ಸೂಳೇ ಮಕ್ಕಳೇ ಇಂದು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕುತ್ತಾ ಹೊರಟು ಹೋಗಿದ್ದು ಇರುತ್ತದೆ,  CAvÁ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: . 66/2014 PÀ®A.  353,323,504,506 , ಸಹಿತ 34  L¦.¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          ದಿನಾಂಕ:07.04.2014 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ 7 ನೇಯ ಮೈಲ್ ಕ್ರಾಸ್ ಹತ್ತಿರ ಮುಂಬರುವ ಲೋಕಸಭಾ ಚುನಾವಣಾ ನಿಮಿತ್ಯ ಕರ್ತವ್ಯದ ಮೇಲೆ ಇರುವಾಗ್ಗೆ 1] ಅಮರೇಶ ತಂದೆ ಮಾನಪ್ಪ :25 ವರ್ಷ ಜಾ:ನಾಯಕ :ಡ್ರೈವರ್ ಸಾ:ಹೊಸೂರು ತಾ:ದೇವದುರ್ಗ 2] ಬಾಲದಂಡ ತಂದೆ ಮಲ್ಲಯ್ಯ :24 ವರ್ಷ ಜಾ:ಕಬ್ಬೇರ್ :ಚಾಲಕ ಸಾ:ಕೊತ್ತದೊಡ್ಡಿ ತಾ:ದೇವದುರ್ಗ3] ಶ್ರೀ ಸಿದ್ದಲಿಂಗಪ್ಪ ತಂದೆ ರಾಮಣ್ಣ :21 ವರ್ಷ ಜಾ:ಹರಿಜನ :ಜೀಪ ಚಾಲಕ ಸಾ;ಗಲಗ ತಾ:ದೇವದುರ್ಗ4 ಅಮರೇಶ ತಂದೆ ಬಸವರಾಜ :19 ವರ್ಷ ಜಾ:ಕಬ್ಬೇರ್ :ಚಾಲಕ ಸಾ:ಕುರುಕುಂದಿ ತಾ:ಮಾನ್ವಿ ರಾಯಚೂರು ಲೋಕಸಭಾ  ಕಾಂಗ್ರೇಸ್ ಪಕ್ಷದ ಪರವಾಗಿ ಪ್ರಚಾರ ನಿಮಿತ್ಯ  ಆರೋಪಿತರ ವಾಹನ ಸಂಖ್ಯೆ 1] ಕೆ. 36 -2371 ಟ್ರ್ಯಾಕ್ಸ್ .ಕಿ-1,00000/- ರೂಪಾಯಿ 2] ಕೆ. 36 -7012 ಟಾಟಾ .ಸಿ .ಕಿ-80,000/- ರೂಪಾಯಿ  3] ಕೆ. 36 ಎಂ-1554 ಕಮಾಂಡರ್ ಜೀಪ್ .ಕಿ 60,000/- ರೂಪಾಯಿ  ಮತ್ತು 4] ಕೆ. 37  8011 ತುಫಾನ್ ಕ್ರೂಷರ್ .ಕಿ-1,50,000/-ರೂಪಾಯಿ (ಒಟ್ಟು .ಕಿ- 390000/-) ನೇದ್ದವುಗಳಿಗೆ ನಾಲ್ಕು ಕಾಂಗ್ರೇಸ್ ಹಸ್ತದ ಚಿನ್ಹೆಯುಳ್ಳ ಧ್ವಜಗಳನ್ನು .ಕಿ ಇಲ್ಲ  ಅಳವಡಿಸಿಕೊಂಡಿದ್ದು ಆಗ್ಗೆ ಫ್ಲೈಯಿಂಗ್ ಅಧಿಕಾರಿಗಳು ಪರಿಶೀಲಿಸಲಾಗಿ ಆರೋಪಿತರು ಯಾವುzÉà ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯದೆ. ಚುನಾವಣಾ ಆಯೋಗದವರು ನಿರ್ದೇಶಿಸಿದ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ. ಚುನಾವಣಾ ನೀತಿ ಸಂಹಿತೆಯನ್ನು ಸಹ ಉಲ್ಲಂಘಿಸಿದ್ದರಿಂದ ಸದರಿ ವಾಹನಗಳನ್ನು     ಪಂಚನಾಮೆ ಮುಖಾಂತರ ಜಪ್ತಿಪಡಿಸಿಕೊಂಡು ಶ್ರೀ ಚಂದ್ರಶೇಖರ ಭಂಡಾರಿ  ಕಲಮಲಾ ಕುರ್ಡಿ ಹೋಬಳಿ 53 ಫ್ಲೈಯಿಂಗ್ ಸ್ಕ್ವಾಡ್ ರಾಯಚೂರು gÀªÀgÀÄ ಠಾಣೆಗೆ  ಹಾಜರಪಡಿಸಿ ಲಿಖಿತ ದೂರು ನೀಡಿದ್ದರ ಮೇಲಿಂದ  gÁAiÀÄZÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA: 112/2014 PÀ®A: 171 (ºÉZï), 188 ¸À»vÀ 34 L¦¹ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
     ದಿನಾಂಕ- 07-04-2014 ಪಿರ್ಯಾದಿ ²æÃ JA ¨sÀÆ¥Àw UÁæªÀįÉPÁÌ¢üPÁj C¹ÌºÁ¼ï gÀªÀgÀÄ ಮಾನ್ಯ ಸಹಾಯಕ ಆಯುಕ್ತರು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳು ದೂರವಾಣಿ ಮುಖಾಂತರ ಲಿಂಗಸ್ಗೂರು ರಸ್ತೆಯ ಹತ್ತಿರ ಇರುವ ಯಲ್ಲಾಲಿಂಗ ಮಠದ ಹತ್ತಿರ ಬರಲು ತಿಳಿಸಿದ್ದರಿಂದ ಫಿರ್ಯಾದಿದಾರ  ಮತ್ತು ಕೆ ಹನುಮಂತಪ್ಪ ಗ್ರಾಮಲೆಕ್ಕಾಧಿಕಾರಿ ಮಿಟ್ಟಿಮಲ್ಕಾಪೂರು ಇಬ್ಬರು ಕೂಡಿಕೊಂಡು ಮಠದ ಹತ್ತಿರ ಹೋದೆವು ಅಲ್ಲಿ ,ಸಿ ಸಾಹೇಬರು ಇದ್ದರು ಇವರು ನಮಗೆ ತಿಳಿಸಿದ್ದು ಏನಂದರೇ,  ರಾಯಚೂರು ಲಿಂಗಸಗೂರು ರಸ್ತೆಯಲ್ಲಿ ಇರುವ ಅಸ್ಕಿಹಾಳ್ ಗ್ರಾಮ ದಾಟಿ ಹೋಗುವಾಗ ಯಲ್ಲಾಲಿಂಗ ಮಠದ ಹತ್ತಿರ ಜನರು ಬಹಳ ಇರುವುದನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ಅವರಲ್ಲಿ ಒಬ್ಬರು ಪ್ಲಾಸ್ಟಿಕ ಚೀಲದಿಂದ ಅನ್ನದ ಪ್ಯಾಕೇಟ್ ತೆಗೆದುಕೊಂಡು ಜನರಿಗೆ ಹಂಚುತ್ತಿದ್ದನು, ಅನ್ನದ ಪ್ಯಾಕೇಟ್ ತೆಗೆದುಕೊಂಡ ಜನರು ನನ್ನನ್ನು ನೋಡಿ ಓಡಿ ಹೋದರು ಅನ್ನದ ಪ್ಯಾಕೇಟ್ ಹಂಚುತ್ತಿದ್ದವನಿಗೆ  ಕೇಳಲಾಗಿ ತನ್ನ ಹೆಸರು ಬಿ.ಶಿರಣಗೌಡ ತಂದೆ ಬಸನಗೌಡ ಸಾ- ಬಿ ಗಣೇಕಲ್ ತಾ- ದೇವದುರ್ಗಾ ಅಂತಾ ಹೇಳಿ ತಾನು ಕಾಂಗ್ರೇಸ್ ಪಕ್ಷದ ಕಾರ್ಯಕರ್ತನಿರುತ್ತೆನೆ. ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಲು ಹೇಳಿ ಅನ್ನದ ಪ್ಯಾಕೇಟಳನ್ನು ಹಂಚುದ್ದೆನೆ, ಅಂತ ಹೇಳಿ ಅಲ್ಲಿಂದ  ಓಡಿ, ಹೋಗಿದ್ದು ಆತನ ಪ್ಲಾಸ್ಟೀಕ್,ಚೀಲದಲ್ಲಿನ  ಅನ್ನದ ಪ್ಯಾಕೇಟ್ ಗಳನ್ನು  ಹಂಚಿದ ರಡು ಖಾಲಿ ಚೀಲಗಳು ಮತ್ತು ಅದರಲ್ಲಿ ಒಂದು 100 ಗ್ರಾಮ್ ಚಿತ್ರನ್ನ ದ್ದು ಪ್ಯಾಕೇಟನ್ನು ಇವು ಸ್ಥಳದಲ್ಲಿ ಬಿಟ್ಟು ಹೋಗಿದ್ದು ಇವುಗಳನ್ನು ತೆಗೆದು ಕೊಂಡು ಹೋಗಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು PÉÆlÖ ªÉÄÃgÉUÉ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 60/2014 PÀ®A- 171 [E] L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ PÀæªÀÄdgÀÄV¹gÀÄvÁÛgÉ.
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-
1] PÀ®A: 107 ¹.Dgï.¦.¹ CrAiÀİè MlÄÖ  10 d£ÀgÀ ªÉÄÃ¯É 01 ¥ÀæPÀgÀtUÀ¼À£ÀÄß zÁR°¹PÉÆ¼Àî¯ÁVzÉ.
2] PÀ®A: 110 ¹.Dgï.¦.¹ CrAiÀİè MlÄÖ  08 d£ÀgÀ ªÉÄÃ¯É 08 ¥ÀæPÀgÀtUÀ¼À£ÀÄß zÁR°¹PÉÆ¼Àî¯ÁVzÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.04.2014 gÀAzÀÄ  47   ¥ÀææPÀgÀtUÀ¼À£ÀÄß ¥ÀvÉÛ ªÀiÁr 14,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


7 Apr 2014

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-

              ಮೃತ ದುಂದಪ್ಪ ವಯಾ 29 ವರ್ಷ ಈತನು ತನ್ನ ಅಣ್ಣ ಪಿರ್ಯಾದಿ ಸಂಗಡ ಸುಲ್ತನಾಪೂರು ಸೀಮಾಂತರದಲ್ಲಿ ತಮ್ಮ ಭತ್ತದ ಹೊಲಕ್ಕೆ ಮದ್ಯಾಹ್ನ 1-30 ಗಂಟೆ ಸುಮಾರಿಗೆ ಹೋಗಿ ಭತ್ತದ ಹೊಲಕ್ಕೆ ನೀರು ಬಿಡುತ್ತಿದ್ದಾಗ ಸಾಯಂಕಾಲ 5-00 ಗಂಟೆ ಸುಮಾರು ಮೃತ ದುಂದಪ್ಪ ಈತನ ಎಡಗೈ ತೋರು ಬೆರಳಿಗೆ ಹಾವು ಹಚ್ಚಿದ್ದು ಆಗ  ಮೃತ ದುಂದಪ್ಪ ಈತನು ಚೀರಾಡುತ್ತಿದ್ದಾಗ ಪಿರ್ಯಾದಿದಾರನು ತನ್ನ ಮೋಟಾರ್ ಸೈಕಲೇ ಮೇಲೆ ಮೃತ ದುಂದಪ್ಪ ಈತನನ್ನು ಕರೆದುಕೊಂಡು ಜವಳಗೇರ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5-30 ಗಂಟೆಗೆ ಮೃತಪಟ್ಟಿರುತ್ತಾನೆ. ಮೃತ ನನ್ನ ತಮ್ಮನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಕೊಟ್ಟ zÀÆj£À ಮೇಲಿಂದ  §¼ÀUÁ£ÀÆgÀÄ oÁuÉ AiÀÄÄ.r.Dgï. £ÀA: 04/2014.ಕಲಂ.174.ಸಿ.ಆರ್.ಪಿ.ಸಿ CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

              ²æÃªÀÄw AiÀÄ®èªÀÄä UÀAqÀ ªÀÄÄzÀÄPÀ¥Àà ªÀ:20 ªÀµÀð eÁ:ªÀiÁ¢UÀ G:ªÀÄ£ÉUÉ®¸À ¸Á:eÉÃUÀgÀPÀ¯ï  FPÉUÉ ಈಗ್ಗೆ ಎರಡು ತಿಂಗಳುಗಳ ಹಿಂದೆ ಜೇಗರಕಲ್ ಗ್ರಾಮದ ಮುದುಕಪ್ಪ ತಂದೆ ಬೆಂಕಿ ಮಲ್ಲಯ್ಯ :33 ವರ್ಷ :ಒಕ್ಕಲುತನ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇಬ್ಬರೂ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಮೃತಳ ಗಂಡನ ಮನೆಯವರಿಂದ ಯಾವುದೆ ತೊಂದರೆ ತನ್ನ ಮಗಳಿಗೆ ಇರುವುದಿಲ್ಲ. ದಿನಾಂಕ:05.04.2014 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮೃತಳು ತನ್ನ ಗಂಡನೊಂದಿಗೆ ಊಟ ಮಾಡಿ ಮಲಗಿಕೊಂಡಿದ್ದು ಒಮ್ಮಿಂದೊಮ್ಮಲೆ ಹೊಟ್ಟೆ ನೋವು ಕಾಣಿಸಿಕೊಂಡಾಗ್ಗೆ ಮೃತಳ ಗಂಡ ಮತ್ತು ಆತನ ಸಂಬಂಧಿಕರೆಲ್ಲರೂ ಕೂಡಿ ಚಿಕಿತ್ಸೆ ಕುರಿತು ಯಲ್ಲಮ್ಮಳಿಗೆ ಸಮುದಾಯ ಆರೋಗ್ಯ ಕೇಂದ್ರ ಜೆ.ಮಲ್ಲಾಪೂರು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:05.04.2014 ರಂದು ರಾತ್ರಿ 11.24 ನಿಮಿಷಕ್ಕೆ ಯಲ್ಲಮ್ಮಳು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾವುದೆ ಸಂಶಯವಿರುವುದಿಲ್ಲ ಹಾಗೂ ಬಗ್ಗೆ ಯಾರ ಮೇಲೂ ದೂರು ವಗೈರೆ ಇರುವುದಿಲ್ಲ ತನ್ನ ಮಗಳು ಯಾವುದೊ ಕಾಯಿಲೆಯಿಂದ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ²æÃ ºÀ£ÀĪÀÄAvÀ vÀAzÉ ©üêÀÄ¥Àà ªÀ:48 ªÀµÀð eÁ:ªÀiÁ¢UÀ ¸Á:»A¢ ªÀzsÀðªÀiÁ£À ±Á¯É ºÀwÛgÀ gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 12/2014 PÀ®A: 174 ¹.Cgï.¦.¹ CrAiÀÄ°è ¥ÀæPÀgÀt ದಾಖಲಿಸಿ PÉÆAqÀÄ ತನಿಖೆ ಕೈಕೊಂrgÀÄvÁÛgÉ.

              ¢£ÁAPÀ 07-04-2014 gÀAzÀÄ ¨É½UÉÎ 7-45 UÀAmÉ ¸ÀĪÀiÁjUÉ  ¦üAiÀiÁð¢ UÀAUÀ¥Àà vÀAzÉ gÁªÀÄtÚ ªÀAiÀĸÀÄì 35 ªÀµÀð eÁw ºÀjd£À GzÉÆåà MPÀÌ®ÄvÀ£À ¸Á: C«ÄãÀUÀqÀ vÁ:ªÀiÁ£À«  gÀªÀÀgÀÄ vÀªÀÄÆägÀÄ ¹ªÀiÁAvÀgÀzÀ°ègÀĪÀ ºÉÆ®zÀ°è ºÁQzÀ ¸ÉÆ¥Éà §t«UÉ ºÉÆÃV zÀ£ÀUÀ½UÉ ªÉÄêÀÅ vÀgÀ®Ä ºÉÆÃzÁUÀ vÀªÀÄä ºÉÆ®zÀ §zÀÄ«£À ªÉÄÃ¯É MAzÀÄ vÀ¯É, PÁ®Ä ªÀÄÆ¼É ºÉÆA¢zÀ C¹Ü¥ÀAdgÀ ©¢ÝzÀÝ£ÀÄß £ÉÆÃr UÁ§jAiÀiÁV £ÀAvÀgÀ HgÀ°è §AzÀÄ «µÀAiÀÄ w½¹ ¥ÀÄ£À:¸ÁQëzÁgÀgÀ ¸ÀªÀÄPÀëªÀÄzÀ°è ºÉÆÃV £ÉÆÃrzÀÄÝ  AiÀiÁªÀÅzÉÆÃ  ¥ÁætÂUÀ¼ÀÄ FUÉÎ 8-10 ¢£ÀUÀ¼À »AzÉ £É®èzÀ°è ªÀÄÄaÑ ºÁQzÀ MAzÀÄ ºÉtªÀ£ÀÄß MvÀÄÛPÉÆAqÀÄ §AzÀÄ £ÀªÀÄä ºÉÆ®zÀ §zÀÄ«£À ªÉÄÃ¯É ©¸ÁrzÀAvÉ PÀAqÀÄ §A¢gÀÄvÀÛzÉ. AiÀiÁªÀÅzÉà UÀÄvÀÄð ¥ÀvÉÛ EgÀĪÀÅ¢®è F §UÉÎ vÁªÀÅ ¸ÀܼÀPÉÌ  §AzÀÄ ¥Àj²Ã°¹ ªÀÄÄA¢£À PÀæªÀÄ dgÀÄV¸À¨ÉÃPÀÄ CAvÀ ¤ÃrzÀ ¦üAiÀiÁð¢AiÀÄ ºÉýPÉ ªÉÄðAzÀ PÀ«vÁ¼À ¥Éưøï oÁuÉ AiÀÄÄ.r.Dgï.¸ÀASÉå 4/2014 PÀ®A;174 ¹.Dgï.¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-
             ¢£ÁAPÀ.06.4.2014 gÀAzÀÄ ¨É½UÉÎ 2.00 UÀAmÉ ¸ÀĪÀiÁjUÉ ¨É½îºÁ¼À ZÉPï ¥ÉÆÃ¸ÀÖzÀ°è J¸ï.J¸ï.nêÀiï gÀªÀgÀÄ ªÁºÀ£À vÀ¥ÁµÀuÉ ªÀiÁqÀĪÁUÀ C£ÀĪÀiÁ£Á¸ÀàzÀªÀV PÀAqÀÄ §AzÀ ¯Áj £ÀA.PÉJ-28-©-9029 £ÉÃzÀÝ£ÀÄß ¤°è¹, ZÁ®PÀ¤UÉ «ZÁj¸À¯ÁV vÀ£Àß ¯ÁjAiÀÄ°è ²æÃ §¸ÀªÉñÀégÀ mÉæÃqÀ¸Àð ªÀiÁ£À«¬ÄAzÀ 25 PÉ.f.vÀÆPÀªÀżÀî MlÄÖ 840 vÀļÀ¹ ¨ÁæAr£À aîzÀ°èzÀÝ ¸ÉÆÃ£Á ªÀĸÀÆj CQÌAiÀÄ£ÀÄß ¸ÁV¸ÀÄwÛgÀĪÀÅzÀV w½¹zÀ£ÀÄ. £ÀAvÀgÀ DºÁgÀ ¤jÃPÀµÀPÀgÁzÀ ²æÃ w¥ÀàtÚ gÀªÀgÀÄ §AzÀÄ ¸ÀzÀj CQÌAiÀÄ£ÀÄß vÀ¥ÁµÀuÉ ªÀiÁrzÀÄÝ, ¸ÀzÀj CQÌAiÀÄÄ ¸ÁªÀðd¤PÀgÀ ¥ÀrvÀgÀ Q̬ÄzÀÄÝ, D CQÌAiÀÄ£ÀÄß ¥Á°¸ï ªÀiÁr 25 PÉ.f.vÀÆPÀªÀżÀî vÀļÀ¹ ¨ÁæAr£À ¨ÁåVUÀ½ÃUÉ vÀÄA© ºÉưUÉ ºÁQ ¸ÁV¸ÀÄwÛzÀÄÝzÀÄ EgÀÄvÀÛzÉ. ¸ÀzÀj CQÌAiÀÄÄ ¸ÁªÀðd¤PÀgÀ ¥ÀrvÀgÀ CQÌ EzÀÄÝzÀjAzÀ, ¥ÀAZÀ£ÁªÉÄ ªÀiÁr ¥ÀAZÀ£ÁªÉÄ, ªÀgÀ¢, ªÀÄÄzÉÝêÀiÁ®Ä ºÁUÀÆ DgÉÆÃ¦ 1) ©üêÀÄtÚ vÀAzÉ ªÀÄ®PÀtÚ ªÉÄÊwæ UÁtÂUÀ 35 ªÀµÀð, ZÁ®PÀ ¸Á.EA¢gÁ £ÀUÀgÀ ºÉÆwð vÁ.EAr f.©eÁ¥ÀÆgÀ. ZÁ®PÀ£ÉÆA¢UÉ oÁuÉUÉ §AzÀÄ PÁ£ÀÆ£ÀÄ PÀæªÀÄ dgÀÄV¸À®Ä zÀÆgÀÄ ¤ÃrzÀÝjAzÀ ¸ÀzÀj zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 74/2014 PÀ®A.3 & 7 E.¹ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî®VzÉ.
zÉÆA© ¥ÀæPÀgÀtzÀ ªÀiÁ»w:-
             ದಿನಾಂಕ.06.04.2014 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಪಿಕಳಿಹಾಳ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ಕಸ ಬಳಿಯುವ ವಿಷಯದಲ್ಲಿ ಆರೋಪಿತgÁzÀ PÉÆlæ¥Àà vÀAzÉ §¸Àì¥Àà ºÁUÀÆ EvÀgÉà 12 d£ÀgÀÄ J®ègÀÆ ¸Á.¦PÀ½ºÁ¼À UÁæªÀÄzÀªÀgÀÄ. ಅಕ್ರಮಕೂಟ ಕಟ್ಟಿಕೊಂಡು ಬಂದು ಫಿರ್ಯಾದಿ CªÀÄgÀ¥Àà vÀAzÉ ªÀĺÁAvÀ¥Àà ¯ÉQ̺Á¼À 48 ªÀµÀð °AUÁAiÀÄvÀ MPÀÌ®ÄvÀ£À ¸Á.¦PÀ½ºÁ¼À FPÉAiÀÄ  ಅಕ್ಕ ಸರೋಜಮ್ಮ ಈಕೆಯೊಂದಿಗೆ ಜಗಳ ತೆಗೆದು, ಅವಾಚ್ಯ ಬೈಯ್ದು ಹೊಡೆಯುತ್ತಿದ್ದಾಗ  ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಈರಮ್ಮ ಕೂಡಿಕೊಂಡು ಜಗಳ ಬಿಡಿಸಲು ಹೋದಾಗ, ಅದರಲ್ಲಿ ಕೊಟ್ರಪ್ಪ ಈತನು ಅವಾಚ್ಯ ಬೈದು ಬಡಿಗೆಯಿಂದ ಫಿರ್ಯಾದಿಯ ಮತ್ತು ಫಿರ್ಯಾದಿಯ ಹೆಂಡತಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಎಲ್ಲರೂ ಕೈಯಿಂದ ಹೊಡೆದಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ïoÁuÉ UÀÄ£Éß £ÀA: 75/14 PÀ®A.143,147,148,323,324,504 gÉ/«.149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ.06.04.2014 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಪಿಕಳಿಹಾಳ ಗ್ರಾಮದಲ್ಲಿ ಆರೋಪಿತgÁzÀ ±ÀgÀtªÀÄä UÀAqÀ §¸ÀªÀgÁd¥Àà ºÁUÀÆ EvÀgÉà 12 d£ÀgÀÄ J®ègÀÆ ¸Á.¦PÀ½ºÁ¼À UÁæªÀÄzÀªÀgÀÄ PÀÆr ಅಕ್ರಮಕೂಟ ಕಟ್ಟಿಕೊಂಡು ಬಂದು, ನೆಪ ಮಾಡಿ ನಮಗೆ ಏಕೆ ಬೈಯುತ್ತೀ ಏನಲೇ ಸೂಳೆ ಎಂದು ಫಿರ್ಯಾದಿ ZÀAzÀæªÀÄä UÀAqÀ PÉÆlæ¥Àà SÉÊgÀªÁqÀV 45 ªÀµÀð °AUÁAiÀÄvÀ ºÉÆ®ªÀÄ£ÉPÉ®¸À ¸Á.¦PÀ½ºÁ¼À FPÉಗೆ ಅವಾಚ್ಯ  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿದ್ದು ಅಲ್ಲದೇ ಜಗಳದಲ್ಲಿ ಫಿರ್ಯಾದಿಯ ಮೈಮೆಲೆ ಇದ್ದ ಎರಡು ತೊಲೆ ಸರ & ಕಿವಿಯಲ್ಲಿದ್ದ ಬೆಂಡೋಲಿ ಕಳೆದಿರುತ್ತವೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ïoÁuÉ UÀÄ£Éß £ÀA: 76/14 PÀ®A. 143,147,323,504 gÉ/«.149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ಫಿರ್ಯಾದಿ ಶ್ರೀ ರಾಜಾವಲೀ ತಂದೆ ಬಾಷಾ, ಜಾತಿ:ಮುಸ್ಲಿಂ, ವಯ-19ವರ್ಷ, ಉ:ವಿದ್ಯಾರ್ಥಿ      ಸಾ: ಜಾಲಾಪುರ ಕ್ಯಾಂಪ್ FvÀನು ತನ್ನ ಹಿರೋಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ:.ಪಿ-21/ಬಿ-2075ರ ಮೇಲೆ ಅಣ್ಣನ ಮಗಳನ್ನು ಹತ್ತನೇ ತರಗತಿಯ ಪರೀಕ್ಷೆ ಬರೆಯಲು ದಿ.07-04-2014ರಂದು ಬೆಳಿಗ್ಗೆ 8-30 ಗಂಟೆಗೆ ಸಿರವಾರ-ಕವಿತಾಳ ರಸ್ತೆಯಲ್ಲಿ ಸಿರವಾರ ಹೊರ ವಲಯದಲ್ಲಿರುವ ವಿ.ಆರ್.ಎಸ್. ಶಾಲೆ ಹತ್ತಿರ ಬಿಟ್ಟು ಮರಳಿ ಸಿರವಾರ ಕಡೆಗೆ ಬರಬೇಕೆಂದು ತನ್ನ ಅಣ್ಣನ ಮಗನಾದ ಹುಸೇನಬಾಷಾ ವಯ-12 ವರ್ಷ ಇತನನ್ನು ಕೂಡಿ¹ಕೊಂಡು ತನ್ನ ಸೈಕಲ ಮೋಟಾರನ್ನು ರಸ್ತೆಯ ಮೇಲೆ ಸಿರವಾರ ಕಡೆ ತಿರುಗಿಸಿ ಕೊಳ್ಳುವಾಗ ಅದೇ ವೇಳೆಗೆ ಕವಿತಾಳ ಕಡೆಯಿಂದ ಬಂದ ಆರೋಪಿ ಮಾರುತಿ ಸಿಪ್ಟ್ ಕಾರ್ ನಂಬರ:    ಕೆಎ-08/ ಎಂ:2493ರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾ ದಿದಾರನ ಮೋಟಾರ್ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿ ಮತ್ತು ಹುಸೇನಬಾಷಾ ಇಬ್ಬರೂ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಸಾದಾ ಸ್ವರೂಪದ ಗಾಯಗೊಂಡಿದ್ದು CzÉ CAvÁ PÉÆlÖ zÀÆj£À ªÉÄðAzÀ  ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 100/2014 ಕಲಂ: 279,337 IPC CrAiÀÄ°è ¥ÀæPÀgÀtzÀ zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
                 -E¯Áè-