Thought for the day

One of the toughest things in life is to make things simple:

16 Nov 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
              ದಿ.14-11-2013ರಂದು ರಾತ್ರಿ 11-00 ಗಂಟೆಗೆ ಕಡದಿನ್ನಿ ಗ್ರಾಮದಲ್ಲಿ ಅಲಾಯಿ ಕೂಡಿಸಿದ ಮಸೀದಿಯ ಹತ್ತಿರ ಪಿರ್ಯಾದಿ ಶ್ರೀ ಮಹೇಶ ತಂದೆ ಚನ್ನಪ್ಪ ವಯ-21ವರ್ಷ, ಜಾತಿ:ಚಿತ್ರಗಾರ ಡಿಪ್ಲೋಮ ವಿದ್ಯಾರ್ಥಿ ಸಾ:ರಾಯಚೂರು ಲಕ್ಷಮ್ಮ ಗುಡಿ ಹತ್ತಿರ ಮನೆ ವಾರ್ಡ ನಂ.22 FvÀನು ತನ್ನ ಗೆಳೆಯ ಸೋಮನಾಥನೊಂದಿಗೆ ಹೋಗಿ ಅಲಾಯಿ ಆಡುವುದನ್ನು ನೋಡುತ್ತಿದ್ದಾಗ ದೇವರು ಕೂಡಿಸಿದ ಮಸೀದಿಯ ಹತ್ತಿರ ಅಲಾಯಿ ಆಡುವ ಸಂಬಂದ ಕುರುಬರ ಜನಾಂಗದವರು ಮತ್ತು ನಾಯಕ ಜನಾಂಗದವರು ಜಗಳ ತೆಗೆದು ದೊಡಬ್ಬಾಡುತ್ತಿರುವಾಗ ಅದನ್ನು ನೋಡಿ ಬಿಡಿಸಿಕೊಳ್ಳಲು ಹೋದ ಪಿರ್ಯಾದಿದಾರನಿಗೆ ಕುರುಬರ ಜನಾಂಗದವರಲ್ಲಿ ಒಬ್ಬನು ತನ್ನ ಕಪಾಳಕ್ಕೆ ಹೊಡೆದಿದ್ದು ಆಗ ಪಿರ್ಯಾದಿದಾರನು ಅಲಾಯಿ ಆಡುವುದನ್ನು ಬಿಟ್ಟು ತನ್ನ ಗೆಳೆಯ ಸೋಮನಾಥನೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ ಕೊಡೋಣ ಅಂತಾ ಬರುವಾಗ .1]ಮಂಜುನಾಥ ತಂದೆ ವೆಂಕೋಬ ಬ್ಯಾಗವಾಡ     ºÁUÀÆ EvÀgÉ 13 d£ÀgÀÄ PÀÆr ಗುಂಪಾಗಿ ಬಂದು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ನಮ್ಮ ಮೇಲೆ ಕೇಸು ಮಾಡಿಸಲು ಹೋಗುತ್ತೀರೇನಲೇ ಲಂಗಾಸೂಳೇ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದು ನಮ್ಮ ತಂಟೆಗೆ ಬಂದರೆ ಒಬ್ಬೊಬ್ಬರನ್ನು ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕರುತ್ತಾರೆಂದು PÉÆlÖ zÀÆj£À  ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 190/2013 ಕಲಂ: 143, 147, 341, 323,  504, 506 ಸಹಿತ 149 .ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
ªÀÄ»¼Á PÁuÉ ¥ÀæPÀgÀtzÀ ªÀiÁ»w:-
            ಫಿರ್ಯಾದಿ ದಾರ£ÁzÀ ²æÃ gÀAUÀ¥Àà vÀAzÉ ¸ÀªÁgÉ¥Àà ªÀAiÀiÁ: 26 ªÀµÀð eÁ: PÀ¨ÉâÃgï G: MPÀÌ®ÄvÀ£À ¸Á: r.gÁA¥ÀÆgÀÄ vÁ:f: gÁAiÀÄZÀÆgÀÄ ¥sÉÆÃ£À.£ÀA 8792616807, 9632292594, 7795543996, 9705703477 FvÀ£À ತಾಯಿಯಾದ ಸರಸ್ವತಿ  ಗಂಡ ಸವಾರೆಪ್ಪ ವಯಾ: 50 ವರ್ಷ ಜಾ ಕಬ್ಬೇರ ಸಾ: ಡಿ.ರಾಂಪೂರು ಈಕೆಗೆ ಸುಮಾರು 15 ವರ್ಷಗಳಿಂದ ತಲೆ ಸರಿಯಾಗಿ ಇಲ್ಲದೆ ಮಾನಸಿಕ ಅಸ್ವಸ್ಥಳಿದ್ದು ದಿನಾಂಕ 11.11.2013 ರಂದು ರಾತ್ರಿ ಊಟ ಮಾಡಿ ಮಲಗಿದ ನಂತರ ಸುಮಾರು  ರಾತ್ರಿ 11.45 ಗಂಟೆಯ ಸಮಯಕ್ಕೆ ಸದರಿಯವಳು ಮನೆಯಿಂದ ಎದ್ದು ಎಲ್ಲಿಯೊ ಹೋಗಿ ಕಾಣೆಯಾಗಿರುತ್ತಾಳೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 141/2013 PÀ®A: ªÀÄ»¼Á PÁuÉ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:16.11.2013 gÀAzÀÄ  71 ¥ÀææPÀgÀtUÀ¼À£ÀÄß ¥ÀvÉÛ ªÀiÁr 9,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

15 Nov 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
                       ದಿನಾಂಕ:-15.11.2013 ರಂದು ಬೆಳಗಿನ ಜಾವ 2.30 ಗಂಟೆ ಸುಮಾರಿಗೆ ಗೋಶಾಲ ರೋಡಿನಲಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ  ಬಾತ್ಮಿಬಂದ ಮೇರೆಗೆ ¦.J¸ï.L. (PÁ&¸ÀÄ),ಪಿ.ಎಸ್.(ಅವಿ),¸ÀzÀgÀ §eÁgï ºÁUÀÆ ¹§âA¢ ºÁUÀÆ ¥ÀAZÀರೊಂದಿಗೆ ಸರಕಾರಿ ಜೀಪ್ ನಂ. ಕೆಎ-36/ಜಿ-212 ನೇದ್ದರಲ್ಲಿ ಅದರ ಚಾಲಕನಾದ ಲಾಲ್ ಅಹ್ಮದ್ ಪಿ.ಸಿ. 132  ರವರೊಂದಿಗೆ ಬೆಳಗಿನ 2-45 ಗಂಟೆಗೆ ಹೊರಟು ಬೆಳಗಿನ 3-00 ಗಂಟೆಗೆ ಹೋಗಿ ದಾಳಿ ಮಾಡಲು 1) ಮಾರೆಪ್ಪ  ಸಾ:: ಸಿಯಾತಲಾಬ್  ರಾಯಚೂರು 2] ಕರಿಯಪ್ಪ  ಸಾ:: ಮೈಲಾರಿ ನಗರ ರಾಯಚೂರು  3) ಅಬ್ದುಲ್ ಖಾದರ್ ಸಾ:: ಮನೆ ನಂ,. 8-5-112 ನವಾಜ್ ಗಡ್ಡ ಮಡ್ಡಿಪೇಟೆ ರಾಯಚೂರು  4] ಶ್ರೀನಿವಾಸ್ @ ಶೀನು ಸಾ:: ಗದ್ವಾಲ್ ರೋಡ್ ರಾಯಚೂರು 5) ಚಂದ್ರಶೇಖರ್ ಸಾ:: ಮನೆ ನಂ. 9-14-12/1 ಮಡ್ಡಿಪೇಟೆ ರಾಯಚೂರು  6) ಪಾಪಯ್ಯ ಸಾ:: ತಿಮ್ಮಾಪೂರ್ ಪೇಟೆ ರಾಯಚೂರು. 7) ನೂರ್ ಅಹ್ಮದ್ ಸಾ:: ಬಿ.ಆರ್.ಬಿ. ವೃತ್ತದ ಹತ್ತಿರ ರಾಯಚೂರು 8) ರಾಜು ಸಾ:: ಜಲಾಲ್ ನಗರ ರಾಯಚೂರು 9) ಶಂಕರ್ ಸಾ:: ಸಿಯಾತಲಾಬ್ ರಾಯಚೂರು 10) ಮಂಜುನಾಥ ಸಾ:: ಜಲಾಲ್ ನಗರ ರಾಯಚೂರು ರವರನ್ನು ದಸ್ತಗಿರಿ ಮಾಡಿಕೊಂಡು ಅವರ ಕಡೆಯಿಂದ ಇಸ್ಪೇಟ್ ಜೂಜಾಟದ ಹಣ ರೂ 22,900/- ಗಳನ್ನು ಮತ್ತು 52 ಇಸ್ಪೇಟ್ ಎಲೆಗಳು ಹಾಗೂ  ಒಂದು ಪ್ಲಾಸ್ಟಿಕ್ ಚೀಲವನ್ನು ಜಪ್ತಿಮಾಡಿಕೊಂಡು ಬೆಳಗಿನ 3.10 ಗಂಟೆಯಿಂದ 4.10 ಗಂಟೆಯವರೆಗೆ ಇಸ್ಪೇಟ್ ಜೂಜಾಟದ ಜಪ್ತಿ ಪಂಚನಾಮೆಯನ್ನು ಪೂರೈಸಿ ವಾಪಸ್ ಠಾಣೆಗೆ  ಬಂದು zÁ½ ¥ÀAZÀ£ÁªÉÄAiÀÄ DzsÁgÁzÀ  ಮೇಲಿಂದ ಸದರ್ ಬಜಾರ್ ಠಾಣಾ ಗುನ್ನೆ ನಂ. 215/2013 ಕಲಂ 87 ಕೆ.ಪಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 14.11.2013 ರಂದು ರಾತ್ರಿ 8.30 ಗಂಟೆಯ ಸಮಯಕ್ಕೆ ಆರೋಪಿತನು ತನ್ನ ಬಸ್ ನಂ ಎ.ಪಿ 11 ಝಡ್ 5279 ನೇದ್ದನ್ನು ಗದ್ವಾಲ್ ರಾಯಚೂರು ರಸ್ತೆಯ ಮೇಲೆ ಅತೀ ವೇಗ  ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಡಿಸ್ಕವರಿ ಸೈಕಲ್ ಮೋಟಾರ್ ನಂ ಕೆ.ಎ 36 ವೈ 2413 ನೇದ್ದಕ್ಕೆ ಟಕ್ಕರ್ ಕೊಟ್ಟಿದದರಿಂದ ಅದರ ಮೇಲೆ ಬರುತ್ತಿದ್ದ ರಮೇಶ ತಂದೆ ತಿಪ್ಪಯ್ಯ ಹಾಗೂ ಗೋಪಾಲ ತಂದೆ ತಾಯಪ್ಪ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. CAvÁ gÀªÉÄñÀ vÀAzÉ w¥ÀàAiÀÄå ªÀAiÀiÁ¼À 22 ªÀµÀð eÁ: ºÀjd£À G: ¨ÉïÁÝgÀ PÉ®¸À ¸Á:À GqÀĪÀÄUÀ¯ï SÁ£Á¥ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß UÀÄ£Éß £ÀA: 140/2013 PÀ®A 279, 337, 338 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                 ¢£ÁAPÀ 14-11-2013 gÀAzÀÄ gÁwæ 8-40 UÀAmÉ ¸ÀĪÀiÁjUÉ °AUÀ¸ÀÆUÀÆgÀÄ-gÁAiÀÄZÀÆgÀÄ ªÀÄÄRå gÀ¸ÉÛAiÀİè PÉÆmÉÃPÀ¯ï PÁæ¸À ºÀwÛgÀ PÀj«ÃgÀ¥Àà zÉêÀ¸ÁÜ£ÀzÀ ªÀÄÄAzÉ, DmÉÆÃ £ÀA: PÉ.J.36 J-2186 £ÉÃzÀÝgÀ ZÁ®PÀ ( ºÉ¸ÀgÀÄ «¼Á¸À UÉÆwÛ®è) £ÀÄ vÀ£Àß DmÉÆÃªÀ£ÀÄß CwªÉÃUÀ ªÀÄvÀÄ C®PÀëöåvÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà gÉÆÃrUÉ CqÀØ §A¢zÀÝjAzÀ, JzÀgÀÄUÀqɬÄAzÀ §gÀÄwÛzÀÝ PÀæµÀgï fÃ¥À £ÀA: PÉ.J.36 J-2128 £ÉÃzÀÝgÀ ZÁ®PÀ£ÁzÀ ®PÀëöät vÀAzÀ ZÀAzÀ¥Àà ªÀAiÀĸÀÄì 24 ªÀµÀð eÁw G¥ÁàgÀ G:PÀæµÀgï fÃ¥À £ÀA: PÉ.J.36 J-2128 £ÉÃzÀÝgÀ ZÁ®PÀ ¸Á : dlÖ¯ÉÊ£ïì 18/13 ºÀnÖ  FvÀ£ÀÄ vÀ£Àß ªÀ±ÀzÀ°èzÀÝ fÃ¥À£ÀÄß CwªÉÃUÀ ªÀÄvÀÄÛ C®PÀëöåvÀ£À¢AqÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà CqÀاAzÀ DmÉÆÃPÉÌ lPÀÌgÀÄ DUÀĪÀzÀ£ÀÄß vÀ¦à¸À®Ä ºÉÆÃV PÀæµÀgï ¥À°ÖªÀiÁrzÀÄÝ EgÀÄvÀÛzÉ. DUÀ PÀæµÀgï fÃ¥À£À°èzÀÝ 1) SÁeÁºÀĸÉãï vÀAzÉ ºÀĸÉãÀ¸Á§ ªÀAiÀĸÀÄì 45µÀð eÁw ªÀÄĹèAPÀưPÉ®¸À ¸Á: d£ÀvÁ PÁ¯ÉÆÃ¤ PÀ«vÁ¼À 2) ±ÁAvÀ¥Àà vÀAzÉ ªÉAPÀ¥Àà ªÀAiÀĸÀÄ 22 ªÀµÀð eÁw UÉÆ®ègï, MPÀÌ®ÄvÀ£À ¸Á: UÀ§ÆâgÀÄ vÁ:zÉêÀzÀÄUÀð 3) ¸ÉÊzÁ©Ã £ÀzÁ¥sï UÀAqÀ ªÀÄ»§Æ§Ä ªÀAiÀĸÀÄì 35 µÀð eÁw ªÀÄĹA,¸Á: GzÀAiÀÄ£ÀUÀgÀ PÀ«vÁ¼À gÀªÀjUÉ ¸ÁzÀ & wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛªÉ. ªÀÄvÀÄÛ C¥ÀWÁvÀzÀ £ÀAvÀgÀ DmÉÆÃ ZÁ®PÀ£ÀÄ vÀ£Àß DmÉÆÃªÀ£ÀÄß ¸ÀܼÀzÀ°è ¤°è¸ÀzÉà ºÁUÉAiÉÄà ºÉÆÃVzÀÄ EgÀÄvÀÛzÉ. CAvÀ ¦üAiÀiÁð¢zÁgÀgÀ ºÉýPÉ ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 145/2013 PÀ®A;279.337.338 L¦.¹. ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

C¸Àé¨sÁ«PÀ ªÀÄgÀt ¥ÀæPÀgÀtUÀ¼À ªÀiÁ»w:-
                         ದಿನಾಂಕ 04-11-2013 ರಂದು ಮಾನವಿಯ ಖಾಸಿಂಸಾಬ ದೇವಿನತೋಟ ಇವರ ಹತ್ತಿ ಹೊಲದಲ್ಲಿ ಫಿರ್ಯಾದಿ ²æÃªÀÄw UÀAUÀªÀÄä UÀAqÀ §¸ÀªÀgÁd ªÀAiÀÄ 35 ªÀµÀð eÁ: PÀÄgÀħgÀÄ G: PÀư PÉ®¸À ¸Á : ªÀqÀØgÀ Nt PÉÆÃ£Á¥ÀÆgÀÄ¥ÉÃmÉ ªÀiÁ£À«.  FPÉAiÀÄ ಗಂಡನಾದ ಬಸವರಾಜ ಇವರು ಹತ್ತಿ ಹೊಲದಲ್ಲಿ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸುವಾಗ ಬೆಳಗ್ಗೆ 10-00 ಗಂಟೆಗೆ ಕ್ರಿಮಿನಾಶಕ ಔಷಧಿಯು ಬಸವರಾಜನ ಮೊಗಿನಲ್ಲಿ ಮತ್ತು ಬಾಯಿಯಲ್ಲಿ ಹೋಗಿದ್ದರಿಂದ ಆತನಿಗೆ ಚಕ್ಕರ್ ಬಂದಂತಾಗಿದ್ದರಿಂದ ಬಸವರಾಜನನ್ನು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಇಲಾಜು ಪಡೆದು ದಿನಾಂಕ 06-11-2013 ರಂದು ಹೆಚ್ಚಿನ ಇಲಾಜಿಗಾಗಿ ರಾಯಚೂರು ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಬಸವರಾಜನು ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಲಾಜು ಫಲಕಾರಿಯಾಗದೆ ದಿನಾಂಕ 14-11-2013 ರಂದು ಮದ್ಯಾಹ್ನ 1-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲ ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 34/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

               gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:15.11.2013 gÀAzÀÄ  21 ¥ÀææPÀgÀtUÀ¼À£ÀÄß ¥ÀvÉÛ ªÀiÁr 3000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

14 Nov 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥ÉưøÀjAzÀ  ªÉÆÃmÁgÀ ¸ÉÊPÀ¯ï ªÀ±À¥Àr¹PÉÆAqÀ ªÀiÁ»w:-
         ದಿನಾಂಕ 13.11.2013 ರಂದು 05.00 ಗಂಟೆಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ ಯರಮರಸ್ ಗ್ರಾಮದ ಆದಿ ಬಸವೇಶ್ವರ ಗುಡಿಯ ಹತ್ತಿರ f.PÀȵÀÚ ªÉÆÃºÀ£À vÀAzÉ ®Qëöä £ÁgÁAiÀÄt ªÀAiÀÄ: 40 ªÀµÀð, UÉÆ®ègï, qÉæöʪÀgï PÉ®¸À ¸Á|| ªÀÄ.£ÀA 18-7-493 G¦àUÀÄqÁ bÀwæ £ÁPÀ ºÉÊzÁæ¨ÁzÀ FvÀ£ÀÄ ತನ್ನ ವಶದಲ್ಲಿ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಂ ಕೆ.ಎ.36/ಕೆ.788 ಅಂತ ನಂಬರ್ ಬರೆದಿರುವ ಅ.ಕಿ. 50000/- ನೇದ್ದನ್ನು ತೆಗೆದುಕೊಂಡು ಹೊರಟಿದ್ದು ಸಮವಸ್ತ್ರದಲ್ಲಿದ್ದ ಪೊಲೀಸ್ C¢üPÁj ಮತ್ತು ಪೊಲೀಸ್ ವಾಹನವನ್ನು ಕಂಡು ಹಿಂತಿರಿಗಿ ಓಡಲು ಯತ್ನಿಸಿದ್ದು ಆತನನ್ನು ನಾರಾಯಣ ಡಾಬದ ಹತ್ತಿರ 05.00 ಗಂಟೆಗೆ ಹಿಡಿದು ವಿಚಾರಿಸಲಾಗಿ ಸ್ಥಳದಲ್ಲಿ ಆತನು ಹೆಸರು ವಿಳಾಸ ಸರಿಯಾಗಿ ಹೇಳದೇ ಮತ್ತು ತನ್ನ ವಶದಲ್ಲಿರುವ ಮೋಟಾರ್ ಸೈಕಲ್ ಬಗ್ಗೆ ಯಾವುದೇ ಸಮರ್ಪಕ ವಿವರಣೆ ªÀ ದಾಖಲೆಗಳನ್ನು ನೀಡದೇ ಇದ್ದ ಪ್ರಯುಕ್ತ ಗಸ್ತು ಪೂರೈಸಿಕೊಂಡು 08.00 ಗಂಟೆಗೆ ಕರೆ ತಂದು ಕೂಲಕುಂಷವಾಗಿ ವಿಚಾರಿಸಿ ಸದರಿಯವನ ವಶದಲ್ಲಿದ್ದ ಮೋಟಾರ್ ಸೈಕಲ್ ಕಳುವಿನದೆಂದು ಬಲವಾದ ಸಂಶಯ ಕಂಡು ಬಂದ ಮೇರೆಗೆ 14.30 ಗಂಟೆಗೆ ²æÃ ºÉZï.©.¸ÀtªÀĤ ¦.J¸ï.L. UÁæ«ÄÃt ¥Éưøï oÁuÉ gÁAiÀÄZÀÆgÀÄ gÀªÀgÀ ಸ್ವಂತ ಫಿರ್ಯಾದಿ  ಮೇಲಿಂದ  gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA; 273/2013 PÀ®A 41 (1) (r) ¸À»vÀ 102 ¹.Dgï.¦.¹ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-

               ಫಿರ್ಯಾದಿ ²æÃªÀÄw PÀĪÀÄÄzÁ UÀAqÀ ªÀÄÄzÀÝAiÀÄå »gÉêÀÄoÀ, 29 ªÀµÀð, eÁ: °AUÁAiÀÄvÀ, G: ªÀÄ£É PÉ®¸À, ¸Á: §¸ÀªÉñÀégÀ PÁ¯ÉÆÃ¤ °AUÀ¸ÀÆÎgÀÄ gÉÆÃqï gÁAiÀÄZÀÆgÀÄ.   FPÉAiÀÄÄ ಮುದ್ದಯ್ಯ ಹಿರೇಮಠ ಈತನನ್ನು ಪ್ರೀತಿಸಿ ಸನ್ 2001 ರಲ್ಲಿ ಇಬ್ಬರು ಗಾಯತ್ರಿ ಗುಡಿಯಲ್ಲಿ ಮದುವೆ ಮಾಡಿಕೊಂಡಿದ್ದು, ಮದುವೆಯಾದ 3 ತಿಂಗಳವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು, ನಂತರ ಫಿರ್ಯಾದಿದಾರಳಿಗೆ ಆರೋಪಿಯು ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು. ಕೈಗಳಿಂದ ಮೈಕೈಗೆ ಹೊಡೆಬಡೆ ಮಾಡುವುದು. ಹೀಗೆ ದೈಹಿಕ ಮಾನಸಿಕ ಹಿಂಸೆ ಕೊಡುತ್ತಿದ್ದು, ಅಲ್ಲದೇ ಫಿರ್ಯಾದಿದಾರಳು ಎರಡು ಬಾರಿ ಗರ್ಭಣಿಯಾದಾಗ ಮಕ್ಕಳು ಬೇಡ ಅಂತಾ ಫಿರ್ಯಾದಿದಾರಳಿಗೆ ಗರ್ಭಪಾತ ಮಾಡಿಸಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಜೀವದ ಬೆದರಿಕೆ ಹಾಕಿದ್ದು, ಇದಲ್ಲದೇ ಈ ವರ್ಷ ಮೂರು ತಿಂಗಳ ಹಿಂದೆ ಆರೋಪಿತನು ಎರಡನೇ ಮದುವೆಯಾಗಿದ್ದಾನೆ ಅಂತಾ ಫಿರ್ಯಾದಿದಾರಳಿಗೆ ತಿಳಿದಿದ್ದು, ಇದರಿಂದ ಸಹ ಫಿರ್ಯಾದಿದಾರಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದಲ್ಲದೇ ತಾನು ತನ್ನ ತಂದೆ, ಅಕ್ಕಳೊಂದಿಗೆ ಶಹಪುರದಲ್ಲಿರುವ ತನ್ನ ಗಂಡನ ಮನೆಗೆ ಹೋಗಿದ್ದು, ಅಲ್ಲಿ ಇಲ್ಲಿಗೆ ಯಾಕೆ ಬಂದಿದ್ದಿ ಅಂತಾ ತನ್ನ ಗಂಡ, ಅತ್ತೆ, ಮಾವ ಕೂಡಿಕೊಂಡು ಹೊಡೆಬಡೆ ಮಾಡಿ ಹೊರಗೆ ಹಾಕಿದರು. ದಿನಾಂಕ: 11-11-2013 ರಂದು ರಾತ್ರಿ 2000 ಗಂಟೆಗೆ ಬಸವೇಶ್ವರ ಕಾಲೋನಿಯಲ್ಲಿಯ ತಮ್ಮ ಮನೆಯಲ್ಲಿ ಫಿರ್ಯಾದಿದಾರಳು ಹಾಗೂ ಇವರ ತಂದೆ ಪಿ.ಚಂದ್ರಶೇಖರ, ಅಕ್ಕ ಕವಿತಾ ಇವರು ಮೂವರು ಜನರು ಇದ್ದಾಗ ಆರೋಪಿತನು ಹೊರಗಡೆಯಿಂದ ಬಂದು ಫಿರ್ಯಾದಿ ಸಂಗಡ ವಿನಾಃ ಕಾರಣ ಜಗಳ ತೆಗೆದು ಟೀಪಾಯಿ ಟೇಬಲ್ ನ ಕಾಲಿನ ಕಟ್ಟಿಗೆ ತೆಗೆದುಕೊಂಡು ಫಿರ್ಯಾದಿದಾರಳ ಬಲಗೈ ಮೊಣಕೈ ಹತ್ತಿರ ಮತ್ತು ಎಡಗೈ ಹೆಬ್ಬಳಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಈ ಜಗಳ ಬಿಡಿಸಲು ಬಂದ ಅಕ್ಕ ಮತ್ತು ತಂದೆಗೆ ಕೈಗಳಿಂದ ಮೈಕೈಗೆ ಹೊಡೆದಿರುತ್ತಾನೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ CAvÁ PÉÆlÖ zÀÆj£À ªÉÄðAzÀ ¥À²ÑªÀÄ ¥Éưøï oÁuÉ gÁAiÀÄZÀÆgÀ UÀÄ£Éß £ÀA: 157/2013 PÀ®A: 498(J), 323, 324, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ; 13.11.2013 gÀAzÀÄ ¸ÁAiÀiÁAPÁ® 17.30 UÀAmÉUÉ ªÀÄ¹Ì £ÀUÀgÀzÀ ªÉÄãï PÉ£Á® ºÀwÛgÀ  ¸ÁªÀðd¤PÀ ¸ÀܼÀzÀ°è CªÀÄgÉÃUËqÀ vÀAzÉ gÀÄzÀæUËqÀ ¸Á: °ªÀÄUÀ¸ÀÆUÀÆgÀÄ ºÁUÀÆ EvÀgÉ 3 d£ÀgÀÄ PÀÆr CAzÀgÀ - ¨ÁºÀgï JA§ E¸ÉàÃmï dÆeÁl £ÀqÉ¢zÉ CAvÁ RavÀ ¨Áwäà ªÉÄÃgÉUÉ ¦.J¸ï.L. ªÀÄ¹Ì ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀ ¸ÀªÀÄPÀëªÀÄ C°èUÉ ºÉÆÃV zÁ½ ªÀiÁqÀ®Ä ªÉÄîÌAqÀªÀgÀÄ ¹QÌ©¢zÀÄÝ ¸ÀzÀjAiÀĪÀjªÀÄzÀ 2300/- £ÀUÀzÀÄ ºÀt ºÁUÀÆ 52 E¸ÉàÃmï J¯ÉUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ªÀÄ¹Ì oÁuÉ UÀÄ£Éß £ÀA: 134/2013 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

            ¦üAiÀiÁ¢ð UÀuÉñÀ vÀAzÉ ºÀ£ÀĪÀÄAvÀ¥Àà ¨ÉÆA¨ÉÊAiÀĪÀgÀÄ 38 ªÀµÀð eÁ:PÀ¨ÉâÃgï G:MPÀÌ®vÀ£À ¸Á:ªÀÄzÀgÀPÀ¯ï ªÀÄvÀÄÛ ºÀ£ÀĪÀÄUËqÀ vÀAzÉ £ÁUÀgÉÃqÉØ¥Àà ªÀÄÄzÀÄUÉÆÃl 30 ªÀµÀðEvÀgÉ 10 d£ÀgÀÄ J®ègÀÄ  G:MPÀÌ®vÀ£À ¸Á:ªÀÄzÀgÀPÀ¯ï EªÀgÀÄUÀ½UÉ 2 ªÀµÀðUÀ½AzÀ®Ä gÁdQÃAiÀÄ ªÀÄvÀÄÛ ªÉÊAiÀÄQÛPÀ zÉéõÀ¢AzÀ ¸Àj EgÀĪÀ¢®è. ¦üAiÀiÁð¢zÁgÀ£ÀÄ ªÀÄzÀgÀPÀ¯ï UÁæªÀÄzÀ°ègÀĪÀ vÀ£Àß CPÀ̼À ªÀÄ£ÉAiÀÄ ªÉÄÃ¯É ªÀÄ®VPÉÆAqÁUÀ DgÉÆÃ¦vÀgÉ®ègÀÄ CzÉà zÉéõÀ¢AzÀ ¢:13-11-2013 gÀAzÀÄ  ¨É¼ÀV£À eÁªÀ 3  UÀAmÉUÉDgÉÆÃ¦ £ÀA 01 £ÉÃzÀÝgÀ ¥ÀæZÉÆÃzsÀ£É¬ÄAzÀ G½zÀ DgÉÆÃ¦vÀgÀÄ DPÀæªÀÄ PÀÆlzÉÆA¢UÉ ªÀÄ£ÉAiÀÄ ªÀĺÀr ªÉÄÃ¯É ºÉÆV ¦üAiÀiÁð¢zÁgÀ¤UÉ PÀnÖUÉ ªÀÄvÀÄÛ EnÖUÉUÀ½AzÀ ºÉÆqÉ¢zÀÝjAzÀ ¦üAiÀiÁð¢zÁgÀjUÉ  JqÀ UÉÊ vÉÆÃgÀÄ ¨ÉgÀ½UÉ ºÉÆqÉzÀÄ gÀPÀÛUÁAiÀÄ ªÀiÁr §® PÁ°UÉ vÉÆqÉUÉ »ªÀÄärAiÀÄ ºÀwÛgÀ ºÉÆqÉzÀÄ M¼À¥ÉÃlÄÖUÀ¼À£ÀÄß ªÀiÁr CªÁZÀå ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. CªÀgÀ ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Æ «£ÀAw CAvÁ EzÀÝ °TvÁ ¦gÁå¢ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ.UÀÄ£Éß £ÀA: 130/13 PÀ®A:143.147.114.448.323.324.504.506 R/W 149 I.P.C  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ CzÉ.

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-
                                 ಫಿರ್ಯಾದಿ ²æÃªÀÄw ¸Ë¨sÁUÀåªÀÄä UÀAqÀ ¥ÀA¥Á¥Àw ªÀAiÀÄ 30 ªÀµÀð eÁ : dAUÀªÀÄ G: ªÀÄ£ÉPÉ®¸À ¸Á : J.¦.JA.¹. AiÀiÁqïð ªÀiÁ£À« FPÉAiÀÄ  ಗಂಡನಾದ ಪಂಪಾಪತಿ ಈತನಿಗೆ ಈಗ್ಗೆ ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು, ಖಾಸಗಿ ರೀತಿಯಿಂದ ತೋರಿಸಿದರು ಗುಣಮುಖವಾಗಿರಲಿಲ್ಲ.  ಹೊಟ್ಟೆ ನೋವು ಬಂದಾಗೆಲ್ಲಾ ಕುಡಿಯುತ್ತಿದ್ದನು.  ಹೀಗಾಗಿ ಈ ದಿವಸ ದಿನಾಂಕ 13.11.2013 gÀAzÀÄ ಬೆಳಗ್ಗೆ 11-30 ಗಂಟೆಗೆ ಮನೆಯಲ್ಲಿ ನನ್ನ ಗಂಡನಿಗೆ ಹೊಟ್ಟೆ ನೋವು ಬಂದಿದ್ದು ಅದನ್ನು ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಒಳಗಿನ ಕೋಣೆಯಲ್ಲಿ ಮನೆಯ ಛತ್ತಿಗೆ ಹಾಕಿದ ಕಬ್ಬಿಣದ ರಾಡಿಗೆ ಸೀರೆ ಕಟ್ಟಿ ಕುತ್ತಿಗೆಗೆ ಕಟ್ಟಿಕೊಂಡು ಉರುಳು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.  ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವ ಅನುಮಾನ ಇರುವುದಿಲ್ಲ.  ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 33/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:14.11.2013 gÀAzÀÄ  53  ¥ÀææPÀgÀtUÀ¼À£ÀÄß ¥ÀvÉÛ ªÀiÁr 12,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.