Pages

24 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ªÀgÀzÀQët QgÀÄPÀ¼À ¥ÀæPÀgÀtzÀ ªÀiÁ»w.

ದಿನಾಂಕ.23-12-2019 ರಂದು ಮಧ್ಯಾಹ್ನ 01-30 ಗಂಟೆಗೆ ಫಿರ್ಯಾದಿ gÀAeÁ£À© (®wÃ¥sÁ) UÀAqÀ §AzÉãÀªÁeï 26 ªÀµÀð eÁ-ªÀÄĹèA G-ªÀÄ£ÉPÉ®¸À ¸Á-¸ÀAvÉ §eÁgÀ ªÀiÁgÀÄw £ÀUÀgÀ ºÀnÖ ºÁ° ªÀ¸Àw zÉêÀvÀUÀ¯ï UÁæªÀÄ gÀªÀgÀÄ ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳು ಹಟ್ಟಿ ಗ್ರಾಮದ ಆರೋಪಿ ಬಂದೇನವಾಜನೊಂದಿಗೆ 6 ವರ್ಷಗಳ ಹಿಂದೆ ಸಂಪ್ರದಾಯಿಕವಾಗಿ ಮದುವೆ ಮಾಡಿದ್ದು ಇರುತ್ತದೆ. ಫಿರ್ಯಾದಿಗೆ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ, ಮದುವೆಯಾಗಿ ಒಂದು ವರ್ಷದವರೆಗೆ ಚೆನ್ನಾಗಿದ್ದು ನಂತರದ ದಿನಗಳಲ್ಲಿ ಆರೋಪಿತರೆಲ್ಲಾರು ಫಿರ್ಯಾದಿಗೆ ನಿನ್ನನ್ನು ಮದುವೆ ಮಾಡಿಕೊಂಡಾಗಿನಿಂದ ನಮ್ಮ ಮನೆಗೆ ದರಿದ್ರ ಬಡಿದಿದೆ ನಿನ್ನಿಂದ ಮನೆ ಉದ್ದಾರ ಆಗುವುದಿಲ್ಲ ನೀನು ತವರೂರಿಗೆ ಹೋಗು ಅಂತಾ ಹೇಳಿ ಹೊಡೆದು ತವರು ಮನೆಗೆ ಕಳುಹಿಸಿದ್ದು ಇರುತ್ತದೆ. ಈಗಿರುವಾಗ ಫಿರ್ಯಾದಿದಾರಳು ತನ್ನ ಗಂಡನಿಗೆ ಅನೇಕ ಸಲ ಪೋನ್ ಮೂಲಕ ಕರೆದುಕೊಂಡು ಹೋಗು ಅಂತಾ ಹೇಳಿದರು ಸಹ ಕರೆದುಕೊಂಡು ಹೋಗದೆ ಇದ್ದಾಗ, ಫಿರ್ಯಾದಿದಾರಳು ದಿನಾಂಕ 17-09-2019 ರಂದು ತನ್ನ ಗಂಡನಿಗೆ ಪೋನ್ ಮೂಲಕ ನನ್ನನ್ನು ಕರೆದುಕೊಂಡು ಹೋಗು ಅಂತ ಹೇಳಿದಾಗ ಆರೋಪಿತರೆಲ್ಲಾರು ದಿನಾಂಕ 17-09-2019 ರಂದು ಸಂಜೆ 7-00 ಗಂಟೆಗೆ ದೇವತಗಲ್ ಗ್ರಾಮದ ಫಿರ್ಯಾದಿಯ ತವರೂರಿಗೆ ಬಂದು ಎಲೇ ಸೂಳೆ  ನೀನು ರೋಗದವಳು ನಿನ್ನನ್ನು ಕರೆದುಕೊಂಡು ಹೋಗಿ ಏನು ಮಾಡುವುದು, ಎಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ ಹಿಂಸೆ ನೀಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಫಿರ್ಯಾದಿ ನೀಡಿದ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರೆ 115/2019. PÀ®A. 323, 498(J), 504, 506 ¸À»vÀ 34 L¦¹ PÁAiÉÄÝ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ ಪ್ರಕರಣದ ಮಾಹಿತಿ.

ದಿನಾಂಕ: 23.12.2019 ರಂದು ಫಿರ್ಯಾದಿದಾರರು ತಮ್ಮ ಸಂಬಂಧೀಕನಾದ ಬಸವರಾಜ ತಂ: ಬಸಲಿಂಗ, ಹಾಗೂ ಮಲ್ಲೇಶ ತಂ:ಇಸಂಫಲ್ ಮಲ್ಲೇಶ ವಯ:20ವರ್ಷ ಮೂವರು ಕೂಡಿ ರಾಯಚೂರು ನಗರದ ಇಂದಿರಾನಗರದಲ್ಲಿ ಸಿಮೆಂಟಿನಿಂದ ಷೋಕೇಸ್ ಜೋಡಿಸುವ ಕೆಲಸ ಮಾಡಿಕೊಂಡು ವಾಪಸ್ ತಮ್ಮೂರಿಗೆ ಹೋಗುವ ಕುರಿತು ತಾವು ಮೂವರು ತಮ್ಮ ಮೊಟಾರ ಸೈಕಲ್ ಮೇಲೆ ಎಲ್.ಬಿ.ಎಸ್.ನಗರದ ಪೋತಗಲ್ ಕ್ರಾಸ್ ಹತ್ತಿರ ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ರೆಡ್ಡಿ ಹೊಟೇಲನ ಟರ್ನಿಂಗ್ ಹತ್ತಿರ ಹೋಗುತ್ತಿದ್ದಾಗ ಆರೋಪಿ ಮಲ್ಲೇಶ ತಂ: ಅಗ್ಗಿ ಮಲ್ಲೇಶ 23, ಈತನು ತನ್ನ ಮೊಟಾರ ಸೈಕಲ್ ಹಿಂದಿನ ಸೀಟಿನಲ್ಲಿ ಮಲ್ಲೇಶ ತಂ: ಅಮಾತೆಪ್ಪ 21 ವರ್ಷ, ಹಾಗೂ ಪೂಜಾರಿ ಗಿರೀಶ ತಂ: ಅಮಾತೆಪ್ಪ 20, ಕುರಿಕಾಯುವ ಕೆಲಸ ರವರನ್ನು ಕೂರಿಸಿಕೊಂಡು ಬರುತ್ತಿರುವುದನ್ನು ನೋಡಿದ ತನ್ನ ಹಿಂದೆ ಕುಳಿತ ಬಸವರಾಜನು ಪೂಜಾರಿ ಆರೋಪಿ ಗಿರೀಶನ ಮೈಮೇಲಿದ್ದ ಟಾವೇಲನ್ನು ಎಳೆದು ಮಜಾಕ್ ಮಾಡಿದನು, ಅಷ್ಟಕ್ಕೆ ಆರೋಪಿ ಮಲ್ಲೇಶ ತಂ: ಅಗ್ಗಿ ಮಲ್ಲೇಶನು ಸಿಟ್ಟಿಗೆ ಬಂದು “ಏ ಟಾವೆಲ್ ಕೊಡು ಅವನದು ಅಂದನು” ಆಗ ಬಸವರಾಜನು ಅತನ ಟಾವೆಲ್ ಕೊಟ್ಟುಬಿಟ್ಟನು, ಅಷ್ಟಕ್ಕೆ ಆರೋಪಿ ಮಲ್ಲೇಶ ತಂ: ಅಮಾತೆಪ್ಪ ಈತನು “ಏ ಯಾಕಲೆ ಅವನ ಟಾವೆಲ್ ತಗೋಂಡಿದ್ದು” ಅಂತಾ ಜಗಳಕ್ಕೆ ಬಂದನು ಆಗ ತಾನು “ಏ ಹೋಗಲೇ ಬಸವರಾಜನು ಸುಮ್ಮನೆ ಮಜಾಕ್ ಮಾಡಿದ್ದಾನೆ, ಅಷ್ಟಕ್ಕೆ ಏನೋ ದೊಡ್ಡದಾಗಿ ಬಂದ್ಬಿಟ್ಟಾ” ಅಂತಾ ಅಂದು ತಾವು ಮೂವರು ಮುಂದೆ ಹೊರಟು ಮದ್ಯಾಹ್ನ 12.30 ಗಂಟೆಗೆ ಪೋತಗಲ್ ಹತ್ತಿರ ಹೋಗುವಾಗ್ಗೆ ಪುನಃ ಮೇಲ್ಕಂಡ ಮುವರು ಎ1 ಗಂಗಪ್ಪ @ ದೇವರ ಗಂಗಪ್ಪ ಈತನನ್ನು ಸಹಾ ಕರೆದುಕೊಂಡು ಬಂದು ತಮ್ಮ ಮೊಟಾರ ಸೈಕಲ್ ತಡೆದು ನಿಲ್ಲಿಸಿ ತನಗೆ ಹಾಗೂ ಬಸವರಾಜನಿಗೆ ಜಾಲಿ ಕಟ್ಟಿಗೆಯಿಂದಾ ಹೊಡೆ ಬಡೆ ಮಾಡಿದರು, ಆಗ ತಾವು ಮೂವರು ಅವರ ಕೈಯಿಂದ ತಪ್ಪಿಸಿಕೊಂಡು ಶಾಖವಾದಿಗೆ ಬಂದು ಪುನಃ ತಾವು ಕುರಿ ಹಟ್ಟಿಗೆ ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ತಾವು ಮೇಲ್ಕಂಡ ಮೂವರು ಹಾಗೂ ಈರೇಂದ್ರ ತಮ್ಮಣ್ಣ ಮೈಲಾರಿ ಎಲ್ಲರೂ ಕೂಡಿ ಹೋಗಿ ತಮ್ಮಣ್ಣ ಮೈಲಾರಿಯು “ಯಾಕ್ರಪ್ಪ ನಮ್ಮ ಹುಡ್ಗರಿಗೆ ಹೊಡಿದಿರಿ, ಅವರು ಏನು ಅಂತಾದ್ದು ಮಾಡಿದ್ದರು” ಅಂತಾ ಕೇಳಿದನು,  ಆಗ ಎ-1 ಗಂಗಪ್ಪನು “ಈಗ ನೀವು ಊರಿಗೆ ಹೋಗಿ ನಾವು ಆಮೇಲೆ ಬರ್ತೀವಿ” ಅಂತಾ ಹೇಳಿದನು, ಆಗ ತಾನು ಬಸವರಾಜ, ಹಾಗೂ ಇತರರು ಕೂಡಿ ಸಂಜೆ 6.30 ಗಂಟೆಯ ಸುಮಾರಿಗೆ ಶಾಖವಾದಿ ಗ್ರಾಮದ ಮ್ಮ ಮನೆಯ ಹತ್ತಿರದ ಹೊನ್ನಪ್ಪ ತಾತನ ಗುಡಿಯ ಹತ್ತಿರ ಇದ್ದಾಗ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಗಳಲ್ಲಿ ಜಾಲಿ ಕಟ್ಟಿಗೆ, ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ ತಮಗೆ “ಎಲೇ ಬ್ಯಾಡರ ಸೂಳೆ ಮಕ್ಕಳೆ ನಿಮ್ಮದು ಊರಲ್ಲಿ ಜಾಸ್ತಿ ಆಗೈತೆ, ಏನ್ ನಗಾಡ್ತೀರಲೇ” ಎಂದು ಅವಾಚ್ಯವಾಗಿ ಜಾತಿ ನಿಂದನೆ ಮಾಡಿದರು, ಆಗ ತಾವು ಹೆದರಿಕೊಂಡು ಓಡಿ ತಮ್ಮ ಮನೆಗೆ ಒಳಗೆ ಹೋಗಿದ್ದು ತಮ್ಮ ಹಿಂದೆ ಬೆನ್ನಟ್ಟಿ ಎಲ್ಲರೂ ಬಂದವರೇ, ಬಾಗಿಲಿಗೆ ಅಡ್ಡಲಾಗಿ ನಿಂತ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹಿಂದಕ್ಕೆ ಎಳೆದು, ಬಾಗಿಲು ಜಗ್ಗಾಡಿ ಮುರಿದು, ಮನೆಯೊಳಗೆ ನುಗ್ಗಿ ತಮ್ಮನ್ನು ಮನೆಯೊಳಗಿನಿಂದ ಹೊರಗೆ ಎಳೆದಾಡಿದರು, ಆಗ ತಮ್ಮಣ್ಣ ಮೈಲಾರಿ ನಾಯಕ್ ತಂ: ಅಮಾತೆಪ್ಪ ನಾಯಕ್ ರವರು “ಯಾಕ್ರಪ್ಪ ಏನಾಯ್ತು” ಅಂದನು ಆಗ ಅರೋಪಿ ಗಂಗಪ್ಪ, ಮಲ್ಲೇಶ ಹಾಗೂ ಹೊನ್ನಪ್ಪ ರವರು ತಮ್ಮ ಕೈಗಳಲ್ಲಿದ್ದ ಜಾಲಿ ಕಟ್ಟಿಗೆಯಿಂದಾ ತನ್ನ ಅಣ್ಣನಿಗೆ ತಲೆಯ ಹಿಂಬದಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದರು, ಹಾಗೂ ಪೂಜಾರಿ ಗಿರೀಶ ಹಾಗೂ ಲಿಂಗಪ್ಪ ಬಡಿಗೆಗಳಿಂದ ತನಗೆ, ಲಿಂಗಪ್ಪ, ಮಲ್ಲೇಶ, ಹೊನ್ನಪ್ಪ ರವರು ತಮ್ಮ ಸಂಬಂಧೀ ತಮ್ಮನಾದ ರವಿ ತಂ: ಹನುಮಂತ 18ವರ್ಷ, ಈತನಿಗೆ ದೇವರಗಂಗಪ್ಪ, ಶಿವರೆಡ್ಡಿ, ಮಲ್ಲೇಶ ರವರು ಕಟ್ಟಿಗೆ ಮತ್ತು ಬಡಿಗೆಗಳಿಂದಾ ನಾಗರಾಜ ತಂ:ಅಮಾತೆಪ್ಪನಿಗೆ ಹೊಡೆ ಬಡೆ ಮಾಡಿದರು,  ಆಗ ಬಿಡಿಸಲು ಬಂದ ಸಂಗೀತ ತಂ: ಹನುಮಂತು 13 ವರ್ಷ, ಈಕೆಗೆ ಹೊನ್ನಯ್ಯ ತಂ: ಗಂಗರಾಯ, ಲವ ತಂ: ಮಲ್ಲೇಶ, ರವರು ಮೈ ಕೈ ಮುಟ್ಟಿ ಎಳೆದಾಡಿದರು, ಹುಚ್ಚು ಮಲ್ಲೇಶ ತಂ: ಅಮಾತೆಪ್ಪ, ಹೊನ್ನಪ್ಪ ತಂ: ಅಮಾತೆಪ್ಪ, ಹೊನ್ನಪ್ಪ ತಂ: ಮಲ್ಲಯ್ಯ ರವರು ನಮ್ಮತ್ತಿಗೆ ಸವಿತಾಳಿಗೆ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಮೈ ಕೈ ಮುಟ್ಟಿದರು, ತಮ್ಮತ್ತೆ ಸುಲೋಚನಾಳಿಗೆ ಅಂಜಿ ತಂ; ಮೂಕಣ್ಣ, ಮಲ್ಲೇಶ ತಂ: ಶರಣಪ್ಪ, ಮಲ್ಲೇಶ ತಂ: ಶರಣಪ್ಪ, ರವರು ಕೈಗಳಿಂದ ಹೊಡೆ ಬಡೆ ಮಾಡಿದ್ದು, ಗಿರೀಶ ತಂ: ಅಮಾತೆಪ್ಪ, ಗಂಗಪ್ಪತಂ: ನಾಗೇಂದ್ರಪ್ಪ, ರವರು ಚಿಕ್ಕಮ್ಮ ಸುಲೋಚನಮ್ಮ ಗಂ: ಅಮಾತೆಪ್ಪ ರವರಿಗೆ ಮೈ ಕೈ ಮುಟ್ಟಿ ಎಳೆದಾಡಿದರು, ಮಹಾದೇವಮ್ಮ ಗಂ: ಬಸಲಿಂಗಪ್ಪ ವಯ: 48ವರ್ಷ ಮತ್ತು ಶರಣಮ್ಮ ಗಂ: ಲಿಂಗಪ್ಪ ರವರಿಗೆ ಬೀರಪ್ಪ ತಂ: ಹೊನ್ನಪ್ಪ, ಮಲ್ಲೇಶ ತಂ: ದುರುಗಪ್ಪ ರವರು ಕೈಗಳನ್ನು ಹಿಡಿದು ಎಳೆದಾಡಿ ಮೈ ಕೈ ಮುಟ್ಟಿ ಹೊಡೆ ಬಡೆ ಮಾಡಿದರು.  ಆಗ ತಮ್ಮ ಗ್ರಾಮಸ್ಥರು ನೋಡಿ ಆಗ ಅಲ್ಲಿಯೇ ಇದ್ದು ಘಟನೆ ನೋಡಿದ ಗ್ರಾಮಸ್ಥರು ಜಗಳ ಬಿಡಿಸಿಕೊಂಡರು ಆಗ ಗಂಗಪ್ಪ @ ದೇವರ ಗಂಗಪ್ಪ ತಂ: ನರಸಪ್ಪ ಈತನು “ಎಲೇ ಬ್ಯಾಡರ್ ಸೂಳೆ ಮಕ್ಕಳೇ ನೀವೇನಾದ್ರೂ ನಮ್ಮ ತಂಟೆಗೆ ಬಂದ್ರೆ ನಿಮ್ಮನ್ನು ಇಂದಲ್ಲಾ ನಾಳೆ ಜೀವ ಸಹಿತ ಬಿಡೋದಿಲ್ಲ” ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು,  ಇದರಿಂದಾಗಿ ತನ್ನ ಅಣ್ಣ ಮೈಲಾರ ನಾಯಕ್ ನಿಗೆ ತಲೆಯಲ್ಲಿ ರಕ್ತಗಾಯ, ಮುಖಕ್ಕೆ ಮೈಕೈಗೆ ಒಳಪೆಟ್ಟು, ಎಡಗಿವಿಯಲ್ಲಿ ರಕ್ತಸ್ರಾವವಾಗಿದ್ದು, ತನಗೆ ಬೆನ್ನಿಗೆ ತಲೆಗೆ, ಎಡಗೈ ಮೊಣಕೈಗೆ, ರವಿಗೆ ಮುಖಕ್ಕೆ, ಬುಜಕ್ಕೆ ಒಳಪೆಟ್ಟಾಗಿದ್ದು, ನಾಗರಾಜನಿಗೆ ಮುಖಕ್ಕೆ ಬೆನ್ನಿಗೆ ಒಳಪೆಟ್ಟಾಗಿ ಮೇಲ್ತುಟಿಗೆ ರಕ್ತಗಾಯವಾಗಿದ್ದು, ತಾವು ಗಾಯಗೊಂಡ ತಮ್ಮಣ್ಣ ಮೈಲಾರ ನಾಯಕ್ ನಾಗರಾಜ ತಂ: ಅಮಾತೆಪ್ಪ ನಾಯಕ್ ಹಾಗೂ ರವಿ ತಂ: ಹನುಮಂತ ರವರಿಗೆ ಕೂಡಲೇ ರಿಮ್ಸ ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿ ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಈ ಘಟನೆಯಿಂದಾಗಿ ತನ್ನ ಮೊಟಾರ ಸೈಕಲನ ಡೂಂ ಹೊಡೆದು ಹೋಗಿದ್ದು, ತನ್ನ ಮೊಬೈಲ್ ಹಾಗೂ ರವಿ ಮೊಬೈಲ್ ಎಲ್ಲಿಯೋ ಬಿದ್ದು ಹೋಗಿದೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 115/2019. PÀ®A. 323, 498(J), 504, 506 ¸À»vÀ 34 L¦¹ PÁAiÉÄÝ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ