Pages

13 Feb 2019

Reported Crimes


ªÀÄgÀ¼ÀÄ PÀ¼ÀÄ«£À ¥ÀæPÀgÀtzÀ ªÀiÁ»w.

ದಿನಾಂಕ: 12-02-2019 ರಂದು ಬೆಳಿಗ್ಗೆ 07-00 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ  ಹಿರೇರಾಯಕುಂಪಿ ಸಿಮಾಂತರದ ಕೃಷ್ಣ ನದಿಯ ದಡದಿಂದ ಮರಳನ್ನು ತುಂಬಿಕೊಂಡು ಸುಂಕೇಶ್ವರಾಳ ಗ್ರಾಮದ ಹದ್ದಿನಾಳ  ಕ್ರಾಸ್ ಹತ್ತಿರ ಟ್ರಾಕ್ಟರ್ ದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ¸Á§AiÀÄå ¦.J¸ï.L UÀ§ÆâgÀÄ oÁuÉ gÀªÀgÀÄ, ಪಂಚರು ಹಾಗು ಸಿಬ್ಬಂದಿಯೊಂದಿಗೆ ಸುಂಕೇಶ್ವರಾಳ ಗ್ರಾಮದ ಹದ್ದಿನಾಳ  ಕ್ರಾಸ್ ಹತ್ತಿರ ಹೋಗಿ ನಿಂತುಕೊಂಡಾಗ ಮರಳು ತುಂಬಿದ ಒಂದು ಟ್ರಾಕ್ಟರ್  ಹಿರೇರಾಯಾಕುಂಪಿ ಕಡೆಯಿಂದ ಬಂದಿದ್ದು ಟ್ರಾಕ್ಟರ್ ನ್ನು ಪರಿಶೀಲಿಸುತ್ತಿರುವಾಗ ಚಾಲಕನು ಟ್ರಾಕ್ಟರ್ ಬಿಟ್ಟು ಓಡಿ ಹೋಗಿದ್ದು, ಸದರಿ ಟ್ರಾಕ್ಟರ್ ಸ್ವರಾಜ್ ಕಂಪನಿಯದಿದ್ದು ಅದರ ಚೆಸ್ಸಿನಂ MBNAP48AAJTN51085 ಇರುಟ್ರಾಲಿನಂಬರ ಇರುವುದಿಲ್ಲ . ಸದರಿ ಟ್ರಾಕ್ಟರ್ ರನಲ್ಲಿ ತುಂಬಿದ ಮರಳು ಅ ಕಿ ರೂ 2000/- ಬೆಲೆಬಾಳುವುದಾಗಿರುತ್ತದೆ. ಆರೋಪಿತನು  ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೆ ಕಳ್ಳತನದಿಂದ ಅಕ್ರಮವಾಗಿ ಹೆಚ್ಚಿನ ಲಾಭಕ್ಕಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 07-15 ರಿಂದ 08-15 ರವರೆಗೆ ಪಂಚನಾಮೆ ಪೂರೈಸಿ  ಮರಳು ತುಂಬಿದ  ಟ್ರಾಕ್ಟರ್ ನ್ನು ವಶಕ್ಕೆ ಪಡೆದುಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು  ಪಿ.ಎಸ್.ಐ ರವರು ನೀಡಿದ ಜ್ಞಾಪನ ಪತ್ರ ಮೇಲಿಂದ  ಗಬ್ಬೂರು ಪೊಲೀಸ್ ಠಾಣೆ ಗುನ್ನೆ  ನಂ- 11/2019 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡರುತ್ತಾರೆ.