Pages

25 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

 PÀ£ÀPÀgÁAiÀÄ vÀAzÉ §ÄqÀØ¥Àà D£ÉºÉƸÀÄgÀÄ ªÀAiÀiÁ: 32ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á: »gÉà G¥ÉàÃj ಫಿರ್ಯಾದಿದಾರನ ಅಕ್ಕನ ಮಗನಾದ ಶ್ರೀಕಾಂತ ಈತನು ನಮ್ಮದೆ ಕುಲಸ್ಥಳಾದ ನಮ್ಮೂರಿನ ಬಾಲಮ್ಮ ವಯಾ: 21ವರ್ಷ ಈಕೆಯನ್ನು ಪ್ರೀತಿ ಮಾಡುತ್ತಿದ್ದು ಇಬ್ಬರು ಪ್ರೀತಿ ಮಾಡುತ್ತಾರೆ. ಮದುವೆ ವಿಷಯ ಮಾತನಾಡಿದರೆ ಹುಡಗಿಯ ಮನೆಯವರು ಒಪ್ಪಿರಲಿಲ್ಲಾ. ಮತ್ತು ಅವರಿಬ್ಬರು ಪ್ರೀತಿ ಮಾಡುವದನ್ನು ಹಾಗೆಯೇ ಮುಂದುವರೆಸಿದ್ದರು ಇದರಿಂದ ಬಾಲಮ್ಮ ಅಣ್ಣಂದಿರು ಶ್ರೀಕಾಂತನ ಮೇಲೆ ಸಿಟ್ಟಿಟ್ಟುಕೊಂಡಿರುತ್ತಾರೆ.
    ದಿನಾಂಕ 23/11/2018 ರಂದು ಮದ್ಯಾಹ್ನ ಲಿಂಗಸುಗೂರಿನಲ್ಲಿ ನನ್ನ ಕೆಲಸವಿದ್ದ ಪ್ರಯುಕ್ತ ನನ್ನ ಅಕ್ಕ ಹುಲಮ್ಮಳ ಗಂಡನಾದ ಶರಣಪ್ಪ ಚಿಗರಿ ಈತನ ರಾಯಲ್ ಎನ್ಸಪೀಲ್ಡ್ ಮೋಟಾರ ಸೈಕಲ ನಂ ಕೆಎ 02 ಜೆಎಫ್ 2071 ನೇದ್ದನ್ನು ಇಸ್ಕೋಂಡು ಲಿಂಗಸುಗೂರಿಗೆ ಬಂದು ಐಬಿ ಮುಂದೆ ಬಂದು ಮೋಟಾರ ಸೈಕಲನ್ನು ನಿಲ್ಲಿಸಿ ತಾನು ಝರಾಕ್ಸ್ ಮಾಡಲೆಂದು ಸಿಂಧು ಕಂಪ್ಯೂಟರ ಸೇಂಟರಿಗೆ ಹೋಗಿದ್ದು. ಅಂಗಡಿಯಲ್ಲಿ ಯಾರು ಇರಲಿಲ್ಲಾ. ವಾಪಸ್ಸು ಬರಬೇಕೆನ್ನುಷ್ಟರಲ್ಲಿ 1) gÁªÀÄ£ÀUËqÀ vÀAzÉ AiÀÄ®è£ÀUËqÀ ªÀAiÀiÁ: 30ªÀµÀð,  2) DzÀ£ÀUËqÀ vÀAzÉ AiÀÄ®è£ÀUËqÀ ªÀAiÀiÁ: 23ªÀµÀð, 3) §¸À£ÀUËqÀ vÀAzÉ AiÀÄ®è£ÀUËqÀ ªÀAiÀiÁ: 25ªÀµÀð, 4) ¸ÀĪÀtð UÀAqÀ ¦qÀØ¥Àà ªÀÄÄAqÀgÀV ªÀAiÀiÁ: 26ªÀµÀð J¯ÁègÀÄ eÁ: £ÁAiÀÄPÀ ¸Á: »gÉà G¥ÉàÃj   ಆರೋಪಿತರು ಮ್ಮ ಮೋಟಾರ ಸೈಕಲ ಮುಂದೆ  1 ಲೀಟರ ವಾಟರ ಬಾಟಲಿಯಲ್ಲಿ ಪೇಟ್ರೋಲ್ ತೆಗೆದುಕೊಂಡು ಬಂದು ಮೋಟಾರ ಸೈಕಲಿ ಮೇಲೆ ಸುರವಿ ಕಡ್ಡಿ ಕೊರೆದು ಬೆಂಕಿ ಹಚ್ಚಿದರು.ಇದರಿಂದ ರಾಯಲ್ ಎನಫೀಲ್ಡ್ ಮೋಟಾರ ಸೈಕಲ ಪೂರ್ತಿ ಸುಟ್ಟು ಕರಕಲಾಯಿತು. ಅದರ ಅಂದಾಜು ಕಿಮ್ಮತ್ತು 70,000/- ರೂ ಬೆಲೆಬಾಳುತ್ತಿತ್ತು. ಕಾರಣ ಸದರಿ ಮೇಲಿನ 4 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟು ಫಿರ್ಯಾದಿಯ ಸಾರಾಂಸದ ಮೇಲಿಂದ °AUÀ¸ÀÆÎgÀÄ ¥ÉÆ°Ã¸ï    ಗುನ್ನೆ ¸ÀASÉå  415/18 PÀ®A 435 L¦¹ CrAiÀÄ°è ¥ÀæPÀgÀt  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.